ಎಲ್ಲ ಪುಟಗಳು

ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
April 12, 2008
ಹೂವಿಗಾಗಿ ಕೈ ಮಾಡಿದೆ ಸಿಕ್ಕಿದ್ದು ಬರೀ ಮುಳ್ಳಿನ ಗೀರು ಗಾಯ   ಹಣ್ಣಿಗಾಗಿ ಮರವೇರ ಹೋದೆ ಸಿಕ್ಕಿದ್ದು ಬರೀ ಮೈತುಂಬ ಪರಚು ಗಾಯ   ಹಾಲು ಕೊಡೆಂದು ಹಸುವ ಕೇಳಿದೆ ಸಿಕ್ಕಿದ್ದು ಬರೀ ಅದರ ಒದೆತದ ಗಾಯ   ನಲಿವಿನ ಹೊತ್ತು ನೀಡಲು ನೆನಪನು ಕೇಳಿದರೂ ಸಿಕ್ಕಿದ್ದು ಬರೀ ಮನನೊಂದ ಹಸಿ ಗಾಯ
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
April 12, 2008
ಹೂವಿಗಾಗಿ ಕೈ ಮಾಡಿದೆ ಸಿಕ್ಕಿದ್ದು ಬರೀ ಮುಳ್ಳಿನ ಗೀರು ಗಾಯ   ಹಣ್ಣಿಗಾಗಿ ಮರವೇರ ಹೋದೆ ಸಿಕ್ಕಿದ್ದು ಬರೀ ಮೈತುಂಬ ಪರಚು ಗಾಯ   ಹಾಲು ಕೊಡೆಂದು ಹಸುವ ಕೇಳಿದೆ ಸಿಕ್ಕಿದ್ದು ಬರೀ ಅದರ ಒದೆತದ ಗಾಯ   ನಲಿವಿನ ಹೊತ್ತು ನೀಡಲು ನೆನಪನು ಕೇಳಿದರೂ ಸಿಕ್ಕಿದ್ದು ಬರೀ ಮನನೊಂದ ಹಸಿ ಗಾಯ
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
April 12, 2008
ಹೂವಿಗಾಗಿ ಕೈ ಮಾಡಿದೆ ಸಿಕ್ಕಿದ್ದು ಬರೀ ಮುಳ್ಳಿನ ಗೀರು ಗಾಯ   ಹಣ್ಣಿಗಾಗಿ ಮರವೇರ ಹೋದೆ ಸಿಕ್ಕಿದ್ದು ಬರೀ ಮೈತುಂಬ ಪರಚು ಗಾಯ   ಹಾಲು ಕೊಡೆಂದು ಹಸುವ ಕೇಳಿದೆ ಸಿಕ್ಕಿದ್ದು ಬರೀ ಅದರ ಒದೆತದ ಗಾಯ   ನಲಿವಿನ ಹೊತ್ತು ನೀಡಲು ನೆನಪನು ಕೇಳಿದರೂ ಸಿಕ್ಕಿದ್ದು ಬರೀ ಮನನೊಂದ ಹಸಿ ಗಾಯ
ಲೇಖಕರು: roopablrao
ವಿಧ: ಬ್ಲಾಗ್ ಬರಹ
April 12, 2008
ಮೊನ್ನೆ ಮಡಿಕೇರಿಯಲ್ಲಿ ನಡೆದ ಹೊಗೇನಕಲ್ ಧರಣಿಯ ಬಗ್ಗೆ ಬರೆಯುತ್ತ ವಿಜಯ ಕರ್ನಾಟಕದಲ್ಲಿ ಒಂದು ವಾಕ್ಯ "ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಹೋರಾಟದಲ್ಲಿ ಒಂದು ನಾಯಕರಿಲ್ಲದ ಅನಾಥ ಪ್ರಜ್ನೆ ಕಾಡಿತು." ಹೌದು ಕನ್ನಡ ಚಿತ್ರರಂಗದ ಗಣ್ಯರು ಎನಿಸಿಕೊಂಡ ಯಾರಿಗೂ ಈ ಹೊಗೇನಕಲ್ ವಿವಾದದ ಬಗ್ಗೆ ಮಾತನಾಡಲು ದೈರ್ಯ ಅಥವ ಮಾತನಾಡುವುದಿರಲಿ ಅಲ್ಲಿಗೆ ಹಾಜಾರಾಗುವುದಕ್ಕೆ ಪೋಲು ಮಾಡುವಷ್ಟು ಸಮಯವಿರಲಿಲ್ಲ. ಈ ಹಿಂದೆ ಕರ್ನಾಟಕದ ಹಿತಾಸಕ್ತಿಗೆ ಯವುದೇ ರೀತಿಯ ಕುಂದು ಬಂದರೂ . ಒಂದು ಅಚ್ಚ್ಚ ಕನ್ನಡ…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
