November 2024

  • November 22, 2024
    ಬರಹ: Ashwin Rao K P
    ವರ್ಷಾಂತ್ಯ ಬರುತ್ತಿದ್ದಂತೆ ಹೊಸ ವರ್ಷದ ಕ್ಯಾಲೆಂಡರ್ ಗಳು ಮಾರುಕಟ್ಟೆಗೆ ಬರಲು ಪ್ರಾರಂಭವಾಗುತ್ತವೆ. ಕಳೆದ ಎರಡು ವರ್ಷಗಳಿಂದ ಪಂಚಾಂಗ ರೀತಿಯ ಕ್ಯಾಲೆಂಡರ್ ತಯಾರಿಸುತ್ತಿರುವ ಉಡುಪಿಯ ಕೇಶವ ಕೃಷ್ಣ ಮೆಹೆಂದಳೆ ಈ ವರ್ಷವೂ ಇನ್ನಷ್ಟು ಆಕರ್ಷಕ…
  • November 22, 2024
    ಬರಹ: Ashwin Rao K P
    ಉದಯೋನ್ಮುಖ ಚಿತ್ರ ನಿರ್ದೇಶಕ, ಕತೆಗಾರ ಕೌಶಿಕ್ ರತ್ನ ಅವರ ನೂತನ ಕಥಾ ಸಂಕಲನ ‘ನಿಧಿ’. ಈ ಕೃತಿಗೆ ಅವರು ಬರೆದ ಲೇಖಕರ ಮಾತುಗಳ ಆಯ್ದ ಭಾಗ ಇಲ್ಲಿದೆ… “ಖಾಲಿ ಜೇಬಲ್ಲಿ ಕೋಟಿಗಟ್ಟಲೆ ದೊಡ್ಡ ಕನಸುಗಳನ್ನು ತುಂಬಿಕೊಂಡು ಊರು, ಮನೆ, ಪ್ರೀತಿ, ಓದು,…
  • November 22, 2024
    ಬರಹ: Shreerama Diwana
    ಗಾಂಜಾ, ಅಫೀಮು, ಕೊಕೇನ್, ಬ್ರೌನ್ ಶುಗರ್ ಮುಂತಾದವುಗಳನ್ನು ಮಾದಕ ವಸ್ತುಗಳೆಂದು ಪರಿಗಣಿಸಲಾಗುತ್ತದೆ, ಸಿಗರೇಟು ಮಧ್ಯಪಾನ ಮುಂತಾದವುಗಳನ್ನು ದುಶ್ಚಟಗಳು ಎಂದು ಕರೆಯಲಾಗುತ್ತದೆ, ಪೆಪ್ಸಿ, ಕೋಕ್, ಫಾಂಟಾಗಳನ್ನು ಅನಾರೋಗ್ಯಕಾರಿ ಪಾನೀಯಗಳು ಎಂದು…
  • November 22, 2024
    ಬರಹ: ಬರಹಗಾರರ ಬಳಗ
    ನನ್ನ ನೋವು ನಿಮಗೆ ಯಾರಿಗೂ ಕೇಳ್ತಾ ಇಲ್ಲ. ನಾನು ನಿಮ್ಮ ಮನೆಯಲ್ಲಿ ಸಾಕುತ್ತಿರುವ ನಾಯಿ ಇರಬಹುದು, ಆದರೆ ನನಗೂ ಮನಸ್ಸಿದೆ ಭಾವನೆಗಳಿದೆ ಅದನ್ನ ಅರ್ಥ ಮಾಡಿಕೋಬೇಕಲ್ವಾ ನೀವು? ಆದರೆ ನೀವು ನಿಮ್ಮ ಸ್ವಾರ್ಥಕ್ಕೆ ನನ್ನ ಬಳಸಿಕೊಳ್ಳುತ್ತಿದ್ದೀರಾ?…
  • November 22, 2024
    ಬರಹ: ಬರಹಗಾರರ ಬಳಗ
    ಪಾತ್ರೆಗೆ ಅಕ್ಕಿ ಹಿಟ್ಟು, ಹೆಚ್ಚಿದ ದೊಡ್ಡ ಪತ್ರೆ, ಪುದೀನಾ ಎಲೆ, ಈರುಳ್ಳಿ, ಖಾರದಪುಡಿ, ತೆಂಗಿನ ತುರಿ, ಕರಿಬೇವಿನ ಸೊಪ್ಪು, ಉಪ್ಪು, ಹಾಕಿ, ನೀರು ಸೇರಿಸಿ ಕಲಸಿ ಎಣ್ಣೆ ಹಚ್ಚಿದ ಪ್ಲಾಸ್ಟಿಕ್ ಪೇಪರ್ ಅಥವಾ ಬಾಳೆ ಎಲೆಯಲ್ಲಿ ತಟ್ಟಿ ಕಾವಲಿಯ…
