ಆಕೆಗೆ ಹೊಟ್ಟೆ ಹಸಿಯುತ್ತಿದೆ. ಹಲವು ಕಡೆ ಕೈ ಎತ್ತಿ ಬೇಡಿದರೂ ಸಹ ಯಾರು ಒಂದಗುಳನ್ನು ನೀಡಲಿಲ್ಲ. ನೀರು ಅದೆಷ್ಟು ಅಂತ ಹೊಟ್ಟೆ ಒಳಗೆ ಹಿಡಿಯೋದು. ಕಳೆದ ಒಂದು ವಾರದಿಂದ ನೀರು ಮಾತ್ರ ಹೊಟ್ಟೆಗೆ ಇಳಿತಾ ಇದೆ. ಹಾಗೆ ಹುಡುಕಿ ಹೋದ ಅವಳಿಗೆ…
ಆ ಜೀವ ಎಷ್ಟು ದಿನಗಳು ಗಂಟಲು ಹರಿಯುವಾಗೆ ಕೂಗಿಕೊಂಡಿದೆಯೋ ಎಷ್ಟು ಕಣ್ಣೀರು ಸುರಿಸಿದೆಯೋ, ನೀರು ಇಲ್ಲದೆ ಊಟ ಇಲ್ಲದೆ ಎಷ್ಟು ರಾತ್ರಿ ಎಷ್ಟು ಹಗಲು ಕಳೆದಿತ್ತೋ…? ತನ್ನ ಶಕ್ತಿಯಲ್ಲ ಮುಗಿದ ಮೇಲೆ ನಿಸ್ಸಹಾಯಕವಾಗಿ ಆ ಮನಸು ಯಾರಾದರೂ ಬರುತ್ತಾರಾ,…
ಅಮೇರಿಕಾ ಕಾರುಗಳ ರಾಷ್ಟ್ರ ಎಂಬುದನ್ನು ನಾವೆಲ್ಲಾ ಬಲ್ಲೆವು. ಅಮೇರಿಕಾದ ಕಾರುಗಳ ಜನಕ ಎಂದೇ ಪ್ರಸಿದ್ಧನಾದವನು ಹೆನ್ರಿ ಫೋರ್ಡ್. ಈತನೇ ಅಮೇರಿಕಾದ ಪ್ರಸಿದ್ಧ ಕಾರು ತಯಾರಿಕಾ ಸಂಸ್ಥೆ ಫೋರ್ಡ್ ಮೋಟಾರ್ ಕಂಪನಿಯ ಸಂಸ್ಥಾಪಕ. ಈತನ ಬಹು ಮುಖ್ಯ…
ಪೂರ್ಣ ಚಂದ್ರಮ ಬುವಿಗೆ ಇಳಿದನೆ
ಇಂದು ಬಂದಿತೆ ಹುಣ್ಣಿಮೆ
ನಿನ್ನ ಅಂದಕೆ ಮಾರುಹೋದೆನೆ
ಭ್ರಮೆಯ ತರಿಸಿದೆ ಸುಮ್ಮನೆ
ಚಂದ್ರ ಮೊಗದಲಿ ಪುಟ್ಟ ಚಂದ್ರಮ
ನೊಸಲ ಮೇಲಿನ ಕುಂಕುಮ
ಬೊಗಸೆ ಕಣ್ಗಳ ಬಾಣವೆಸೆದಿರೆ
ನಮ್ಮ ನೋಟ ಸಮಾಗಮ
ಹೊಳೆಯುತಿರುವುದು…
೬೦ರ ದಶಕದಲ್ಲಿ ಪೌರಾಣಿಕ ಚಿತ್ರವೊಂದರ ಕಥೆ, ಸಂಭಾಷಣೆ ಮತ್ತು ಹಾಡುಗಳಿಗಾಗಿ ಆ ಚಿತ್ರದ ನಿರ್ದೇಶಕರಾದ ವೈ ಆರ್ ಸ್ವಾಮಿಯವರು ಆಯ್ಕೆ ಮಾಡಿದ್ದ ವ್ಯಕ್ತಿಯ ಹೆಸರನ್ನು ಕೇಳುತ್ತಲೇ ಬಹಳಷ್ಟು ಸಂಪ್ರದಾಯವಾದಿಗಳು ಉರಿದು ಬಿದ್ದಿದ್ದರು. ಹಲವಾರು ಮಂದಿ…
ಇಮ್ಮಡಿ ಮಡಿಲು’ ಕೆ.ಎನ್. ಗಣೇಶಯ್ಯ ಅವರ ಕಥಾಸಂಕಲನ. ಕ್ರಿ.ಶ. ಏಳನೇ ಶತಮಾನದಲ್ಲಿ ಚಾಲುಕ್ಯರ ಬಾದಾಮಿಯನ್ನು ಗೆದ್ದ ಪಲ್ಲವರ ಸೇನಾಧಿಪತಿ, ಅಲ್ಲಿನ ಅರಮನೆಯಿಂದ ತನ್ನ ರಾಜನಿಗೆ ಅಭಿಮಾನದಿಂದ ಕಳುಹಿಸಿದ ಎರಡು 'ರತ್ನ'ಗಳು ಕೊನೆಗೆ ಆತನಿಗೇ…
ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ ಮಾಯಾಲೋಕ. ಹೆಚ್ಚು ಕಡಿಮೆ ಅವರ ಮನಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಂಡಸರೂ ಧಾರಾವಾಹಿಗಳನ್ನು ನೋಡುತ್ತಾರಾದರು ಸಿನಿಮಾ…
