ಭರವಸೆಯ ಕವಯತ್ರಿ ವಾಣಿ ಭಂಡಾರಿಯವರ ಹೊಸ ಕವನ ಸಂಕಲನ ‘ಖಾಲಿ ಜೋಳಿಗೆಯ ಕನವರಿಕೆಗಳು’ ತಮ್ಮ ಮನದಾಳದ ಮಾತಿನಲ್ಲಿ ವಾಣಿಯವರು ತಾವು ಬರೆದ ಕವನಗಳ ಬಗ್ಗೆ, ಕವನಗಳು ತಮ್ಮೊಳಗೆ ಚಿಗುರೊಡೆದ ಬಗ್ಗೆ ಹೇಳುವುದು ಹೀಗೆ
“ಮನದ ಭಾವ ಹಾಡಾದಾಗ”
“ಮುಳ್ಳಿನ…
ನಕ್ಸಲರನ್ನು ಪ್ರೀತಿಸುವವರು ಮತ್ತು ದ್ವೇಷಿಸುವವರ ಅಭಿಪ್ರಾಯ ಬೇರೆಯೇ ಆಗಿರುತ್ತದೆ. ಆದರೆ ಸಾಮಾನ್ಯನೊಬ್ಬನ ಮೇಲ್ನೋಟದ ಸರಳ ನಿರೂಪಣೆ. ಮನುಷ್ಯ ನಾಗರಿಕ ಸಮಾಜ ಪ್ರವೇಶಿಸಿದ ಮೇಲೆ ವಿವಿಧ ರೀತಿಯ ಆಡಳಿತ ವ್ಯವಸ್ಥೆಗಳು ನಮ್ಮನ್ನು ಮುನ್ನಡೆಸಿದೆ.…
ಸಿಪ್ಪೆ ತೆಗೆದು ಬೇಯಿಸಿ ಮಸೆದ ಆಲೂಗೆಡ್ಡೆಗೆ ಉಪ್ಪು, ಹಸಿ ಮೆಣಸಿನಕಾಯಿ, ಜೀರಿಗೆ ಹುಡಿ, ಕರಿಬೇವಿವ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ ತುರಿ ಬೆರೆಸಿ ಕಲಸಿಡಿ. ಬ್ರೆಡ್ ಸ್ಲೈಸ್ ನ ಅಂಚುಗಳನ್ನು ತೆಗೆದು ಬಿಳಿ ಭಾಗವನ್ನು ನೀರಿನಲ್ಲಿ ಅದ್ದಿ…
ನಮ್ಮನ್ನು ಸುಂದರ, ಕುರೂಪ ಮಾಡುವುದು ಯಾವುದು ? ನಮ್ಮನ್ನು ಶ್ರೀಮಂತ, ಬಡವ ಮಾಡುವುದು ಯಾವುದು?. ಭಾವವೇ ನಮ್ಮನ್ನು ಶ್ರೀಮಂತ, ಬಡವ, ಸುಂದರ ಮತ್ತು ಕುರೂಪ ಮಾಡುತ್ತದೆ. ಭಾವ ಹೇಗೆ ಕೆಲಸ ಮಾಡುತ್ತದೆ ನೋಡೋಣ.
