‘ಭಾವಾಂಬುಧಿ' ಎನ್ನುವ ಅಪರೂಪದ ಷಟ್ಪದಿ ಸಂಕಲನವನ್ನು ರಚಿಸಿದ್ದಾರೆ ಚನ್ನಕೇಶವ ಜಿ ಲಾಳನಕಟ್ಟಿ. ಇವರ ಬಗ್ಗೆ ಹಾಗೂ ಈ ಕೃತಿಯ ಬಗ್ಗೆ ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಿ. ಮಲ್ಲಾರೆಡ್ಡಿಯವರು.…
ಮನುಷ್ಯನ ದೇಹವೇ ಜೀವಕೋಶಗಳ ರಾಶಿ. ಮಾಂಸದ ಮುದ್ದೆ. ಅದನ್ನು ತರಕಾರಿ ಹಣ್ಣು ಕಾಳುಗಳಿಂದ ಮಾಡಲಾಗಿಲ್ಲ. ಹೀಗಿರುವಾಗ.. ಏಕೆ ಮತ್ತೆ ಮತ್ತೆ ವಿಭಜಕ - ವಿಧ್ವಂಸಕ ವಿಷಯಗಳನ್ನೇ ಕೆಣಕಿ ಕೆಣಕಿ ಸಮಾಜವನ್ನು - ದೇಶವನ್ನು ಮತ್ತೆ ಮತ್ತೆ ಒಡೆಯುವ…
ಬೇಕಾಗಿದ್ದಾರೆ. ಅತ್ಯಂತ ತುರ್ತಾಗಿ ಪ್ರಾಮಾಣಿಕವಾಗಿ ಕೆಲಸವನ್ನ ನಿರ್ವಹಿಸುವವರು. ಮತ್ತೆ ತುಂಬಾ ಪ್ರೀತಿಯಿಂದ ಶ್ರದ್ಧೆಯಿಂದ ನಾವು ಹೇಳಿದಂತೆ ಕೆಲಸವನ್ನು ಮಾಡುವವರು ಆಗಿರಬೇಕು. ಹೀಗಿದ್ದ ಜಾಹೀರಾತೊಂದು ಗಮನ ಸೆಳೆಯಿತು. ಅಲ್ಲಿ ಹಾಕಿದ…
ಮಧ್ಯಾಹ್ನದ ಊಟ ಮುಗಿಸಿದ್ದೆ. "ಸಾರ್..... 'ಅಜೇಯ' ಅಳುತ್ತಿದ್ದಾನೆ...." ವಿದ್ಯಾರ್ಥಿಯೊಬ್ಬ ಓಡಿ ಬಂದು ಹೇಳಿದ. "ಯಾಕಪ್ಪ" ಅಂದೆ. "ಅವನ ಅಮ್ಮ ಬಂದು ಸ್ಕೂಲಲ್ಲಿ ಬಿಟ್ಟೋದ್ರು. ಮನೆಗೆ ಹೋಗ್ತೇನೆ ಅಂತ ಅಳ್ತಿದ್ದಾನೆ." ವಸತಿ ಶಾಲೆಗಳಲ್ಲಿ…
ಕಂಪು ಸೂಸುವ ಕೆಂಪು ಮಿಶ್ರಿತ
ಹಳದಿ ಬಣ್ಣದ ತೊಳೆಗಳು
ಶುಚಿಯಲಿಟ್ಟಿಹ ರುಚಿಯಲದ್ಭುತ
ಎನಿಸುವಂತಹ ಫಲಗಳು
ಸಿಹಿಯ ಜೇನಿಗೆ ಬಹಳ ಹತ್ತಿರ
ಕಹಿಯ ಮರೆಸುವ ಹಣ್ಣಿದು
ಮನೆಯ ಅಂಗಳ ಸನಿಹ ಗಿಡದಲಿ
ಮನವ ಸೆಳೆದಿಹ ಹಲಸಿದು
ಬಣ್ಣ ಕಾಣಲು ತಿನ್ನುವಾಸೆಯು…
ಜ್ಞಾನವನ್ನು ಪಸರಿಸುವ ಮಹತ್ತರ ಜವಾಬ್ದಾರಿ ನಿರ್ವಹಿಸಬೇಕಾದ ಕರ್ನಾಟಕದ ಬಹುತೇಕ ವಿಶ್ವವಿದ್ಯಾನಿಲಯಗಳಿಗೆ ಹಗರಣಗಳ ಕಪ್ಪು ಮಸಿ ಅಂಟಿದೆ. ಸ್ವಾಯತ್ತ ಸಂಸ್ಥೆಗಳಾದರೂ ರಾಜಕೀಯ ಮರ್ಜಿಯಲ್ಲಿ ಮುಳುಗೇಳುತ್ತಿದ್ದು ಭ್ರಷ್ಟಾಚಾರದ ಕೂಪಗಳಾಗುತ್ತಿವೆ.…
