ಎಲ್ಲ ಪುಟಗಳು

ಲೇಖಕರು: kalpana
ವಿಧ: ಬ್ಲಾಗ್ ಬರಹ
April 11, 2008
ನೀನಿಲ್ಲದೆ, ಈ ಸಂಜೆ ಹಾಯಾಗಿದೆ ----- ಈ ಮೌನ ಸಿಹಿಯಾಗಿದೆ ..ಹೋ.. ಈ ಮೌನ ಸಿಹಿಯಾಗಿದೆ. ಮತ್ತೊಂದು ಪ್ಯಾರೋಡಿ ಅಂದ್ಕೋಬೇಡಿ. ಇದು, ನಾನು ಏಪ್ರಿಲ್ ೧ ಸಂಜೆ ಮನೆಗೆ ಬಂದಾಗ ನನ್ನ ಗಂಡ ಗುನುಗುತ್ತಿದ್ದ ಹಾಡು :-) ಯಾಕೆ- usual ವಿರಸ ಯಾರಿಂದ - ನನ್ನಿಂದ, ಆದರೆ ನಾನು ಸಂಪದ ಮತ್ತು hpn ಅವರನ್ನು ಹೆಚ್ಚಾಗಿ ಹೊಣೆಯಾಗಿಸುತ್ತಿದ್ದೇನೆ. ಯಾಕೆ - ಸಂಪದದಲ್ಲಿ hpnಅವರ ಏಪ್ರಿಲ್ ಫೂಲ್ ಜೋಕ್ ನೋಡಿ, ನನ್ನ ಗಂಡನ ಮೇಲೂ ಇದೇ ರೀತಿಯ ಲೇವಡಿ ಪ್ರಯೋಗ ಮಾಡಿದೆ. ಅದು backfire ಆಯ್ತು. ವಿವರವಾಗಿ…
ಲೇಖಕರು: omshivaprakash
ವಿಧ: ಕಾರ್ಯಕ್ರಮ
April 11, 2008
ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ ಬಸವನಗುಡಿಯಲ್ಲಿ ಲಿನಕ್ಸ್ ಹಬ್ಬದ technical volunteerಗಳ ಮುಖಾಮುಖಿ ಇದೆ. ಟೆಕ್ನಿಕಲ್ ವಿಷಯಗಳಲ್ಲಿ ಸಹಾಯ ಮಾಡಲು ಆಸಕ್ತಿ ಇದ್ದವರು ನಮ್ಮನ್ನಿಲ್ಲಿ ಬೇಟಿ ಮಾಡಬಹುದು. ಒಂದುಸಂದೇಶವನ್ನ ಈ-ಮೈಲ್ ಮೂಲಕ ಕಳಿಸಿದರೆ ಚೆಂದ. ಜಾಗ : ಬಸವನಗುಡಿ ಬ್ಯೂಗಲ್ ರಾಕ್ ಉದ್ಯಾನ, ಡಿ.ವಿ.ಜಿ ಪ್ರತಿಮೆ ಬಳಿ ಸಮಯ: ಮಧ್ಯಾಹ್ನ ೩ ಗಂಟೆ
ಲೇಖಕರು: omshivaprakash
ವಿಧ: Basic page
April 11, 2008
ಬೆಂಗಳೂರಿನ ಮಿಡ್-ಡೇ ಪತ್ರಿಕೆಯಲ್ಲಿ ನಿನ್ನೆ ಗ್ನು ಲಿನಕ್ಸ್ ಹಬ್ಬದ ಕುರಿತು ಬರೆದಿದ್ದಾರೆ. 'ಟೆಕ್-ಅಡ್ಡಾ'  ಅನ್ನೋ ಕಾಲಂ ನಲ್ಲಿ ಬಂದಿದೆ (ಪುಟ ೯, ಬಲಬದಿಯ ಕಾಲಂ) ನೋಡಿ.   