November 2024

  • November 28, 2024
    ಬರಹ: Shreerama Diwana
    " ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ "  ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಗಳ ಆಗ್ರಹ. " ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಿತ್ತು. ಸ್ವಾತಂತ್ರ ನಂತರ ಜಾತ್ಯತೀತ ರಾಷ್ಟ್ರವಾಯಿತು. ಆದರೆ ಈಗ ನಮ್ಮನ್ನು…
  • November 28, 2024
    ಬರಹ: ಬರಹಗಾರರ ಬಳಗ
    ಅಲ್ಲೊಂದು ಕಲ್ಲಿನ ಪಕ್ಕದಲ್ಲಿ ಕಮಲ ಒಂದರಳಿದೆ. ತುಂಬಾ ಜನ ಬಂದು ಅದನ್ನೇ ನೋಡುತ್ತಿದ್ದಾರೆ, ಎಲ್ಲರಿಗೂ ಆಶ್ಚರ್ಯ ಕೆಸರಲ್ಲರಳಿ ನಗಬೇಕಾದ ಕಮಲವಿಂದು ಎರಡು ಕಲ್ಲುಗಳ ಮಧ್ಯದ ಪುಟ್ಟ ಜಾಗದಲ್ಲಿ ಅದು ಹೇಗೆ ನಿಂತುಬಿಟ್ಟಿದೆ? ಇಲ್ಲೇನೋ ತಪ್ಪಿದೆ…
  • November 28, 2024
    ಬರಹ: ಬರಹಗಾರರ ಬಳಗ
    ಮಳೆಗಾಲ ಆರಂಭವಾಗುತ್ತಲೇ ತಲೆ ಎತ್ತುವ ಹಲವಾರು ಸಣ್ಣ ಪುಟ್ಟ ಸಸ್ಯಗಳು ಮಳೆ ಕಡಿಮೆಯಾಗುತ್ತಲೇ ಮರೆಯಾಗತೊಡಗುತ್ತಿವೆಯಲ್ಲವೇ? ಅವುಗಳು ಅಲ್ಪಾಯುಷಿ ಅಥವಾ ಏಕವಾರ್ಷಿಕ ಸಸ್ಯಗಳಾಗಿವೆ. ಕೆಲವು ಸಸ್ಯಗಳನ್ನು ನಾವು ಬೇಲಿಗೆಂದು ನೆಟ್ಟು ಬೆಳೆಸುತ್ತೇವೆ…
  • November 28, 2024
    ಬರಹ: ಬರಹಗಾರರ ಬಳಗ
    ಸುಂದರ ಜಗ ಕಾಣಲು ಬಂದೆ ಸಂತಸದಲಿ ಹಾರುಹಕ್ಕಿಯಾಗಿ  ಸಿಲುಕಿದೆ, ಹಣದ ಬಲೆಯಲಿ ಸೇರಿದೆ ಪಂಜರ, ಜೀತದಾಳಾಗಿ ॥   ಎಳೆ ಎಳೆಯ ಅಂಗಗಳಲ್ಲಿ ಹೊಳೆಹೊಳೆವ ಕಣ್ಣುಗಳಲ್ಲಿ ಬಂದೆ ಕೇಳುತ್ತ - ಬೇಡುತ್ತಿರುವೆಯಾ? ‘ಸ್ವಾತಂತ್ರ್ಯ’ವ ನೀಡುವವರಾರು? ॥  …
  • November 28, 2024
    ಬರಹ: ಬರಹಗಾರರ ಬಳಗ
    ಮರು ದಿವಸ ಬೆಳಗ್ಗೆ ಏಳು ಗಂಟೆಗೇ ಹೊರಟು ನಾಲ್ಕು ಗಂಟೆ ಪ್ರಯಾಣ ಮಾಡಿ ನಾವು ಹೋಗಿದ್ದು ಪುರುಷೋತ್ತಮ ಪುರ ಎಂಬ ಹಳ್ಳಿಯಲ್ಲಿ ಕುಮಾರಿ ಬೆಟ್ಟದ ಮೇಲಿರುವ ತಾರಾತಾರಿಣಿ ಶಕ್ತಿಪೀಠಕ್ಕೆ. ಇದು ಋಷಿಕುಲ್ಯಾ ನದೀತಟದಲ್ಲಿ, ಕುಮಾರಿಬೆಟ್ಟದ…
