ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪುಸ್ತಕ ನಿಧಿ - 'ಇತಿಹಾಸದಲ್ಲಿ ಮರೆತು ಹೋದ ಕರ್ನಾಟಕದ ಪುಟಗಳು'

ಇದು ಸುಮಾರು 100 ಒಂದು ಪುಟ್ಟ ಪುಸ್ತಕವಾಗಿದ್ದು archive.org ನಲ್ಲಿ https://archive.org/details/dli.language.0466 ಈ ಕೊಂಡಿಯಲ್ಲಿ  ಲಭ್ಯ ಇದೆ.

ಪುಸ್ತಕದ  ಪ್ರಾರಂಭಿಕ ಪುಟಗಳು ಸ್ವಲ್ಪ ಹಿಂದು ಮುಂದಾಗಿವೆ. ಉದಾಹರಣೆಗೆ ಪ್ರಾರಂಭಿಕ ಪುಟಗಳು ಹೀಗಿವೆ-

1 4 3 6 5 8 7 10 9 12 11 14 13 16 15 18 17 22 21 24 23 ಇತ್ಯಾದಿ

ಇಷ್ಟು ಹೊತ್ತಿಗೆ ನಿಮಗೆ ಈ ಅವ್ಯವಸ್ಥೆಯಲ್ಲಿನ  ವ್ಯವಸ್ಥೆ ಗಮನಕ್ಕೆ ಬಂದಿರಲು ಸಾಕು.

ಸದ್ಯ  , ನಂತರದ ಪುಟಗಳು ಕ್ರಮದಲ್ಲಿವೆ.

ಇಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಕೆಲವು ಲೇಖನಗಳು ಇವೆ . ಲೇಖನಗಳ ಪರಿವಿಡಿಯನ್ನು ನಿಮ್ಮಗಳ ಮಾಹಿತಿಗಾಗಿ ಹಾಕಿದ್ದೇನೆ, ನೋಡಿ.

‘ಬಿಡುಗಡೆಯ ಹಾಡುಗಳು’ (ಭಾಗ ೨೬) - ಬಿ. ನೀಲಕಂಠಯ್ಯ

ಬಿ. ನೀಲಕಂಠಯ್ಯ ಎನ್ನುವ ಕವಿಯ ಒಂದು ಮುದ್ರಿತ ಪುಸ್ತಕದಿಂದ ಆಯ್ದ ಲಾವಣಿ. ನೀಲಕಂಠಯ್ಯ ಇವರ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಈ ಲಾವಣಿಯ ಧಾಟಿ ಖಡೀಚಾಲ್ ಆಗಿದೆ.

Image

ಕಡಲ ಹನಿ ಒಡಲ ಧ್ವನಿ

ಪುಸ್ತಕದ ಲೇಖಕ/ಕವಿಯ ಹೆಸರು
ರತ್ನಾ ಭಟ್ ತಲಂಜೇರಿ, ಹಾ ಮ ಸತೀಶ್, ಡಾ. ಸುರೇಶ ನೆಗಳಗುಳಿ
ಪ್ರಕಾಶಕರು
ಶುಭ ಪ್ರಕಾಶನ, ಮಂಗಳೂರು
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ: ೨೦೨೩

ಮೂರು ಸಾಹಿತಿಗಳು ಸೇರಿ ಬರೆದ ಗಝಲ್ ಗಳ ಸಂಕಲನವೇ ‘ಕಡಲ ಹನಿ ಒಡಲ ಧ್ವನಿ.

ಒಂದು ದೇಶದ ಅಭಿವೃದ್ಧಿಯೆಂಬ ವಜ್ರಖಚಿತ ಕಿರೀಟದ ಮುತ್ತುಗಳು

ಆ ದೇಶ ಬಾಹ್ಯಾಕಾಶಕ್ಕೆ ಹಾರಿಸಿದ ಸ್ಯಾಟಲೈಟ್ ಗಳು ಮತ್ತು ಅದರ ಪರಿಣಾಮ, ಆ ದೇಶದಲ್ಲಿ ಇರುವ ಶ್ರೀಮಂತರ ಸಂಖ್ಯೆ, ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹೊಂದಿರುವ ಸ್ಥಾನ, ಆ ದೇಶದಲ್ಲಿ ಇರಬಹುದಾದ ವಿಶ್ವ ಶ್ರೇಷ್ಠ ಭವ್ಯ ಕಟ್ಟಡಗಳು, ಆ ದೇಶ ವಿಶ್ವ ದರ್ಜೆಯ ಕ್ರೀಡಾಕೂಟದಲ್ಲಿ ಗಳಿಸುವ ಪದಕಗಳು, ಅದು ಹೊಂದಿರಬಹುದಾದ ವಿಮಾನ ನಿಲ್ದಾಣಗಳ ಸಂಖ್ಯೆ, ಆ ದೇಶದಲ್ಲಿ ಚಲಿಸುವ  ಬುಲೆಟ್ ರೈಲುಗಳ

