February 2024

  • February 06, 2024
    ಬರಹ: Shreerama Diwana
    ಕಾರ್ಕಳದ ಧರ್ಮಪಾಲ ಅವರ ಮಾಸಪತ್ರಿಕೆ "ವಿಜಯ". ಕಾರ್ಕಳದ ಧರ್ಮಪಾಲ ಐ. ಅವರು ಸಂಪಾದಕರಾಗಿ ಕಾರ್ಕಳದಿಂದ ಹೊರತರುತ್ತಿದ್ದ ಮಾಸಪತ್ರಿಕೆ "ವಿಜಯ". 1951ರ ಎಪ್ರೀಲ್ ತಿಂಗಳಲ್ಲಿ ವಿಜಯ ಆರಂಭವಾಯಿತು. ಅಂದಾಜು ಐದು ವರ್ಷಗಳ ಕಾಲ ನಿರಂತರವಾಗಿ…
  • February 06, 2024
    ಬರಹ: Shreerama Diwana
    ಸ್ಮಶಾನದ ಘೋರಿಯಲ್ಲಿ ಶವವಾಗಿ ಮಲಗಿದ್ದ ದೇಹವೊಂದು ನಲವತ್ತು ದಿನಗಳ ನಂತರ ಮಿಸುಕಾಡಿತು - ಮಗ್ಗಲು ಬದಲಿಸಿತು. ಏನನ್ನೋ ಹೇಳಲು ಒದ್ದಾಡುತ್ತಿತ್ತು. ಅದು ಸಾಮಾನ್ಯ ಶವವಾಗಿರಲಿಲ್ಲ. ಅತ್ಯಂತ ನೋವಿನ ಹೃದಯವಿದ್ರಾವಕ ದುರಂತ ಅಂತ್ಯ ಕಂಡ ಹೋರಾಟಗಾರನ…
  • February 06, 2024
    ಬರಹ: ಬರಹಗಾರರ ಬಳಗ
    ಅಲ್ಲೊಂದು ಜನ ಸಾಗರವೇ ತುಂಬಿಕೊಂಡಿದೆ. ಆದರೆ ಅದೊಂದು ಸಾಧನೆ ಅನ್ನೋದು ಕೂಡ ಅಷ್ಟಾಗಿ ನನಗೆ ಅರಿವಿಲ್ಲ. ಅಲ್ಲಿ ಅವರ ಹಿಂದೆ ಮುಂದೆ ಸುತ್ತಾ ಮುತ್ತಾ ಸೇರಿದ ಜನರನ್ನು ನೋಡಿದರೆ ಆತನೇನೋ ದೇಶಕ್ಕೆ ಅದ್ಭುತವಾದದ್ದನ್ನ ನೀಡಿದ್ದಾನೆ ಅನ್ನುವ ಯೋಚನೆ…
  • February 06, 2024
    ಬರಹ: ಬರಹಗಾರರ ಬಳಗ
    ಈ ಘಟನೆ ಓದಿ. ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದು. ಒಂದು ಸಣ್ಣ ಮನೆ. ತಂದೆ ಇಲ್ಲ. ತಾಯಿ ಮಗ ಇದ್ದಾರೆ. ಒಂದು ಎಕರೆ ಜಮೀನು ಇತ್ತು. ಅದರಲ್ಲಿ ಬಗೆ ಬಗೆಯ ಹೂವು ಹಣ್ಣು ಬೆಳೆದಿದ್ದರು. ಮಾವು, ಸಪೋಟ, ಪರಂಗಿ, ನೇರಳೆ ಮತ್ತು…
  • February 06, 2024
    ಬರಹ: ಬರಹಗಾರರ ಬಳಗ
    ಯತಿಯಿರದ ಕಾವ್ಯವದು ಸಪ್ಪೆ ಸಾರಿನಂತಯ್ಯಾ !   ಲಯ ಪ್ರಾಸವು ಉಪ್ಪಿಟ್ಟಿಗೆ ಹಾಕಿದ ಒಗ್ಗರಣೆಯು !   ಛಂದಸ್ಸಾರವ ಚಂದದಲಿ ಬರೆಯು ಕವಿಯಾಗುವೆ !   ಪದ್ಯವನಿಂದು
  • February 05, 2024
    ಬರಹ: Ashwin Rao K P
