ಎಲ್ಲ ಪುಟಗಳು

ಲೇಖಕರು: sindhu
ವಿಧ: ಬ್ಲಾಗ್ ಬರಹ
March 11, 2008
ದೊಡ್ಡದಾದ ಭವಂತಿ ಇರುವ ನಡುಮನೆಯ ಜಗುಲಿಯಲ್ಲಿ ಪುಟ್ಟ ಪುಟ್ಟ ಗುಡ್ಡಗಳಂತಹ ಅಡಿಕೆ ರಾಶಿ, ಸುತ್ತ ಗುಡ್ಡಗಳನ್ನ ಹರಡಿ ಕೂತು ತನ್ನ ಸೃಷ್ಟಿಯನ್ನ ತಾನೇ ಪರಿಶೀಲಿಸುವ ಶಿಲ್ಪಿಯಂತೆ ಕುಳಿತಿರುವ ಅಜ್ಜ..ಪುಟ್ಟಿ ಓಡೋಡಿ ಬಂದಳು ಶಾಲೆಯಿಂದ. ಇವತ್ತು ಏಪ್ರಿಲ್ ಹತ್ತು. ಇನ್ಮೇಲೆ ಎರಡು ತಿಂಗಳು ಶಾಲೆಗೆ ಬೇಸಿಗೆ ರಜ; ಯುನಿಫಾರ್ಮ್ ಬಿಸಾಕಿ, ಪಾಟಿ ಚೀಲ ಅಮ್ಮಮ್ಮನ ಮರಿಗೆಯ ಪಕ್ಕದ ಸಂದಿಯಲ್ಲೆಸೆದು, ಅವಳಿಗಿಷ್ಟವಾದ ನೇರಳೆ ಬಣ್ಣದ ಫ್ರಾಕಿನ, ಚಿಟ್ಟೆ ಚಿತ್ರದ ಬಿಳಿ ಜೇಬಿನಲ್ಲಿ ಕಿರುನೆಲ್ಲಿಕಾಯಿ…
ಲೇಖಕರು: gururajkodkani
ವಿಧ: Basic page
March 11, 2008
-------------------------------------------------------------------------------- ಊರಲೆಲ್ಲಾ ಅದೇ ಸುದ್ದಿ .ಎಲ್ಲರಲ್ಲೂ ನೀರೀಕ್ಷೆ,ಕಾತರ.ಊರಿಗೆ,ಊರೇ ಕಾಯುತ್ತಿದೆ ಅವರಿಗಾಗಿ.ಯಾರಿಗೂ ನ೦ಬಲಾಗುತ್ತಿಲ್ಲ.ದೇವರ ಅಪರಾವತಾರವಗಿರುವ ಜಿ೦ಗುಬಾಬಾ ಊರಿಗೆ ಬರೋಣವೆ೦ದರೇನು..? ಊರಲ್ಲೇ ತಿ೦ಗಳು ಇರೋಣವೆ೦ದರೇನು? ಸಾಮಾನ್ಯ ವಿಷಯವಲ್ಲ ಅದು.ನಿಜಕ್ಕೂ ನಮ್ಮ ಊರು ಪುಣ್ಯ ಮಾಡಿದೆ ಎ೦ದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ವಿಷಯ ಇಷ್ಟೇ, ದೇವರ ಒ೦ದು ತು೦ಡು ಎ೦ದೇ ಖ್ಯಾತರಾಗಿರುವ…
ಲೇಖಕರು: girish.rajanal
ವಿಧ: ಚರ್ಚೆಯ ವಿಷಯ
March 11, 2008
ಎಲ್ಲರಿಗೂ ನಮಸ್ಕಾರ, ನನಗೆ ಮಿಂಚಂಚೆಯಲ್ಲಿ ಬಂದ ಈ ಕೆಳಗಿನ ಚಿತ್ರವನ್ನು ನೋಡಿ. ನಿಮ್ಮ ಅನಿಸಿಕೆಗಳನ್ನು ತಿಳಿಸಿ.. ಇಂತು, ಗಿರೀಶ ರಾಜನಾಳ. ಸ್ವದೇಶಿಯಾಗಿ, ಸ್ವದೇಶಿ ಬಳಸಿ.
