ಎರಡು ಗಝಲ್ ಗಳು.....
ಗಝಲ್ ೧
- Read more about ಎರಡು ಗಝಲ್ ಗಳು.....
- Log in or register to post comments
ಗಝಲ್ ೧
ಜೂನ್ 2024ರಲ್ಲಿ ದೈನಿಕ್ ಭಾಸ್ಕರ್, ನಮ್ಮ ದೇಶದಲ್ಲಿ 2.6 ಕೋಟಿ ಕ್ಯಾನ್ಸರ್ ರೋಗಿಗಳಿದ್ದಾರೆ ಎಂದು ವರದಿ ಮಾಡಿತ್ತು. 2025ರ ವೇಳೆಗೆ ಈ ಸಂಖ್ಯೆಯು ಮೂರು ಕೊಟಿ ಆಗಬಹುದು. 'ಕ್ಯಾನ್ಸರ್' ವಿಷಯದಲ್ಲಿ ಭಾರತ ದೇಶವು ಕೇವಲ ಚೀನಾ ಮತ್ತು ಅಮೇರಿಕಾದ ಹಿಂದೆ ಇದೆ.
ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಪ್ರಕಟವಾಗಿರುವ ಒಂದು ನೀಳ್ಗವನದ ರಚನೆಕಾರರು ಹುಲಕುಂದ ಭೀಮ ಕವಿ. ಈ ಕವಿಯ ಬಗ್ಗೆ ಯಾವುದೇ ಅಧಿಕ ಮಾಹಿತಿಗಳು ದೊರೆಯುತ್ತಿಲ್ಲ. ಈ ಕವನವು ‘ರಾಷ್ಟ್ರೀಯ ಪದಗಳು’ ಎನ್ನುವ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಕವನ ತುಂಬಾ ದೀರ್ಘವಾಗಿರುವುದರಿಂದ ಎರಡು ಕಂತುಗಳಲ್ಲಿ ಪ್ರಕಟಿಸಲಾಗಿದೆ.
ಎರಡನೆಯ ವಿಶ್ವಯುದ್ಧ ಕಾಲದ ನೋವು, ನಲಿವು ಮತ್ತು ಗೆಲುವಿನ ಸತ್ಯ ಕಥೆಯ ಎಳೆಯನ್ನು ಹಿಡಿದುಕೊಂಡು ಅದಕ್ಕೆ ತಮ್ಮದೇ ಆದ ಕಲ್ಪನೆಯನ್ನು ಬೆರೆಸಿ ಹದವಾಗಿ ರುಚಿಕರವಾದ ಪಾಕ ಮಾಡಿ ನಮಗೆ ಉಣ ಬಡಿಸಿದ್ದಾರೆ ‘ನಿಗೂಢ ನಾಣ್ಯ' ಖ್ಯಾತಿಯ ಕಾದಂಬರಿಕಾರ ವಿಠಲ್ ಶೆಣೈ. ಈ ಕಾದಂಬರಿಗೆ ಅವರು ಇಟ್ಟ ಹೆಸರು ‘ಹನುಕಿಯಾ - ಆರಿ ಹೋಗದ ದೀಪ' ಎಂದು. ಈ ಕಾದಂಬರಿಯಲ್ಲಿರುವ ಘಟನೆಗಳು ನಡೆಯುವುದು ೧೯೩೯ ರಿಂದ ೨೦೧೫ರ ಕಾಲಘಟ್ಟದಲ್ಲಿ.
ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಶ್ರೀ ರೇವಂತ್ ರೆಡ್ಡಿ ಅವರು ಇತ್ತೀಚೆಗೆ ಪುಷ್ಪ 2 ಸಿನಿಮಾ ಬಿಡುಗಡೆ ಸಂದರ್ಭದಲ್ಲಿ, ಆ ಸಿನಿಮಾದ ನಾಯಕ ನಟ ಅಲ್ಲು ಅರ್ಜುನ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ, ಕಾಲ್ತುಳಿತದಿಂದ ಒಬ್ಬ ಮಹಿಳೆ ಸತ್ತು ಆಕೆಯ ಮಗು ಇನ್ನೂ ಆಸ್ಪತ್ರೆಯಲ್ಲಿರುವಾಗ ಸಿನಿಮಾ ನಟರುಗಳ ಬಗೆಗಿನ ಮಾತುಗಳು, ಅವರು ಕೈಗೊಂಡ ಕಾನೂನು ಕ್ರಮದ ಬಗ್ಗೆ ಒಂದಷ್ಟು ಚರ್ಚೆಗಳು ನಡೆಯುತ್ತಿವೆ.
