ಮನೆ ಅಂಗಳದಲ್ಲಿ ಪರಿಚಿತವಲ್ಲದ ನಾಯಿಯೊಂದು ಮನೆಯವರಿಗೆ ಜೊತೆಯಾಗಿತ್ತು. ಗುರುತು ಪರಿಚಯವಿಲ್ಲದವನು ಆತ್ಮೀಯನಾಗಿದ್ದ. ಅವರೊಂದಿಗೆ ಒಡನಾಡಿಯಾಗಿದ್ದ ದಿನಕಳೆದಂತೆ ಮನೆಯ ಸದಸ್ಯನೂ ಆಗಿಬಿಟ್ಟ. ಮನೆಯವರ ಮತ್ತು ನಾಯಿಯ ಬಾಂಧವ್ಯ ಗಟ್ಟಿಯಾಗಿತ್ತು.…
ಕಡಲೇಬೇಳೆಯನ್ನು ಅರ್ಧ ಗಂಟೆ ನೆನೆಯಲು ಬಿಡಿ. ಅದನ್ನು ನುಣ್ಣಗೆ ರುಬ್ಬಿ ಉಪ್ಪು ಸೇರಿಸಿ ಕರಡಿಕೊಳ್ಳಿ. ಎಣ್ಣೆಯನ್ನು ಕಾಯಿಸಿಕೊಳ್ಳಿ. ಬೂಂದಿ ಮಾಡುವ ಪಾತ್ರೆಗೆ ಹಿಟ್ಟನ್ನು ಹಾಕಿ ಎಣ್ಣೆಗೆ ಬಿಡಿ. ಗರಿಗರಿ ಬರುವಂತೆ ಕರಿದುಕೊಳ್ಳಿ. ನಂತರ ಒಂದು…
ಎಲ್ಲ ಜೀವಿಗಳಿಗೂ ಅವುಗಳದ್ದೆ ಆದ ಸ್ವಾಭಿಮಾನವಿರತ್ತದೆ. ಅದರಲ್ಲಿ ಮನುಷ್ಯನಲ್ಲಿ ಹೆಚ್ಚು.. ನಮ್ಮ ಹಿರಿಯರೆಲ್ಲ ನಮಗೆ ತಿಳಿಸಿರುವಂತೆ, ಸಕಾರಾತ್ಮಕವಾದ ಆತ್ಮಾಭಿಮಾನ, ಸ್ವಾಭಿಮಾನ ಇವೆರಡು ಇದ್ದಲ್ಲಿ ಆ ಮನುಷ್ಯನ ಗುರಿ ಸಾಧನೆ ಖಂಡಿತ. ಸ್ವಾಭಿಮಾನ…
ಹಣ್ಣು ಹಂಪಲುಗಳನ್ನು ತಿನ್ನುವವರು ಇದಕ್ಕೆ ಹಣ್ಣು ಮಾಡಲು ವಿಷದ ಹುಡಿ ಹಾಕಿದ್ದಾರೆ ಎಂದು ಮಾತಾಡುತ್ತಾರೆ. ಅಂಗಡಿಯವನಲ್ಲಿ ವಿಷ ಹಾಕದ ಹಣ್ಣು ಕೊಡಿ ಎಂದು ಕೇಳುತ್ತಾರೆ. ಅವರು ಬಟ್ಟೆಯಲ್ಲಿ ಒರೆಸಿ ಇದು ವಿಷ ರಹಿತ ಎಂದು ಕೊಡುತ್ತಾರೆ.…
ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಜನಾಂಗೀಯ ಸಂಘರ್ಷ ಭುಗಿಲೆದ್ದಿದೆ. ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ರಾಜ್ಯದ ಬಹುಸಂಖ್ಯಾತ ಮೈತ್ರೇಯಿ ಹಾಗೂ ಕುಕಿ ಮತ್ತು ನಾಗಾ ಸಮುದಾಯಗಳನ್ನೊಳಗೊಂಡ ಅಲ್ಪ ಸಂಖ್ಯಾತರ ನಡುವೆ ಭಾರೀ ಹಿಂಸಾಚಾರ…
ನವೆಂಬರ್ ತಿಂಗಳಿನಲ್ಲಿ ಇಲ್ಲಿಯವರೆಗೆ ಸಾಕಷ್ಟು ವೈವಿಧ್ಯಮಯ ಪ್ರವಾಸವನ್ನು ಕೈಗೊಂಡಿದ್ದೇನೆ. ಅದರ ಸಣ್ಣ ಮಾಹಿತಿ.
