" ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ " ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಗಳ ಆಗ್ರಹ. " ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಿತ್ತು. ಸ್ವಾತಂತ್ರ ನಂತರ ಜಾತ್ಯತೀತ ರಾಷ್ಟ್ರವಾಯಿತು. ಆದರೆ ಈಗ ನಮ್ಮನ್ನು…
ಅಲ್ಲೊಂದು ಕಲ್ಲಿನ ಪಕ್ಕದಲ್ಲಿ ಕಮಲ ಒಂದರಳಿದೆ. ತುಂಬಾ ಜನ ಬಂದು ಅದನ್ನೇ ನೋಡುತ್ತಿದ್ದಾರೆ, ಎಲ್ಲರಿಗೂ ಆಶ್ಚರ್ಯ ಕೆಸರಲ್ಲರಳಿ ನಗಬೇಕಾದ ಕಮಲವಿಂದು ಎರಡು ಕಲ್ಲುಗಳ ಮಧ್ಯದ ಪುಟ್ಟ ಜಾಗದಲ್ಲಿ ಅದು ಹೇಗೆ ನಿಂತುಬಿಟ್ಟಿದೆ? ಇಲ್ಲೇನೋ ತಪ್ಪಿದೆ…
ಮಳೆಗಾಲ ಆರಂಭವಾಗುತ್ತಲೇ ತಲೆ ಎತ್ತುವ ಹಲವಾರು ಸಣ್ಣ ಪುಟ್ಟ ಸಸ್ಯಗಳು ಮಳೆ ಕಡಿಮೆಯಾಗುತ್ತಲೇ ಮರೆಯಾಗತೊಡಗುತ್ತಿವೆಯಲ್ಲವೇ? ಅವುಗಳು ಅಲ್ಪಾಯುಷಿ ಅಥವಾ ಏಕವಾರ್ಷಿಕ ಸಸ್ಯಗಳಾಗಿವೆ. ಕೆಲವು ಸಸ್ಯಗಳನ್ನು ನಾವು ಬೇಲಿಗೆಂದು ನೆಟ್ಟು ಬೆಳೆಸುತ್ತೇವೆ…
ಮರು ದಿವಸ ಬೆಳಗ್ಗೆ ಏಳು ಗಂಟೆಗೇ ಹೊರಟು ನಾಲ್ಕು ಗಂಟೆ ಪ್ರಯಾಣ ಮಾಡಿ ನಾವು ಹೋಗಿದ್ದು ಪುರುಷೋತ್ತಮ ಪುರ ಎಂಬ ಹಳ್ಳಿಯಲ್ಲಿ ಕುಮಾರಿ ಬೆಟ್ಟದ ಮೇಲಿರುವ ತಾರಾತಾರಿಣಿ ಶಕ್ತಿಪೀಠಕ್ಕೆ. ಇದು ಋಷಿಕುಲ್ಯಾ ನದೀತಟದಲ್ಲಿ, ಕುಮಾರಿಬೆಟ್ಟದ…
ವೇದಿಕೆ ಅಳುತ್ತಿದೆ. ಇಷ್ಟು ದಿನದವರೆಗೆ ಎಲ್ಲಾ ಕಾರ್ಯಕ್ರಮವೂ ತುಂಬಾ ಮುತುವರ್ಜಿಯಿಂದ ಸಮಯ ಪಾಲನೆ ಸಾಧಿಸಿಕೊಂಡು ಒಂದು ಚೂರು ತಪ್ಪಿಲ್ಲದಂತೆ ಜನರ ಮನಸ್ಸಿಗೆ ನೋವಾಗದಂತೆ ರೂಪಿತವಾದ ಕಾರ್ಯಕ್ರಮವನ್ನು ನಡೆಸುತ್ತಲೇ ಇತ್ತು. ಆದರೆ ಆ ದಿನ…
ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು…