  • November 22, 2024
    ಬರಹ: ಬರಹಗಾರರ ಬಳಗ
    ಡ್ರಗ್ಸ್ ಮಹಾಮಾರಿ  ಈ ಡ್ರಗ್ಸೇ ಹೀಗೆ- ಮುನುಷ್ಯರನ್ನು ಅನಾಗರೀಕರನ್ನಾಗಿಸಿ ಹಿಂಡಿ ಹಿಪ್ಪೇ ಮಾಡಿ ಎಸೆಯುವುದು...   ಇಂಡಿಯಾದಲಿ ವಾಹನ ವೀಲ್ಹರ್; ಅಮೇರಿಕಾದಲ್ಲಿ
  • November 21, 2024
    ಬರಹ: Ashwin Rao K P
    ಲಾವಣಿ ವಿದ್ವಾನ್ ಬಿ.ನೀಲಕಂಠಯ್ಯ ಮೈಸೂರು ಸಂಸ್ಥಾನದ ಅಪರೂಪದ ಲಾವಣಿ ಕಲಾವಿದರು. ಪ್ರಥಮ ದರ್ಜೆಯ ಗುರುಮುಖೇನ ಲಾವಣಿ ದೀಕ್ಷೆ ಪಡೆದವರು. ಲಾವಣಿ ಗಾಯನ, ರಚನೆಯಲ್ಲಿ ಸಿದ್ಧಹಸ್ತರು. ಯಾವುದೇ ವಿಷಯದ ಬಗೆಗಾದರೂ ಮಾಹಿತಿ ಸಂಗ್ರಹಿಸಿ, ಅಚ್ಚುಕಟ್ಟಾಗಿ…
  • November 21, 2024
    ಬರಹ: Ashwin Rao K P
    ನಕ್ಸಲೀಯ ಮುಖಂಡ ವಿಕ್ರಂ ಗೌಡನ ಹತ್ಯೆಯೊಂದಿಗೆ ನಕ್ಸಲ್ ನಿಗ್ರಹ ದಳವು ಮಲೆನಾಡಿನಲ್ಲಿ ನಕ್ಸಲೀಯ ಪಿಡುಗು ಮಟ್ಟ ಹಾಕುವಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದೆ. ಉಡುಪಿಯ ಹೆಬ್ರಿ ತಾಲೂಕಿನ ಪೀತಬೈಲು ಎಂಬಲ್ಲಿ ವಿಕ್ರಂ ಗೌಡನನ್ನು ಎನ್ ಕೌಂಟರ್…
  • November 21, 2024
    ಬರಹ: Shreerama Diwana
    ಕೆಲವು ವರ್ಷಗಳ ಹಿಂದೆ ಉಡ್ತಾ ಪಂಜಾಬ್ ಎಂಬ ಪಂಜಾಬಿ ಭಾಷೆಯ ಸಿನಿಮಾ ಒಂದು ಬಿಡುಗಡೆಯಾಗಿತ್ತು. ಅದು ಪಂಜಾಬಿನಲ್ಲಿ ನಡೆಯುತ್ತಿರುವ ಡ್ರಗ್ ಮಾಫಿಯಾ ಕುರಿತಾದ ಚಿತ್ರ ಎಂದು ವಿಮರ್ಶೆಗಳಲ್ಲಿ ಓದಿದ್ದೇನೆ. ಡ್ರಗ್ಸ್ ಮಾಫಿಯಾ ಹೇಗೆ ಇಡೀ ಪಂಜಾಬಿನ ಯುವ…
  • November 21, 2024
    ಬರಹ: ಬರಹಗಾರರ ಬಳಗ
    ಅಪ್ಪ ಹೇಳಿದ್ರು ಇನ್ನೊಬ್ಬರ ಜಾಗದಲ್ಲಿ ನಿಂತು ಯೋಚಿಸು ಆಗ ಮಾತ್ರ ನಿನಗೆ‌ ನಿಜವಾದ ಸ್ಥಿತಿ ಅರ್ಥವಾಗುತ್ತೆ. ಇಲ್ಲಪ್ಪ ಹಾಗೇನಿಲ್ಲ ನಾವು ನಮ್ಮ ನೆಲೆಯಲ್ಲಿ ಯೋಚಿಸಿದ್ರು ಪರಿಹಾರ ಸಿಗುತ್ತೆ. ನಾವು ಅವರಾಗಬೇಕೆಂದೇನಿಲ್ಲ.. ಹೀಗೆ ವಾದ…
  • November 21, 2024