ನಾವು ಶ್ರೀಮಂತ ಅಂತ ಅಂದರೆ,…
ಕನಸು ಕಂಡದ್ದು ಅಪ್ಪ ಆ ಕನಸಿಗಾಗಿ ತನ್ನೂರನ್ನು ಬಿಟ್ಟು ಪರಿಚಯವಿಲ್ಲದ ಊರಿನಲ್ಲಿ ಹೊಸತರಹದ ಶಿಕ್ಷಣವನ್ನು ಪಡೆಯುತ್ತಿದ್ದಳಾಕೆ. ಆಕೆಯ ಪರಿಶ್ರಮ ಅಭ್ಯಾಸಕ್ಕೆ ಖಂಡಿತಾ ಶಿಕ್ಷಣದ ಮುಂದಿನ ದಾರಿಗಳ ಬಗ್ಗೆ ಯೋಚಿಸುತ್ತಿರುವಾಗಲೇ ಮನೆಯಲ್ಲಿ ತಂದೆಯ…
ಜ್ಞಾನ ನಿಮ್ಮಲ್ಲಿಹುದು ; ವಿಜ್ಞಾನ ನಿಮ್ಮಲ್ಲಿಹುದು ; ಸುಜ್ಞಾನ ನಿಮ್ಮಲ್ಲಿಹುದು
ಏನು ಗಿಡ-ಮರಗಳೋ, ಏನು ದರ್ಶನಗಳೋ ನೀವು ? ॥ಪ॥
ಅಶ್ವಥ ವೃಕ್ಷವೇ
ಬುದ್ಧನ ಜ್ಞಾನೋದಯಕ್ಕೆಂದು ಆಸರೆ ನೀಡಿದೆ ಅಂದು
ಆಮ್ಲಜನಕದ ಕಾಮಧೇನಾಗಿ ವೃಕ್ಷಜಗವ…
"ಗುರಿ ಅಥವಾ ಉದ್ದೇಶ ಎಷ್ಟು ಮುಖ್ಯವೋ ಆ ಗುರಿಯನ್ನು ತಲುಪುವ ಮಾರ್ಗವೂ ಸಹ ಅಷ್ಟೇ ಮುಖ್ಯ. ಅದನ್ನು ತಲುಪಲು ಸತ್ಯ, ಅಹಿಂಸೆ, ಸರಳತೆ, ನೈತಿಕತೆ ಮತ್ತು ಕಾನೂನಿನ ವ್ಯವಸ್ಥೆಗೆ ಗೌರವ ನೀಡಬೇಕು. ಯಾವುದೇ ಹಿಂಸೆ, ಕೋಪ, ವಂಚನೆ, ದ್ರೋಹ ಎಂಬ…
ಪಾತ್ರೆಗೆ ಎಣ್ಣೆ ಹಾಕಿ ಉದ್ದಿನ ಬೇಳೆ, ಒಣ ಮೆಣಸು, ಕರಿಬೇವು, ಅರಿಶಿನ, ಸಾಸಿವೆ ಹಾಕಿ ಚಟ್ಪಟ್ ಎಂದಮೇಲೆ, ಹೆಚ್ಚಿದ ಕ್ಯಾಪ್ಸಿಕಮ್, ಬೇಯಿಸಿದ ಹಸಿರು ಬಟಾಣಿ ಅಥವಾ ಶೆಂಗಾ, ಈರುಳ್ಳಿ, ಹಾಕಿ ಚೆನ್ನಾಗಿ ಹುರಿದ ಮೇಲೆ ಬಾತ್ ಪೌಡರ್ ಹಾಕಿ, ಉಪ್ಪು…
ಕಳೆದುಕೊಳ್ಳುವ ಭಯ ಕಾಡುವುದ್ದಕ್ಕೆ ಪ್ರಾರಂಭವಾದಾಗ ನಿನ್ನ ಜೊತೆಗಿದ್ದ ಜೀವವನ್ನ ಹೆಚ್ಚು ಪ್ರೀತಿಸುವುದಕ್ಕ ಆರಂಭ ಮಾಡುತ್ತೀಯಾ? ನನಗೆ ಈ ಮಾತು ಅಷ್ಟು ಸುಲಭಕ್ಕೆ ಅರ್ಥ ಆಗ್ತಾ ಇರ್ಲಿಲ್ಲ. ಎಲ್ಲಿಂದಲೋ ದಾರಿ ಕಾಣದ ಬೆಕ್ಕೊಂದು ಮನೆಗೆ ಬಂದು ನಮ್ಮ…
"ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ" ಎನ್ನುವ ಭರವಸೆಯ ನುಡಿಗಳನ್ನು ಆಡಿದ ಕನಕದಾಸರು ಮನುಷ್ಯ ಬದುಕಿನಲ್ಲಿ ಸಮಸ್ಯೆಗಳು ಬರುವುದು ಸಹಜ. ಯಾವುದಕ್ಕೂ ಆತಂಕಪಡುವ ಅಗತ್ಯವಿಲ್ಲ. ಪ್ರತಿ ಸಮಸ್ಯೆಗೂ ಉತ್ತರ ಇದ್ದೇ…
ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಗೊ. ರು. ಚನ್ನಬಸಪ್ಪ(ಗೊ.ರು.ಚ.) ಅವರನ್ನು ಆಯ್ಕೆ ಮಾಡಲಾಗಿದೆ.
