November 2024

  • November 13, 2024
    ಬರಹ: ಬರಹಗಾರರ ಬಳಗ
    ರಮೇಶ ಗುಬ್ಬಿಯವರು ಇತ್ತೀಚೆಗೆ ಪ್ರಕಟಿಸಿದ “ಕಾಲ” ಕುರಿತ ಚುಟುಕುಗಳ ಮಾಲೆಯೊಳಗೆ ಒಂದು ಸುಂದರ ನಾಲ್ಕೆಸಳಿನ ಚುಟುಕು ಕುಸುಮವಿದೆ. ಈ ಕುಸುಮದ ಪರಿಮಳವು ಈ ಲೇಖನಕ್ಕೆ ಪ್ರೇರಣೆಯೂ ಹೌದು. ಸೋತೆನೆಂದು ಕುಸಿದವನ ಕರಪಿಡಿಯುವುದು ಕಾಲ ಗೆದ್ದೆನೆಂದು…
  • November 13, 2024
    ಬರಹ: ಬರಹಗಾರರ ಬಳಗ
    ಅಮ್ಮಾ ಬಾರಮ್ಮ ಶ್ರೀತುಳಸಿ ಬಾರಮ್ಮ ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ/ ಧಾರಿಣೀ ದೇವಿ ಒಲಿದು ಬಾರಮ್ಮ ಪದುಮನಾಭನ ಹೃದಯವೇಣಿ ಬಾರಮ್ಮ//   ಖೂಳ ಖಳ ಜಲಂಧರನ ಮಡದಿ ಪರಮ ಪತಿವ್ರತೆ ವೃಂದಾ ದೇವಿಯಮ್ಮ/ ಕಾರ್ತಿಕ ಮಾಸದಿ ಪೂಜೆ ಮಾಡ್ವರಮ್ಮ…
  • November 12, 2024
    ಬರಹ: Ashwin Rao K P
    ಕಳೆ ನಿರ್ವಹಣೆ: ಪಾತಿಗಳಿಗೆ ಹೊದಿಕೆ ಮಾಡುವುದು ಹಾಗು ಎರೆಹುಳುಗಳನ್ನು ಬಿಡುವುದು, ಕೃಷಿ ತ್ಯಾಜ್ಯಗಳ ಹೊದಿಕೆ ಹಾಕುವುದು ಯೋಗ್ಯ ಅಥವಾ ರಾಸಾಯನಿಕ ಉಪಯೋಗಿಸಿ ಕಳೆ ನಿರ್ವಹಣೆ ಮಾಡಬಹದು. ಸೂಚನೆ : ಪೇರಳೆ ಎಲೆಗಳು ತಾಮ್ರ ವರ್ಣಕ್ಕೆ ತಿರುಗಿದಾಗ…
  • November 12, 2024
    ಬರಹ: Ashwin Rao K P
    ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಾಲಕನ ಕೈಯಿಂದ ಮಲ-ಮೂತ್ರ ಕಟ್ಟಿದ್ದ ಗುಂಡಿಯನ್ನು ಸ್ವಚ್ಛಗೊಳಿಸಿದ ಮತ್ತೊಂದು ಅಮಾನವೀಯ ಘಟನೆ ವರದಿಯಾಗಿದೆ. ಬಡ ಬಾಲಕನನ್ನು ತುಮಕೂರಿನಿಂದ ಕರೆದೊಯ್ದು ಗುತ್ತಿಗೆದಾರ (ಏಜೆನ್ಸಿ)…
  • November 12, 2024
    ಬರಹ: Shreerama Diwana
    ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಮೌಲ್ಯಗಳ ಸಾಗಾಣಿಕೆ ಮಾಡುವ ನಿಜ ಮನುಷ್ಯರನ್ನು ಗಮನದಲ್ಲಿಟ್ಟುಕೊಂಡು ಈ ಪದ ಪ್ರಯೋಗ ಮಾಡಲಾಗುತ್ತಿದೆ. ನಡೆ ನುಡಿಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದ, ವಿಶಾಲ ಮನೋಭಾವದ, ತುಂಬು ಹೃದಯದ ಪ್ರಬುದ್ಧ…
