February 2024

  • February 13, 2024
    ಬರಹ: ಬರಹಗಾರರ ಬಳಗ
    ಮೋಸದ ಮಿಕ!  ಎಲ್ಲೆಲ್ಲಿ ಶ್ರಮ ರಹಿತ ಸುಲಭ ಹಣ; ಸಂಪತ್ತಿನ ಹರಿವು ಇದೆಯೋ  ಸಖಾ...   ಅಲ್ಲಲ್ಲಿ ಲಪಟಾಯಿಸಲು ಹೊಂಚುಹಾಕಿ ಕಾದು ಕುಳಿತಿರುತ್ತದೆ
  • February 12, 2024
    ಬರಹ: Ashwin Rao K P
    ಸಸ್ಯಗಳು ಪೋಷಕಾಂಶಗಳನ್ನು ಬೇರಿನ ಮೂಲಕ ಹೀರಿಕೊಳ್ಳುತ್ತವೆ. ಬೇರಿನ ಸಾಂದ್ರತೆ, ಮತ್ತು ಅವುಗಳ ಹೀರಿಕೊಳ್ಳುವ ಸಾಮರ್ಥ್ಯದ ಮೇಲೆ ಪೋಷಕಗಳು ಬೆಳೆಗೆ ಲಭ್ಯವಾಗುತ್ತದೆ. ಎಲೆಗಳಿಗೆ ಗೊಬ್ಬರ ಸಿಂಪರಣೆ ಎಂಬುದು ಒಂದು ಶಾರ್ಟ್ ಕಟ್. ಇಲ್ಲಿ ಬೇರುಗಳ…
  • February 12, 2024
    ಬರಹ: Ashwin Rao K P
    ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಹೊರ ತಂದ ‘ಮಿಲಿಂದ ಪ್ರಶ್ನೆ' ಎಂಬ ಕೃತಿ ಮೂಲತಃ ಪಾಲಿ ಭಾಷೆಯಲ್ಲಿ ಬರೆಯಲ್ಪಟ್ಟಿದೆ ಎಂದು ಕೃತಿಯ ಅನುವಾದಕರಾದ ಖ್ಯಾತ ಸಾಹಿತಿ ಜಿ ಪಿ ರಾಜರತ್ನಂ ಅವರು ತಮ್ಮ ಮುನ್ನುಡಿಯಲ್ಲಿ ತಿಳಿಸುತ್ತಾರೆ.…
  • February 12, 2024
    ಬರಹ: Shreerama Diwana
    ಅಲಾರಾಂ ಶಬ್ದವೇ ತುಂಬಾ ತುಂಬಾ ನಾದಮಯವಾಗಿತ್ತು. ಹೊರಗಿನ ಹಕ್ಕಿಗಳ ಚಿಲಿಪಿಲಿ ಗಾನ, ಕೋಳಿಯ ಕೂಗು ಸಹ ಚೇತೋಹಾರಿಯಾಗಿತ್ತು. ದೇವಸ್ಥಾನದ ಸುಪ್ರಭಾತ, ಮಸೀದಿಯ ಅಜಾನ್, ಚರ್ಚಿನ ಪ್ರಾರ್ಥನೆ ಇಂದು ವಿಶೇಷ ಭಾವನೆಗಳನ್ನು ಉಕ್ಕಿಸುತ್ತಿತ್ತು. ದೇಹ…
  • February 12, 2024
    ಬರಹ: ಬರಹಗಾರರ ಬಳಗ
    ಆ ಊರಲ್ಲಿ ಒಂದು ಸುಂದರವಾದ ತೋಟ. ಆ ತೋಟದಲ್ಲಿ ಹಲವಾರು ಬಗೆಯ ಹಣ್ಣಿನ ಹೂವಿನ ಗಿಡಗಳು ಕೂಡ ಇದ್ದಾವೆ. ಅಲ್ಲೊಂದು ವಿಶೇಷವಾದ ಮರ. ವಿವಿಧ ರೀತಿಯ ಹಣ್ಣುಗಳನ್ನು ಕೊಡುವಂತಹದ್ದು. ಅದರಿಂದ ರೈತನಿಗೆ ವಿಪರೀತವಾಗಿ ಲಾಭವು ಕೂಡ ಆಗ್ತಾ ಇತ್ತು. ರೈತ…
  • February 12, 2024
    ಬರಹ: ಬರಹಗಾರರ ಬಳಗ