  • November 28, 2024
    ಬರಹ: ಬರಹಗಾರರ ಬಳಗ
    ವೇದಿಕೆ ಅಳುತ್ತಿದೆ. ಇಷ್ಟು ದಿನದವರೆಗೆ ಎಲ್ಲಾ ಕಾರ್ಯಕ್ರಮವೂ ತುಂಬಾ ಮುತುವರ್ಜಿಯಿಂದ ಸಮಯ ಪಾಲನೆ ಸಾಧಿಸಿಕೊಂಡು ಒಂದು ಚೂರು ತಪ್ಪಿಲ್ಲದಂತೆ ಜನರ ಮನಸ್ಸಿಗೆ ನೋವಾಗದಂತೆ ರೂಪಿತವಾದ ಕಾರ್ಯಕ್ರಮವನ್ನು ನಡೆಸುತ್ತಲೇ ಇತ್ತು. ಆದರೆ ಆ ದಿನ…
  • November 27, 2024
    ಬರಹ: Ashwin Rao K P
    ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು…
  • November 27, 2024
    ಬರಹ: Ashwin Rao K P
    ಮಾಧ್ಯಮ ಕ್ಷೇತ್ರದಲ್ಲಿರುವ ಅನೈತಿಕ ಪೈಪೊಟಿಯು ಮಾಧ್ಯಮ ವೃತ್ತಿ ಮಾಡುವವರನ್ನು ವಿಪರೀತ ಒತ್ತಡದಲ್ಲಿ ಸಿಲುಕಿಸಿದೆ. ಸುದ್ದಿ ಮತ್ತು ಜಾಹೀರಾತುಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ. ಎಲೆಕ್ಟ್ರಾನಿಕ್ ಮಾಧ್ಯಮವು ಮುದ್ರಣ ಮಾಧ್ಯಮದ ಮೇಲೆ ಪ್ರಭಾವ…
  • November 27, 2024
    ಬರಹ: Shreerama Diwana
    ಇತ್ತೀಚಿನ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ… ಭಾರತದ ಮತದಾರರು ಬುದ್ಧಿವಂತರೇ, ದಡ್ಡರೇ, ಮೂರ್ಖರೇ, ಮುಗ್ಧರೇ, ಭ್ರಷ್ಟರೇ, ಸಂವೇದನಾಶೀಲರೇ, ಚಿಂತನಶೀಲರೇ, ಮಾರಾಟವಾಗುವರೇ, ಊಸರವಳ್ಳಿಗಳೇ, ಸಮಯ ಸಾಧಕರೇ, ಅವಕಾಶವಾದಿಗಳೇ, ಸ್ವಾರ್ಥಿಗಳೇ,…
  • November 27, 2024
    ಬರಹ: ಬರಹಗಾರರ ಬಳಗ
    ಇತ್ತೀಚೆಗೆ ನನಗೆ ಆತ್ಮೀಯರೊಬ್ಬರು ಜಾಲ ಬಂಧದ ಮೂಲಕ ಒಂದು ವೀಡಿಯೋವನ್ನು ಕಳುಹಿಸಿದ್ದರು. ನಮ್ಮ ದೇಶದ ಘಟನೆಯದಲ್ಲ. ಯಾಕೋ ನೋಡುವ ಆಸಕ್ತಿಯಾಯಿತು. ವೀಡಿಯೋವನ್ನು ನೋಡ ನೋಡುತ್ತಿದ್ದಂತೆಯೇ ಕುತೂಹಲ ಹೆಚ್ಚುತ್ತಾ ಹೋಯಿತು. ಪೂರ್ತಿ ವೀಡಿಯೋ ನೋಡಿ…