ಆ ಮನೆಯೊಂದು ಗಟ್ಟಿಯಾಗಿ ನಿಲ್ಲಬೇಕಾಗಿದೆ. ಅದಕ್ಕಾಗಿ ಹಲವಾರು ಜನ ಪರಿಶ್ರಮ ಪಡುತ್ತಿದ್ದಾರೆ. ಅದು ಅವರ ದಿನದ ದುಡಿಮೆಗೆ. ತಮ್ಮ ಮನೆ ನಡೆಯುವುದಕ್ಕೋಸ್ಕರ ಈ ಮನೆಯನ್ನ ನಿಲ್ಲಿಸುವುದ್ದಕ್ಕೆ ಕೆಲಸಕ್ಕೆ ಬಂದವರಿದ್ದಾರೆ. ಹಾಗೆ ಅವರೆಲ್ಲರ…
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ಡಿಪೊ ಬಸ್ ಮೂಲಕ ಇತ್ತೀಚೆಗೆ ನಾನು ವಿಟ್ಲದಿಂದ ಉಪ್ಪಳ ಕಡೆಗೆ ಪಯಣಿಸುತ್ತಿದ್ದೆ. ದಾರಿ ಮಧ್ಯೆ ಉಕ್ಕುಡ ಬಳಿ ಕಾನತ್ತಡ್ಕ ಎಂಬ ಊರಿದೆ. ಅಲ್ಲಿನ ಬಸ್ ನಿಲುಗಡೆ ತಾಣದಿಂದ ಒಬ್ಬ ಯುವಕ…
ಭಾರತ ಸರ್ಕಾರದ ಹತ್ತು ವರ್ಷಗಳು...
ಅದನ್ನು ನರೇಂದ್ರ ಮೋದಿಯವರ ಆಡಳಿತದ ಅವಧಿ ಎನ್ನುವುದೇ ಹೆಚ್ಚು ಸೂಕ್ತವಾಗಿದೆ. ಬಹುತೇಕ ಈ ಹತ್ತು ವರ್ಷಗಳು ಭಾರತದ ಬಹುತೇಕ ರಾಜಕೀಯ, ಆಡಳಿತ, ಮಾಧ್ಯಮ ಮತ್ತು ಆರ್ಥಿಕ ಚಟುವಟಿಕೆಗಳು ಈ ಏಕ ವ್ಯಕ್ತಿಯ …
ಇನ್ನೊಂದು ಕಡೆಯಲ್ಲಿ ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿ ಇದಕ್ಕೆ ಒಂದು ಟೇಬಲ್ ಚಮಚದಷ್ಟು ದಾಲ್ಚಿನ್ನಿ ಸೇರಿಸಿ. ದಾಲ್ಚಿನ್ನಿ ತನ್ನ ರಸ ಬಿಟ್ಟ ನಂತರ ಈ ನೀರನ್ನು ಕುಡಿಯಿರಿ. ಇದು ತಕ್ಷಣ ಪಿತ್ತದ ಸಮಸ್ಯೆಯಿಂದ ಉಪಶಮನ ನೀಡುತ್ತದೆ. ಇನ್ನು…
ದೇವಾಲಯಗಳು ಪಿಕ್ನಿಕ್ ತಾಣಗಳಲ್ಲ. ದೇವಾಲಯಗಳಿಗೆ ಭೇಟಿ ನೀಡುವ ಅನ್ಯಧರ್ಮೀಯರು ದೇವಾಲಯಕ್ಕೆ ಅಪಚಾರ ತರುವಂತಹ, ಹಿಂದುಗಳ ಭಾವನೆಗೆ ನೋವುಂಟು ಮಾಡುವಂತಹ ಕೃತ್ಯಗಳಲ್ಲಿ ತೊಡಗುವಂತಿಲ್ಲ ಎಂಬುದಾಗಿ ತಮಿಳ್ನಾಡಿನ ಹೈಕೋರ್ಟ್ ಆದೇಶವೊಂದನ್ನು…
೯೦ರ ದಶಕದಲ್ಲಿ ಚುಟುಕ ಎಂಬ ಜ್ಞಾನಾಭಿವೃದ್ಧಿಯ ಪತ್ರಿಕೆ ಪ್ರಾರಂಭವಾದ ಬಳಿಕ ಅದರ ಜನಪ್ರಿಯತೆಯನ್ನು ಗಮನಿಸಿ ಅದೇ ಬಗೆಯ ಕೆಲವೊಂದು ಪತ್ರಿಕೆಗಳು ಹುಟ್ಟಿಕೊಂಡವು. ಸುದ್ದಿ ಸ್ವಾರಸ್ಯಗಳ ಚುಟುಕ, ಇದು ನಿಮ್ಮ ಮುಕುಟ ಇತ್ಯಾದಿ. ೧೯೯೬ರ ಮೇ…
ಆರ್ಥಿಕ ಮೌಲ್ಯಗಳ ಬೆಳವಣಿಗೆ, ಧಾರ್ಮಿಕ ಮೌಲ್ಯಗಳ ವೃದ್ಧಿ, ರಕ್ಷಣಾ ಮೌಲ್ಯಗಳ ಹೆಚ್ಚಳ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ, ವಿದೇಶಗಳಲ್ಲಿ ಭಾರತದ ಬ್ರಾಂಡ್ ಮೌಲ್ಯ ಏರಿಕೆ...
