ಕಾರ್ಕಳದ ಧರ್ಮಪಾಲ ಅವರ ಮಾಸಪತ್ರಿಕೆ "ವಿಜಯ".
ಕಾರ್ಕಳದ ಧರ್ಮಪಾಲ ಐ. ಅವರು ಸಂಪಾದಕರಾಗಿ ಕಾರ್ಕಳದಿಂದ ಹೊರತರುತ್ತಿದ್ದ ಮಾಸಪತ್ರಿಕೆ "ವಿಜಯ". 1951ರ ಎಪ್ರೀಲ್ ತಿಂಗಳಲ್ಲಿ ವಿಜಯ ಆರಂಭವಾಯಿತು. ಅಂದಾಜು ಐದು ವರ್ಷಗಳ ಕಾಲ ನಿರಂತರವಾಗಿ…
ಸ್ಮಶಾನದ ಘೋರಿಯಲ್ಲಿ ಶವವಾಗಿ ಮಲಗಿದ್ದ ದೇಹವೊಂದು ನಲವತ್ತು ದಿನಗಳ ನಂತರ ಮಿಸುಕಾಡಿತು - ಮಗ್ಗಲು ಬದಲಿಸಿತು. ಏನನ್ನೋ ಹೇಳಲು ಒದ್ದಾಡುತ್ತಿತ್ತು. ಅದು ಸಾಮಾನ್ಯ ಶವವಾಗಿರಲಿಲ್ಲ. ಅತ್ಯಂತ ನೋವಿನ ಹೃದಯವಿದ್ರಾವಕ ದುರಂತ ಅಂತ್ಯ ಕಂಡ ಹೋರಾಟಗಾರನ…
ಅಲ್ಲೊಂದು ಜನ ಸಾಗರವೇ ತುಂಬಿಕೊಂಡಿದೆ. ಆದರೆ ಅದೊಂದು ಸಾಧನೆ ಅನ್ನೋದು ಕೂಡ ಅಷ್ಟಾಗಿ ನನಗೆ ಅರಿವಿಲ್ಲ. ಅಲ್ಲಿ ಅವರ ಹಿಂದೆ ಮುಂದೆ ಸುತ್ತಾ ಮುತ್ತಾ ಸೇರಿದ ಜನರನ್ನು ನೋಡಿದರೆ ಆತನೇನೋ ದೇಶಕ್ಕೆ ಅದ್ಭುತವಾದದ್ದನ್ನ ನೀಡಿದ್ದಾನೆ ಅನ್ನುವ ಯೋಚನೆ…
ಈ ಘಟನೆ ಓದಿ. ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದು. ಒಂದು ಸಣ್ಣ ಮನೆ. ತಂದೆ ಇಲ್ಲ. ತಾಯಿ ಮಗ ಇದ್ದಾರೆ. ಒಂದು ಎಕರೆ ಜಮೀನು ಇತ್ತು. ಅದರಲ್ಲಿ ಬಗೆ ಬಗೆಯ ಹೂವು ಹಣ್ಣು ಬೆಳೆದಿದ್ದರು. ಮಾವು, ಸಪೋಟ, ಪರಂಗಿ, ನೇರಳೆ ಮತ್ತು…
ಲವಂಗ ಬಹುಮುಖ್ಯ ಸಾಂಬಾರು ಬೆಳೆ. ಗಾತ್ರದಲ್ಲಿ ಪುಟ್ಟದಾಗಿದ್ದರೂ ಅದರ ಔಷಧೀಯ, ಅಡುಗೆ, ಸುಗಂಧ ಗುಣಗಳು ಅಪಾರ. ನಮ್ಮ ಖಾದ್ಯಕ್ಕೆ ಸುಗಂಧಕಾರಕವಾಗಿಯೂ, ಹಲ್ಲು ನೋವಾದರೆ ನೋವು ನಿವಾರಕವಾಗಿಯೂ, ಬಾಯಿಯ ದುರ್ಗಂಧಕ್ಕೆ ಪರಿಹಾರವಾಗಿಯೂ ಲವಂಗ…
ಅಲ್ಬೇನಿಯಾ ದೇಶದ ಖ್ಯಾತ ಸಾಹಿತಿ ಮಿಲ್ಲೊಶ್ ಜೆರ್ಜ್ ನಿಕೊಲ್ಲಾ ಇವರ ಕಾವ್ಯನಾಮವೇ ಮಿಜೆನಿ. ಇವರು ಬರೆದದ್ದು ಅಲ್ಬೇನಿಯಾ ಭಾಷೆಯಲ್ಲಿ. ಇವರು ಬರೆದ ಪುಟ್ಟ ಕಥೆಗಳ ಸಂಗ್ರಹವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂ ನಂಜುಂಡ ಸ್ವಾಮಿ ಇವರು.…
