ಎಲ್ಲ ಪುಟಗಳು

ಲೇಖಕರು: madhava_hs
ವಿಧ: ಬ್ಲಾಗ್ ಬರಹ
April 10, 2008
ಸಾಮಾನ್ಯವಾಗಿ ಹೆಸರಿನ ಹಿಂದೆ ಶ್ರೀ ಎಂದು ಸೇರಿಸುವುದು ರೂಢಿ. ಇದೇ ತಮಿಳಿನಲ್ಲಿ ’ತಿರು’ ಆಗಿದೆ ಅಲ್ಲವೇ? ಏನು ಇದರರ್ಥ? ತಮಿಳಿನಲ್ಲಿ ’ತಿರುಮಾಳವನ್’, ತಿರುನಾರಾಯಣ’ ಎಂದೆಲ್ಲಾ ಹೆಸರುಗಳಿವೆ. ಹಾಗೆಯೇ ತಿರು. ಕರುಣಾನಿಧಿ ಎಂದೆಲ್ಲಾಕೂಡ ಬಳಸುತ್ತಾರೆ. ಶ್ರೀ ಎಂಬುದನ್ನು ಮದುವೆಯಾದವರಿಗೂ ಕುಮಾರ/ರಿ ಎಂಬುದನ್ನು ಅವಿವಾಹಿತರಿಗೂ ಬಳಸುತ್ತಾರೆ ಎಂಬುದನ್ನೂ ಕೇಳಿದ್ದೇನೆ ನಿಜವೇ? ’ಶ್ರೀ’ ಗೆ ಕನ್ನಡ ಪದ ಯಾವುದು? ಸ್ವಾಮೀಜಿಗಳಿಗೇಕೆ ಶ್ರೀ.ಶ್ರೀ ಶ್ರೀ..ಪರಮ ಪೂಜ್ಯ ಗಳವರು ಎಂದೇಕೆ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
April 10, 2008
ನನ್ನ ನಲ್ಲ ಗಡ್ಡಬಿಟ್ಟಾಗ ಅವನ ಕೆನ್ನೆಯ ನುಣುಪು ನೆನಪಾಗುತ್ತದೆ ಹೆರೆದುಕೊಂಡು ನುಣುಪಾಗಿ ಹೊಳೆದಾಗ ಕುರುಚಲು ಕಾಡುತ್ತದೆ. ಹೀಗನಿಸುವುದೆಲ್ಲಾ ಬಹು ದೊಡ್ಡ ವಿಪರ್ಯಾಸವಂತೆ ಏನೋ ನನಗಂತೂ ಗೊತ್ತಿಲ್ಲ.
ಲೇಖಕರು: basavarajKM
ವಿಧ: ಬ್ಲಾಗ್ ಬರಹ
April 10, 2008
100 ರನ್ = 1 ಶತಕ, 100 ಸೆಂ.ಮೀ = 1 ಮೀಟರ್ 100 ಪೈಸೆ = 1 ರೂಪಾಯಿ, 100 ಕೆಜಿ = 1 ಕ್ವಿಂಟಾಲ್ 100 ಲೀಟರ್ = 1 ಗ್ಯಾಲನ್, 100 ದೇವರು = 1 ಅಮ್ಮ 100 ಸೈತಾನರು = 1 ಗರ್ಲ್ ಪ್ರೆಂಡ್!
ಲೇಖಕರು: omshivaprakash
ವಿಧ: Basic page
April 10, 2008
ಆಗಲೇ ನಗಲಿಕ್ಕೆ ಶುರು ಮಾಡಿದ್ರಾ? ಹೌದು  ನಾನಿವತ್ತು ನಿಮಗೆ ಲೈಫ್ ರಿಯಾ ಅನ್ನೋ ತಂತ್ರಾಂಶದ ಬಗ್ಗೆ ಹೇಳಬೇಕು ಅಂತ್ಲೇ ಕುಳಿತಿದ್ದು. ಇದ್ದಕ್ಕಿದ್ದಂತೆ ಮಲೇರಿಯ , ಲೌವೇರಿಯಾ ಎಲ್ಲ  ಕಣ್ಣ ಮುಂದೆ ಬಂದು ಆ ಹಳೆಯ ಹಿಂದಿ ಹಾಡನ್ನ  ಒಂದು ಸಾಲು ಗುನು ಗುನಿಸುವಂತಾಯಿತು. ಹಾಗಿದ್ರೆ ಲೈಫ್ ರಿಯಾ ಬಗ್ಗೆ ತಿಳಿದು ಕೊಳ್ಳಲಿಕ್ಕೆ ನೀವೆಲ್ಲಾ ರೆಡಿ ತಾನೆ? ಅಂತರ್ಜಾಲದಲ್ಲಿ ಈ ದಿನಗಳು ಅಂತಂದ್ರೆ ನೂರಾರು ವಿಷಯಗಳನ್ನ ಹತ್ತಾರು ಸಾವಿರ ತಾಣಗಳ ಮೂಲಕ ಹುಡುಕಿ ಹೆಕ್ಕಿ ತೆಗೆಯುವ ಕಾಲ. ಈಗ ನಮಗಿಷ್ಟವಿರೋ…
ಲೇಖಕರು: Satyaprakash.H.K.
