ಎಲ್ಲ ಪುಟಗಳು

ಲೇಖಕರು: nithyagiri
ವಿಧ: ಬ್ಲಾಗ್ ಬರಹ
March 13, 2008
ಇದು ನನ್ನ ಪ್ರಥಮ ಪ್ರೇಮ ನಿವೇದನೆಯ ಕವಿತೆ....................... ನಲ್ಲೇ ನಿನಗಾಗಿ ಕಳುಹಿಸಿದ...ಕವನದ ಸಾಲು ತುಟಿ ತೆರೆದು ಹೇಳು ಈ ಎರಡು ಸಾಲು ನಾ ನಿನ್ನ ಪ್ರೀತಿಸುವೆ ನಿನ್ನ ಈ ಮಾತಿಗಾಗಿ ಮರದ ಅಡಿಯಲ್ಲಿ ಕುಳಿತಿರುವೆ ಮರೆತು ಮನಸಿನ ಮಳೆಯನ್ನು ಇಬ್ಬನಿಯಂತೆ ಚೆಲ್ಲಿ ಮನಸಾರೆ ಕೂಗು ಬಾ ನಾ ನಿನ್ನ ಪ್ರೀತಿಸುವೆ
ಲೇಖಕರು: nithyagiri
ವಿಧ: ಬ್ಲಾಗ್ ಬರಹ
March 13, 2008
ನನ್ನ ಕನಸ.....ಕವನದ ಗಗನ ಕು.ಸುಮ ನೀನು ನೀ ನನ್ನ ಮನದ ಮದರಂಗಿ ಆದರು ನಾ ಏಕಾಂಗಿ................. ಸುಮ ನೀ..ಬಳುಕುವ ಬಳ್ಳಿ ಬೆಳಕಾಗು ನನ್ನ ಬದುಕಿನಲ್ಲಿ ಆರದ ಹಣತೆಯಾಗಿ.............. ಕಾಯುತಿರುವೆ...ನಿನ್ನ ಕಣ್ಣ ಸನ್ನೆಗೆ ಸ್ವಲ್ಪ ಸಣ್ಣಗೆ........ ಬರಡಾದ ಇ-ನನ್ನ ಬದುಕಿಗೆ ನೀನಾಗಬೇಕು "ಸ್ನೇಹ" ಎಂಬ ನೀರಿನ ಚಿಲುಮೆ................ ಕಾಯುತಿರುವೆ...ನೀ ಬರುವ ಹಾದಿಯಲ್ಲಿ "ಇಂತಿ ನಿನ್ನ ಪ್ರೀತಿಯ"ಬಿಂದಾಸ್ ಹುಡುಗ
ಲೇಖಕರು: nithyagiri
ವಿಧ: ಬ್ಲಾಗ್ ಬರಹ
March 13, 2008
ಇದು ನನ್ನ ಒಂದು ಪುಟ್ಟ ಕವನದ ಸಾಲಿನ ಬರಹ........................ ಕೇಳೇ ಗೆಳತಿ ನನ್ನೆದೆಯ ಹಾಡು ನಿನಗಾಗಿ ಬರೆದ ಈ ಕವಿತೆ ಹಾಡು ನೀ ನುಡಿಸೋ ಅನುರಾಗದ ಅಲೆ ಮೇಲೆ ಸಾಗಿದೆ ನನ್ನ ಒಲವ ಪಯಣ.......... ಸಾವಿರ ಬಂದರು ಸುನಾಮಿ ಸಾಗಲಿ ನಮ್ಮ ಪ್ರಣಯ............ ಕೇಳೇ ಗೆಳತಿ ನನ್ನೆದೆಯ ಹಾಡು ನಿನಗಾಗಿ ಬರೆದ ಈ ಕವಿತೆ ಹಾಡು
ಲೇಖಕರು: nithyagiri
ವಿಧ: ಬ್ಲಾಗ್ ಬರಹ
March 13, 2008
