ಎಲ್ಲ ಪುಟಗಳು

ಲೇಖಕರು: narendra
ವಿಧ: Basic page
March 09, 2008
ಸಿ.ಎನ್ ರಾಮಚಂದ್ರರ ಮೊತ್ತ ಮತ್ತು ಇತರ ಕಥೆಗಳು ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ತೀರ ಆಪ್ತವಾದ ಧಾಟಿಯಲ್ಲಿ, ಸ್ವಗತದ ವಿನಯವಂತಿಕೆಯನ್ನು ಪಡೆದಿರುವ ಈ ಕಥೆಗಳು ಅದೇ ಕಾರಣಕ್ಕೆ ಓದಿಗೆ ಒಂದು ಬಗೆಯ ಆಹ್ವಾನವನ್ನು ನೀಡುವಂತಿವೆ. ಕೃತಿ: ಮೊತ್ತ ಮತ್ತು ಇತರ ಕಥೆಗಳು(ಕಥಾ ಸಂಕಲನ) ಲೇಖಕರು: ಸಿ.ಎನ್.ರಾಮಚಂದ್ರ ಪ್ರಕಾಶಕರು: ಸುಮುಖ ಪ್ರಕಾಶನ, 174ಇ/28,1ನೆಯ ಮಹಡಿ, 1ನೆಯ ಮುಖ್ಯ ರಸ್ತೆ, ವಿದ್ಯಾರಣ್ಯ ನಗರ, ಮಾಗಡಿ ರಸ್ತೆ, ಟೋಲ್ಗೇಟ್ ಸರ್ಕಲ್, ಬೆಂಗಳೂರು-560 023. ಪುಟ ಸಂಖ್ಯೆ: 120…
ಲೇಖಕರು: sudhesh
ವಿಧ: Basic page
March 09, 2008
ನೀನಿದ್ದರೇನು ದೂರ ನಿನ ಮಧುರ ನೆನಪುಗಳಿವೆ ಹತ್ತಿರ ಸಾಗರದ ಮತ್ತೊ೦ದು ತೀರದಲ್ಲಿ ನೀನಿದ್ದರೂ ನನಗೆ೦ದೆ೦ದೂ ನೀನು ಸನಿಹ, ಬಲು ಸನಿಹ. ನನ್ನ ನಿನ್ನ ಮನಸಿನ ನಡುವೆಯೊ೦ದು ಸೇತುವಿದೆ. ನಿನಗೆ ತಲುಪಿಯೇ ತಲುಪುವುದು, ನನ್ನ ಸ೦ವೇದನೆ, ವಿರಹ ವೇದನೆ. ನಿನ್ನದೊ೦ದು ಪುಟ್ಟ ಮೂರ್ತಿಯಿದೆ ನನ್ನೆದೆಯೊಳಗೆ… ಅದನೇ ಪೂಜಿಸುವೆ ದಿನಸ೦ಜೆ ನೀನಿದ್ದರೇನು ದೂರ ನೀನನಗೆ ಬಲುಹತ್ತಿರ. ಯಾವ ಗೀತೆಯು ನನಗೆ ರುಚಿಸುವುದಿಲ್ಲ ನನ್ನೊಳಗಿರುವುದೊ೦ದೇ ಗೀತೆ ನನ್ನ ನಿನ್ನ ಮೌನಗೀತೆ. ನಿಶ್ಯಬ್ದದಲ್ಲಿ ಸುಮ್ಮನೆ…
ಲೇಖಕರು: sreepadhr
ವಿಧ: Basic page
March 09, 2008
ಶ್ರೀರಾಮಕೃಷ್ಣ ಪರಮಹಂಸರು `ಸತ್ಸಂಗಿ`, ಹೊಳೆನರಸೀಪುರ ( ಇಂದು ದಿ: 09-03-2008 - ಹಿಂದೂ ಪಂಚಾಂಗದ ಪ್ರಕಾರ ಇಂದು ಪರಮಹಂಸರ ಜನ್ಮದಿನವಾಗಿದೆ. ಆದ್ದರಿಂದ ಅವರ ಸ್ಮರಣೆಗಾಗಿ ಈ ಸಂಕ್ಷಿಪ್ತ ಲೇಖನವನ್ನು ಪ್ರಕಟಿಸಿ ಅವರಿಗೆ ವಂದನೆಗಳನ್ನು ಸಲ್ಲಿಸಿರುವೆ) ಶ್ರೀರಾಮಕ್ರಿಷ್ಣ ಪರಮಹಂಸರು ನವಯುಗದ…
