ಅಪ್ಪ ದಾರಿ ತೋರಿಸುವಾಗ ಹೇಳಿದ ಬುದ್ಧಿ ಮಾತು ಇಂದಿನವರೆಗೂ ಆತನ ಕಿವಿಯನ್ನು ದಾಟಿ ಹೃದಯವನ್ನು ತಲುಪಲೇ ಇಲ್ಲ. ಅಪ್ಪ ತುಂಬಾ ಗಟ್ಟಿಯಾಗಿ ಮೃದುವಾಗಿ ಅರ್ಥವಾಗುವ ಹಾಗೆ ಹೇಳಿದರು. ನೋಡು ಮಗು ನಿನ್ನ ಮುಂದಿನ ದಾರಿಗೆ ಬೆಳಕು ತೋರಿಸೋದಕ್ಕೆ ತುಂಬಾ…
ಕಳೆದ ವರ್ಷ ನವೆಂಬರ್ ಕೊನೆಯವರೆಗೂ ಬಂದ ಮಳೆಗಾಲದ ನಂತರ ಕೆಲವು ದಿನಗಳಿಂದ ಚಳಿಯ ವಾತಾವರಣ ನಮ್ಮನ್ನು ಆವರಿಸಲು ಪ್ರಾರಂಭಿಸಿತು. ಮಳೆ ನಮ್ಮೆಲ್ಲ ಚಟುವಟಿಕೆಗೆ ಅಗತ್ಯವಾದ ನೀರನ್ನು ಭೂಮಿಯ ಮೇಲೆ ಹೊತ್ತುತರುವ ಪರಿಸರದ ವಿಧಾನ. ಹೀಗೆ ಮಳೆಯ…
ಒಂದು ಎರಡು ಕನ್ನಡ ನಾಡು
ಅದರಲೆ ಮಾತಾಡು
ಬಂದು ಹೋಗುವ ಮಂದಿಗು ಕಲಿಸು
ಕನ್ನಡದ ಹಾಡು ||
ಮೂರು ನಾಲ್ಕು ಕನ್ನಡ ಪಲುಕು
ದಿನವು ಬಳಸಲೆ ಬೇಕು
ನೂರು ಭಾಷೆ ಜೊತೆಯಲಿದ್ದರು
ಕನ್ನಡವಾಡುತ ಬದುಕು ||
ಐದು ಆರು ಕನ್ನಡ ತೇರು
ಏರಿ ಕಂಪನು ಬೀರು…
ಹೌದು, ಇತ್ತೀಚೆಗೆ ನಾನು ತಿನ್ನುವ ಎಲ್ಲಾ ಆಹಾರದಲ್ಲೂ ಕಲಬೆರಕೆ ಪ್ರಾರಂಭವಾಗಿದೆ. ಅದು ರಾಸಾಯನಿಕವಾಗಿರಬಹುದು, ಪ್ಲಾಸ್ಟಿಕ್ ಆಗಿರಬಹುದು, ವಿವಿಧ ಬಗೆಯ ಹಾನಿಕಾರಕ ಬಣ್ಣಗಳಾಗಿರಬಹುದು ಎಲ್ಲವೂ ಸೇರಿ ಕಲಬೆರಕೆಯಾಗಿದೆ. ಗೋಬಿ ಮಂಚೂರಿ, ಬಾಂಬೇ…
‘ಉರಿಯ ಗದ್ದುಗೆ’ ಬಿ.ಆರ್. ಪೊಲೀಸ್ ಪಾಟೀಲ ಅವರ ಕಾದಂಬರಿಯಾಗಿದೆ. ಇದಕ್ಕೆ ಶಶಿಕಾಂತ ಪಟ್ಟಣ ಅವರ ಬೆನ್ನುಡಿ ಬರಹವಿದೆ; ವಿರಕ್ತಪೀಠ ಪರಂಪರೆಯ ತಾಯಿಬೇರು ಎಡೆಯೂರು ತೋಂಟದ ಸಿದ್ದಲಿಂಗ ಶಿವಯೋಗಿಗಳು. ಅವರ ಬಳಿವಿಡಿದು ಬಂದ ಮಠ ಶ್ರೀ ಜಗದ್ಗುರು…
" ನಮ್ಮ ಮಕ್ಕಳು ನಮ್ಮ ದೇಹದ ಮುಂದುವರಿದ ಭಾಗ...." (Our children's are extension of our body) ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ, ನೆಹರು ಹುಟ್ಟು ಹಬ್ಬದ ನೆನಪಿನಲ್ಲಿ ಒಂದಷ್ಟು ಅನಿಸಿಕೆಗಳು. ನವೆಂಬರ್ 14. ಚಾಚಾ ನೆಹರು ಮತ್ತು ನಮ್ಮ…