ಸಾಮಾಜಿಕ ಸಾಮರಸ್ಯ ಕುಸಿತ, ಪ್ರಜಾಪ್ರಭುತ್ವದ ಮೌಲ್ಯಗಳ…
ತಂದೆ ಹೆಗಲ ಮೇಲೆ ಆಕೆ ತಲೆ ಒರಗಿಸಿದ್ದಾಳೆ. ಅದು ಓಡುತ್ತಿರುವ ರೈಲು. ಆತ ಕುಳಿತುಕೊಳ್ಳುವುದಕ್ಕೆ ಜಾಗ ಸಿಗದ ಕಾರಣ ಅಲ್ಲಿ ಶೌಚಾಲಯದ ಪಕ್ಕದ ಸ್ಥಳದಲ್ಲಿ ಕುಳಿತುಕುಳಿತುಕೊಂಡು ಬಿಟ್ಟಿದ್ದರು. ಆಕೆಗೆ ಹೊರ ಜಗತ್ತಿನ ಬಗ್ಗೆ ಅರಿವಿಲ್ಲ. ತಂದೆಯ…
ಒಳ್ಳೆಯ ಸಿನಿಮಾ ನೋಡಲು ಸಿಗುವುದು ವಿರಳ. ಅದರಲ್ಲೂ ಹಿಂದೀ ಅಥವ ಪ್ರಾದೇಶಿಕ ಭಾಷೆಗಳಲ್ಲಿ ಸತ್ಯಕ್ಕೆ ಹತ್ತಿರವಾದಂತೆ ತೆಗೆದ ಸಿನಿಮಾ ನೋಡಲು ಸಿಗುವುದು ಅತಿ ವಿರಳ. ವಿಧು ವಿನೋದ್ ಚೋಪ್ರಾ ಇತ್ತೀಚೆಗೆ ಹೊರತಂದಿರುವ ‘12th Fail’ ಈ ರೀತಿಯ…
ಕೆಲವು ಸೊಪ್ಪುಗಳನ್ನು ನಾವು ನಮ್ಮ ಆಹಾರ ಪದಾರ್ಥಗಳಲ್ಲಿ ಪರಿಮಳಕ್ಕಾಗಿಯೇ ಬಳಸುತ್ತೇವೆ. ಆಹಾರದ ಆಕಾಂಕ್ಷೆ ಸೃಷ್ಟಿಯಾಗಲಿಕ್ಕೂ ಈ ಪರಿಮಳದ ಅಗತ್ಯವಿರುತ್ತದೆ. ಇಂತಹ ಸಸ್ಯಗಳನ್ನು ಹೆಚ್ಚಾಗಿ ನಮ್ಮ ಮನೆಗಳ ಹಿತ್ತಲು, ಕೈತೋಟ ಅಥವಾ ತೋಟದ ಬದಿಗಳಲ್ಲಿ…
ಸುಂದರವಾದ ಹಳ್ಳಿ ಪ್ರದೇಶದಲಿ
ವಿಶಾಲವಾದ ಬಯಲು ಸೀಮೆಯಲಿ/
ಅಕ್ಕಾ ಅಣ್ಣಾ ತಮ್ಮನ ಜೊತೆಯಲಿ
ಸಂತಸದಿಂದಿದ್ದೆ ಪುಟ್ಟ ಮನೆಯಲಿ//
ಮಳೆಗಾಲದಲಿ ಮಳೆ ಬರುವುದೆಂದರೆ
ನೀರದು ತುಂಬಿ ತುಳುಕು ವುದೆಂದರೆ/
ನೀರಲಿ ಆಡುವ ಖುಷಿಯನು ನೆನೆದರೆ
ಮನದಲಿ ಮೂಡುವ…