April 12, 2008
[ಹಿಂದಿನ ಬ್ಲಾಗ್ ಲೇಖನ "ನನ್ನ ಐಟಿ ಸಹಬಾಂಧವರಿಗೊಂದು ಪತ್ರ..." ದಲ್ಲಿ ಉಲ್ಲೇಖಿಸಿರುವ ಲೇಖನದ ಕನ್ನಡ ರೂಪ.] ಬೆಂಗಳೂರಿನ ಐಟಿ ಕ್ಷೇತ್ರದ ಸೋದರ ಸೋದರಿಯರೆ, ನಿಮ್ಮಂತೆಯೆ ನಾನೂ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್. ನಾನು ನಿಮ್ಮ ಬೆಂಬಲವನ್ನು ಕೋರುತ್ತಿದ್ದೇನೆ. ಬೆಂಬಲ? ಯಾಕೆ? "ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯಗಳಿಗಾಗಿ..." ಇತ್ತೀಚಿನ ದಿನಗಳಲ್ಲಿನ ಕರ್ನಾಟಕದಲ್ಲಿನ ರಾಜಕಾರಣದ ಕೀಳುಮನರಂಜನೆಯ ನಾಟಕವನ್ನು ಮತ್ತು ಸಂಪೂರ್ಣವಾಗಿ ಇಲ್ಲವಾಗಿಬಿಟ್ಟಿರುವ ರಾಜಕೀಯ ಮೌಲ್ಯಗಳನ್ನು ನೀವೆಲ್ಲ…
ಲೇಖಕರು: omshivaprakash
ವಿಧ: Basic page
April 12, 2008
"ನಿಧಾನವಾಗಿ ಚಲಿಸಿ, ಇಂದನ ಉಳಿಸಿ " ಈ ಘೋಷ ವಾಕ್ಯ  ಕೂಡ ಇತ್ತೀಚೆಗೆ ವಾಹನಗಳ ಹಿಂಬದಿಯಿಂದ ಮಾಯ ಆಗ್ತಿದೆ  ಅಲ್ವೇ?. ಇನ್ಮುಂದೆ ನಿಮ್ಮ ಕಂಪ್ಯೂಟರ್ ಗಳೂ ತಮ್ಮ ಹಿಂಬದಿಯಲ್ಲಿ "ಪರಿಸರ ಸ್ನೇಹಿ" ಪಟ್ಟಿ ಹಚ್ಚಿ ಕೊಂಡರೆ ಆಶ್ಛರ್ಯ ಪಡಬೇಕಿಲ್ಲ. ವಿದ್ಯುತ್ ಉಳಿತಾಯ ಮಾಡೋದು ಅಂದ್ರೆ ಇಂದಿನ ಐ.ಟಿ ಜಗತ್ತಿನಲ್ಲಿ ಅತಿ ದೊಡ್ಡ  ಚರ್ಚೆಯ ವಿಷಯ. ಜಗತ್ತಿನ ವಿಷಯ  ಇರಲಿ, ನಿಮ್ಮ ಕೈನಲ್ಲಿರೋ ಮೊಬೈಲು, ಲ್ಯಾಪ್ಟಾಪ್, ಪಿ.ಡಿ.ಎ ಮತ್ತಿತರ  ಎಲೆಕ್ಟ್ರಾನಿಕ್ ವಸ್ತುಗಳ ಬ್ಯಾಟರಿಗಳೂ ಸಹ ಇಂದು ಅವುಗಳ…
ಲೇಖಕರು: Aravinda
ವಿಧ: Basic page
April 12, 2008
"ಹಾರ್ಡ್ ಡಿಸ್ಕ್ ವಿಭಜನೆ ಮತ್ತು ಬೂಟ್ ಲೋಡರ್ ಬಗೆಗಿನ ಲೇಖನ " ಇದನ್ನೊಮ್ಮೆ ಓದಿ.  ವಿಂಡೋಸ್ ಇನ್ಸ್ಟಾಲ್ ಮಾಡಿದ್ರಿಂದನೋ ಅಥವಾ ಇನ್ಯಾವ್ದಾದ್ರು ಕಾರಣದಿಂದ ಲಿನಕ್ಸ್ ಗೆ  ಬೂಟ್ ಆಗಲು ತೊಂದರೆ ಇದ್ರೆ GRUB ನ recover ಮಾಡ್ಬೇಕು. ಇದನ್ನು ತುಂಬಾ ತರಹದಲ್ಲಿ ಸರಿ ಮಾಡಬಹುದು, ನನಗೆ ಗೊತ್ತಿರೋ ಎರಡು ವಿಧಾನದಲ್ಲಿ ವಿವರಿಸುವ  ಪ್ರಯತ್ನ ಮಾಡಿದ್ದೇನೆ. ಒಂದು : ಲಿನಕ್ಸ್ ನ  ಯಾವುದಾದರೂ LIVE ಸಿಡಿ ಉಪಯೋಗಿಸಿ GRUB ರಿಕವರ್. ೧) ಲಿನಕ್ಸ್ ನ ಯಾವುದಾದರೂ LIVE ಸಿಡಿ ಉಪಯೋಗಿಸಿ ಲಾಗಿನ್…
