February 2024

  • February 16, 2024
    ಬರಹ: ಬರಹಗಾರರ ಬಳಗ
    ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್/ ತಮೋರಿಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಮ್// ಅದಿತಿ ಮಾತೆಯ ಸುಕುಮಾರನಂತೆ ಭಗವಾನ್ ಭಾಸ್ಕರ. ದಿನನಿತ್ಯವೂ ವಿಶ್ವವನ್ನು ಬೆಳಗಿಸುವ, ಶಾಖವನ್ನು ಪಸರಿಸಿ ಜಗದ ಜೀವ ಕೋಟಿಗಳ ಹಸಿವನ್ನು ನೀಗಿಸಲು…
  • February 15, 2024
    ಬರಹ: Ashwin Rao K P
    ದ್ವಿಚಕ್ರ ವಾಹನ ಸವಾರರಿಗೆ ತಲೆಗೆ ಹೆಲ್ಮೆಟ್ ಧರಿಸುವುದು ಒಂದು ಕಿರಿಕಿರಿಯ ಸಂಗತಿ ಎಂದು ಅನಿಸುವುದು ಸಹಜ. ಆದರೆ ಹೆಲ್ಮೆಟ್ ವ್ಯಕ್ತಿಯೊಬ್ಬನ ಜೀವವನ್ನು ಉಳಿಸುವ ಸಾಧನ ಎಂಬ ವಿಷಯವನ್ನೂ ಮರೆಯುವಂತಿಲ್ಲ. ಹೆಲ್ಮೆಟ್ ಧರಿಸುವುದರಿಂದ ಕೂದಲು…
  • February 15, 2024
    ಬರಹ: Ashwin Rao K P
    ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ “ಹೆಚ್ಚು ಆಡಳಿತ - ಕಡಿಮೆ ಸರಕಾರ" ಎಂಬ ತಮ್ಮ ಘೋಷಣೆಯನ್ನು ಸಾಕಾರಗೊಳಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ದುರದೃಷ್ಟವಶಾತ್ ದೇಶದಲ್ಲಿ ‘ಇನ್ಸ್ಪೆಕ್ಟರ್ ರಾಜ್' ವ್ಯವಸ್ಥೆಯಲ್ಲಿ ಬೆಳೆದು…
  • February 15, 2024
    ಬರಹ: Shreerama Diwana
    ಪರಿಚಯದ ಚಲನಚಿತ್ರ ಯುವ ನಿರ್ದೇಶಕರೊಬ್ಬರು ಕರೆ ಮಾಡಿ ಅವರ ಮುಂದಿನ ಚಿತ್ರದ ಪಾತ್ರವೊಂದರಲ್ಲಿ ಅಭಿನಯಿಸುವಂತೆ ಕೇಳಿದರು. ಕುತೂಹಲಕ್ಕಾಗಿ ನಾನು ಯಾವ ಪಾತ್ರ ಎಂದು ಕೇಳಿದೆ.  " ಪೋಲಿಸ್ ಅಧಿಕಾರಿ " ಎಂದರು. ನಾನು " ಓ ಒಬ್ಬ ನಿಷ್ಠಾವಂತ…
  • February 15, 2024
    ಬರಹ: ಬರಹಗಾರರ ಬಳಗ
    ನನಗೆ ನಿಮ್ಮ ಮೇಲೆ ವಿಪರೀತವಾದ ಸಿಟ್ಟಿದೆ. ಕಾರಣ ನೀವು ಬರಹಗಾರರು ಮತ್ತು ಮಾತುಗಾರರು ಎನ್ನುವ ಕಾರಣಕ್ಕೆ. ಅಂದ್ರೆ ನೀವು ಬರೆಯುತ್ತೀರಿ, ಮಾತನಾಡುತ್ತೀರಿ ಎನ್ನುವ ಕಾರಣಕ್ಕೆ ಸಿಟ್ಟಲ್ಲ. ನೀವು ಆಗಾಗ ಬರೆಯುವಾಗ ಮಾತನಾಡುವಾಗ ಒಂದು ಪದ ಬಳಸ್ತೀರಿ…