ಹುಟ್ಟಿದ್ದು ಜೊತೆಯಾಗಿ, ಬೆಳೆದಿದ್ದು ಜೊತೆಯಾಗಿ, ನಾನು ಶಾಲೆಗೆ ಹೋಗಿದ್ದೆ ಅವಳು ಶಾಲೆಗೆ ಹೋಗಿದ್ದಳು, ಪ್ರತಿದಿನದ ದಿನಚರಿಯಲ್ಲೇನೋ ಬದಲಾವಣೆಯಿರಲಿಲ್ಲ. ಎಲ್ಲವೂ ಒಂದೇ ತೆರನಾಗಿದ್ದವು. ಬದುಕಿನ ಎಲ್ಲಾ ಘಟನೆಗಳು ಇಬ್ಬರ ಜೀವನದಲ್ಲೂ ನಡೆದಿದ್ದವು. ನೋವಾಗಿತ್ತು, ಖುಷಿಯಾಗಿತ್ತು, ಆಶ್ಚರ್ಯವಾಗಿತ್ತು, ಅದ್ಭುತವು ಘಟಿಸಿತ್ತು.
ಈಗ ಕೇವಲ ಉಪ್ಪಿನ ಸೇವನೆಯಿಂದಲೇ ಹೃದಯಘಾತ, ಕ್ಯಾನ್ಸರ್ ನಂತಹ ಮರಣಾಂತಿಕ ಕಾಯಿಲೆಗಳು ಸಂಭವಿಸಿದರೆ ವ್ಯಕ್ತಿ ಎಲ್ಲಿಗೆ ಹೋಗಬೇಕು?
ನಿಯಂತ್ರಣವು ಸ್ವಾತಂತ್ರ್ಯಕ್ಕೆ ಭಂಗದಾಯಕ ಎಂಬ ವಾದವಿದೆ. 1964ರ ಆಸುಪಾಸಿನ ಬರಗಾಲ ಅವಧಿಯಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಆಹಾರ ಸಾಮಗ್ರಿಗಳನ್ನು ಸಾಗಿಸುವಾಗ ಜಿಲ್ಲಾ ಗಡಿಭಾಗದ ಗೇಟುಗಳಲ್ಲಿ ಪೋಲೀಸ್ ಇಲಾಖೆ ತಪಾಸಣೆ ಮಾಡುತ್ತಿತ್ತು. ಬೇರೆ ರಾಜ್ಯಗಳಿಗೆ ಸಾಗಾಟ ನಡೆಯುತ್ತಿದೆಯೋ ಎಂಬುದನ್ನು ಪರಿಶೀಲಿಸುತ್ತಿತ್ತು.
ಅಕ್ಕಿಯನ್ನು ಒಂದು ಗಂಟೆ ನೆನೆ ಹಾಕಿ. ಉಪ್ಪುಸೊಳೆಯನ್ನು ಭರಣಿಯಿಂದ ತೆಗೆದು ತೊಳೆದು ಅದು ಮುಳುಗುವಷ್ಟು ನೀರು ಹಾಕಿ ಇಡಿ. ಉಪ್ಪು ಬಿಡುವಷ್ಟು ಸಮಯ ನೀರು ಬದಲಿಸಿ(ಮರ್ನಾಲ್ಕು ಬಾರಿ). ಸೊಳೆಯಲ್ಲಿರುವ ನೀರನ್ನು ಹಿಂಡಿ ತೆಗೆಯಿರಿ. ನೆನೆ ಹಾಕಿದ ಅಕ್ಕಿಯನ್ನು ತೊಳೆದು ನೀರು ಬಸಿದು ತೆಂಗಿನ ತುರಿ, ಜೀರಿಗೆ, ಹಿಂಡಿದ ಸೊಳೆ ಸೇರಿಸಿ ಗಟ್ಟಿಗೆ ನುಣ್ಣಗೆ ರುಬ್ಬಿ.
ಉಪ್ಪು ತೆಗೆದ ಹಲಸಿನ ಸೊಳೆ ೬ ಕಪ್, ತೆಂಗಿನಕಾಯಿ ೧/೨, ಬೆಳ್ತಿಗೆ ಅಕ್ಕಿ ೧ ಕಪ್, ಜೀರಿಗೆ ೧ ಚಮಚ, ತೆಂಗಿನೆಣ್ಣೆ ಕರಿಯಲು.
ವರುಷಗಳು ಉರುಳುತ್ತವೆ