ಮುಂದಿನ ಜನ್ಮಕ್ಕಾಗುವಷ್ಟು ನೋವನ್ನುಂಡಿದ್ದೇನೆ, ಪೂರ್ತಿ ಬದುಕಿಗಾಗುವಷ್ಟು ಕಷ್ಟಗಳನ್ನೆದುರಿಸಿದ್ದೇನೆ, ಇಡೀ ದೇಹದಲ್ಲಿರುವ ನೀರು ಇಂಗುವಂತೆ ಕಣ್ಣೀರಾಗಿದ್ದೇನೆ, ಏಳು ತಲೆಮಾರಿಗಾಗುವಷ್ಟು ಅವಮಾನಿತನಾಗಿದ್ದೇನೆ, ಹಲವಾರು ಸಲ ಆತ್ಮಹತ್ಯೆ…
ಅವಘಡಗಳು ಹಾಗೆ ಅವಳ ಬದುಕಿನಲ್ಲಿ ಹಾದು ಹೋಗುತ್ತಾನೇ ಇದ್ದವು. ಚೆನ್ನಾಗಿ ಸಾಗುತ್ತಿದ್ದ ಗಾಡಿ ತಂದೆಯನ್ನು ಕಳೆದುಕೊಂಡ ಕೂಡಲೇ ಒಂದನ್ನು ನಿಧಾನವಾಗಿ ಚಲಿಸುವುದಕ್ಕೆ ಆರಂಭವಾದವು. ಅವಳಲ್ಲಿ ಶಕ್ತಿ ಇದ್ದರೂ ಕೂಡ ಕುಟುಂಬದವರು ನಾವಿಲ್ಲದೆ…
ಶಾಲೆಯಲ್ಲಿ ಪೋಷಕರ ಸಭೆ. ನನಗೆ ಎಲ್ಲವೂ ಹೊಸತು. ಇಪ್ಪತ್ತೆಂಟು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಬಡ್ತಿ ಮೂಲಕ ಅನಿವಾರ್ಯವಾಗಿ ಈ ಶಾಲೆಗೆ ಬಂದಿದ್ದೆ. ಪೋಷಕರ ಸಭೆಗೆ ಬಹುತೇಕ ಪೋಷಕರು ಆಗಮಿಸಿದ್ದರು. ಅವರೆಲ್ಲರೂ ನನಗೆ ಹೊಸಬರು. ಆದರೆ ಅವರು…
ಭಾವವೆಂಬ ಹೂವು ಅರಳಿ
ಗಾನವೆಂಬ ಗಂಧ ಚೆಲ್ಲಿ
ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು
ಈ ಹಾಡುಗಳನ್ನು ರೇಡಿಯೋದಲ್ಲಿ ಕೇಳಿದಾಗ ಅದೇನೋ ಮೋಡಿ ಮಾಡುವ ಸ್ವರ. ಸಾವಿರಾರು ಹಾಡುಗಳನ್ನು ಹಾಡಿ ಜನಮಾನಸದಲ್ಲಿ ಸ್ಥಾನ ಪಡೆದ ನೆಚ್ಚಿನ…
ನಗರದ ದಿನನಿತ್ಯದ ಜಂಜಾಟಗಳ ಬದುಕಿಂದ ಬೇಸತ್ತು ಹೋಗಿರುವವರು ಸ್ವಲ್ಪ ರಿಲ್ಯಾಕ್ಸ್ ಆಗೋಣ ಎಂದು ನಮ್ಮ ಪಶ್ಚಿಮ ಘಟ್ಟಗಳ ಗುಡ್ಡ, ಕಣಿವೆ, ಕಾಡುಗಳಿಗೆ ಚಾರಣ ಬರುತ್ತಾರೆ. ಅವರ ಹಲವು ಒತ್ತಡಗಳ ಬದುಕು ಇಲ್ಲಿನ ಹಸಿರು ಸಾಲುಗಳೆಡೆಗೆ…