  • February 15, 2024
    ಬರಹ: ಬರಹಗಾರರ ಬಳಗ
    ನಾವು ನಮ್ಮ ಆರೋಗ್ಯದ ಕಡೆಗೂ ಗಮನ ನೀಡಬೇಕಲ್ಲವೆ? ಆಯುರ್ವೇದವು ಅಭ್ಯಂಗ ಸ್ನಾನದಿಂದ ದೇಹ ಹಾಗೂ ಮನಸ್ಸಿಗೆ ಅಹ್ಲಾದ, ಚೈತನ್ಯ ತುಂಬಲು ಸಾಧ್ಯವೆನ್ನುತ್ತದೆ. ತಲೆ ಹಾಗೂ ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡಿದರೆ ಆಯಾಸ ಪರಿಹಾರವಾಗಿ ಹೊಸ ಹುರುಪು…
  • February 15, 2024
    ಬರಹ: ಬರಹಗಾರರ ಬಳಗ
    ಗಝಲ್-೧ ಯಾರು ನೋಡ ಬಾರದೆಂದು ಬಿರಿದು ಬಂದೆನು ನೋವು ಕೊಟ್ಟ ಕೂಳರನ್ನು ಹುರಿದು ಬಂದೆನು   ಸಾವಿನಲ್ಲು ಸುಖವ ಪಡೆವ ಜನರು ಏತಕೊ ಭಾವನೆಗಳ ಕೊಂದ ಇವರ ಜರಿದು ಬಂದೆನು   ದ್ವೇಷ ಇರುವ ಕಡೆಯಲೆಲ್ಲ ವಿಜಯ ಎಲ್ಲಿದೆ ನಿನ್ನ ಮಾಯೆ ಮೋಹಕಿಂದು  ಉರಿದು…
  • February 14, 2024
    ಬರಹ: Ashwin Rao K P
    ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ೧೯೦೦ರ ಏಪ್ರಿಲ್ ೧೬ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ. ಕೃಷ್ಣಶರ್ಮರು ೧೨ನೇ  ವರ್ಷದವನಿರುವಾಗ ತಂದೆ, ೧೫ನೇ…
  • February 14, 2024
    ಬರಹ: Ashwin Rao K P
    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಅಜಿತ ಕುಮಾರ ಇವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲಿನಲ್ಲಿ ಆತ್ಮಸ್ಥೈರ್ಯ ಮತ್ತು ಆರೋಗ್ಯ ಕಾಪಾಡಲು ಕೈಗೊಂಡ ಯೋಗಾಭ್ಯಾಸದ ಕುರಿತಾದ ಸಮಗ್ರ ಪುಸ್ತಕ ‘ಯೋಗ ಪ್ರವೇಶ'. ೧೯೮೪ರಲ್ಲಿ ಪ್ರಥಮ…
  • February 14, 2024
    ಬರಹ: Shreerama Diwana
    ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ತುಳು ಮಾಸಿಕ "ತುಳು ರಾಜ್ಯ" "ತುಳು ರಾಜ್ಯ", ಮಂಗಳೂರಿನಿಂದ 1980 ಮತ್ತು 1990ರ ದಶಕದಲ್ಲಿ ಪ್ರಕಟವಾಗುತ್ತಿದ್ದ ಮಾಸಿಕ. ಇದರ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಬಿ. ಮಂಜುನಾಥ್. 1985 - 86ರ…