    ಶಾಲೆಯಲ್ಲಿ ಎಂದಿನಂತೆ ತರಗತಿಗಳು ನಡೆಯುತ್ತಿವೆ. ರಮ್ಯ ಮೇಡಂ ಗಣಿತ ಶಿಕ್ಷಕಿ. ಹತ್ತನೇಯ ತರಗತಿ ಪಾಠದಲ್ಲಿದ್ದಾರೆ. ಇದ್ದಕ್ಕಿದ್ದಂತೆ ಹೊರಗಡೆ ಕಿರುಚಾಟ, ಚೀರಾಟದ ಶಬ್ಧ. ರಮ್ಯ ಸ್ವಲ್ಪ ಹೊರಗಡೆ ಇಣುಕಿ ನೋಡಿದಾಗ ಎಲ್ಲರೂ ತನ್ನತ್ತಲೇ…
  • February 12, 2024
    ಬರಹ: ಬರಹಗಾರರ ಬಳಗ
    ರೆಕ್ಕೆ ಬಡಿದು ಗಗನಕೇರಿ ಹಕ್ಕಿ ನಲಿಯುತಿದ್ದಿತು ಸಿಕ್ಕಿದಂಥ ಕಾಳುಕಡಿಯ ಹೆಕ್ಕಿ ತಿನ್ನುತಿದ್ದಿತು   ನೋಡಿ ಮನುಜ ಸಹಿಸದಾಗಿ ಕೂಡಿ ಹಾಕಬಯಸಿದ ಬೇಡಿ ತೊಡಿಸಿ ಹಕ್ಕಿಯನ್ನು ಗೂಡಲಿರಸತೊಡಗಿದ   ಸ್ವಚ್ಛ ಮನದ ಹಕ್ಕಿಯೀಗ ಇಚ್ಛೆಯಂತೆ ಹಾರದು
  • February 11, 2024
    ಬರಹ: Kavitha Mahesh
    ಆಲೂಗೆಡ್ಡೆ ಹೋಳುಗಳನ್ನು ಬೇಯಿಸಿ. ತೆಂಗಿನಕಾಯಿ ತುರಿ, ಅರಶಿನ, ಇಂಗು, ಹುರಿಗಡಲೆ ಹುಡಿಗಳನ್ನು ಸೇರಿಸಿ ರುಬ್ಬಿ. ಕಾದ ಎಣ್ಣೆಗೆ ಸಾಸಿವೆ-ಜೀರಿಗೆ ಹುಡಿ ಸೇರಿಸಿ ಒಗ್ಗರಣೆ ಮಾಡಿ. ಒಗ್ಗರಣೆಗೆ ಒಣಮೆಣಸಿನ ಕಾಯಿ ತುಂಡುಗಳನ್ನು ಹಾಕಿ ಬಾಡಿಸಿ. ನಂತರ…
  • February 11, 2024
    ಬರಹ: ಬರಹಗಾರರ ಬಳಗ
    ಆತ ಎಲ್ಲಿದ್ದ ಎಂದು ಇಷ್ಟು ದಿನದವರೆಗೂ ಗೊತ್ತಿರಲಿಲ್ಲ. ತುಂಬಾ ಸಮಯದ ಹಿಂದಿನವರೆಗೂ ಆತನ ಪರಿಚಯವೇ ಇರಲಿಲ್ಲ. ನನ್ನ ಜೊತೆಗೆ ಸಹವರ್ತಿ ಆಗಿರಲಿಲ್ಲ. ಆದರೆ ದಿನಗಳು ಕಳೆದಂತೆ ಆತ ನನ್ನ ಜೊತೆಗೆ ಇರೋದಕ್ಕೆ ಆರಂಭ ಮಾಡಿದ. ಈಗ ಎಷ್ಟು…
  • February 11, 2024
    ಬರಹ: ಬರಹಗಾರರ ಬಳಗ
    ಒಲವಿನ ಪತ್ರವ ತಲುಪಿಸು ಎನ್ನುತ ಚೆಲುವನ ಬಳಿಗೆ ಕಳಿಸಿದ್ದೆ ಬಲುಹಿತ ಎನಿಸುವ ಗೆಲುವಿನ ಸುದ್ದಿಗೆ ಕಳವಳದಿಂದ ಕಾದಿದ್ದೆ   ಗಿಳಿಮರಿ ನಿನ್ನನು ಕಳಿಸಿದ ಕಾರ್ಯವ ಕಳಕಳಿ ಯಿಂದ ಮುಗಿಸಿದೆಯ ಬಳುವಳಿ ಇತ್ತನೆ ಗೆಳೆಯನು ನಿನ್ನಲಿ ತಿಳಿಸಲು ನೀನು…
  • February 11, 2024
    ಬರಹ: ಬರಹಗಾರರ ಬಳಗ