ಇದು ನನ್ನ ಒಂದು ಪುಟ್ಟ ಕವನದ ಸಾಲಿನ ಬರಹ........................ ಕೇಳೇ ಗೆಳತಿ ನನ್ನೆದೆಯ ಹಾಡು ನಿನಗಾಗಿ ಬರೆದ ಈ ಕವಿತೆ ಹಾಡು ನೀ ನುಡಿಸೋ ಅನುರಾಗದ ಅಲೆ ಮೇಲೆ ಸಾಗಿದೆ ನನ್ನ ಒಲವ ಪಯಣ.......... ಸಾವಿರ ಬಂದರು ಸುನಾಮಿ ಸಾಗಲಿ ನಮ್ಮ ಪ್ರಣಯ............ ಕೇಳೇ ಗೆಳತಿ ನನ್ನೆದೆಯ ಹಾಡು ನಿನಗಾಗಿ ಬರೆದ ಈ ಕವಿತೆ ಹಾಡು
ಲೇಖಕರು: madhava_hs
ವಿಧ: ಬ್ಲಾಗ್ ಬರಹ
March 13, 2008
ನಮ್ಮ ಕನ್ನಡ ಪತ್ರಿಕೆಗಳು ಪ್ರತಿಭಾವಂತ ಪತ್ರಕರ್ತರನ್ನು ಸರಿಯಾಗಿ ನೋಡಿಕೊಳ್ಳಲಾಗದ ಮಟ್ಟಿಗೆ ಸೊರಗಿವೆಯೇ? ಏಕೆ ಅವರಿಗೆ ತಕ್ಕ ಸಂಭಾವನೆ ನೀಡಲಾಗುತ್ತಿಲ್ಲ? http://thatskannada.oneindia.in/literature/people/2008/0311-prologue-by-pratap-simha-bettale-jagattu.html
ಲೇಖಕರು: amrith
ವಿಧ: ಕಾರ್ಯಕ್ರಮ
March 13, 2008
ಕನ್ನಡದ ಅಕ್ಷರಗಳು ತುಂಬ ಮುದ್ದು, ಅದೇ ಚಿತ್ರ ಕಾರನ ಕೈನಲ್ಲಿ ಸಿಕ್ಕಿದರೆ ಅದರ ಚಂದ ಹೇಗಿರ ಬಹುದು? ಅದನ್ನು ನೊಡಲು ನಿಮಗೆ ಒಂದು ಅವಕಾಶ. ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಮಾರ್ಚ್ ೧೪ ರಿಂದ ೧೮ರವರೆಗೆ ಮನೊಹರ್ ಆಚಾರ್ಯ ಅವರ ಕಲಾ ಪ್ರದರ್ಶನ ನಡೆಯಲಿರುವುದು. ಮನೊಹರ್ ಅವರು ಪ್ರಜಾವಾಣಿ ಬಳಗದ ಚಿರಪರಿಚಿತ ಕಲಾವಿದ. ಕರ್ನಾಟಕದಲ್ಲಿ ಇದೇ ಮೊದಲಬಾರಿ ಕ್ಯಾಲಿಗ್ರಾಫಿ, ಮತ್ತು ಟೈಫೊಗ್ರಫಿ ಕಲಾ ಪ್ರದರ್ಶನದ ಪ್ರಯೊಗವನ್ನು ಮನೊಹರ್ ಅವರು ಅವರ ಎಂಎಝಡ್ ಮೂಲಕ ನಡೆಸುತ್ತಿದ್ದಾರೆ. ಇದರ…
ಲೇಖಕರು: cmariejoseph
ವಿಧ: Basic page
March 12, 2008
ತಾವು ಬರೆದ ಪುಸ್ತಕವನ್ನೇ ಪರೀಕ್ಷೆಗಾಗಿ ಓದುವುದು ಒಂದು ಅಪರೂಪದ ಸಂಗತಿ. ಕನ್ನಡದಲ್ಲಿ ಅದು ಸಾಧ್ಯವಾಗಿದೆ. ಆ ಸಾಹಿತಿ ಯಾರು?