ದಿನಾಂಕ 01/11/2024 ಶುಕ್ರವಾರ, ದಾವಣಗೆರೆ ನಗರದಿಂದ ಸುಮಾರು 20 ಕಿಲೋ ಮೀಟರ್ ದೂರದ ಸಹಜ ಕೃಷಿ ಮತ್ತು ಸಹಜ ಜೀವನದ ಐಕಾಂತಿಕ…
ಬೆಳಗಿನ ಮುಂಜಾವಿನ ಸೂರ್ಯ ಮೂಡುವ ಹೊತ್ತಿಗೆ ಮನೆಯ ರೇಡಿಯೋ ಹಾಡುತ್ತಿತ್ತು. ದಾಸನ ಮಾಡಿಕೋ ಎನ್ನಾ ದಾಸನ ಮಾಡಿಕೋ ಎನ್ನಾ...ಎಂದು. ಮಂದವಾಗಿ ಕೇಳುತ್ತಿರುವ ದೇವರ ವಾಣಿ ಮನೆಯಲ್ಲಿ ಹಚ್ಚಿರುವ ದೇವರ ಮುಂದಿನ ದೀಪ, ಸುವಾಸನೆ ಬೀರುತ್ತಿರುವ…
ಇಂದು ತತ್ವಜ್ಞಾನಿ ಮತ್ತು ತತ್ವದರ್ಶಿಗಳ ಬಗ್ಗೆ ತಿಳಿದುಕೊಳ್ಳೋಣ. ಜಗತ್ತಿನ ವಸ್ತುಗಳನ್ನು ವಿಭಜಿಸಿ ವಿಭಜಿಸಿ ಅದರ ಮೂಲ ಸತ್ಯವಸ್ತು ಕಂಡು ಹಿಡಿದವನು ತತ್ವಜ್ಞಾನಿ. ಸತ್ಯದ ಸೌಂದರ್ಯದಲ್ಲಿ ಬೆರೆತವನು, ಅನುಭವಿಸಿದವನು ತತ್ವದರ್ಶಿ, ದಾರ್ಶನಿಕ,…
ಗೋವಾದ ಮೀನುಗಾರ ದಂಪತಿಗಳ ಮಗ ಜುಜೆ ಎಂಬಾತನ ಬದುಕಿನ ಘಟನೆಗಳ ಮೂಲಕ ಗೋವಾದ ಸ್ವಾತಂತ್ರ್ಯ ಹೋರಾಟದ ಕತೆ ಹೇಳುವ ಪುಸ್ತಕ ಇದು. ಸುರೇಖಾ ಪನಂಡಿಕರ್ ಬರೆದಿರುವ ಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಕೆ. ಸುಧಾ ರಾವ್.
ಅಲ್ಲಿನ ಸಮುದ್ರತೀರದಲ್ಲಿ…
ಇತ್ತೀಚಿನ ಭಯೋತ್ಪಾದಕ ಸುದ್ದಿಗಳು: ಗೆಳೆಯರೊಬ್ಬರು ಕರೆ ಮಾಡಿ ಅಪರಿಚಿತ ಮಹಿಳೆಯ ಕೆಲವೇ ಸೆಕೆಂಡುಗಳ ಒಂದು ವಿಡಿಯೋ ಕಾಲ್ ಸಹಜವಾಗಿ ಸ್ವೀಕರಿಸಿದ ತಪ್ಪಿಗೆ ಒಂದು ಹನಿ ಟ್ರ್ಯಾಪ್ ಬ್ಲಾಕ್ ಮೇಲ್ ಗೆ ಒಳಗಾಗಿ ಸಾಕಷ್ಟು ಆತಂಕ ಭಯದ ವಾತಾವರಣದಲ್ಲಿ…
ನಾನೇನು ತಪ್ಪು ಮಾಡಿದ್ದೇನೆ. ನನಗೆ ಏಕೆ ಈ ತರಹದ ಶಿಕ್ಷೆ ನೀಡುವುದಕ್ಕೆ ಅಪ್ಪ ಹೊರಟಿದ್ದಾರೆ ತಿಳಿಯುತ್ತಿಲ್ಲ. ಎತ್ತರವಾದ ಸೇತುವೆ ಮೇಲೆ ನನ್ನನ್ನು ಅಪ್ಪಿ ಹಿಡಿದುಕೊಂಡು ನಮ್ಮ ಬದುಕಿನ ಕೊನೆಯ ಕ್ಷಣವಿದು ಇನ್ಮುಂದೆ ಈ ಭೂಮಿಯಲ್ಲಿ ನಿನಗೆ…
ಮೊದಲು ಒಣ ಮೆಣಸಿನ ಕಾಯಿ, ಕಡ್ಲೇಬೇಳೆ ಕೊತ್ತಂಬರಿ, ಎಳ್ಳು, ಓಮ, ಜೀರಿಗೆ ಇಂಗು ಅಥವಾ ಬೇಳ್ಳುಳ್ಳಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತೆಂಗಿನ ತುರಿಯ ಜೊತೆ ಪುಡಿ ಮಾಡಿ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸಕ್ಕರೆ ಹುಳಿಪುಡಿ ಹಾಕಿ ಕಲಸಿಕೊಳ್ಳಿ.…