  • February 14, 2024
    ಬರಹ: Shreerama Diwana
    ವ್ಯಾಲೆಂಟೈನ್ ನ ಪ್ರೇಮ ಪತ್ರದ ಉತ್ಕಟ ಪ್ರೀತಿಯ ನವಿರು ಭಾವನೆಗಳು ಉಕ್ಕಿ ಹರಿಯುವ ದಿನದಂದು ಇಲ್ಲೊಬ್ಬ ನತದೃಷ್ಟ ಹೆಣ್ಣಿನ ಬದುಕಿನ ಕಥೆಗೂ ಸ್ವಲ್ಪ ಕಿವಿಗೊಡಿ. ಪ್ರೀತಿ, ಪ್ರೇಮ, ಪ್ರಣಯ ಜೀವನದ ಅದ್ಬುತ ಸಾರ ಎಂಬುದು ನಿಜ. ಆದರೆ ಅದು ಕೆಲವರ…
  • February 14, 2024
    ಬರಹ: ಬರಹಗಾರರ ಬಳಗ
    ಅವನನ್ನ ತುಂಬಾ ದಿನದಿಂದ ವೇದವ್ಯಾಸರು ನೋಡಿದ್ದರು. ಅವನು ಮಾಡುವ ಎಲ್ಲ ಚಟುವಟಿಕೆಗಳನ್ನು ಗಮನಿಸಿಯೂ ಇದ್ದರು. ಅವನ  ಇವತ್ತಿನ ಬೇಜಾರಿಗೆ ಕಾರಣವೂ ಕೂಡ ಅವರಿಗೆ ತಿಳಿದಿತ್ತು. "ನಾನು ತುಂಬಾ ಸಮಯದಿಂದ ಅವಳ ಜೊತೆಗಿದ್ದೇನೆ, ಅವಳ ಎಲ್ಲ ಕೆಲಸದಲ್ಲೂ…
  • February 14, 2024
    ಬರಹ: ಬರಹಗಾರರ ಬಳಗ
    ಬೆಂಗಳೂರಿನ ದಶ ಕೋಟ್ಯಾಧಿಪತಿ ರಮೇಶ್ ಬಾಬು ಇವರ ಹೆಸರು ಕೇಳದವರಿರರು. ಇತ್ತೀಚೆಗೆ ಪತ್ರಿಕೆಯಲ್ಲಿ ಅವರ ಕುರಿತಾದ ಒಂದು ವರದಿ ಪ್ರಸಾರವಾಗಿತ್ತು. ದಿನಾ ಪತ್ರಿಕಾ ವರದಿಗಳಿಗೇನು ಕಡಿಮೆ? ಸಹಸ್ರಾರು ವರದಿಗಳಿರುತ್ತವೆ. ಅಂತಹ ವರದಿಗಳ ಸಾಲಿನಲ್ಲಿ ಈ…
  • February 14, 2024
    ಬರಹ: ಬರಹಗಾರರ ಬಳಗ
    ಬಿರಿದಿಹ ತಾವರೆಯಂದದ ಮೊಗವು ಅರಳಿದೆ ಮೊಗದಲಿ ಸುಂದರ ನಗುವು ಹುಬ್ಬಲಿ ಕುಳಿತಿದೆ ಕಾಮನ ಬಿಲ್ಲು ಗಲ್ಲವ ಸವರುವ ಆ ಮುಂಗುರುಳು||   ಹೆಣೆದಿಹ ತುರುಬಲಿ ಮಲ್ಲಿಗೆ ಹೂವು ಸುತ್ತಲು ಹರಡಿದೆ ಮಲ್ಲೆಯ ಘಮವು ಮುತ್ತಿನ ಸರವನು ಹೊತ್ತಿಹ ಕೊರಳು ಉಂಗುರ…
  • February 14, 2024
    ಬರಹ: ಬರಹಗಾರರ ಬಳಗ
    ವ್ಯಾಲೆಂಟೈನ್ ಡೇ (ಪ್ರೇಮಿಗಳ ದಿನ) ಫೆಬ್ರವರಿ ೧೪ ಎಂದೊಡನೆ ಎಲ್ಲೆಡೆಯಿಂದ ಕೇಳಿ ಬರುವ ಮಾತು ಪ್ರೇಮಿಗಳ ದಿನ, ಅದರ ಆಚರಣೆ. ಇದರ ಹಿಂದಿನ ಮಾಹಿತಿಯನ್ನೋದಿದಾಗ ರೋಮ್ ಸಾಮ್ರಾಜ್ಯದ ೨ನೇ ಕ್ಲಾಡಿಯಸ್ ರಾಜ ಸರ್ವಾಧಿಕಾರಿ ಧೋರಣೆಯಿಂದ ಎಲ್ಲರಿಗೂ…
  • February 13, 2024