ಲೇಖಕರು: sudhesh
ವಿಧ: Basic page
March 08, 2008
ಕಲಿಯುತಿದ್ದೇನೆ……..ಕಲಿಯುತಿದ್ದೇನೆ…… ಮೊಗದ ಭಾವನೆಗಳನು ಮನದ ಭಾಷೆಗಳನು ಏನೀ ವೈವಿಧ್ಯ, ಏನೀ ವೈರುದ್ಧ್ಯ ವಿಧವಿಧದ ವಿಚಿತ್ರಗಳು ತರತರದ ಮುಖವಾಡಗಳು. ಕೆಲವೊಮ್ಮೆ ನಗುವ, ಕೆಲವೊಮ್ಮೆ ಅಳುವ, ಚಿತ್ರವಿಚಿತ್ರ ಅರ್ಥ ಮಾಡಿಕೊಳ್ಳಲಾಗದ ಮುಖಗಳು! ಜೇನಂತೆ ಸವಿನುಡಿಯಾಡಿ ಪ್ರೀತಿಯ ಮಳೆ ಸುರಿಸಿ ಕಪಟವ ಮನದಲಡಗಿಸಿ ಬೆನ್ನ ಹಿಂಬಾಲಿಸುವ ಮುಖಗಳು! ನೇರ ಮಾತುಗಳನಾಡಿ ಒಮ್ಮೆಗೆ ಮನನೋಯಿಸುವ ಮರುಕ್ಷಣವೇ ನೋವಮರೆಸಿ ನಗೆ ಹೊನಲು ಹರಿಸುವ ನಿಷ್ಕಪಟ ಮುಖಗಳು! ಪರರ ಮನಸನರಿತು ಉಲ್ಲಾಸದ ಸೆಲೆಯನ್ನೇ ತುಂಬುವ…
ಲೇಖಕರು: sudhesh
ವಿಧ: Basic page
March 08, 2008
ನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಮನೆ ಪಕ್ಕ ಒ೦ದು ಸ೦ಸಾರ ಬಾಡಿಗೆಗೆ ಇತ್ತು. ತ೦ದೆ,ತಾಯಿ ಮತ್ತು ಮಗಳು. ತ೦ದೆ ಕೆಲಸಕ್ಕೆ ಹೋದರೆ ಬರುವುದು ರಾತ್ರಿ ಹನ್ನೊ೦ದು ಗ೦ಟೆಯಾಗುತ್ತಿತ್ತು. ಮಗಳು ತು೦ಬಾ ಚುರುಕು. ಟೈಲರಿ೦ಗ್, ನ್ರತ್ಯ, ಸ೦ಗೀತ ತರಗತಿಗಳನ್ನು ನಡೆಸುತ್ತಿದ್ದರು. ನಾನು ದಿನ ಅವರ ಮನೆಗೆ ಹೋಗುತ್ತಿದ್ದೆ. ಆ೦ಟಿಗೆ ನನ್ನನ್ನು ಕ೦ಡರೆ ತು೦ಬಾ ಇಷ್ಟ. ಆ ದಿನ ಅವರ ಮನೆಗೆ ಹೋದಾಗ ಆ೦ಟಿ ಸ್ವಲ್ಪ ಇರುಸುಮುರುಸುಗೊ೦ಡ೦ತೆ ಇತ್ತು. ಅವರ ಪಕ್ಕದ ಮನೆಗೆ ಮೂವರು ಗ೦ಡಸರು ಬಾಡಿಗೆಗೆ…
ಲೇಖಕರು: savithru
ವಿಧ: ಬ್ಲಾಗ್ ಬರಹ
March 08, 2008
ಈ ಕೆಳಗಿನ ವಾಕ್ಯವನ್ನು ಅಷ್ಟೆ ಸುಂದರವಾಗಿ ಕನ್ನಡಕ್ಕೆ ತರಲು ಸಾದ್ಯವೇ? It is not the Aptitude but the Attitude that decides your Altitude!