ಡಿಸೆಂಬರ್ 20, 21 ಮತ್ತು 22 ಮೂರು…
ನಿಮಗಲ್ಲ…
ಶೀಲಾಗೂ ಪ್ರದೀಪನಿಗೂ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಒಂದು ದಿನ ಮುಂಚೆ ಶೀಲಾಳಿಂದ ಪ್ರದೀಪನಿಗೆ ಒಂದು ಸಂದೇಶ ಬಂತು. ‘ನಾನು ನಿಮ್ಮನ್ನು ಮದುವೆ ಆಗಲು ಆಗುವುದಿಲ್ಲ. ನನ್ನ ಮದುವೆ ಬೇರೆ ಕಡೆ ನಿಶ್ಚಯವಾಗಿದೆ. ದಯವಿಟ್ಟು…
ಖಾದ್ಯ ತೈಲದಿಂದ ಬಂದರು ನಿರ್ವಹಣೆಯವರೆಗೆ ಹಲವು ಉದ್ದಿಮೆಗಳನ್ನು ನಡೆಸುತ್ತಿರುವ ದೇಶದ ಶೀಮಂತ ಉದ್ಯಮಿ ಗೌತಮ್ ಅದಾನಿ ಅವರಿಗೆ ೨೨ ತಿಂಗಳ ಅವಧಿಯಲ್ಲಿ ಮತ್ತೊಂದು ಸಂಕಷ್ಟ ಎದುರಾಗಿರುವುದು ಭಾರತೀಯ ಉದ್ಯಮ ವಲಯ ಹಾಗೂ ರಾಜಕೀಯ ರಂಗದಲ್ಲಿ…
ಬಾ. ಸಾಮಗ ಅವರ "ದೆಹಲಿ ಕನ್ನಡಿಗ"
ಉಡುಪಿಯವರಾಗಿರುವ ಬಾ. ಸಾಮಗ (ಎಂ. ಬಿ. ಸಾಮಗ) ಅವರು ದೆಹಲಿಯಲ್ಲಿದ್ದುಕೊಂಡು ಸುಮಾರು ಮೂವತ್ತಕ್ಕೂ ಅಧಿಕ ವರುಷಗಳ ಕಾಲ ಮುನ್ನಡೆಸಿದ ಮಾಸ ಪತ್ರಿಕೆ "ದೆಹಲಿ ಕನ್ನಡಿಗ". 1983ರಲ್ಲಿ ಅವಧಿಯಲ್ಲಿ ದೆಹಲಿ…
ನಿನ್ನ ಮೇಲೆ ಚಲನಚಿತ್ರಗಳೇ ತಯಾರಾಗ್ತಾ ಇವೆ. ನಿನಗದು ಅರ್ಥವಾಗ್ತಾ ಇಲ್ಲ. ನೀನು ಇದೊಂದು ಜೀವನ ಯಾತ್ರೆ, ನನ್ನ ಜೀವನವನ್ನು ನಾನು ಸಾಗಿಸಿದರೆ ಸಾಕು. ಹೀಗಂದುಕೊಂಡು ಬದುಕಬಹುದು, ಆದರೆ ನಿನ್ನ ಸುತ್ತ ಮುತ್ತ ಇರುವವರೆಲ್ಲ ಅವರ ಜೀವನದ…
ಮನೋಹರವಾಗಿ ಮಲಗಿಕೊಂಡಿರುವ ಅರಬ್ಬಿ ಸಮುದ್ರ ನಡುವೆ ಶಿಲಾಮಯ ನಡುಗಡ್ಡೆ ಇದು ಉಡುಪಿ ಜಿಲ್ಲೆಯಲ್ಲಿರುವ ಸೇಂಟ್ ಮೇರಿಸ್ ದ್ವೀಪ. ಪ್ರವಾಸಿಗಳ ಭೇಟಿ ಹೆಚ್ಚುತ್ತಿರುವಂತೆ ಈಗ ಈ ದ್ವೀಪ ಹೊಸ ರೂಪ ಪಡೆದುಕೊಳ್ಳುತ್ತಿದೆ. ದ್ವೀಪಕ್ಕೆ ಪ್ರಯಾಣದ…
ನಿಮ್ಮಲ್ಲಿ ಹಲವರು ಸಿಂಡ್ರೆಲ್ಲಾ ಎಂಬ ಕಾರ್ಟೂನ್ ನೋಡಿರಬಹುದು. ಆಕೆ ತನಗಿಂತಲೂ ಉದ್ದವಾದ ಗೌನ್ ಧರಿಸಿ ಡ್ಯಾನ್ಸ್ ಮಾಡುವುದನ್ನು ನೋಡಿರಬಹುದು. ಹಕ್ಕಿ ಪ್ರಪಂಚದಲ್ಲೂ ಹೀಗೆ ಉದ್ದವಾದ ಗರಿಗಳು ಇರುವ ಹಲವಾರು ಹಕ್ಕಿಗಳಿವೆ.
ಈ ಹಕ್ಕಿಯ…