    ಬನ್ನಿ ಎಂದು ಕರೆಸಿಕೊಂಡ ನಂತರವೇ ಬರುತ್ತೇನೆ ಎನ್ನುವವರು ಬಂಧುಗಳು ಹೇಗೆ ಆಗುತ್ತಾರೆ? ಹಾಗೆ ಕರೆಸಿಕೊಳ್ಳುವುದರ, ಬರುವುದರ ಬಗ್ಗೆಯೇ ಇರುವ ನಿಜಜೀವನದ ಕುತೂಹಲಕಾರಿ ಪ್ರಸಂಗ ಇಲ್ಲಿದೆ. ಸ್ವಾಮಿನಾರಾಯಣ ಪಂಥದ ಬಗ್ಗೆ ನಾವೆಲ್ಲ ಕೇಳಿದ್ದೇವೆ.…
  • February 10, 2024
    ಬರಹ: Ashwin Rao K P
    ಮಗನ ಕನಸು ನನ್ನ ಮಗ ತೇಜಸ್ ತನಗೆ ಬಿದ್ದ ಕನಸುಗಳನ್ನೆಲ್ಲ ನೆನಪಿಟ್ಟುಕೊಂಡು ಮುಂಜಾನೆದ್ದು ಅವುಗಳನ್ನು ಚಾಚೂ ತಪ್ಪದೇ ಹೇಳಿಬಿಡುತ್ತಾನೆ. ಒಮ್ಮೆ ಹಾಗೆಯೇ ನನ್ನ ಮುಂದೆ ತನ್ನ ಕನಸನ್ನು ಬಿಚ್ಚಿಡುತ್ತಾ, ‘ಅಮ್ಮ, ಇವತ್ತು ನನ್ನ ಕನಸಲ್ಲಿ ನೀನು,…
  • February 10, 2024
    ಬರಹ: Ashwin Rao K P
    ಕೇಂದ್ರ ಸರಕಾರ ಈ ವರ್ಷ ಮತ್ತೆ ಮೂವರಿಗೆ ಭಾರತ ರತ್ನ ಘೋಷಣೆ ಮಾಡಿದೆ. ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್, ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ಇತ್ತೀಚೆಗಷ್ಟೇ ಭಾರತ ರತ್ನ ಘೋಷಿಸಿದ್ದ ಪ್ರಧಾನಿ ಮೋದಿ, ಇದೀಗ ದಿವಂಗತ ಪ್ರಧಾನಿಗಳಾದ ಪಿ ವಿ…
  • February 10, 2024
    ಬರಹ: Shreerama Diwana
    ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಹತ್ಯೆ ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ತೆಲುಗು ಭಾಷಿಕರು ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದು ಉದ್ದೇಶ ಪೂರ್ವಕವೇ ಅಥವಾ ಆಕಸ್ಮಿಕವೇ ಅಥವಾ ಯಾವುದೋ ಅಸಮಾಧಾನದ ಪ್ರತಿರೂಪವೇ…
  • February 10, 2024
    ಬರಹ: ಬರಹಗಾರರ ಬಳಗ
    ಭಗವಂತನ ಕಾಣಬೇಕು ಎಂಬ ಆಸೆಯಿಂದ ಆತ ಹೊರಟಿದ್ದಾನೆ. ಜೀವನದಲ್ಲಿ ಇಲ್ಲಿಯವರೆಗೂ ಬೆಳಕನ್ನೇ ಕಾಣದ ಮನಸ್ಸದು. ಕತ್ತಲೆಯೊಳಗೆ ಎಲ್ಲವನ್ನ ಕಲ್ಪಿಸಿಕೊಂಡು ಮನಸ್ಸಿನೊಳಗಿನ ದರ್ಶನವನ್ನ ಸಿದ್ದಿ ಮಾಡಿಕೊಳ್ಳುವುದಕ್ಕೆ ಭಗವಂತನ ಬಳಿಗೆ ಕೈ ಮುಗಿದು…
  • February 10, 2024