ಲೇಖಕರು: ravikreddy
ವಿಧ: ಬ್ಲಾಗ್ ಬರಹ
March 08, 2008
ಮೇಲಿನ ಶೀರ್ಷಿಕೆ ಸುಮ್ಮನೆ, ಒಂದು ರೀತಿಯಲ್ಲಿ ಗಮನ ಸೆಳೆಯಲಿ ಎಂದು ಬರೆದದ್ದು. ಅದರ ಬಗ್ಗೆ ನಂತರ ಬರುತ್ತೇನೆ. ಈ ನಡುವೆ ಮೂರ್ನಾಲ್ಕು ತಿಂಗಳಿನಿಂದ ಯಾವುದೆ ಕಥೆ-ಕಾದಂಬರಿ ಓದಲು ಆಗಿರಲಿಲ್ಲ. ಈ ಮಧ್ಯೆ ಗೆಳೆಯ ನರೇಂದ್ರ ಪೈ‍ರವರ ಮೊದಲ ಕಥಾಸಂಕಲನ "ಟಕ್ ಟಿಕ್ ಪೆನ್ನು" ಬಿಡುಗಡೆ ಆಯಿತು. ಆದರೆ ದಯವಿಟ್ಟು ಕಳುಹಿಸಿ, ಎಂದಿದ್ದೆ. ನೆನ್ನೆ ಬಂತು. ಬಂದ ಮೂರ್ನಾಲ್ಕು ಗಂಟೆಗಳಲ್ಲಿ ಓದಿ ಮುಗಿಸಿದೆ. ಒಂದು ರೀತಿಯಲ್ಲಿ ಮೂರ್ನಾಲ್ಕು ಕಾದಂಬರಿಗಳನ್ನು ಓದಿದ ತೃಪ್ತಿ ಸಿಕ್ಕಿತು. ಸುಮ್ಮನೆ ಕುತೂಹಲಕ್ಕೆ…
ಲೇಖಕರು: cmariejoseph
ವಿಧ: Basic page
March 08, 2008
೧. ’ಬಸವಯ್ಯ, ನೀನು ಕಲಿತವನು, ಲೋಕವೆಂಬುದು ಮಾಯೆ ಎಂದರಿತ ಸುಜ್ಞಾನಿ, ಪ್ರೇಮದೀ ಚಂಚಲತೆಯನ್ನು ಕಾವ್ಯಗಳನ್ನೋದಿ ತಿಳಿದವನು’ ಕುವೆಂಪು ವಿರಚಿತ ಯಾವ ನಾಟಕದ ಸಾಲುಗಳಿವು? ೨. ಅಗ್ನಿವರ್ಷ ಎಂಬ ಹಿಂದಿ ಚಲನಚಿತ್ರ ಯಾವ ಕನ್ನಡ ನಾಟಕವನ್ನು ಆಧರಿಸಿದೆ ಮತ್ತು ಅದರ ಕರ್ತೃ ಯಾರು? ೩. ಕನ್ನಡ ಕಾದಂಬರೀ ಪ್ರಪಂಚದಲ್ಲಿ ವಾಣಿಜ್ಯ ಜಗತ್ತನ್ನು ಮೊದಲು ಪರಿಚಯಿಸಿದ ಕಾದಂಬರಿಯ ಹೆಸರೇನು? ೪. ಕನ್ನಡಕ್ಕೊಂದು ಶಾಸ್ತ್ರೀಯ ನಿಘಂಟು ನೀಡಿದ ಹೆಗ್ಗಳಿಕೆ ಕಿಟೆಲರದು. ಅದಿರಲಿ, ಕನ್ನಡದ ಯಾವುದೇ ನಿಘಂಟಿನಲ್ಲಿ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
March 08, 2008
ಮಾತಿಗೆ ಸಿಕ್ಕ ಒಂದು ಮಧ್ಯಾಹ್ನ “ಗುಂಡಿಲ್ಲದೆ ಎಕ್ಸೈಟ್‌ಮೆಂಟ್ ಸಿಗೋದಾದರೆ ಕುಡೀಬೇಡಿ” ಎಂದು ಹೇಳಿಕೊಂಡು ತನಗೊಬ್ಬಳಿಗೇ ವಿಸ್ಕಿ ಸುರಿದುಕೊಳ್ಳುತ್ತಾ ತುಂಟ ನಗೆಯಲ್ಲಿ ಮಗ್ನಳಾದಳು (ಲಂಕೇಶ್ ಹುಟ್ಟು ಹಬ್ಬ-ನೆನಪು ಮತ್ತು ಮಹಿಳಾ ದಿನಾಚರಣೆ!) ~