    ಲವಂಗ ಬಹುಮುಖ್ಯ ಸಾಂಬಾರು ಬೆಳೆ. ಗಾತ್ರದಲ್ಲಿ ಪುಟ್ಟದಾಗಿದ್ದರೂ ಅದರ ಔಷಧೀಯ, ಅಡುಗೆ, ಸುಗಂಧ ಗುಣಗಳು ಅಪಾರ. ನಮ್ಮ ಖಾದ್ಯಕ್ಕೆ ಸುಗಂಧಕಾರಕವಾಗಿಯೂ, ಹಲ್ಲು ನೋವಾದರೆ ನೋವು ನಿವಾರಕವಾಗಿಯೂ, ಬಾಯಿಯ ದುರ್ಗಂಧಕ್ಕೆ ಪರಿಹಾರವಾಗಿಯೂ ಲವಂಗ…
  • February 05, 2024
    ಬರಹ: Ashwin Rao K P
    ಅಲ್ಬೇನಿಯಾ ದೇಶದ ಖ್ಯಾತ ಸಾಹಿತಿ ಮಿಲ್ಲೊಶ್ ಜೆರ್ಜ್ ನಿಕೊಲ್ಲಾ ಇವರ ಕಾವ್ಯನಾಮವೇ ಮಿಜೆನಿ. ಇವರು ಬರೆದದ್ದು ಅಲ್ಬೇನಿಯಾ ಭಾಷೆಯಲ್ಲಿ. ಇವರು ಬರೆದ ಪುಟ್ಟ ಕಥೆಗಳ ಸಂಗ್ರಹವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂ ನಂಜುಂಡ ಸ್ವಾಮಿ ಇವರು.…
  • February 05, 2024
    ಬರಹ: Shreerama Diwana
    ಮುಂದಿನ ಜನ್ಮಕ್ಕಾಗುವಷ್ಟು ನೋವನ್ನುಂಡಿದ್ದೇನೆ, ಪೂರ್ತಿ ಬದುಕಿಗಾಗುವಷ್ಟು ಕಷ್ಟಗಳನ್ನೆದುರಿಸಿದ್ದೇನೆ, ಇಡೀ ದೇಹದಲ್ಲಿರುವ ನೀರು ಇಂಗುವಂತೆ ಕಣ್ಣೀರಾಗಿದ್ದೇನೆ, ಏಳು ತಲೆಮಾರಿಗಾಗುವಷ್ಟು ಅವಮಾನಿತನಾಗಿದ್ದೇನೆ, ಹಲವಾರು ಸಲ ಆತ್ಮಹತ್ಯೆ…
  • February 05, 2024
    ಬರಹ: ಬರಹಗಾರರ ಬಳಗ
    ಅವಘಡಗಳು ಹಾಗೆ ಅವಳ ಬದುಕಿನಲ್ಲಿ ಹಾದು ಹೋಗುತ್ತಾನೇ ಇದ್ದವು. ಚೆನ್ನಾಗಿ ಸಾಗುತ್ತಿದ್ದ ಗಾಡಿ ತಂದೆಯನ್ನು ಕಳೆದುಕೊಂಡ ಕೂಡಲೇ ಒಂದನ್ನು ನಿಧಾನವಾಗಿ ಚಲಿಸುವುದಕ್ಕೆ ಆರಂಭವಾದವು. ಅವಳಲ್ಲಿ ಶಕ್ತಿ ಇದ್ದರೂ ಕೂಡ ಕುಟುಂಬದವರು ನಾವಿಲ್ಲದೆ…
  • February 05, 2024
    ಬರಹ: ಬರಹಗಾರರ ಬಳಗ
    ಶಾಲೆಯಲ್ಲಿ ಪೋಷಕರ ಸಭೆ. ನನಗೆ ಎಲ್ಲವೂ ಹೊಸತು. ಇಪ್ಪತ್ತೆಂಟು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಬಡ್ತಿ ಮೂಲಕ ಅನಿವಾರ್ಯವಾಗಿ ಈ ಶಾಲೆಗೆ ಬಂದಿದ್ದೆ. ಪೋಷಕರ ಸಭೆಗೆ ಬಹುತೇಕ ಪೋಷಕರು ಆಗಮಿಸಿದ್ದರು. ಅವರೆಲ್ಲರೂ ನನಗೆ ಹೊಸಬರು. ಆದರೆ ಅವರು…
  • February 05, 2024