  • November 12, 2024
    ಬರಹ: ಬರಹಗಾರರ ಬಳಗ
    ಇದು ನಮ್ಮೂರಿನ ಕಥೆಯಲ್ಲ. ನಮಗೆ ಯಾರಿಗೂ ಪರಿಚಯ ಇರದೇ ಇರುವ ಯಾವುದೋ ಒಂದು ಊರಿನ ಕಥೆ. ಆತ ಪರೀಕ್ಷೆ ಬರೆದಿದ್ದ, ಉತ್ತಮ ಅಂಕಗಳು ಲಭಿಸುವ ನಿರೀಕ್ಷೆಯಲ್ಲಿ ಇದ್ಧ. ಯಾಕಂದ್ರೆ ಆ ವಿಷಯ ಆತನಿಗೆ ತುಂಬಾ ಆಸಕ್ತಿ ಹುಟ್ಟಿಸುವಂತದ್ದು. ಅದಲ್ಲದೆ…
  • November 12, 2024
    ಬರಹ: ಬರಹಗಾರರ ಬಳಗ
    ಬಾಲಿವುಡ್ ಸುಪ್ರಸಿದ್ಧ ದಂಪತಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮಗುವಿನ ಹೆಸರನ್ನು ಬಹಿರಂಗಪಡಿಸಿದರು: 'ದುವಾ ಪಡುಕೋಣೆ ಸಿಂಗ್'; ಮಗು ಸೆಪ್ಟೆಂಬರ್ 8, 2024 ರಂದು ಜನಿಸಿತ್ತು. ಮಗುವಿನ ಮೊದಲ ಚಿತ್ರವನ್ನು ಸಾಮಾಜಿಕ…
  • November 12, 2024
    ಬರಹ: ಬರಹಗಾರರ ಬಳಗ
    ಹುಸಿ ನಗುವಿನ ಹಿಂದೆ ಹಸಿ ಸುಳ್ಳೇ ಇರುತ್ತದೆ ¡ *** ಎಲ್ಲಿ ಕುರುಡು  ಕಾಂಚಾಣ ಕುಣಿಯುತ್ತಿರುತ್ತದೋ  ಅಲ್ಲೆಲ್ಲ ನಮ್ಮಿಂದಲೇ  ಈ ದೇಶ ಈ ನಾಡು ಉಳಿದಿರುವುದು  ಎಂಬುವವರ ಕಾಲುಗಳೂ 
  • November 12, 2024
    ಬರಹ: ಬರಹಗಾರರ ಬಳಗ
    ಮನೆಯಲ್ಲಿ ಸೈಕಲ್ ಇದ್ದವರು ಅನುಕೂಲಸ್ಥರು. ಸ್ಕೂಟರ್ ಇದ್ದವರು ಶ್ರೀಮಂತರು. ಘಂಟೆಗೆ ಇಷ್ಟು ಆಣೆ ಎನ್ನುವ ಲೆಕ್ಕಾಚಾರದಲ್ಲಿ ಸೈಕಲ್ ಶಾಪ್ ನಿಂದ ಬಾಡಿಗೆ ಸೈಕಲ್ ತಂದು ಅದರಲ್ಲೇ ಸೈಕಲ್ ಓಡಿಸುವುದನ್ನು ಕಲಿತುಬಿಟ್ಟರೆ ದೊಡ್ಡ ಸಾಹಸ ಮಾಡಿದಂತೆ.…
  • November 11, 2024
    ಬರಹ: Ashwin Rao K P
    ಒಂದು ಕಾಲದಲ್ಲಿ ಪೇರಳೆ (ಸೀಬೆ) ಹಣ್ಣು ಬಡವರು ತಿನ್ನುವ ಹಣ್ಣು ಎಂಬ ಹಣೆಪಟ್ಟಿಯನ್ನು ಪಡೆದಿತ್ತು. ಶ್ರೀಮಂತರು ಸೇಬು, ದ್ರಾಕ್ಷಿ ಮುಂತಾದ ಒಳ್ಳೆಯ ಬೆಲೆಯ ಹಣ್ಣುಗಳನ್ನು ಬಳಸಿದರೆ ಬಡವರು ಪೇರಳೆಯಂತಹ ಹಣ್ಣು ತಿನ್ನುತ್ತಿದ್ದರು. ಈಗ ಪರಿಸ್ಥಿತಿ…
  • November 11, 2024