ಲೇಖಕರು: anilkumar
ವಿಧ: Basic page
March 11, 2008
www.anilkumarha.com ಯುದ್ಧವೆ೦ದರೆ ನಮ್ಮೊಳಗಿನ ಪಶುವನ್ನು ಡೌನ್‍ಲೋಡ್ ಮಾಡಿಕೊಳ್ಳುವುದು! ಟ್ರಫಾಲ್ಗರ್ ಚೌಕದ ಬಳಿ ಸುಮ್ಮನೆ ಕಾಳಾಕುವ, ಯಾವುದೇ ಕಾರಣವಿಲ್ಲದೆ ಕಾಯುವವರ ಬಗ್ಗೆ ಹೇಳುತ್ತಿದ್ದೆ. ಅಲ್ಲಿ ಹಾಗೆ ಯಾವಾಗಲೂ ಕಾಯುತ್ತಿದ್ದವರಲ್ಲಿ ಹಲವು ಮುದುಕ ಮುದುಕಿಯರಿದ್ದರು. ಜರ್ಮನಿಯ ನಾಝಿಯ ಸಾವಿನ ಅನಿಲ-ಕೋಣೆ (ಗ್ಯಾಸ್ ಛೇ೦ಬರ್) ದವಡೆಯಿ೦ದ ತಪ್ಪಿಸಿಕೊ೦ಡು ಬ೦ದ ಜರ್ಮನರು ಅವರೆಲ್ಲ. ಬ೦ದು ಐವತ್ತು ವರ್ಷಕಾಲ ಇ೦ಗ್ಲೆ೦ಡಿನಲ್ಲಿ ಅವರುಗಳು ಮಾಡಿದ್ದು ಒ೦ದೇ ಕೆಲಸ. "ಹೀಗಿತ್ತು…
ಲೇಖಕರು: cmariejoseph
ವಿಧ: Basic page
March 10, 2008
ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಪ್ರಥಮ ಪ್ರವಾಸ ಸಾಹಿತ್ಯ ಎಂದು ಗುರುತಿಸಲಾಗುವ ಕೃತಿ ಯಾವುದು?
ಲೇಖಕರು: gururajkodkani
ವಿಧ: Basic page
March 10, 2008
ಯಾರ್ರೀ,ಅವನು ಶ್ರೀಪತಿರಾವ್ ...ಅವನೂ ಒಬ್ಬ ಸಾಹಿತಿ ಏನ್ರಿ..ಅವನ ಹೊಸ ಕಾದ೦ಬರಿ ’ಕೆಟ್ಟ ಸ೦ಸ್ಕೃತಿ ’ ಕಾದ೦ಬರಿಯೇ ಅಲ್ಲ ,ಅವರಅದೊ೦ದು ಕೀಳು ಸಾಹಿತ್ಯ,ಬರಿ ಆ ಧರ್ಮದ ಬಗ್ಗೆ ಸುಳ್ಳು ಟೀಕೆ ಬಿಟ್ಟರೇ ಇನ್ನೇನೂ ಇಲ್ಲ ಅದರಲ್ಲಿ.ಈ ಶ್ರೀಪತಿರಾವ್ ಒಬ್ಬ ಕೋಮುವಾದಿ ಅಷ್ಟೇ ,ಅವನ ಅನುಯಾಯಿಗಳು ಮಾತ್ರ ಓದಬೇಕು ಆ ಹಾಳು ಕಾದ೦ಬರಿನಾ..ಇ೦ಥವರಿ೦ದಲೇ ಸಾಹಿತ್ಯಲೋಕಕ್ಕೆ ಈ ಗತಿ ಬ೦ದಿರುವುದು. ಇ೦ಥವರಿದ್ದರೇ ಇನ್ನೂ ಕೆಲವೇ ವರ್ಷದಲ್ಲಿ ದೇಶ ಮತ್ತೊಮ್ಮೆ ಎರಡು ಭಾಗವಾಗುವ ದಿನ ದೂರವಿಲ್ಲ " ಎ೦ದು ಕಿರುಚಿದರು…
ಲೇಖಕರು: omshivaprakash
ವಿಧ: Basic page
March 10, 2008
ಹೌದು ಕಾರುಗಳೂ ಸಹ ಲಿನಕ್ಸ್ ಬಳಸ್ತವೆ. ಅದ್ರಲ್ಲೂ ಚಾಲಕನೇ ಬೇಕಿಲ್ಲದ ಸ್ವಯಂಚಾಲಿತ ಕಾರುಗಳು. ಅಮೇರಿಕಾದ ಸಿ.ಈ.ಎಸ್ (CES) ಆಟೋಮೊಬೈಲ್ ಮೇಳದಲ್ಲಿ ಕಂಡು ಬಂದ ಕಾರ್ನಿಗಿ ಮೆಲ್ಲೊನ್ ಅನ್ನೋ ಈ ಸ್ವಯಂಚಾಲಿತ ಕಾರನಲ್ಲಿ ಉಬುಂಟು ಬಳಸಿಕೊಳ್ಳಲಾಗಿದೆ ಅನ್ನೋದೇ ಒಂದು ಕುತೂಹಲಕಾರಿ ಸಂಗತಿ. ಗೂಗಲ್, ನೆಟ್ಆಪ್ ಮತ್ತು ಇಂಟೆಲ್ ಪ್ರಾಯೋಜಿತ ಕಾರ್ನಿಗಿ ಈ ವರ್ಷದ  ಡಾರ್ಪ(DARPA) ಚಾಲೆಂಜ್ ಅನ್ನ ಗೆದ್ದಿದೆ ಕೂಡ. ಈ ಸ್ವಯಂಚಾಲಿತ ಕಾರು ಡಜನ್ ಗಟ್ಟಲೆ "ಇಂಟೆಲ್ ಕೋರ್ ೨" ಪ್ರಾಸೆಸರ್ ಗಳನ್ನ…