    ಬರಹ: Ashwin Rao K P
    ಇಂದು ಫೆಬ್ರವರಿ ೧೩, ವಿಶ್ವ ರೇಡಿಯೋ ದಿನ. ವಿಶ್ವಸಂಸ್ಥೆಯ ರೇಡಿಯೋ ವಾಹಿನಿ -ಯುಎನ್ ರೇಡಿಯೋ ಪ್ರಾರಂಭವಾದ ದಿನದ ನೆನಪಿನಲ್ಲಿ ಪ್ರತೀ ವರ್ಷ ಈ ದಿನವನ್ನು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲಾಗುತ್ತದೆ. ಒಂದು ಕಾಲದಲ್ಲಿ ರೇಡಿಯೋಗೆ ರಾಜ…
  • February 13, 2024
    ಬರಹ: Ashwin Rao K P
    ಕೇಂದ್ರ ಸರಕಾರದ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿರುವ ಕೇಂದ್ರ ಸಶಸ್ತ್ರ ಪಡೆ (ಸಿಎಪಿಎಫ್) ಮತ್ತು ಇದರ ಅಧೀನದಲ್ಲಿರುವ ಇತರ ಕೇಂದ್ರೀಯ ಭದ್ರತಾ ಪಡೆಗಳ ಕಾನ್ ಸ್ಟೇಬಲ್ ಹುದ್ದೆಗಳಿಗೆ ನಡೆಸಲಾಗುವ ಪ್ರವೇಶ ಪರೀಕ್ಷೆಯನ್ನು ಇನ್ನು ಮುಂದೆ ಕನ್ನಡ,…
  • February 13, 2024
    ಬರಹ: Shreerama Diwana
    "ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು " ಜಾರ್ಜ್ ವಾಷಿಂಗ್ಟನ್, ಅಮೆರಿಕದ ಮೊದಲ ಅಧ್ಯಕ್ಷ ಮತ್ತು ಚಿಂತಕ. ಅರ್ಥವಾಯಿತೆ ? ಅರ್ಥವಾಗಿದ್ದರೆ ಸಂತೋಷ. ಅರ್ಥವಾಗದವರಿಗೆ ಮತ್ತು ಅದರ ಇನ್ನಷ್ಟು ಆಳವಾದ ಹಾಗು ನಮ್ಮ…
  • February 13, 2024
    ಬರಹ: ಬರಹಗಾರರ ಬಳಗ
    ಆ ಊರು ನಿಮಗೆ ಪರಿಚಯವಿರೋದೆ. ನಾನು ಆ ಊರಿನಲ್ಲಿ ಇತ್ತೀಚೆಗೆ ಒಮ್ಮೆ ಹಾದು ಹೋಗಿದ್ದೆ. ನಿಮಗೆ ಆ ಊರಿನ ಬಗ್ಗೆ ಹೇಳಬೇಕು, ಎಲ್ಲರೂ ವಿಷಯ ಎಲ್ಲಿ ಸಿಗುತ್ತೆ ಅಂತ ಹುಡುಕುವುದಕ್ಕೆ ಆರಂಭ ಮಾಡಿದ್ದಾರೆ. ಕೆಲವರು ಮನೆ ಒಳಗೆ ಕೂತು ಟಿವಿ ಒಳಗೆ…
  • February 13, 2024
    ಬರಹ: ಬರಹಗಾರರ ಬಳಗ
    ವಿಷ್ಣು ಶರ್ಮ ಎನ್ನುವ ಗುರುಗಳು ಮಕ್ಕಳಿಗೆ ಹೇಳಿದ ಕಥೆ. ಒಂದು ವಿಶಾಲ ಮರವಿತ್ತು. ಅದರಲ್ಲಿ ಅನೇಕ ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸವಾಗಿದ್ದವು. ಬೆಳಿಗ್ಗೆ ಗೂಡಿನಿಂದ ಹೊರ ಹೋಗಿ, ಹಾರಿಕೊಂಡು ಹಾಡಿಕೊಂಡು ಹಣ್ಣು ಧಾನ್ಯಗಳನ್ನು ತಿಂದು ಸಂಜೆ…