    ಬರಹ: ಬರಹಗಾರರ ಬಳಗ
    ಭಾರತೀಯ ನಗರವಾಸಿಗಳು—ಪಾರಿವಾಳದ ಹಿಕ್ಕೆಗಳಿಂದ ಮತ್ತು ಅವುಗಳ ಧವಸ-ಧಾನ್ಯಗಳ ಕಾರಣದಿಂದಾಗಿ ಶ್ವಾಸಕೋಶದ ಕಾಯಿಲೆಗಳ, ವಿಶೇಷವಾಗಿ "Bird Breeder’s Lung" ರೋಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬಾಂಬೆ ಹಾಸ್ಪಿಟಲ್ ಇನ್‌ಸ್ಟಿಟ್ಯೂಟ್ ಆಫ್…
  • November 21, 2024
    ಬರಹ: ಬರಹಗಾರರ ಬಳಗ
    ನಾನು ಮೊನ್ನೆ ಜುಲೈ ತಿಂಗಳಲ್ಲಿ ಒಂದು ಹೊಸ ಸಸ್ಯವನ್ನು ಗುರುತಿಸಿದೆ ಗೊತ್ತಾ! ಈ ಗಿಡದ ಹೊಳೆಯುವ ಹಸಿರಿನ ಸ್ವಲ್ಪ ದಪ್ಪನೆಯ ಎಂಟು ಹತ್ತು ಸೆಂ.ಮೀ ಉದ್ದ, ಮೂರು ನಾಲ್ಕು ಸೆಂ.ಮೀ ಅಗಲದ ಎಲೆಗಳ ಅಡಿಭಾಗ ಮಾಸಲು ಹಸಿರು. ಇತರ ಪೊದೆಗಳ ನಡುವೆ ಈ…
  • November 21, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ಪದಗಳ ನುಂಗಿ ನೀರು ಕುಡಿಯುವರು ಜ್ಞಾನರೇ ಬೇಟೆ ಕಾಣದೆ ಗುರಿ ಇಡುವವರು ಜ್ಞಾನರೇ   ಪಾಂಡಿತ್ಯವಿಲ್ಲದೇ ವಿಮರ್ಶೆಯು ಹೇಗದು ಸಾಧ್ಯ ಅರ್ಥವೇ ಆಗದೆ ವ್ಯರ್ಥ ನುಡಿವವರು  ಜ್ಞಾನರೇ   ಸೂರ್ಯ ಕಿರಣಕೆ ಗಾಜಿನ ಚೂರು ಮಿನುಗದೇನು ಅದನೆತ್ತಿ…
  • November 20, 2024
    ಬರಹ: Shreerama Diwana
    ಹಿರಿಯ ಪತ್ರಕರ್ತ ಮಿತ್ರರೊಬ್ಬರು ದೂರವಾಣಿ ಕರೆ ಮಾಡಿ ಸದಾ ಹಿಂದೂ ಧರ್ಮದ ಅಸಮಾನತೆಯ ಬಗ್ಗೆ ಮಾತನಾಡುವ ನೀವು, ಮುಸ್ಲಿಂ ಧರ್ಮದ ಸುಧಾರಣೆಯ ಬಗ್ಗೆಯೂ ಮಾತನಾಡಬೇಕಿದೆ. ಹಿಂದೆ ಸಾಕಷ್ಟು ಒಳ್ಳೆಯ ಸುಧಾರಣಾವಾದಿಗಳು, ಪ್ರಗತಿಪರರು ಆ ಧರ್ಮದಲ್ಲಿ…
  • November 20, 2024
    ಬರಹ: ಬರಹಗಾರರ ಬಳಗ
    ಅವಳು ನಗುತ್ತಾಳೆ, ನಗುವಿನಲ್ಲಿ ಸಂಭ್ರಮವಿಲ್ಲ, ಕಳೆದುಕೊಳ್ಳುವ ಭಯವಿದ್ದವಳು ಉಳಿಸಿಕೊಂಡಿದ್ದಾಳೆ. ಈಗ ಪ್ರತೀ ದಿನವೂ ನೋವಿದ್ದರೂ ನಗುತ್ತಿದ್ದಾಳೆ. ಜೊತೆಗಿದ್ದ ಜೀವಕ್ಕೆ ದೈರ್ಯ ತುಂಬಲು, ತನ್ನೊಳಗೆ ಚೈತನ್ಯ ಮರುಕಳಿಸಲು, ಬದುಕಿನ ಜೊತೆಗಾರರ…