    ಬರಹ: Ashwin Rao K P
    ಐತಿಚಂಡ ರಮೇಶ ಉತ್ತಪ್ಪ ಅವರ ‘ಕುಶಾ ಕೀ ಕಹಾನಿ’ ಕೃತಿಯು ಲೇಖನಗಳ ಸಂಕಲನ. ಈ ಕೃತಿಗೆ ಬೆನ್ನುಡಿ ಬರೆದಿರುವ ಕವಿರಾಜ್ ಅವರು, ಕುಶಾ ಬರೀ ಕತೆಯಷ್ಟೇ ಹೇಳದೆ ನಾವೆಲ್ಲ ಬಲ್ಲ ದಸರಾ ಪಡೆಯ ಅಭಿಮನ್ಯು, ಬಲರಾಮ ಮುಂತಾದವರ ಕೆಲವು ಮಜಾ ತರುವ ಘಟನೆಗಳನ್ನು…
  • November 11, 2024
    ಬರಹ: Shreerama Diwana
    ಅನುಭವ ಮಂಟಪ… ಸ್ತಬ್ಧವಾಗುತ್ತಿರುವ ಅನುಭವ ಮಂಟಪದ ಮೌಲ್ಯಗಳು. ಅದು ಗತಕಾಲದ ನೆನಪು ಮಾತ್ರವೇ ‌? ವರ್ತಮಾನದ ಸ್ಪೂರ್ತಿದಾಯಕ ಮಾದರಿಯೇ ? ಏನಿದು ಅನುಭವ ಮಂಟಪ? ಸಾಮಾಜಿಕ, ರಾಜಕೀಯ ಶೈಕ್ಷಣಿಕ ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ಆಸಕ್ತಿ ಇರುವ…
  • November 11, 2024
    ಬರಹ: ಬರಹಗಾರರ ಬಳಗ
    ಬೀಟ್ ರೂಟ್ ತುರಿದು ಸ್ವಲ್ಪ ನೀರು ಹಾಕಿ ಬೇಯಿಸ ಬೇಕು. ಅದಕ್ಕೆ ಮಾವಿನ ಹಣ್ಣು, ಬೆಳ್ಳುಳ್ಳಿ, ಉಪ್ಪು, ಬೆಲ್ಲ, ಒಳ್ಳೆಮೆಣಸು ಹುಡಿ, ಹಾಕಿ ಚೆನ್ನಾಗಿ ಕುದಿಸಬೇಕು. ತೆಳ್ಳಗಿರಬೇಕಾದರೆ ಸ್ವಲ್ಪ ನೀರು ಸೇರಿಸಿ ಕುದಿಸಿ ಒಗ್ಗರಣೆ ಹಾಕಿದರೆ ಸಾರು…
  • November 11, 2024
    ಬರಹ: ಬರಹಗಾರರ ಬಳಗ
    ಆ ಎರಡು ಪುಟ್ಟ ಹಕ್ಕಿಗಳು ತುಂಬಾ ಗಟ್ಟಿಯಾಗಿ ನಂಬಿಕೊಂಡಿದ್ದವು, ನಮ್ಮಪ್ಪ ಅಮ್ಮ ನಮ್ಮನ್ನ ಇಲ್ಲೇ ಇರೋದಕ್ಕೆ ಹೇಳಿ ಹೋಗಿದ್ದಾರೆ ನಾವು ಅವರ ಮಾತನ್ನು ಮೀರಬಾರದು. ಹಾಗಾಗಿಯೇ ಜೋರು ಗಾಳಿ ಬೀಸ್ತಾ ಇತ್ತು, ಮಳೆಯ ಹನಿ ಬಿರುಸಾಯಿತು ಆದರೂ ಆ ಎರಡು…
  • November 11, 2024
    ಬರಹ: ಬರಹಗಾರರ ಬಳಗ
    ಇಂದು ಯಮದ ಅನುಷ್ಠಾನದಿಂದ ಆಗುವ ಫಲಗಳ ಬಗ್ಗೆ ತಿಳಿದುಕೊಳ್ಳುತ್ತಾ ಇದ್ದೇವೆ. ಅದರಲ್ಲಿ ಇಂದು ಬ್ರಹ್ಮಚರ್ಯೆ ಮತ್ತು ಅಪರಿಗ್ರಹ ಅನುಷ್ಠಾನದಿಂದ ಆಗುವ ಫಲಗಳ ಬಗ್ಗೆ ತಿಳಿದುಕೊಳ್ಳೋಣ. ಬ್ರಹ್ಮಚರ್ಯೆ : ಬ್ರಹ್ಮಚರ್ಯೆ ಅಂದರೆ ಮೀಸಲಾಗಿರುವುದು.…