ಸಬ್ಬಕ್ಕಿಯನ್ನು ಒಂದು ಗಂಟೆ ಸಮಯ ನೆನೆಸಿ ಬಸಿದಿಟ್ಟುಕೊಳ್ಳಿ. ಹಸಿಮೆಣಸಿನಕಾಯಿ, ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪು, ಇಂಗು, ಜೀರಿಗೆ ಹಾಗೂ ಕಡಲೆಕಾಯಿ ಹುಡಿಯನ್ನು ನೀರು ಹಾಕದೆ ರುಬ್ಬಿ. ಸಬ್ಬಕ್ಕಿ, ಉಪ್ಪು, ಅರೆದ…
ಊರ ಹೊರಗೆ ಆಗಾಗ ಸೇರಿದಾಗ ಅವರು ಮಾತನಾಡುತ್ತಾರೆ. ಅವರು ಈ ನೆಲವನ್ನ ನಂಬಿಕೊಂಡು ಬದುಕಿದವರು. ಹಲವಾರು ವರ್ಷಗಳಿಂದ ಕೃಷಿಯನ್ನೇ ಮಾಡ್ತಾ ತಮ್ಮ ಜೀವನವನ್ನು ರೂಪಿಸಿಕೊಂಡವರು. ಊರಿನಲ್ಲಿ ಕೆಲಸಕ್ಕೆ ಜನ ಸಿಗೋದಿಲ್ಲ ಅನ್ನೋದೇ ಅವರ ದೊಡ್ಡ ವಾದ.…
ಹಸಿರಿನ ಗಿಡಮರ ಪರಿಸರದಿಂದಲಿ
ಸುಂದರ ಎನಿಸುವ ಈ ತಾಣ
ಹರಿಯುವ ಶುದ್ಧದ ನದಿಯಿದೆ ಸನಿಹದೆ
ಹಳ್ಳಿಯ ಚೆಲುವಿನನಾವರಣ
ಹೆಂಚಿನ ಮಾಡಿನ ಕಟ್ಟಡವಿಲ್ಲಿದೆ
ವಾರಸುದಾರರು ಇಲ್ಲಿಲ್ಲ
ಕುಸಿಯಲು ತೊಡಗಿದ ಗೋಡೆಯು ಸಾರಿದೆ
ಇಂದಿನ ಮಂದಿಗೆ ಬೇಕಿಲ್ಲ
…
ಶಂಡರು!
ಬಹಳ ವರ್ಷಗಳ ಹಿಂದೆ ನಾನು ತೀರ್ಥಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಡೆದ ಪ್ರಸಂಗ. ನಮ್ಮ ಕಚೇರಿಯಿಂದ ಅಂಚೆ ಕಚೇರಿಗೆ ಪ್ರತಿದಿನ ಸಾವಿರಾರು ಪತ್ರಗಳು ರವಾನೆಯಾಗುತ್ತಿದ್ದ ಕಾಲವದು. ಒಂದು ದಿನ ಅಂಚೆ ಪೇದೆ ನನ್ನ ಕೈಗೆ…
ರಾಜ್ಯದ ಎಲ್ಲ ಇಲಾಖೆಗಳಲ್ಲೂ ಕ್ರೀಡಾಪಟುಗಳಿಗೆ ಶೇ. ೨ರಷ್ಟು ಉದ್ಯೋಗ ಮೀಸಲು ನೀಡುವ ಸಂಬಂಧ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಸರಕಾರ ಮುಂದಾಗಿರುವುದರಿಂದ ಕ್ರೀಡಾಕ್ಷೇತ್ರದ ಬಹಳ ದಿನಗಳ ಬೇಡಿಕೆಯೊಂದು ಈಡೇರುವ ದಿನ ಸಮೀಪಿಸಿದಂತಾಗಿದೆ. ಕರ್ನಾಟಕ…
ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಬದುಕಿನ ಅತ್ಯಂತ ನೋವಿನ ಘಟನೆಗಳಿಗೆ ಸಾಕ್ಷಿಯಾಗಿರುವ ನಮ್ಮ ಸಮಕಾಲೀನ ಸಂದರ್ಭದಲ್ಲಿ ಒಂದು ನೋಟ. ಕೇಳಲು, ಓದಲು ಹಿಂಸೆಯಾದರೆ ಕ್ಷಮೆಇರಲಿ.
ರಸ್ತೆ ಬದಿಯಲ್ಲಿ ಅನಾಥರಂತೆ ಸಾಯುವ ಮಾಹಿತಿಯೇ ಇಲ್ಲದ ಬಹಳಷ್ಟು ಜನರು…