  • November 27, 2024
    ಬರಹ: ಬರಹಗಾರರ ಬಳಗ
    ಬದನೆ ಕಾಯಿಯನ್ನು ಸ್ವಲ್ಪ ಎಣ್ಣೆ ಹಚ್ಚಿ ಚಿಕ್ಕ ಚಿಕ್ಕ ನಾಲ್ಕೈದು ತೂತು ಮಾಡಿ ಕೆಂಡದಲ್ಲಿ ಅಥವಾ ಗ್ಯಾಸ್‌ನಲ್ಲಿ ಬೇಯಿಸಿಕೊಳ್ಳಿ ಆಮೇಲೆ ಅದರ ಸಿಪ್ಪೆಯನ್ನು ತೆಗೆದು ಸೌಟಿನಲ್ಲಿ ಚೆನ್ನಾಗಿ ಜಜ್ಜಿ ಒಂದು ಪಾತ್ರೆಗೆ ಹಾಕಿಕೊಳ್ಳಿ ಇದಕ್ಕೆ…
  • November 27, 2024
    ಬರಹ: ಬರಹಗಾರರ ಬಳಗ
    ಹೊಸಜನ್ಮ  ಈ ಜನ್ಮದಲಿ ಜೀವನದಿ- ಪ್ರತಿದಿನ ಇಹುದು ಕಷ್ಟ-ಸುಖ ಹುಟ್ಟು-ಸಾವು... ಗೊತ್ತಿಲ್ಲ ನಿನಗೆ ಮರ್ಮ...   ಹೆದರಿ-ಬೆದರಿ ಬಳಲಿ ಬೆಂಡಾಗಿ ನಿರಾಶನಾಗುವಿಯೇಕೋ ಮರುದಿನಕೆ ಕಾದಿಹುದು
  • November 27, 2024
    ಬರಹ: ಬರಹಗಾರರ ಬಳಗ
    ಗುಹೆಗಳ ವೀಕ್ಷಣೆಯ ನಂತರ ನಾವು ಭುವನೇಶ್ವರದ ರೈಲ್ವೇ ಸ್ಟೇಷನ್ ಬಳಿ ಇರುವ ಹೋಟೆಲ್‌ ತೆರಳಿ ಊಟವನ್ನು ಸಿಹಿಯೊಂದಿಗೆ ಮುಗಿಸಿ ಸ್ವಲ್ಪ ಹೊತ್ತು ವಿರಾಮ ತೆಗೆದುಕೊಂಡು ಮೂರು ಗಂಟೆಗೆ ಮತ್ತೆ ನಮ್ಮ ತಿರುಗಾಟ ಆರಂಭಿಸಿದೆವು. ಮೊದಲು ಹೋಗಿದ್ದು…
  • November 26, 2024
    ಬರಹ: Ashwin Rao K P
    ಪ್ರತಿಷ್ಟಿತ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಬಲಿಷ್ಟ ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬರೋಬ್ಬರಿ ೨೯೫ರನ್ ಗಳ ದೊಡ್ಡ ಅಂತರದ ಗೆಲುವು ದಾಖಲಿಸಿರುವುದು ಕೇವಲ ಸಾಮಾನ್ಯ ವಿಜಯವಲ್ಲ. ಇದು…
  • November 26, 2024
    ಬರಹ: ಬರಹಗಾರರ ಬಳಗ
    ಆಗ ನಾನು ಕೈ ಮುಗಿದು ನಿಲ್ಲುತ್ತಿದ್ದೆ. ಅವರು ನಮ್ಮೂರಿನ ಕಾಯುವ ದೈವವಾಗಿ ಆಶೀರ್ವಾದ ಮಾಡ್ತಾರೆ. ಭಕ್ತಿಯಲ್ಲಿ ನಾವೆಲ್ಲ ಪರವಶರಾಗ್ತೇವೆ. ತುಂಬಾ ಶುದ್ಧಾಚಾರದಿಂದ ದೈವಕ್ಕೆ ವೇಷ ಹಾಕಿ ನರ್ತನ ಸೇವೆ ನೀಡುವುದು ಅವರ ಕುಲದ ಆಚಾರ. ಊರು ಆ ದಿನ…
  • November 26, 2024