  • November 20, 2024
    ಬರಹ: ಬರಹಗಾರರ ಬಳಗ
    ಅರಿಯೆಂದರೆ ತಿಳಿಯು ಅಥವಾ ಶತ್ರು ಎಂದು ಸಾಮಾನ್ಯ ಅರ್ಥವಿದೆ. ಕವಿಗಳು ಕಾವ್ಯಗಳಲ್ಲಿ ‘ಅರಿ’ ಎಂಬ ಪದವನ್ನು ವಿವಿಧ ಅರ್ಥದಲ್ಲಿ ಬಳಸಿದ್ದಾರೆ. ಸಮಾಸವೊಂದಕ್ಕೂ ಅರಿಯೆಂದು ಹೆಸರಿದೆ. ಈ ಲೇಖನದಲ್ಲಿ ‘ಅರಿ’ ಯನ್ನು ಶತ್ರುವೆಂಬ ಅರ್ಥಕ್ಕೆ…
  • November 20, 2024
    ಬರಹ: ಬರಹಗಾರರ ಬಳಗ
    ಮೌನದಲೆಯ ಮೋಹ ಕಡಲು ಕೂಡಿ ನಡೆಯೆ ಸಡಗರ ಅಲೆಯಲಿರುವ ನಾದರಂಗ ಮನದಿ ಸುಳಿಯೆ ಹೆಮ್ಮರ    ಅಂತರಂಗ ರಂಗ ಭಾವ ಸುತ್ತ ಚೆಲ್ಲೆ ಸೊಬಗಲಿ ತನುವ ಸೆಳೆವ ಪ್ರೇಮ ಪರಿಗೆ ಹರುಷ ಕಾಣ್ಕೆ ಚೆಲುವಲಿ   ಉಬ್ಬಿಯುಬ್ಬಿ ಸೊಕ್ಕಿ ನಲಿವ ಉಬ್ಬರದ ಅಲೆಯಲಿ
  • November 19, 2024
    ಬರಹ: Ashwin Rao K P
    ಬಹಳ ಮಂದಿಗೆ ಮಧ್ಯಾಹ್ನದ ಸುಗ್ರಾಸ ಭೋಜನದ ಬಳಿಕ ಒಂದು ಕೋಳಿ ನಿದ್ರೆ (ಪುಟ್ಟ) ಮಾಡುವ ಅಭ್ಯಾಸ ಇರುತ್ತದೆ. ಬೆಳಿಗ್ಗೆ ಬೇಗನೇ ಎದ್ದು ಕೃಷಿ ಕೆಲಸಕ್ಕೆ ಹೋಗುವ ಮಂದಿ ಮಧ್ಯಾಹ್ನದ ಪುಟ್ಟ ನಿದ್ರೆಗೆ ಶರಣಾಗುವುದು ಸಹಜ. ಏಕೆಂದರೆ ಅವರಿಗೆ ಆ…
  • November 19, 2024
    ಬರಹ: Ashwin Rao K P
    ಬರಹಗಾರ್ತಿ, ಪತ್ರಕರ್ತೆ ಪ್ರಿಯಾ ಕೆರ್ವಾಶೆ ತಮ್ಮ ಬಾಲ್ಯದ ನೆನಪುಗಳನ್ನು ‘ಪುಟ್ಟ ಹೆಜ್ಜೆ ದೊಡ್ಡ ಕಣ್ಣು’ ಪುಸ್ತದ ಮೂಲಕ ಹರಡಿದ್ದಾರೆ. ಈ ಕೃತಿಯಲ್ಲಿ ಬಹು ಮುಖ್ಯವಾಗಿ ತುಳುನಾಡಿನಲ್ಲಿ ನಡೆಯುವ ಭೂತದ ಆರಾಧನೆ,ಭೂತ, ಗುಳಿಗ ಮೊದಲಾದುವುಗಳ ಬಗ್ಗೆ…
  • November 19, 2024
    ಬರಹ: Shreerama Diwana
    ದೇವರು, ಭಕ್ತಿ, ನಂಬಿಕೆ, ಜ್ಯೋತಿಷ್ಯ, ಪ್ರಾರ್ಥನೆ, ನಮಾಜು, ವಿಧ ವಿಧದ ಪೂಜೆ, ಹೋಮ ಹವನ, ತೀರ್ಥಯಾತ್ರೆ, ಮೆಕ್ಕಾ ಪ್ರವಾಸ, ವ್ಯಾಟಿಕನ್ ಭೇಟಿ, ಕಾಶಿ ಯಾತ್ರೆ ಇತ್ಯಾದಿಗಳನ್ನು ಅತ್ಯಂತ ಶ್ರದ್ದೆ ಪ್ರಾಮಾಣಿಕತೆ ನಿಷ್ಠೆಯಿಂದ ನೀವು…