ಲೇಖಕರು: D.S.NAGABHUSHANA
ವಿಧ: Basic page
March 09, 2008
ರೈತರ ಸಾಲ ಮನ್ನಾ: ಸರ್ಕಾರ ಹೊಸ ಸೂಕ್ಷ್ಮತೆಯೆಡೆಗೆ? ಚುನಾವಣಾ ಮುಂಗಡ ಪತ್ರವೋ, ಮತ್ತೆಂತಹುದೋ; ಕೇಂದ್ರ ಸರ್ಕಾರ ಈ ಮುಂಗಡ ಪತ್ರದಲ್ಲಿ ಎಲ್ಲ ಸಣ್ಣ ಹಾಗೂ ಅತಿ ಸಣ್ಣ ರೈತರ, ಈ ಆರ್ಥಿಕ ವರ್ಷದ ಕೊನೆಯವರೆಗೆ ಬಾಕಿಯಿರುವ ಎಲ್ಲ ರೀತಿಯ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡುವುದಾಗಿ ಪ್ರಕಟಿಸಿದೆ. ಜೊತೆಗೆ ಇತರ ರೈತರು ತಮ್ಮ ಸಾಲ ಬಾಕಿಯ ಶೇ.75ರಷ್ಟನ್ನು ಪಾವತಿ ಮಾಡಿದಲ್ಲಿ ಮಿಕ್ಕದ್ದನ್ನು ಮನ್ನಾ ಮಾಡುವುದಾಗಿಯೂ ಭರವಸೆ ನೀಡಿದೆ. ಇದಕ್ಕೆಲ್ಲ ಅಗತ್ಯವಾದ ಅರವತ್ತೈದು ಸಾವಿರ ಕೋಟಿ ರೂಪಾಯಿಗಳಿಗೆ ಈ…
ಲೇಖಕರು: narendra
ವಿಧ: ಪುಸ್ತಕ ವಿಮರ್ಶೆ
March 09, 2008
ಸಿ.ಎನ್ ರಾಮಚಂದ್ರರ ಮೊತ್ತ ಮತ್ತು ಇತರ ಕಥೆಗಳು ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ತೀರ ಆಪ್ತವಾದ ಧಾಟಿಯಲ್ಲಿ, ಸ್ವಗತದ ವಿನಯವಂತಿಕೆಯನ್ನು ಪಡೆದಿರುವ ಈ ಕಥೆಗಳು ಅದೇ ಕಾರಣಕ್ಕೆ ಓದಿಗೆ ಒಂದು ಬಗೆಯ ಆಹ್ವಾನವನ್ನು ನೀಡುವಂತಿವೆ. ಕೃತಿ: ಮೊತ್ತ ಮತ್ತು ಇತರ ಕಥೆಗಳು(ಕಥಾ ಸಂಕಲನ) ಪುಟ ಸಂಖ್ಯೆ: 120  (ಶ್ರೀ ಮಹಾಬಲಮೂರ್ತಿ ಕೂಡ್ಲೆಕೆರೆಯವರ "ಒಂದಲ್ಲಾ ಒಂದೂರಿನಲ್ಲಿ" ಹೆಸರಿನ ಕಥೆಗಳಿಗಾಗಿಯೇ ಇರುವ ಹೊಸ ಪತ್ರಿಕೆಯಲ್ಲಿ ಪ್ರಕಟಿತ ಲೇಖನದ ಆಯ್ದ ಭಾಗ.)
ಲೇಖಕರು: narendra
ವಿಧ: Basic page
March 09, 2008
ಸಿ.ಎನ್ ರಾಮಚಂದ್ರರ ಮೊತ್ತ ಮತ್ತು ಇತರ ಕಥೆಗಳು ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ತೀರ ಆಪ್ತವಾದ ಧಾಟಿಯಲ್ಲಿ, ಸ್ವಗತದ ವಿನಯವಂತಿಕೆಯನ್ನು ಪಡೆದಿರುವ ಈ ಕಥೆಗಳು ಅದೇ ಕಾರಣಕ್ಕೆ ಓದಿಗೆ ಒಂದು ಬಗೆಯ ಆಹ್ವಾನವನ್ನು ನೀಡುವಂತಿವೆ. ಕೃತಿ: ಮೊತ್ತ ಮತ್ತು ಇತರ ಕಥೆಗಳು(ಕಥಾ ಸಂಕಲನ) ಲೇಖಕರು: ಸಿ.ಎನ್.ರಾಮಚಂದ್ರ ಪ್ರಕಾಶಕರು: ಸುಮುಖ ಪ್ರಕಾಶನ, 174ಇ/28,1ನೆಯ ಮಹಡಿ, 1ನೆಯ ಮುಖ್ಯ ರಸ್ತೆ, ವಿದ್ಯಾರಣ್ಯ ನಗರ, ಮಾಗಡಿ ರಸ್ತೆ, ಟೋಲ್ಗೇಟ್ ಸರ್ಕಲ್, ಬೆಂಗಳೂರು-560 023. ಪುಟ ಸಂಖ್ಯೆ: 120…