ಲೇಖಕರು: cmariejoseph
ವಿಧ: Basic page
March 11, 2008
ಕವಿ ದ ರಾ ಬೇಂದ್ರೆಯವರನ್ನು ಕುರಿತು Bendre - Poet & Seer ಎಂಬ ಪರಿಚಯ ಪುಸ್ತಕ ಬರೆದ ಸಾಹಿತಿ ಯಾರು?
ಲೇಖಕರು: ASHOKKUMAR
ವಿಧ: Basic page
March 11, 2008
 (ಇ-ಲೋಕ-65)(10/3/2008)   ಅಮೆರಿಕಾದ ಮಿಲಿಟರಿ ಕೇಂದ್ರಸ್ಥಾನಗಳ ದರ್ಶನ ಮಾಡಿಸುವ ಗೂಗಲ್ ಚಿತ್ರಗಳನ್ನು ನಿಷೇಧಿಸಲಾಗಿದೆ.ಗೂಗಲ್ ಜಗತ್ತಿನ ಹಲವು ಸ್ಥಳಗಳ ಪಕ್ಷಿನೋಟ ಒದಗಿಸುವ ಗೂಗಲ್ ಮ್ಯಾಪ್ ಸೇವೆ ನೀಡುತ್ತಿದೆ.ಆಗಸದಿಂದ ಕೃತಕ ಉಪಗ್ರಹ ಬಳಸಿ ತೆಗೆದ ಚಿತ್ರಗಳು ಸ್ಥಳದ ನಕಾಶೆ ಒದಗಿಸುವುದರ ಜತೆಗೆ ಸ್ಥಳ ಪರಿಚಯವನ್ನೂ ಮಾಡಿಸುತ್ತವೆ.ನವದೆಹಲಿಯ ರಾಷ್ಟ್ರಪತಿ ಭವನದ ಉಪಗ್ರಹ ಚಿತ್ರಗಳನ್ನು ಗೂಗಲ್ ಮ್ಯಾಪ್ ನೀಡಿದಾಗ ಭದ್ರತೆಗೆ ಧಕ್ಕೆ ಬರಬಹುದು ಎಂಬ ಆಕ್ರೋಶ ವ್ಯಕ್ತವಾಯಿತು.ನಂತರ ಗೂಗಲ್…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
March 11, 2008
ಕಳೆದ ವಾರದಕೊನೆಗೆ ಅಂಕಿತದಿಂದ ಒಂದು ಹೊತ್ತಿಗೆ ಕೊಂಡ್ಕೊಂಡೆ. ಹೊತ್ತಿಗೆ: ಅಲ್ಲಮಪ್ರಬು ಮತ್ತು ಶಯ್ವ ಪ್ರತಿಬೆ ಬರಹಗಾರ: ಡಿ.ಆರ್. ನಾಗರಾಜ್ ಬೆಳಕು ತೋರಿದವರು: ಅಕ್ಶರ ಪ್ರಕಾಶನ ಹೆಗ್ಗೋಡು, ಸಾಗರ ಇದರಾಗೆ ಅವರು ಹಲವು ತಲೆಮೆಯ ವಿಶ್ಯಗಳನ್ನು ಎತ್ತಿದ್ದಾರೆ. ಅದರಲ್ಲಿ ಒಂದನ್ನು ಇಲ್ಲಿ ಚರ್ಚೆ ಮಾಡಬಹುದು. ಡಿ.ಆರ್.ನಾಗರಾಜ್ ಬರೆಯುತ್ತ "...ಸುರೇಂದ್ರನಾತದಾಸಗುಪ್ತ ಇಂಡಿಯಾದ ತತ್ವಶಾಸ್ತ್ರದಲ್ಲಿ ದೊಡ್ಡ ಹೆಸರು. ಆದರೆ ಅವರ ಈ ಮಾತು ಸಿಟ್ಟು ತರಿಸುವಂತಹುದು. 'ದ್ರಾವಿಡ ಸಾಹಿತ್ಯಗಳಲ್ಲಿ…