ಲೇಖಕರು: kalpana
ವಿಧ: ಬ್ಲಾಗ್ ಬರಹ
April 11, 2008
ನೀನಿಲ್ಲದೆ, ಈ ಸಂಜೆ ಹಾಯಾಗಿದೆ ----- ಈ ಮೌನ ಸಿಹಿಯಾಗಿದೆ ..ಹೋ.. ಈ ಮೌನ ಸಿಹಿಯಾಗಿದೆ. ಮತ್ತೊಂದು ಪ್ಯಾರೋಡಿ ಅಂದ್ಕೋಬೇಡಿ. ಇದು, ನಾನು ಏಪ್ರಿಲ್ ೧ ಸಂಜೆ ಮನೆಗೆ ಬಂದಾಗ ನನ್ನ ಗಂಡ ಗುನುಗುತ್ತಿದ್ದ ಹಾಡು :-) ಯಾಕೆ- usual ವಿರಸ ಯಾರಿಂದ - ನನ್ನಿಂದ, ಆದರೆ ನಾನು ಸಂಪದ ಮತ್ತು hpn ಅವರನ್ನು ಹೆಚ್ಚಾಗಿ ಹೊಣೆಯಾಗಿಸುತ್ತಿದ್ದೇನೆ. ಯಾಕೆ - ಸಂಪದದಲ್ಲಿ hpnಅವರ ಏಪ್ರಿಲ್ ಫೂಲ್ ಜೋಕ್ ನೋಡಿ, ನನ್ನ ಗಂಡನ ಮೇಲೂ ಇದೇ ರೀತಿಯ ಲೇವಡಿ ಪ್ರಯೋಗ ಮಾಡಿದೆ. ಅದು backfire ಆಯ್ತು. ವಿವರವಾಗಿ…
ಲೇಖಕರು: kalpana
ವಿಧ: ಬ್ಲಾಗ್ ಬರಹ
April 11, 2008
ನೀನಿಲ್ಲದೆ, ಈ ಸಂಜೆ ಹಾಯಾಗಿದೆ ----- ಈ ಮೌನ ಸಿಹಿಯಾಗಿದೆ ..ಹೋ.. ಈ ಮೌನ ಸಿಹಿಯಾಗಿದೆ. ಮತ್ತೊಂದು ಪ್ಯಾರೋಡಿ ಅಂದ್ಕೋಬೇಡಿ. ಇದು, ನಾನು ಏಪ್ರಿಲ್ ೧ ಸಂಜೆ ಮನೆಗೆ ಬಂದಾಗ ನನ್ನ ಗಂಡ ಗುನುಗುತ್ತಿದ್ದ ಹಾಡು :-) ಯಾಕೆ- usual ವಿರಸ ಯಾರಿಂದ - ನನ್ನಿಂದ, ಆದರೆ ನಾನು ಸಂಪದ ಮತ್ತು hpn ಅವರನ್ನು ಹೆಚ್ಚಾಗಿ ಹೊಣೆಯಾಗಿಸುತ್ತಿದ್ದೇನೆ. ಯಾಕೆ - ಸಂಪದದಲ್ಲಿ hpnಅವರ ಏಪ್ರಿಲ್ ಫೂಲ್ ಜೋಕ್ ನೋಡಿ, ನನ್ನ ಗಂಡನ ಮೇಲೂ ಇದೇ ರೀತಿಯ ಲೇವಡಿ ಪ್ರಯೋಗ ಮಾಡಿದೆ. ಅದು backfire ಆಯ್ತು. ವಿವರವಾಗಿ…
ಲೇಖಕರು: kalpana
ವಿಧ: ಬ್ಲಾಗ್ ಬರಹ
April 11, 2008
ನೀನಿಲ್ಲದೆ, ಈ ಸಂಜೆ ಹಾಯಾಗಿದೆ ----- ಈ ಮೌನ ಸಿಹಿಯಾಗಿದೆ ..ಹೋ.. ಈ ಮೌನ ಸಿಹಿಯಾಗಿದೆ. ಮತ್ತೊಂದು ಪ್ಯಾರೋಡಿ ಅಂದ್ಕೋಬೇಡಿ. ಇದು, ನಾನು ಏಪ್ರಿಲ್ ೧ ಸಂಜೆ ಮನೆಗೆ ಬಂದಾಗ ನನ್ನ ಗಂಡ ಗುನುಗುತ್ತಿದ್ದ ಹಾಡು :-) ಯಾಕೆ- usual ವಿರಸ ಯಾರಿಂದ - ನನ್ನಿಂದ, ಆದರೆ ನಾನು ಸಂಪದ ಮತ್ತು hpn ಅವರನ್ನು ಹೆಚ್ಚಾಗಿ ಹೊಣೆಯಾಗಿಸುತ್ತಿದ್ದೇನೆ. ಯಾಕೆ - ಸಂಪದದಲ್ಲಿ hpnಅವರ ಏಪ್ರಿಲ್ ಫೂಲ್ ಜೋಕ್ ನೋಡಿ, ನನ್ನ ಗಂಡನ ಮೇಲೂ ಇದೇ ರೀತಿಯ ಲೇವಡಿ ಪ್ರಯೋಗ ಮಾಡಿದೆ. ಅದು backfire ಆಯ್ತು. ವಿವರವಾಗಿ…