    ಬರಹ: Shreerama Diwana
    ತಿನ್ನಲು ಊಟವಿಲ್ಲದೆ ಹಸಿವಿನಿಂದ ನರಳುತ್ತಿರುವವರು ಬಡವರೇ, ಊಟವಿದ್ದೂ ಮೈತುಂಬ ಬಟ್ಟೆ ಇಲ್ಲದೆ ಹರಿದ ಬಟ್ಟೆ ಹಾಕಿರುವ ಜನರು ಬಡವರೇ? ಊಟ, ಬಟ್ಟೆ ಇದ್ದು ವಾಸಿಸಲು ಸರಿಯಾದ ಜಾಗವಿಲ್ಲದ / ವಸತಿ ಇಲ್ಲದ ಜನರು ಬಡವರೇ, ಊಟ, ಬಟ್ಟೆ, ವಸತಿ ಇದ್ದು…
  • November 26, 2024
    ಬರಹ: ಬರಹಗಾರರ ಬಳಗ
    ಒಂದೊಮ್ಮೆಉತ್ಕಲ-ಕಳಿಂಗಗಳೆಂಬ ಹೆಸರನ್ನು ಹೊತ್ತಿದ್ದ ಇವತ್ತಿನ ಒಡಿಶಾದಲ್ಲಿ ಅನೇಕ ವೈಶಿಷ್ಟ್ಯಗಳುಳ್ಳ ದೇವಸ್ಥಾನಗಳಿವೆ ಎಂಬ ವಿಚಾರವನ್ನು ಓದಿ ತಿಳಿದುಕೊಂಡಿದ್ದೆ. ಒಮ್ಮೆ ಭೇಟಿಕೊಡಬೇಕೆಂಬ ಆಲೋಚನೆಯನ್ನೂ ಮಾಡಿದ್ದೆ. ಹಾಗೆ ನಾನು ಬಹಳವಾಗಿ ಇಷ್ಟ…
  • November 26, 2024
    ಬರಹ: ಬರಹಗಾರರ ಬಳಗ
    ಯಾವುದೇ ರಕ್ತಸಂಬಂಧಗಳಿಲ್ಲದೆ, ಯಾವುದೇ ಸ್ವಾರ್ಥವಿಲ್ಲದೆ, ಯಾವುದರ ನಿರೀಕ್ಷೆಗಳಿಲ್ಲದೆ, ಎಂತಹ ಪರಿಸ್ಥಿತಿಯಲ್ಲೂ ಸಹ ಕೈ ಬಿಡದೆ, ಕಷ್ಟಗಳಿಗೆ ಬೆನ್ನೆಲುಬಾಗಿ, ನೋವಿನಲ್ಲಿ ಸಮಾಧಾನ ಹೇಳಿ, ಎಲ್ಲ ಸಮಯದಲ್ಲೂ ನಾನಿದ್ದೇನೆ ಎಂದು ಧೈರ್ಯ ಕೊಡುವ…
  • November 26, 2024
    ಬರಹ: ಬರಹಗಾರರ ಬಳಗ
    ಉರಿಸದಾ ಹಣತೆಯಲಿ ಬೆಳಕು ಹರಿಯುವುದೇ ಹೇಳು ಮೋಡವಿಲ್ಲದ ನಾಡಲ್ಲಿ ಮಳೆಯು ಸುರಿಯುವುದೇ ಹೇಳು   ಎಲ್ಲಾ ಬಲ್ಲವನೆಂದ ನಮಗೆ ನಾವೇ ಮಾಡುವ ಮೋಸ ಅರಿಯದೆಂದರಿಯದಿರೆ ತನು ತಿರಿಯುವುದೇ ಹೇಳು   ಹರಿತ ಖಡ್ಗವ ಹಿಡಿದು ಹೀಗೆ ರಣರಂಗಕ್ಕಿಳಿದರೆ ಸಾಕೇ ಹೃದಯ…
  • November 26, 2024
    ಬರಹ: Ashwin Rao K P
    ಕರು ಹಾಕುವುದಿಲ್ಲ, ಹಾಲು ಕೊಡುವುದಿಲ್ಲ ಎಂದು ಹಸು/ ಎಮ್ಮೆಯನ್ನು ಕಟುಕರಿಗೆ ಕೊಡುವ ಬದಲಿಗೆ ಅದರಲ್ಲಿ ಕರು ಇಲ್ಲದೆಯೇ ಹಾಲು ಪಡೆಯುವ ವಿಧಾನ ಇದೆ. ಇದನ್ನು ಬಳಸಿ, ಅವುಗಳಿಂದ ಹಾಲು ಕರೆಯಬಹುದು, ಮತ್ತೆ ಆ ಹಸು ಕರು ಹಾಕುವಂತೆ  ಮಾಡಬಹುದು. …