ಮಾಧ್ಯಮ ಕ್ಷೇತ್ರದಲ್ಲಿರುವ ಅನೈತಿಕ ಪೈಪೊಟಿಯು ಮಾಧ್ಯಮ ವೃತ್ತಿ ಮಾಡುವವರನ್ನು ವಿಪರೀತ ಒತ್ತಡದಲ್ಲಿ ಸಿಲುಕಿಸಿದೆ. ಸುದ್ದಿ ಮತ್ತು ಜಾಹೀರಾತುಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ. ಎಲೆಕ್ಟ್ರಾನಿಕ್ ಮಾಧ್ಯಮವು ಮುದ್ರಣ ಮಾಧ್ಯಮದ ಮೇಲೆ ಪ್ರಭಾವ…
ಇತ್ತೀಚಿನ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ… ಭಾರತದ ಮತದಾರರು ಬುದ್ಧಿವಂತರೇ, ದಡ್ಡರೇ, ಮೂರ್ಖರೇ, ಮುಗ್ಧರೇ, ಭ್ರಷ್ಟರೇ, ಸಂವೇದನಾಶೀಲರೇ, ಚಿಂತನಶೀಲರೇ, ಮಾರಾಟವಾಗುವರೇ, ಊಸರವಳ್ಳಿಗಳೇ, ಸಮಯ ಸಾಧಕರೇ, ಅವಕಾಶವಾದಿಗಳೇ, ಸ್ವಾರ್ಥಿಗಳೇ,…
ಇತ್ತೀಚೆಗೆ ನನಗೆ ಆತ್ಮೀಯರೊಬ್ಬರು ಜಾಲ ಬಂಧದ ಮೂಲಕ ಒಂದು ವೀಡಿಯೋವನ್ನು ಕಳುಹಿಸಿದ್ದರು. ನಮ್ಮ ದೇಶದ ಘಟನೆಯದಲ್ಲ. ಯಾಕೋ ನೋಡುವ ಆಸಕ್ತಿಯಾಯಿತು. ವೀಡಿಯೋವನ್ನು ನೋಡ ನೋಡುತ್ತಿದ್ದಂತೆಯೇ ಕುತೂಹಲ ಹೆಚ್ಚುತ್ತಾ ಹೋಯಿತು. ಪೂರ್ತಿ ವೀಡಿಯೋ ನೋಡಿ…
ಬದನೆ ಕಾಯಿಯನ್ನು ಸ್ವಲ್ಪ ಎಣ್ಣೆ ಹಚ್ಚಿ ಚಿಕ್ಕ ಚಿಕ್ಕ ನಾಲ್ಕೈದು ತೂತು ಮಾಡಿ ಕೆಂಡದಲ್ಲಿ ಅಥವಾ ಗ್ಯಾಸ್ನಲ್ಲಿ ಬೇಯಿಸಿಕೊಳ್ಳಿ ಆಮೇಲೆ ಅದರ ಸಿಪ್ಪೆಯನ್ನು ತೆಗೆದು ಸೌಟಿನಲ್ಲಿ ಚೆನ್ನಾಗಿ ಜಜ್ಜಿ ಒಂದು ಪಾತ್ರೆಗೆ ಹಾಕಿಕೊಳ್ಳಿ ಇದಕ್ಕೆ…
ಗುಹೆಗಳ ವೀಕ್ಷಣೆಯ ನಂತರ ನಾವು ಭುವನೇಶ್ವರದ ರೈಲ್ವೇ ಸ್ಟೇಷನ್ ಬಳಿ ಇರುವ ಹೋಟೆಲ್ ತೆರಳಿ ಊಟವನ್ನು ಸಿಹಿಯೊಂದಿಗೆ ಮುಗಿಸಿ ಸ್ವಲ್ಪ ಹೊತ್ತು ವಿರಾಮ ತೆಗೆದುಕೊಂಡು ಮೂರು ಗಂಟೆಗೆ ಮತ್ತೆ ನಮ್ಮ ತಿರುಗಾಟ ಆರಂಭಿಸಿದೆವು. ಮೊದಲು ಹೋಗಿದ್ದು…
ಪ್ರತಿಷ್ಟಿತ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಬಲಿಷ್ಟ ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬರೋಬ್ಬರಿ ೨೯೫ರನ್ ಗಳ ದೊಡ್ಡ ಅಂತರದ ಗೆಲುವು ದಾಖಲಿಸಿರುವುದು ಕೇವಲ ಸಾಮಾನ್ಯ ವಿಜಯವಲ್ಲ. ಇದು…