ಕನ್ನಡ ಭಾಷೆಯ ರಾಜ್ಯ ಮಟ್ಟದ ಪ್ರಮುಖ ದಿನ ಪತ್ರಿಕೆಗಳು - ಪ್ರಜಾವಾಣಿ - ಕನ್ನಡ ಪ್ರಭ - ಸಂಯುಕ್ತ ಕರ್ನಾಟಕ - ಉದಯವಾಣಿ - ವಿಜಯ ಕರ್ನಾಟಕ - ವಿಜಯವಾಣಿ - ವಿಶ್ವ ವಾಣಿ - ಪ್ರಜಾ ಪ್ರಗತಿ ಮುಂತಾದವು. ಟಿವಿ ೯ , ಸುವರ್ಣ ನ್ಯೂಸ್, ನ್ಯೂಸ್ ೧೮,…
ಯಾವಾಗ ಇದೆಲ್ಲ ಬದಲಾಗುತ್ತೆ ? ನಾನು ಮನೆಯಲ್ಲಿ ಕೇಳಿದ ತಕ್ಷಣ ಸರಿ ಮಗ ಹೋಗ್ಬಿಟ್ಟು ಬಾ, ಒಳ್ಳೆದಾಗಲಿ ಅಂತ ಹೇಳುವ ದಿನಗಳು ಯಾವಾಗ ಬರುತ್ತೆ? ಯಾವುದೋ ಒಂದು ಊರಿಗೆ ಪ್ರವಾಸ ಹೋಗಬೇಕು ನಾನೊಬ್ಬಳೇ ಹೋಗಿ ಇಡೀ ಊರು ಸುತ್ತು ಹೊಡೆದುಕೊಂಡು ಬರಬೇಕು…
ಕಥೆ, ಹಾಡು, ಒಗಟುಗಳೆಂದರೆ ನಿಮಗಿಷ್ಟ ಅಲ್ವೇ...? ಈಗ ನಾನೊಂದು ಒಗಟು ಹೇಳುವೆ, ನೀವು ಉತ್ತರ ಹೇಳಬೇಕು. ಸರಿ ತಾನೇ?
ಗಿಡ
ಗಿಡದ ಮೇಲೆ ಕಾಯಿ
ಕಾಯಿ ಮೇಲೆ ಗಿಡ... ಏನಿದು?
ಹಾಗೇನೆ
ಚಿನ್ನದಂತಹ ಹುಡುಗಿಗೆ
ನಕ್ಷತ್ರದ ಅಂಗಿ...
ಈ ಎರಡೂ ಒಗಟುಗಳಿಗೆ…
ಡಾ. ಜಿ. ಕೆ. ವೀರೇಶ್ ಅವರು ಫೆಬ್ರವರಿ ೬, ೨೦೨೪ರಂದು ವಿಧಿವಶರಾದರು. ಸುಮಾರು ಒಂಭತ್ತು ದಶಕಗಳ ತುಂಬು ಜೀವನ ನಡೆಸಿದ ಅವರು ನನ್ನ ಗುರುಗಳು. ಅವರನ್ನು ನನ್ನ ಸಹಪಾಠಿಗಳಾದ ಹಲವು ಬಿ. ಎಸ್ಸಿ. (ಕೃಷಿ) ಪದವೀಧರರು "ನಿಜವಾದ ಮಾರ್ಗದರ್ಶಕ" ಎಂದು…
ಜಗವೆಲ್ಲಾ ನಗುತಿರಲಿ; ಜಗದಳವು ನನಗಿರಲಿ’ ಎಂಬ ಕವನದ ಸಾಲುಗಳ ಕವಿ ಈಶ್ವರ ಸಣಕಲ್ಲ ಅವರು ಜನಿಸಿದ್ದು ೧೯೦೬ ಡಿಸೆಂಬರ್ ೨೦ರಂದು. ಹುಟ್ಟೂರು ಬೆಳಗಾವಿ ಜಿಲ್ಲೆಯಗೋಕಾಕ್ ತಾಲ್ಲೂಕಿನ ಯಾದವಾಡ. ಅಧ್ಯಾಪಕರಾಗಿ, ಸಂಶೋಧನಾ ಸಹಾಯಕರಾಗಿ ಸೇವೆ…
ಉದಯೋನ್ಮುಖ ಕಥೆಗಾರ ಸತೀಶ್ ಶೆಟ್ಟಿ ಅವರ ನೂತನ ಕೃತಿ ‘ಕೊನೆಯ ಎರಡು ಎಸೆತಗಳು'. ಈ ಕೃತಿಗೆ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಹಿರಿಯ ಪತ್ರಕರ್ತರಾದ ಸತೀಶ್ ಚಪ್ಪರಿಕೆ. ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಸಾಲುಗಳು…