ಈ ಕಾರ್ಯಕ್ರಮದ ಕುರಿತು ಮಾಹಿತಿ ಹಂಚಿದ ಮಿಡ್-ಡೇ ಬೆಂಗಳೂರು ಪತ್ರಕರ್ತರಿಗೆ ಸಂಪದ ತಂಡದ ಪರವಾಗಿ ವಂದನೆಗಳು. ಸ್ವತಂತ್ರ ತಂತ್ರಾಂಶ ಕುರಿತ ಕಾರ್ಯಕ್ರಮಗಳಿಗೆ ಮಾಧ್ಯಮಗಳ ಪ್ರೋತ್ಸಾಹ ಹೀಗೇ ಮುಂದುವರೆಯುವುದೆಂದು ಆಶಿಸುತ್ತೇವೆ.   ಇದರ ಪ್ರತಿ - ಪಿ ಡಿ ಎಫ್ ರೂಪದಲ್ಲಿ ಕೆಳಗೆ ಲಗತ್ತಿಸಿರುವೆ. (PDF…
ಲೇಖಕರು: D.S.NAGABHUSHANA
ವಿಧ: Basic page
April 11, 2008
ಕನ್ನಡಕ್ಕಿದು ಕಷ್ಟ ಕಾಲ... ಅಂತೂ ಹೊಗೇನಕಲ್ ವಿವಾದ ತಾತ್ಕಾಲಿಕವಾಗಿಯಾದರೂ ಅಂತ್ಯ ಕಂಡಿದೆ. ಬಹುಶಃ ಸೋನಿಯಾ ಗಾಂಧಿ ಹಾಗೂ ಮನಮೋಹನ ಸಿಂಗರ ಮಧ್ಯಸ್ಥಿಕೆಯಿಂದಾಗಿ ಇದು ಸಾಧ್ಯವಾಗಿದೆ. ತಮ್ಮ ಪಕ್ಷ ಭಾಗವಹಿಸಿರುವ ಸಂಯುಕ್ತ ಪ್ರಗತಿ ರಂಗವೆಂಬ(ಯುಪಿಎ) ಮೈತ್ರಿಕೂಟದ ಧರ್ಮ ಪರಿಪಾಲಿಸುವ ಒತ್ತಡಕ್ಕೆ ಸಿಲುಕಿ ಕರುಣಾನಿಧಿಯವರು ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ಕರ್ನಾಟಕದಲ್ಲಿ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ತಡೆಹಿಡಿದಿರುವುದಾಗಿ ಪ್ರಕಟಿಸಿದ್ದಾರೆ. ಇದನ್ನು ಈಗ ರಾಜಕೀಯ…
ಲೇಖಕರು: ritershivaram
ವಿಧ: Basic page
April 11, 2008
ಈ ಪ್ರಶ್ನೆಗೆ ತಟ್ಟನೆ ಉತ್ತರ ಹೇಳುವುದು ಕಷ್ಟ. ಆದರೂ ದೇವರಿಂದ ಪಡೆಯ ಬೇಕೆಂದೇ ಪೂಜೆ ಪುನಸ್ಕಾರಗಳನ್ನು ಮಾಡುವವರೂ ತತ್ ಕ್ಷಣ ಏನೊಂದನ್ನೂ ಸ್ಪಷ್ಟವಾಗಿ ಹೇಳಲಾರರು. ನಮ್ಮ ನಮ್ಮ ನಂಬಿಕೆ ಎಂದಾರಷ್ಟೇ. ಪಂಚಭೂತಗಳಿಂದ ಸೃಷ್ಟಿಯಾದ ಈ ದೇಹ ಆ ದೇವರ ಕೊಡುಗೆ. ಬಂದದ್ದು ಬೆತ್ತಲೆ. ಉಟ್ಟದ್ದು ಭವದ ಬಟ್ಟೆ. ಬಿಟ್ಟು ಹೋಗುವಾಗ ತಟ್ಟನೆ ಕಣ್ಣಿಗೆ ಕಾಣದ ಅರಿವಿಗೆ ಬಾರದ ಕತ್ತಲೆ! ಬರಿ ಮೈ ತಣ್ಣಗೆ ಉರಿದು ಹೋದ ಮೇಲೆ ಮತ್ತದೆ ಪಂಚಭೂತಗಳಲ್ಲಿ ಲೀನ. ಈ ಜೀವ ಕೊಂಡು ಹೋಗುವುದೇನು? ಕತ್ತಲೆಯಿಂದ ಆ…