  • November 11, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ಮನದಲಿ ಬಯಕೆಗಳಿದ್ದರೂ ಬೆನ್ನು ಬಾಗಿದೆ ಸಖಿ ಆತ್ಮ ಚಡಪಡಿಸುತ್ತಿದ್ದರೂ ದೇಹ ಸೊರಗಿದೆ ಸಖಿ   ತೀರಕ್ಕೆ ಬಡಿದ ಮೇಲೆ ಅಲೆಗಳ ಆರ್ಭಟ ಎಲ್ಲಿದೆ ಕಣ್ಣುಮಿನುಗುತ್ತಿದ್ದರೂ ದೃಷ್ಟಿ ಕುರುಡಾಗಿದೆ ಸಖಿ   ಹೊರಜಗತ್ತಿನ ಶಬ್ದಗಳು ನನ್ನ…
  • November 10, 2024
    ಬರಹ: Shreerama Diwana
    ಪ್ರೀತಿ ಮತ್ತು ಮಾನವೀಯತೆ ಇಲ್ಲದ ಅತಿರೇಕಿಗಳ ನಡುವೆ ಪರಿವರ್ತನೆ ಸಾಧ್ಯವಾಗದೇ ಇನ್ನೂ ಸಮಸ್ಯೆಗಳು ಜೀವಂತವಾಗಿವೆ ಮತ್ತು ಉಲ್ಬಣಗೊಳ್ಳುತ್ತಿವೆ. ಬುದ್ಧಿಜೀವಿಗಳು, ಪ್ರಗತಿಪರರು, ಎಡಪಂಥೀಯರು ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಒಂದು ವರ್ಗದ…
  • November 10, 2024
    ಬರಹ: ಬರಹಗಾರರ ಬಳಗ
    ನೆನೆಸಿದ ಅಕ್ಕಿಯನ್ನು ನೀರು ಸೇರಿಸದೆ ಒಂದು ಕಪ್ ಮುಳ್ಳುಸೌತೆ ಹೋಳು, ಉಪ್ಪು ಸೇರಿಸಿ ಬಾಂಬೆ ರವೆಯ ಹದಕ್ಕೆ ರುಬ್ಬಿ. ಈ ಹಿಟ್ಟಿಗೆ ಉಳಿದ ಮುಳ್ಳುಸೌತೆ ಹೋಳು ಬೆರೆಸಿ. ನಂತರ ಬಾಡಿಸಿದ ಬಾಳೆಲೆಯ ಮೇಲೆ ಈ ಮಿಶ್ರಣವನ್ನು ಎರಡು ಸೌಟು ಹಾಕಿ ಬಾಳೆಲೆ…
  • November 10, 2024
    ಬರಹ: ಬರಹಗಾರರ ಬಳಗ
    ಬಾಡಿಗೆ ಮನೆಯಲ್ಲಿ ಬದುಕುತ್ತಿರುವವರ ಬಳಿಗೆ ಪುಟ್ಟ ನಾಯಿಮರಿಯೊಂದು ಬದುಕುವುದಕ್ಕೆ ಜೊತೆಯಾಯಿತು. ಅದು ಬಾಡಿಗೆ ಮನೆಯಂತೆ ಆಗಾಗ ಬಂದು ಹೋಗ್ತಾ ಇತ್ತು. ಅವರು ನಾಯಿಯ ಜೊತೆಗೆ ಆತ್ಮೀಯ ಸಂಬಂಧವನ್ನು ಬೆಳೆಸಿಕೊಂಡಿದ್ದರು ಮನೆಯೊಡತಿ ಅಂದರೆ ನಾಯಿಗೆ…
  • November 10, 2024
    ಬರಹ: ಬರಹಗಾರರ ಬಳಗ
    ಈ ನವೆಂಬರ್ ತಿಂಗಳಲ್ಲಿ ಉದಯವಾಣಿ ಪತ್ರಿಕೆಯು "ಬೆಳೆ ಕನ್ನಡ" ಎಂಬ ಶೀರ್ಷಿಕೆಯಡಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದಂತೆ ವಿಶೇಷ ಲೇಖನ ಸರಣಿಯನ್ನು ಪ್ರಕಟಿಸುತ್ತಿದೆ. ದಿನಕ್ಕೊಬ್ಬರಂತೆ ಬೇರೆ ಬೇರೆ ಬರಹಗಾರರಿಂದ ಬೇರೆ ಬೇರೆ ಅನುಭವ-ಅಭಿಪ್ರಾಯ…