ಒಂದಿಷ್ಟು ಹನಿಗಳು...
ರಾಜಕಾರಣಿಗಳು ಮತ್ತು ಫ್ರೀ....
- Read more about ಒಂದಿಷ್ಟು ಹನಿಗಳು...
- Log in or register to post comments
ರಾಜಕಾರಣಿಗಳು ಮತ್ತು ಫ್ರೀ....
ಇನ್ನೊಂದು, ಶಂಬೂಕ ಎಂಬ ಕೆಳ ಜಾತಿಯವನು ವಿಧ್ಯೆ ಕಲಿತನೆಂದು ರಾಮ ಅವನನ್ನು ಕೊಲ್ಲಿಸಿದ ಎಂಬುದು. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಆಗಿನ ದಿನಗಳಲ್ಲಿ ಅಸ್ಪೃಶ್ಯರ ನೆರಳನ್ನು ಸಹ ಸೋಕಿಸಿಕೊಳ್ಳುವುದು ಪಾಪ ಎಂಬ ಭಾವನೆಯಿದ್ದಾಗ ವಾಲ್ಮೀಕಿ ಆ ವಾಸ್ತವವನ್ನು ತಮ್ಮ ಗ್ರಂಥದಲ್ಲಿ ಚಿತ್ರಿಸಿರಬಹುದು. ಅದು ಆಗಿನ ಸಾಮಾಜಿಕ ವ್ಯವಸ್ಥೆಯನ್ನು ತಿಳಿಸುತ್ತದೆ.
ಸುಮಾರು ಒಂದು ದಶಕದ ಬಳಿಕ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಇಸ್ಲಾಮಾಬಾದ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್ ಸಿ ಒ) ಶೃಂಗಸಭೆಯಲ್ಲಿ ಎಸ್ ಜೈಶಂಕರ್ ಪಾಲ್ಗೊಂಡಿದ್ದಾರೆ. ಎರಡೂ ದೇಶಗಳು ದ್ವಿಪಕ್ಷೀಯ ಮಾತುಕತೆಯ ಸಾಧ್ಯತೆಯನ್ನಂತೂ ಮೊದಲೇ ತಳ್ಳಿ ಹಾಕಿವೆ.
ರಾಮ - ಲಕ್ಷ್ಮಣ - ಭರತ - ಶತ್ರುಜ್ಞ - ರಾವಣ - ಸೀತೆ - ಆಂಜನೇಯ - ವಾಲಿ - ಸುಗ್ರೀವ - ವಿಭೀಷಣ - ದಶರಥ - ಶಬರಿ - ಶ್ರವಣ ಕುಮಾರ.......
ದೇವರು ಶಹರ ತೊರೆದಿದ್ದಾನೆ, ಇಲ್ಲಾ ಇಲ್ಲಿ ಬದುಕೋಕೆ ಸಾಧ್ಯವಿಲ್ಲವೆಂದು ಹಳ್ಳಿಯ ಕಡೆ ಮುಖ ಮಾಡಿದ್ದಾನೆ. ಪೇಟೆಯ ನಡುವೆ ಜನರ ಒಳಿತಿಗಾಗಿ ಬಂದು ಹಾರೈಸುತಿದ್ದವನೆಂದು ಬಂದವ ಇಲ್ಲಿಯ ಕಲ್ಮಶಗಳ ಕಂಡು ಅಡವಿಗೆ ಹೆಜ್ಜೆಇರಿಸಿದ್ದಾನೆ, ಜನರೇ ಉಸಿರಾಟಕ್ಕೆ ಪರದಾಡುತ್ತಿರುವಾಗ ಭಗವಂತ ಹೇಗೆ ಸಹಿಸಿ ಸಹಿಸಿಯಾನು.
ಶುದ್ಧೀಕರಿಸಿದ ಬೇವಿನಸೊಪ್ಪುನ್ನು, ಜೀರಿಗೆ ಬೆಣ್ಣೆ ಹಾಕಿ ಹುರಿದು ಕೊಳ್ಳಬೇಕು. ಹುರಿದ ಬೇವಿನಸೊಪ್ಪನ್ನು ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಿಕೊಳ್ಳಬೇಕು. ಬೀಸಿದ ಮಿಶ್ರಣಕ್ಕೆ ಮಜ್ಜಿಗೆ ಉಪ್ಪು, ಹಾಕಿ ತಕ್ಕಷ್ಟು ನೀರು ಹಾಕಿ ಕುದಿಸಬೇಕು.
ಕರಿಬೇವಿನ ಸೊಪ್ಪು ಒಂದು ಹಿಡಿ, ಜೀರಿಗೆ ೧ ಚಮಚ, ೫ ಕಾಳು ಒಳ್ಳೆ ಮೆಣಸು, ಹಸಿ ತೆಂಗಿನತುರಿ ೨ಕಪ್, ಮಜ್ಜಿಗೆ ೨ ಸೌತ್ ಟು, ಬೆಣ್ಣೆ ೧/೨ ಚಮಚ, ಒಗ್ಗರಣೆ ಗೆ ಒಣಮೆಣಸು, ಸಾಸಿವೆ, ಚೂರು ತುಪ್ಪ.
ವಿದ್ಯಾರ್ಥಿಗಳನ್ನು ನೋಡುವಾಗ ನಮಗೂ ನಮ್ಮ ಬಾಲ್ಯದ ದಿನಗಳು ನೆನಪಾಗುತ್ತವೆ. ಪುಟ್ಟ ಚೀಲದೊಳಗೆ ಒಂದು ಸ್ಲೇಟು, ಒಂದೆರಡು ಪುಸ್ತಕ, ಪೆನ್ಸಿಲು ಹಾಗೂ ಜತನದಿಂದ ಕಾಯ್ದುಕೊಳ್ಳುವ ಬಳಪ. ಮೊದಲೆರಡು ತರಗತಿಗಳು ಸ್ಲೇಟು ಮತ್ತು ತುಂಡು ಕಡ್ಡಿಯಲ್ಲಿಯೇ ಮುಗಿಯುತ್ತಿತ್ತು. ಬರೆಯುವುದು, ಉಜ್ಜುವುದು ಅಷ್ಟೇ..! ಬರೆಯಲು ಕಷ್ಟವಲ್ಲ, ಈ ಬರ್ದದ್ದನ್ನು ಅಳಿಸಲು ಆಗಾಗ ನೀರಿಗಾಗಿ ಹೊರಗೆ ಹೋಗಬೇಕಿತ್ತು.
ಕವಿತೆಯೋ...ಲೇಖನಿಯೋ
ಉತ್ತರ ಕನ್ನಡ ಜಿಲ್ಲೆ ಹೆಮ್ಮೆಯಿಂದ ಸ್ಮರಿಸಿಕೊಳ್ಳಬಹುದಾದ ವ್ಯಕ್ತಿ ಸಣ್ಣಪ್ಪ ಪರಮೇಶ್ವರ ಗಾಂವಕರ (ಸ.ಪ.ಗಾಂವಕರ). ಅವರು ಕವಿಯೂ ಹೌದು, ರಾಜಕಾರಣಿಯೂ ಹೌದು. ಆದರೆ ಇಂದಿನ ರಾಜಕಾರಣಿಗಳಿಗೆ ಅವರನ್ನು ಹೋಲಿಸುವಂತಿಲ್ಲ.