    ಬರಹ: ಬರಹಗಾರರ ಬಳಗ
    ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ   ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು ಈ ಹಾಡುಗಳನ್ನು ರೇಡಿಯೋದಲ್ಲಿ ಕೇಳಿದಾಗ ಅದೇನೋ ಮೋಡಿ ಮಾಡುವ ಸ್ವರ. ಸಾವಿರಾರು ಹಾಡುಗಳನ್ನು ಹಾಡಿ ಜನಮಾನಸದಲ್ಲಿ ಸ್ಥಾನ ಪಡೆದ ನೆಚ್ಚಿನ…
  • February 05, 2024
    ಬರಹ: ಬರಹಗಾರರ ಬಳಗ
    ಮುಂಜಾನೆ ಹಿಮ ಬಿದ್ದು ಮೈ ಕೊರೆವ ಈ ಚಳಿಗೆ ನನ್ನವರು ಮಾಡುವರು ನಿತ್ಯ ಕಾಲ್ನಡಿಗೆ ಇರುಳಿನಲಿ ಧರಿಸಿದ್ದ ಉಡುಪಿನಲಿ ಹೊರಡುವರು ಬೇಡೆಂದು ಹೇಳುವರು ಬೆಚ್ಚಗಿನ ಉಡುಗೆ   ಇಷ್ಟೊಂದು ಚಳಿಯನ್ನು ಹೇಗವರು ಸಹಿಸುವರೊ ನನಗಂತು ಮನೆಯೊಳಗೆ ಚಳಿಯ ನಡುಕ…
  • February 05, 2024
    ಬರಹ: ಬರಹಗಾರರ ಬಳಗ
    ನಗರದ ದಿನನಿತ್ಯದ ಜಂಜಾಟಗಳ ಬದುಕಿಂದ ಬೇಸತ್ತು ಹೋಗಿರುವವರು ಸ್ವಲ್ಪ ರಿಲ್ಯಾಕ್ಸ್ ಆಗೋಣ ಎಂದು ನಮ್ಮ ಪಶ್ಚಿಮ ಘಟ್ಟಗಳ ಗುಡ್ಡ, ಕಣಿವೆ, ಕಾಡುಗಳಿಗೆ ಚಾರಣ ಬರುತ್ತಾರೆ. ಅವರ ಹಲವು ಒತ್ತಡಗಳ ಬದುಕು ಇಲ್ಲಿನ ಹಸಿರು ಸಾಲುಗಳೆಡೆಗೆ…
  • February 04, 2024
    ಬರಹ: Kavitha Mahesh
    ಸಬ್ಬಕ್ಕಿಯನ್ನು ಒಂದು ಗಂಟೆ ಸಮಯ ನೆನೆಸಿ ಬಸಿದಿಟ್ಟುಕೊಳ್ಳಿ. ಹಸಿಮೆಣಸಿನಕಾಯಿ, ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪು, ಇಂಗು, ಜೀರಿಗೆ ಹಾಗೂ ಕಡಲೆಕಾಯಿ ಹುಡಿಯನ್ನು ನೀರು ಹಾಕದೆ ರುಬ್ಬಿ. ಸಬ್ಬಕ್ಕಿ, ಉಪ್ಪು, ಅರೆದ…
  • February 04, 2024
    ಬರಹ: Shreerama Diwana
    ದೇವರಿಗಾಗಿಯೋ, ಮನುಷ್ಯರಿಗಾಗಿಯೋ, ಧರ್ಮಕ್ಕಾಗಿಯೋ, ಪ್ರದರ್ಶನಕ್ಕಾಗಿಯೋ, ರಾಜಕೀಯಕ್ಕಾಗಿಯೋ, ಶಿಸ್ತಿಗಾಗಿಯೋ, ಭಕ್ತಿಗಾಗಿಯೋ, ಸೌಜನ್ಯಕ್ಕಾಗಿಯೋ, ಸಂಪ್ರದಾಯಕ್ಕಾಗಿಯೋ.....   ಇದು, ನಾಗರಿಕತೆಯೇ,
  • February 04, 2024
    ಬರಹ: ಬರಹಗಾರರ ಬಳಗ