ಲೇಖಕರು: vinayaka
ವಿಧ: ಬ್ಲಾಗ್ ಬರಹ
April 11, 2008
ಹಾಯ್ ಅವಾಂತರೇಶ, ಅಪ್ಪಾ, ಅಮ್ಮ ನನ್ನನ್ನು ಸುಳಿದು ಬಿಟ್ಟು ವರ್ಷಗಳೇ ಕಳೆದಿವೆ. ಇನ್ನೂ ನನ್ನ ಪಾಲಿಗೆ ಉಳಿದಿರುವವನು ನೀನೊಬ್ಬನೇ. ನೀನೆ ನನ್ನನ್ನು ಆ ಪರಿ ಬೈಯ್ಯುತ್ತಿರುವಾಗ ನಾನು ಬದುಕಿಯೂ ಅರ್ಥವಿಲ್ಲ ಅಂತಾ ನಿನ್ನ ಕಾಗದದ ಓದಿದ ಮೇಲೆ ನಾನು ನಿರ್ಧಾರ ಮಾಡಿದೆ. ಆ ಕುರಿತು ಸುದೀರ್ಘವಾಗಿ ಚಿಂತಿಸಿದೆ. ನಿನ್ನ ಬಿಟ್ಟು ನಾನು ಬದುಕಬಹುದಾ? ಅಂತಾ ಆಲೋಚಿಸಿದೆ. ಆಮೇಲೆ ಅಂತಿಮವಾಗಿ ಸಾಯಲೇ ಬೇಕು ಅಂತಾ ತುಂಗೆಯ ತೀರಕ್ಕೆ ಹೋದೆ. ಈ ಹಾಳು ಬಿಸಿಲಿಗೆ ತುಂಗೆ ಬತ್ತಿ ಬರಡಾಗಿದ್ದಳು. ತುಂಗೆಯ…
ಲೇಖಕರು: ravim
ವಿಧ: Basic page
April 11, 2008
ಬಟ್ಟೆಗೆ ಕಾವು ಅಂದರೆ "ಇಸ್ತ್ರೀ "  ||೨|| ಆ ಕಾವಿಗೆ ಕಾರಣ "ಇಸ್ತ್ರೀ"ಯೊಳಗಿನ "ಸ್ತ್ರೀ"  !!  
ಲೇಖಕರು: arunasirigere
ವಿಧ: ಬ್ಲಾಗ್ ಬರಹ
April 11, 2008
ಗುಂಗು ನಾ ನಿನ್ನನ್ನೇ ಓಲೈಸುತ್ತೇನೆ ಸಖಿ ನಿನ್ನೊಲವಿನ ಹಂಗಿನಿಂದಲ್ಲ ನನ್ನಲ್ಲಿ ನೀ ಮೂಡಿಸಿದ ಭಾವಗಳ ಗುಂಗಿನಿಂದ
ಲೇಖಕರು: arunasirigere
ವಿಧ: ಬ್ಲಾಗ್ ಬರಹ
April 11, 2008
ಗುಂಗು ನಾ ನಿನ್ನನ್ನೇ ಓಲೈಸುತ್ತೇನೆ ಸಖಿ ನಿನ್ನೊಲವಿನ ಹಂಗಿನಿಂದಲ್ಲ ನನ್ನಲ್ಲಿ ನೀ ಮೂಡಿಸಿದ ಭಾವಗಳ ಗುಂಗಿನಿಂದ
ಲೇಖಕರು: arunasirigere
ವಿಧ: ಬ್ಲಾಗ್ ಬರಹ
April 11, 2008
ಗುಂಗು ನಾ ನಿನ್ನನ್ನೇ ಓಲೈಸುತ್ತೇನೆ ಸಖಿ ನಿನ್ನೊಲವಿನ ಹಂಗಿನಿಂದಲ್ಲ ನನ್ನಲ್ಲಿ ನೀ ಮೂಡಿಸಿದ ಭಾವಗಳ ಗುಂಗಿನಿಂದ