Image

ಸ್ಟೇಟಸ್ ಕತೆಗಳು (ಭಾಗ ೧೨೬೫) - ರೊಟ್ಟಿ

ಬದುಕಿನ ದಾರಿಯ ಕಂಡುಕೊಂಡಿದ್ದಾರೆ. ಬೆಳಗಿನಿಂದ ಸಂಜೆಯವರೆಗೆ ಅವಿರತವಾಗಿ ಬೆವರು ಹರಿಸಿ ದುಡಿದರೂ ಕೂಡ ಮನೆಯಲ್ಲಿ ಬದಲಾವಣೆ ಆಗುವುದಿಲ್ಲ. ಬದುಕಿನ ಹೊಸ ದಾರಿಯ ಬಗ್ಗೆ ಆಲೋಚನೆ ಮಾಡಬೇಕಾಗಿದೆ. ಇರೋದು ಗಂಡ ಹೆಂಡತಿ ಇಬ್ಬರೇ ಆದರೂ ಕನಸುಗಳು ದೊಡ್ಡದಿದೆ.

Image

ಸಿಪ್ಪೆ

ಪ್ರಕೃತಿಯಲ್ಲಿ ಅಸಂಖ್ಯ ಬೀಜಗಳಿವೆ. ಆ ಬೀಜಗಳಿಗೆ ಸಿಪ್ಪೆಯು ಸಹಜವಾಗಿಯೇ ಇರುತ್ತದೆ. ಸರಿಯಾಗಿ ಗಮನಿಸಿದರೆ ಹೆಚ್ಚಿನ ಬೀಜಗಳಿಗೆ ಎರಡೆರಡು ಸಿಪ್ಪೆಗಳು. ಒಂದು ಹೊರ ಸಿಪ್ಪೆ ಇನ್ನೊಂದು ಒಳ ಸಿಪ್ಪೆ. ಗೇರು ಬೀಜ, ನೆಲಕಡಲೆ, ತೆಂಗಿನಕಾಯಿ ಹೀಗೆ ಬೀಜಗಳಿಗೆ ಎರಡೆರಡು ಸಿಪ್ಪೆ. ಸಿಪ್ಪೆಗಳೊಳಗೆ ತಿರುಳು ಸುರಕ್ಷಿತವಾಗಿರುತ್ತದೆ. ಸಿಪ್ಪೆಯನ್ನು ಕಳಚಿದ ನಂತರ ತಿರುಳು ತನ್ನ ಸುರಕ್ಷತೆಯನ್ನು ಕಳೆದು ಕೊಳ್ಳುತ್ತದೆ.

Image

‘ವಂದೇ ಮಾತರಂ’ ರಾಷ್ಟ್ರಗೀತೆ ಏಕೆ ಆಗಲಿಲ್ಲ?

ದೇಶವು ‘ವಂದೇ ಮಾತರಂ’ ಗೀತೆಗೆ ೧೫೦ ವರ್ಷ ತುಂಬಿದ ಸಂಭ್ರಮಾಚರಣೆಯಲ್ಲಿ ತೊಡಗಿರುವ ವಿಷಯ ನೀವು ಈಗಾಗಲೇ ತಿಳಿದುಕೊಂಡಿರುವಿರಿ. ಇಂತಹ ಒಂದು ಅದ್ಭುತ ಗೀತೆ ಭಾರತದ ರಾಷ್ಟ್ರ ಗೀತೆ ಏಕೆ ಆಗಲಿಲ್ಲ? ನಿಮಗೆ ಗೊತ್ತೇ? ಈ ಬಗ್ಗೆ ತಿಳಿದುಕೊಳ್ಳುವ ಮೊದಲು ವಂದೇ ಮಾತರಂ ಗೀತೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ…

Image

ಮಾದಕದ್ರವ್ಯ ಜಾಲದ ವಿರುದ್ಧ ಸಂಘಟಿತ ಸಮರ ಅಗತ್ಯ

ಮಾದಕದ್ರವ್ಯ ಜಾಲ ವಿರುದ್ಧದ ಸಮರದಲ್ಲಿ ಭಾನುವಾರ (ಮಾ.೧೬) ಮಹತ್ವದ ಕಾರ್ಯಾಚರಣೆಗಳು ನಡೆದಿವೆ. ಮಂಗಳೂರು ಪೋಲೀಸರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ನೀಲಾದ್ರಿ ನಗರದಲ್ಲಿ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ದಕ್ಷಿಣ ಆಫ್ರಿಕಾದ ಇಬ್ಬರು ಮಹಿಳಾ ಪ್ರಜೆಗಳನ್ನು ಬಂಧಿಸಿ, ೭೫ ಕೋಟಿ ರೂ. ಮೌಲ್ಯದ ೩೭.೮೭ ಕೆಜಿ ನಿಷೇಧಿತ ಮಾದಕ ಪದಾರ್ಥ ಎಂಡಿಎಂಎ ಅನ್ನು ವಶಪಡಿಸಿಕೊಂಡಿದ್ದಾರೆ.

Image