ಭಗವಂತನಿಗೆ ಒಮ್ಮೆ ಕಸಿವಿಸಿ ಆಯಿತು, ತನ್ನ ಸೃಷ್ಟಿ ಹೀಗಿಲ್ವಲ್ಲ ಅಂತ. ಯಾಕಂದ್ರೆ ಅಂಗಳದಲ್ಲಿ ಕುಳಿತು ತೊದಲು ನುಡಿಯಾಡುತ್ತಿದ್ದ ಮಗು ತನ್ನ ಬಾಲ್ಯದ ಚೇಷ್ಟೆಗಳನ್ನ ಹಾಗೆ ಮುಂದುವರಿಸಿ ಹೋಗ್ತಾ ಇತ್ತು. ಯಾರಿಗೂ ಅದೇನು ವಿಶೇಷ ಅಂತ ಅನ್ನಿಸಲೇ…
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಬಾಬಾಬುಡನ್ಗಿರಿ ಬೆಟ್ಟಸಾಲಿನಲ್ಲಿರುವ ಒಂದು ಸುಂದರವಾದ ಶಿಖರ. ಕರ್ನಾಟಕದ ಅತ್ಯುನ್ನತ ಪರ್ವತ ಶಿಖರವೆಂದೇ ಖ್ಯಾತವಾಗಿರುವ ಇದರ ಎತ್ತರ 6,330 ಅಡಿಗಳು (1930 ಮೀಟರ್). ಇದು ಕರ್ನಾಟಕದ…
ಭ್ರಷ್ಟಾಚಾರ ನಿಗ್ರಹದಳ ರದ್ದಾಗಿ ಲೋಕಾಯುಕ್ತ ಮರುಸ್ಥಾಪನೆಯಾದ ಬಳಿಕ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಪ್ರಮಾಣ ಹೆಚ್ಚಾಗಿದೆ. ಪ್ರತೀ ವಾರ ಹತ್ತಾರು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಮಂಗಳವಾರ ರಾಜ್ಯದ ೮ ಮಂದಿ ಅಧಿಕಾರಿಗಳ…
ಸಾಮಾಜಿಕ ಜಾಲತಾಣಗಳಲ್ಲಿ, ಹೆಚ್ಚಾಗಿ ಬೆಳಗಿನ ಹೊತ್ತು ನಮಗೆ ಬರುವ ಬಹುತೇಕ Good Morning Message ಗಳು ಮಹಾನ್ ವ್ಯಕ್ತಿಗಳು ಹೇಳಿರುವ Quotation ಗಳನ್ನು ಒಳಗೊಂಡಿರುತ್ತದೆ. ಬುದ್ದ, ಬಸವ, ಯೇಸು, ಪೈಗಂಬರ್, ಮಹಾವೀರ, ಅಂಬೇಡ್ಕರ್, ಗಾಂಧಿ,…
ಆ ತಂಡದ ಉದ್ದೇಶ ತುಂಬಾ ದೊಡ್ಡದಿತ್ತು. ಭಕ್ತಿಯಿಂದ ಕೈ ಮುಗಿಯುವ ನಾಗನಿಗೆ ಹಸಿರಿನ ಚಪ್ಪರ ಹಾಸಿ ಸುತ್ತಲೂ ಕಂಗೊಳಿಸುವ ಹಸಿರೆಲೆಗಳ ನಡುವೆ ನಾಗ ನೆಮ್ಮದಿಯಿಂದ ಉಸಿರಾಡುವಂತೆ ಮಾಡಬೇಕೆಂಬುದು ಅವರ ಮಹದಾಸೆ. ಈಗ ತುಂಬಿರುವ ಕಾಂಕ್ರೀಟ್ ಕಾಡುಗಳ…
* ಸಹಜವಾಗಿ ಬದುಕಿನ ಭಾಗವಾಗಿ ಬಳಕೆಗೆ ಬರುವ ಮಾತೃಭಾಷೆಯನ್ನು ಎರಡನೇ ಅಥವಾ ಮೂರನೇ ದರ್ಜೆಗೆ
ತಳ್ಳುವುದರಲ್ಲಿ ಅಭಿಮಾನಶೂನ್ಯ ಪೋಷಕರು ಮತ್ತು ಪರಿಸ್ಥಿತಿಯನು ಸೂಕ್ತವಾಗಿ ಅವಲೋಕಿಸುವುದರಲ್ಲಿ ಸೋತಿರುವ ಶಾಲೆಗಳು ಹಾಗೂ ಜವಾಬ್ದಾರಿಯಿಂದ…
ನರಕ ಚತುರ್ದಶಿಯ ಸಮಯದಲ್ಲಿ ಮನೆಯ ಎಲ್ಲ ಸದಸ್ಯರೂ ಬೆಳಗ್ಗೆ ಬೇಗನೆದ್ದು ತಲೆಗೆ ಮೈಗೆ ಎಣ್ಣೆ ಹಚ್ಚಿ ಬಿಸಿಬಿಸಿ ನೀರು ಸ್ನಾನ ಮಾಡುವ ಮೂಲಕ ದೀಪಾವಳಿ ಆರಂಭಗೊಳ್ಳುತ್ತದೆ. ಹಿಂದಿನ ದಿನವೇ ಬಚ್ಚಲು ಶುಚಿಗೊಳಿಸಿ ಹಂಡೆ ತಂಬಿಗೆಗಳನ್ನು ಫಳಫಳ…