ಗಝಲ್ ೧
ಅಂತ್ಯ ಕಾಣುವ ಮೊದಲೇ ನಿನ್ನನೊಮ್ಮೆ ಕಾಣಬೇಕು ಚೆಲುವೆ
ನಾಳೆಯ ದಿನ ನನಗೆ ಹಗಲಾಗುತ್ತದೋ ನೋಡಬೇಕು ಚೆಲುವೆ
ಉಪ್ಪರಿಗೆಯ ಮೇಲಿನಿಂದ ಬಿದ್ದು ನೆಲದಲ್ಲಿ ಹೊರಳಾಡಿದರೆ ಹೇಗೆ
ಮತ್ತೇರಿದ ಒಲುಮೆಯ ತುಟಿಗಳನು ಕಂಡು ಹಾಡಬೇಕು ಚೆಲುವೆ
ಮೈಯ…
ಮಗನ ಅದ್ದೂರಿ ಮದುವೆ, ಬಂದುಗಳು, ಮನೆಯವರ ಸಡಗರ, ಆದ್ರೆ ಆ ತಾಯಿ ಕಣ್ಣಲ್ಲಿ ಮಾತ್ರ ತನ್ನವರನ್ನು ಹುಡುಕುತ್ತ ಇತ್ತು. ಗಂಡನ ಸಿರಿವಂತ ಕುಟುಂಬದಲ್ಲಿ ತಾನು ಮಾತ್ರ ಒಂಟಿ, ಕೇವಲ ಆಡಂಬರದ ಗೊಂಬೆ, ಅತ್ತೆಮನೆಯ ನೆಚ್ಚಿನ ಸೊಸೆ. ಆದರೆ ಕೇವಲ ಒಡವೆ,…
ಮಾರ್ ಡಾಲಾ
ನಮ್ಮ ಚಿಕ್ಕಪ್ಪ ಭಾರತೀಯ ರೈಲು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವಾಗ ನಡೆದ ಘಟನೆ. ಅವರು ಕೆಲಸಕ್ಕೆ ಹೋಗುವ ಸ್ವಲ್ಪ ಸಮಯ ಮುಂಚೆ ಅವರನ್ನು ಕರೆಯಲು ಕಾಲ್ ಬಾಯ್ ಬರುತ್ತಿದ್ದ. ಒಂದು ಮುಂಜಾನೆ ಸ್ನಾನದ ಕೋಣೆಯಲ್ಲಿ ಹಾವು ಬಂದಾಗ…
ಕೃಷಿ ವಲಯ ಮತ್ತು ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪರಿಹಾರದ ಭರವಸೆಗಳು ಸಮರ್ಪಕವಾಗಿ ಈಡೇರಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಈ ಬಗೆಯ ಸಮಸ್ಯೆಗಳು ಜೀವಂತವಾಗಿಯೇ ಇರುತ್ತವೆ ಎಂಬುದು ವಿಪರ್ಯಾಸ.…
ವಿಠಲ ಗಟ್ಟಿ ಉಳಿಯ ಅವರ "ಪ್ರಜಾರಂಗ".
ಕವಿ, ಕಥೆಗಾರ, ಕಾದಂಬರಿಕಾರ, ನಾಟಕಕಾರ, ಲೇಖಕ, ಚಲನಚಿತ್ರ ಚಿತ್ರಕಥೆ - ಸಂಭಾಷಣೆ ರಚನೆಗಾರ, ಗಾಯಕ, ಪತ್ರಕರ್ತ ವಿಠಲ ಗಟ್ಟಿ ಉಳಿಯ ಅವರು ಸುಮಾರು ಏಳೆಂಟು ವರ್ಷಗಳ ಕಾಲ ಮಂಗಳೂರಿನಲ್ಲಿ ನಡೆಸಿದ ಪಾಕ್ಷಿಕ…
ಮಕ್ಕಳ ಬಗೆಗೆ ಬರೆಯಲು ಮನಸ್ಸೇಕೋ ಹಿಂಜರಿಯುತ್ತಿದೆ. ಭಾವನೆಗಳು ಮುದುಡುತ್ತಿದೆ, ಅಕ್ಷರಗಳು ತಡಕಾಡುತ್ತಿವೆ. ಇತ್ತೀಚಿಗೆ ಒಬ್ಬ ಮಗ ಯಾವುದೋ ಕಾರಣದಿಂದ ತಂದೆಯನ್ನೇ ಬರ್ಬರವಾಗಿ ಕೊಂದ. ಮತ್ತೊಂದು ಘಟನೆಯಲ್ಲಿ ಮಗಳು ತಮ್ಮ ಪ್ರೀತಿಗೆ ಅಡ್ಡಿಪಡಿಸಿದ…