    ಊರ ಹೊರಗೆ ಆಗಾಗ ಸೇರಿದಾಗ ಅವರು ಮಾತನಾಡುತ್ತಾರೆ. ಅವರು ಈ ನೆಲವನ್ನ ನಂಬಿಕೊಂಡು ಬದುಕಿದವರು. ಹಲವಾರು ವರ್ಷಗಳಿಂದ ಕೃಷಿಯನ್ನೇ ಮಾಡ್ತಾ ತಮ್ಮ ಜೀವನವನ್ನು ರೂಪಿಸಿಕೊಂಡವರು. ಊರಿನಲ್ಲಿ ಕೆಲಸಕ್ಕೆ ಜನ ಸಿಗೋದಿಲ್ಲ ಅನ್ನೋದೇ ಅವರ ದೊಡ್ಡ ವಾದ.…
  • February 04, 2024
    ಬರಹ: ಬರಹಗಾರರ ಬಳಗ
    ಹಸಿರಿನ ಗಿಡಮರ ಪರಿಸರದಿಂದಲಿ ಸುಂದರ ಎನಿಸುವ ಈ ತಾಣ ಹರಿಯುವ ಶುದ್ಧದ ನದಿಯಿದೆ ಸನಿಹದೆ ಹಳ್ಳಿಯ ಚೆಲುವಿನನಾವರಣ   ಹೆಂಚಿನ ಮಾಡಿನ ಕಟ್ಟಡವಿಲ್ಲಿದೆ ವಾರಸುದಾರರು ಇಲ್ಲಿಲ್ಲ ಕುಸಿಯಲು ತೊಡಗಿದ ಗೋಡೆಯು ಸಾರಿದೆ ಇಂದಿನ ಮಂದಿಗೆ ಬೇಕಿಲ್ಲ  …
  • February 03, 2024
    ಬರಹ: Ashwin Rao K P
    ಶಂಡರು! ಬಹಳ ವರ್ಷಗಳ ಹಿಂದೆ ನಾನು ತೀರ್ಥಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಡೆದ ಪ್ರಸಂಗ. ನಮ್ಮ ಕಚೇರಿಯಿಂದ ಅಂಚೆ ಕಚೇರಿಗೆ ಪ್ರತಿದಿನ ಸಾವಿರಾರು ಪತ್ರಗಳು ರವಾನೆಯಾಗುತ್ತಿದ್ದ ಕಾಲವದು. ಒಂದು ದಿನ ಅಂಚೆ ಪೇದೆ ನನ್ನ ಕೈಗೆ…
  • February 03, 2024
    ಬರಹ: Ashwin Rao K P
    ರಾಜ್ಯದ ಎಲ್ಲ ಇಲಾಖೆಗಳಲ್ಲೂ ಕ್ರೀಡಾಪಟುಗಳಿಗೆ ಶೇ. ೨ರಷ್ಟು ಉದ್ಯೋಗ ಮೀಸಲು ನೀಡುವ ಸಂಬಂಧ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಸರಕಾರ ಮುಂದಾಗಿರುವುದರಿಂದ ಕ್ರೀಡಾಕ್ಷೇತ್ರದ ಬಹಳ ದಿನಗಳ ಬೇಡಿಕೆಯೊಂದು ಈಡೇರುವ ದಿನ ಸಮೀಪಿಸಿದಂತಾಗಿದೆ. ಕರ್ನಾಟಕ…
  • February 03, 2024
    ಬರಹ: Shreerama Diwana
    ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಬದುಕಿನ ಅತ್ಯಂತ ನೋವಿನ ಘಟನೆಗಳಿಗೆ ಸಾಕ್ಷಿಯಾಗಿರುವ ನಮ್ಮ ಸಮಕಾಲೀನ ಸಂದರ್ಭದಲ್ಲಿ ಒಂದು ನೋಟ. ಕೇಳಲು, ಓದಲು ಹಿಂಸೆಯಾದರೆ ಕ್ಷಮೆಇರಲಿ. ರಸ್ತೆ ಬದಿಯಲ್ಲಿ ಅನಾಥರಂತೆ ಸಾಯುವ ಮಾಹಿತಿಯೇ ಇಲ್ಲದ ಬಹಳಷ್ಟು ಜನರು…