ಪೂರ್ವ ಭಾರತ, ಪಶ್ಚಿಮ ಭಾರತ, ಉತ್ತರ ಭಾರತ, ದಕ್ಷಿಣ ಭಾರತ, ವಾಯವ್ಯ ಭಾರತ, ಆಗ್ನೇಯ ಭಾರತ, ಈಶಾನ್ಯ ಭಾರತ, ನೈರುತ್ಯ ಭಾರತ, ಆರ್ಯ ಭಾರತ, ದ್ರಾವಿಡ ಭಾರತ, ಮಧ್ಯ ಭಾರತ... ಹೀಗೆ ಭೌಗೋಳಿಕ ಪ್ರದೇಶಗಳನ್ನು ವಿಂಗಡಿಸಿ ಕರೆಯಲಾಗುತ್ತದೆ. ಇದಲ್ಲದೆ…
ಆ ಊರಿನಲ್ಲೊಬ್ಬ ಪಾರ್ಸೆಲ್ ಕೊಡುವವನಿದ್ದಾನೆ. ಆತ ಊರಿನ ಪ್ರತಿಯೊಬ್ಬರಿಗೂ ಪ್ರತಿದಿನವೂ ಪಾರ್ಸೆಲ್ ಅನ್ನು ಕಳುಹಿಸುತ್ತಾ ಇರ್ತಾನೆ. ಆದರೆ ಸ್ವೀಕರಿಸುವವರಿದ್ದಾರಲ್ಲ ಕೆಲವೊಂದು ಸಲ ಅವರು ಅದನ್ನ ಸರಿಯಾಗಿ ಸ್ವೀಕರಿಸುವುದಿಲ್ಲ, ಕೆಲವೊಮ್ಮೆ ಅವರ…
ಪ್ರತಿಯೊಬ್ಬರಿಗೂ ಸ್ಮರಣ ಶಕ್ತಿಯಿರುತ್ತದೆ. ಸ್ಮರಣ ಶಕ್ತಿಯ ಪ್ರಮಾಣದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಸಹಜ. ಕೆಲವರ ಸ್ಮರಣ ಶಕ್ತಿ ಅಗಾಧ. ಆಹಾರ, ವಿಹಾರ ಮತ್ತು ವಿಚಾರಗಳೊಂದಿಗೆ ವಂಶವಾಹಿಯೂ ಸ್ಮರಣ ಶಕ್ತಿಯ ಮೇಲೆ ಬೃಹತ್ ಪ್ರಮಾಣದ…
ಇಲಿಯನೊಂದು ಕಂಡ ಬೆಕ್ಕು
ಅದನು ಹಿಡಿಯಬಯಸಿತು
ಬೆಕ್ಕು ಸನಿಹ ಬರಲು ಇಲಿಯು
ದೊಡ್ಡ ಮರವನೇರಿತು
ಮರದಲಿರುವ ಎಲೆಯ ನಡುವೆ
ಅವಿತು ಕುಳಿತ ಮೂಷಿಕ
ಹಿಡಿವ ಆಸೆ ಬಿಡದ ಬೆಕ್ಕು
ತಿನ್ನುವಾಸೆ ಪ್ರೇರಕ
ಕೊಕ್ಕೆ ಬಳಸಿ ಮರದ ಕಾಯಿ
ಒಡೆಯ ಕಿತ್ತ ನೆನಪಲಿ
ಅಲಸಂಡೆ ಬೆಳೆಗೆ ಸಸ್ಯ ಹೇನು ಎಂಬ ಕೀಟ ಭಾರೀ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡರೆ ಅಧಿಕ ಲಾಭದ ಸರ್ವಋತು ತರಕಾರಿ ಎಂದರೆ ಅಲದಂಡೆ. ಈ ಕೀಟವನ್ನು ರಾಸಾಯನಿಕವಾಗಿ, ಜೈವಿಕವಾಗಿ ಹಾಗೆಯೇ ರಾಸಾಯನಿಕ ಬಳಸದೆ…
ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವು, ನೋವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಸಾಗಿರುವುದು ನಿಜಕ್ಕೂ ಶೋಚನೀಯ. ಅಪಘಾತಗಳನ್ನು ತಡೆಯಲು ಅರಿವು, ಜಾಗೃತಿ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿರುವುದು ಸೇರಿದಂತೆ ಹಲವು…