ಆಗ ನಾನು ಕೈ ಮುಗಿದು ನಿಲ್ಲುತ್ತಿದ್ದೆ. ಅವರು ನಮ್ಮೂರಿನ ಕಾಯುವ ದೈವವಾಗಿ ಆಶೀರ್ವಾದ ಮಾಡ್ತಾರೆ. ಭಕ್ತಿಯಲ್ಲಿ ನಾವೆಲ್ಲ ಪರವಶರಾಗ್ತೇವೆ. ತುಂಬಾ ಶುದ್ಧಾಚಾರದಿಂದ ದೈವಕ್ಕೆ ವೇಷ ಹಾಕಿ ನರ್ತನ ಸೇವೆ ನೀಡುವುದು ಅವರ ಕುಲದ ಆಚಾರ. ಊರು ಆ ದಿನ…
ತಿನ್ನಲು ಊಟವಿಲ್ಲದೆ ಹಸಿವಿನಿಂದ ನರಳುತ್ತಿರುವವರು ಬಡವರೇ, ಊಟವಿದ್ದೂ ಮೈತುಂಬ ಬಟ್ಟೆ ಇಲ್ಲದೆ ಹರಿದ ಬಟ್ಟೆ ಹಾಕಿರುವ ಜನರು ಬಡವರೇ? ಊಟ, ಬಟ್ಟೆ ಇದ್ದು ವಾಸಿಸಲು ಸರಿಯಾದ ಜಾಗವಿಲ್ಲದ / ವಸತಿ ಇಲ್ಲದ ಜನರು ಬಡವರೇ, ಊಟ, ಬಟ್ಟೆ, ವಸತಿ ಇದ್ದು…
ಒಂದೊಮ್ಮೆಉತ್ಕಲ-ಕಳಿಂಗಗಳೆಂಬ ಹೆಸರನ್ನು ಹೊತ್ತಿದ್ದ ಇವತ್ತಿನ ಒಡಿಶಾದಲ್ಲಿ ಅನೇಕ ವೈಶಿಷ್ಟ್ಯಗಳುಳ್ಳ ದೇವಸ್ಥಾನಗಳಿವೆ ಎಂಬ ವಿಚಾರವನ್ನು ಓದಿ ತಿಳಿದುಕೊಂಡಿದ್ದೆ. ಒಮ್ಮೆ ಭೇಟಿಕೊಡಬೇಕೆಂಬ ಆಲೋಚನೆಯನ್ನೂ ಮಾಡಿದ್ದೆ. ಹಾಗೆ ನಾನು ಬಹಳವಾಗಿ ಇಷ್ಟ…
ಯಾವುದೇ ರಕ್ತಸಂಬಂಧಗಳಿಲ್ಲದೆ, ಯಾವುದೇ ಸ್ವಾರ್ಥವಿಲ್ಲದೆ, ಯಾವುದರ ನಿರೀಕ್ಷೆಗಳಿಲ್ಲದೆ, ಎಂತಹ ಪರಿಸ್ಥಿತಿಯಲ್ಲೂ ಸಹ ಕೈ ಬಿಡದೆ, ಕಷ್ಟಗಳಿಗೆ ಬೆನ್ನೆಲುಬಾಗಿ, ನೋವಿನಲ್ಲಿ ಸಮಾಧಾನ ಹೇಳಿ, ಎಲ್ಲ ಸಮಯದಲ್ಲೂ ನಾನಿದ್ದೇನೆ ಎಂದು ಧೈರ್ಯ ಕೊಡುವ…
ಉರಿಸದಾ ಹಣತೆಯಲಿ ಬೆಳಕು ಹರಿಯುವುದೇ ಹೇಳು
ಮೋಡವಿಲ್ಲದ ನಾಡಲ್ಲಿ ಮಳೆಯು ಸುರಿಯುವುದೇ ಹೇಳು
ಎಲ್ಲಾ ಬಲ್ಲವನೆಂದ ನಮಗೆ ನಾವೇ ಮಾಡುವ ಮೋಸ
ಅರಿಯದೆಂದರಿಯದಿರೆ ತನು ತಿರಿಯುವುದೇ ಹೇಳು
ಹರಿತ ಖಡ್ಗವ ಹಿಡಿದು ಹೀಗೆ ರಣರಂಗಕ್ಕಿಳಿದರೆ ಸಾಕೇ
ಹೃದಯ…
ಕರು ಹಾಕುವುದಿಲ್ಲ, ಹಾಲು ಕೊಡುವುದಿಲ್ಲ ಎಂದು ಹಸು/ ಎಮ್ಮೆಯನ್ನು ಕಟುಕರಿಗೆ ಕೊಡುವ ಬದಲಿಗೆ ಅದರಲ್ಲಿ ಕರು ಇಲ್ಲದೆಯೇ ಹಾಲು ಪಡೆಯುವ ವಿಧಾನ ಇದೆ. ಇದನ್ನು ಬಳಸಿ, ಅವುಗಳಿಂದ ಹಾಲು ಕರೆಯಬಹುದು, ಮತ್ತೆ ಆ ಹಸು ಕರು ಹಾಕುವಂತೆ ಮಾಡಬಹುದು. …