    ಬರಹ: ಬರಹಗಾರರ ಬಳಗ
    ನಾನು ಪಕ್ಷಿ ವೀಕ್ಷಣೆ ಮತ್ತು ಫೋಟೋಗ್ರಫಿ ಶುರು ಮಾಡಿದ ಪ್ರಾರಂಭದ ದಿನಗಳು. ನಾನಾಗ ಕುದುರೆಮುಖ ಕಾಡಿನ ಪಕ್ಕದ ಸಂಸೆ ಎನ್ನುವ ಹಳ್ಳಿಯಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೆ. ವನ್ಯಜೀವಿಗಳಿಂದ ಸಮೃದ್ಧವಾದ ಮಲೆನಾಡು ಪ್ರದೇಶ ಅದು. ಹಲವಾರು…
  • February 10, 2024
    ಬರಹ: ಬರಹಗಾರರ ಬಳಗ
    ಬಾಲಕೃಷ್ಣ ಏಕೆ ಹೀಗೆ ಬಂದು ಮಡಿಲು ಸೇರಿದೆ ಎಲ್ಲಿ ಏನು ಯಾರಿಗೆಲ್ಲ ತಂಟೆಯನ್ನು ಮಾಡಿದೆ   ಅಲ್ಲಿ ಇಲ್ಲಿ ಬೆಣ್ಣೆ  ಮುದ್ದೆ ಕದ್ದು ಮೆದ್ದು ಬಂದೆಯಾ ಸುಮ್ಮನಿರುವ ಕಂದನಲ್ಲ ನನಗೆ ಏಕೋ ಸಂಶಯ   ಉರಗ ಹಿಡಿದು ಶಿರವ ಮೆಟ್ಟಿ ನೃತ್ಯವಾಡಿ ಬಂದೆಯಾ…
  • February 10, 2024
    ಬರಹ: ಬರಹಗಾರರ ಬಳಗ
    ನಾವು ಮೂರು ಹೊತ್ತೂ ಉಪ್ಪಿಟ್ಟೇ ತಿಂದರೂ ಅರಗಿಸಿಕೊಳ್ಳುವಷ್ಟು ನಿರ್ಲಿಪ್ತರಾಗಿ ಹೋದೆವಾ?! ಕಳೆದ ಕೆಲವು ದಿನಗಳಿಂದ ನೀವು ಜಾಲತಾಣಗಳಲ್ಲಿ ಗಮನಿಸಿರಬಹುದು. ವಿಪರೀತವೇ ಅನ್ನಿಸುವಷ್ಟರ ಮಟ್ಟಿಗೆ "ಏನಿಲ್ಲಾ... ಏನಿಲ್ಲ... ಕರಿಮಣಿ ಮಾಲಿಕ ನೀನಲ್ಲ…
  • February 10, 2024
    ಬರಹ: Shreerama Diwana
    ಈಗ ಮನುಷ್ಯ ಪ್ರಾಣಿಯ ಆಹಾರದ ಬಗ್ಗೆ ಯೋಚಿಸೋಣ. ಸಹಜವೋ, ಅಸಹಜವೋ, ಸ್ವಾಭಾವಿಕವೋ, ಕೃತಕವೋ, ಪ್ರಾರಂಭದಿಂದಲೇ ಇದು ಇತ್ತೋ ಅಥವಾ ಅನಂತರ ಬೆಳವಣಿಗೆ ಹೊಂದಿತೋ ಏನೋ ಒಟ್ಟಿನಲ್ಲಿ ವಿಶ್ವದ ಆಹಾರ ಕ್ರಮದಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಎಂದು ಎರಡು…
  • February 09, 2024
    ಬರಹ: Ashwin Rao K P
    ಜಪಗಳಲ್ಲಿ ಹನ್ನೆರಡು ವಿಧ. ಅವು ನಿತ್ಯ ಜಪ, ನೈಮಿತ್ತಿಕ ಜಪ, ಕಾಮ್ಯ ಜಪ, ಪ್ರಾಯಶ್ಚಿತ್ತ ಜಪ, ಅಚಲ ಜಪ, ಜಲ ಜಪ, ಅಖಂಡ ಜಪ, ಪ್ರದಕ್ಷಿಣ ಜಪ, ಅಜಪಾ ಜಪ, ವಿಲೋಮ ಜಪ, ನಿಷಿದ್ಧ ಜಪ, ಲಿಖಿತ ಜಪ. ಜಪ ಮಾಡುವಾಗ ಮಣಿಗಳನ್ನು ಎಣಿಸಲು ಹೆಬ್ಬೆರಳು,…