ಚೆಲು ಕನ್ನಡ ಚೆಲು ಕನ್ನಡ ಚೆಲುವಿನ ನಾಡು
ಜೈ ಭಾರತ ಜನನಿಯ ತನುಜೆಯ ಬೀಡು
ಎತ್ತರದ ಕರಿಮಣ್ಣಿನ ಸೊಬಗಿನ ನಾಡು
ಶ್ರೀಗಂಧದ ನದಿವನಗಳ ಸುಂದರ ಬೀಡು
ತರುಲತೆಗಳ ಶಾಸನಗಳ ಹೆಮ್ಮೆಯ ನಾಡು
ಸ್ವಾಭಿಮಾನ ಹಿರಿಮೆಗಳ ಸಾಧನೆ ಬೀಡು
ಶೂರ ಧೀರ ರಾಜರುಗಳ…
ಬಿಡುಗಡೆಯ ಹಾಡುಗಳು ಕೃತಿಯಿಂದ ನಾವು ಈ ವಾರ ರಾ ವೆ ಕರಿಗುದರಿ ಅಥವಾ ಕರಗುದರಿ ಇವರ ಕವನವೊಂದನ್ನು ಆರಿಸಿ ಪ್ರಕಟಿಸಿದ್ಡೇವೆ. ಕರಿಗುದರಿಯವರ ಈ ಕವನ ‘ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಸಮರ’ ಎಂಬ ಸಂಕಲನದಲ್ಲಿ ಮೊದಲು ಪ್ರಕಟವಾಗಿದೆ. ಇವರ ಬಗ್ಗೆ…
ವಿಜಯನಗರದ ಸಾಮ್ರಾಟರಾಗಿದ್ದ ಕೃಷ್ಣ ದೇವರಾಯರಿಗೆ ಭಾರತದ ಇತಿಹಾಸದಲ್ಲಿ ತಮ್ಮದೇ ಆದ ಸ್ಥಾನವಿದೆ. ಇವರ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿದ್ದರೂ ಸು ರುದ್ರಮೂರ್ತಿಯವರು ಬರೆದ ‘ಶ್ರೀ ಕೃಷ್ಜದೇವರಾಯ’ ಮರೆಯಲಾಗದ ಸಾಮ್ರಾಜ್ಯದ ಸಾಮ್ರಾಟ…
ಪ್ರಚಾರವೆಂಬುದರ ಅವಶ್ಯಕತೆ ಯಾವುದಕ್ಕಾಗಿ ಮತ್ತು ಯಾರಿಗಾಗಿ, ದಯವಿಟ್ಟು ಗಂಭೀರವಾಗಿ ಯೋಚಿಸಿ. ಭರ್ಜರಿಯಾಗಿ ಉಪ ಚುನಾವಣೆಯ ಪ್ರಚಾರವೇನೋ ನಡೆಯಿತು, ನಡೆಯುತ್ತಲೇ ಇದೆ, ಮುಂದೆ ನಡೆಯುತ್ತಲೂ ಇರುತ್ತದೆ.
ಕಾಂಗ್ರೆಸ್ ಪರವಾಗಿ ಘಟಾನುಘಟಿ ಸ್ಟಾರ್…
ಆತ ತುಂಬಾ ಸಿಟ್ಟುಗೊಳ್ಳುತ್ತಾನೆ, ಎದುರಿಗೆ ಯಾವುದೇ ವ್ಯಕ್ತಿ ಇದ್ದರೂ ಆ ಕ್ಷಣ ಆತ ಹಿಂದೆ ಮುಂದೆ ನೋಡೋದಿಲ್ಲ, ಎದುರಿನವನ ಜನ್ಮ ಜಾಲಾಡುತ್ತಾನೆ. ಆತನ ಸಿಟ್ಟಿಗೂ ಒಂದು ಕಾರಣವಿದೆ, ಅನ್ನದ ತಟ್ಟೆಯಲ್ಲಿ ಒಂದಗುಳನ್ನ ಒಂದಷ್ಟು ತರಕಾರಿ…
ಕಾಯಿತುರಿಯ ಜೊತೆ ಮಾವಿನ ಹೂವು ಮತ್ತು ಚಿಟಕಿ ಉಪ್ಪು, ಹಸಿಮೆಣಸಿನ ಚೂರು, ಹಾಕಿ ನುಣ್ಣಗೆ ರುಬ್ಬಿ ಪಾತ್ರಗೆ ಹಾಕಿ. ಇದಕ್ಕೆ ಕಡೆದ ಮಜ್ಜಿಗೆ, ರುಚಿಗೆ ಬೇಕಾದಷ್ಟು ಉಪ್ಪು, ಹಾಕಿ ಹದ ಮಾಡಿ, ಎಣ್ಣೆ, ಉದ್ದಿನ ಬೇಳೆ, ಒಣ ಮೆಣಸಿನ ಚೂರುಗಳು,…