ವಿಧ: Basic page
April 10, 2008
Physio Therapy available at the following address: Suhas Diagnostic Centre 548/A, 50 feet road, Hanumanthnagar, Bangalore-560050 Phn: 2242 8503 2592 8397 2660 8473 ಪಾಲೀಶ್ ಆಗದೇ ಇರುವ ಅತ್ಯಮೂಲ್ಯ ಕಜ್ಜಾಯ ಅಕ್ಕಿ ಜಯನಗರದಲ್ಲಿ ಸಿಕ್ಕುತ್ತಿದೆ. ಆ ಅಂಗಡಿಯ ವಿಳಾಸವನ್ನು ಇಲ್ಲಿ ಬರೆಯುತ್ತೇನೆ. ದಯವಿಟ್ಟು ಅದನ್ನು ತೊಗೊಂಡು ಊಟ ಮಾಡಿ ಆರೋಗ್ಯವಾಗಿರಿ. ಶ್ರೀ ಅನ್ನಪೂರ್ಣ ಟ್ರೇಡರ್ಸ್, 689, 11 ನೇ 'A' ಮುಖ್ಯ ರಸ್ತೆ, 5 ನೇ ಬ್ಲಾಕ್, ಜಯನಗರ, ಬೆಂಗಳೂರು-…
ಲೇಖಕರು: Aravinda
ವಿಧ: Basic page
April 10, 2008
ಕಂಪ್ಯೂಟರ್ ನಲ್ಲಿ ಮಾಹಿತಿಯನ್ನು ಚೆನ್ನಾಗಿ ಉಪಯೋಗಿಸಿ ಕೊಳ್ಳಲು ಅಥವ ಒಂದಕ್ಕಿಂತ ಹೆಚ್ಚು OS ಉಪಯೋಗಿಸಲು ಹಾರ್ಡ್ ಡಿಸ್ಕ್ ಅನ್ನು ಭಾಗ ಮಾಡಬೇಕಾಗುತ್ತದೆ.ಆಪರೇಟಿಂಗ್ ಸಿಸ್ಟಮ್ ಇನ್ಸ್ಟಾಲ್ ಮಾಡ್ವಾಗ ಹಾರ್ಡ್ ಡಿಸ್ಕ್ ಪಾರ್ಟಿಷನ್ ಮಾಡೋದೇ ಒಂದು ದೊಡ್ಡ ತಲೆನೋವು, ಏನಾರ ಸಲ್ಪ ಹೆಚ್ಚು ಕಮ್ಮಿ ಆದ್ರೆ ನಮ್ಮ ಮಾಹಿತಿಯೆಲ್ಲಾ ಹೋಗುತ್ತೆ. OS ಇನ್ಸ್ಟಾಲ್ ಎಲ್ಲಾ ಮಾಡ್ವಾಗ ಬೂಟ್ ಫ್ಲಾಪಿ, ಬೂಟ್ ಲೋಡರ್ ಅಂತೆಲ್ಲಾ ಕೇಳಿರ್ಬೋದು, ಆದ್ರೆ ಅದೆಲ್ಲಾ ಹೆಂಗೆ ಕೆಲ್ಸ ಮಾಡುತ್ವೆ ಅಂತ ಗೊತ್ತಿಲ್ಲದೇ…
ಲೇಖಕರು: hpn
ವಿಧ: ಕಾರ್ಯಕ್ರಮ
April 10, 2008
ಊರ ಒಳಗಣ ಬಯಲು ಡಾ. ವಿನಯಾ ರಾಗಿ ಮುದ್ದೆ ರಘುನಾಥ ಚ ಹ   ಮದ್ಯಸಾರ ಅಪಾರ ಅತಿಥಿಗಳು ಗಿರಡ್ಡಿ ಗೋವಿಂದರಾಜ ಯೋಗರಾಜ್ ಭಟ್ ವೀಣಾ ಬನ್ನಂಜೆ   13 ಏಪ್ರಿಲ್ ಭಾನುವಾರ ಬೆಳಗ್ಗೆ 10.30 ಕ್ಕೆ   ವರ್ಲ್ಡ್ ಕಲ್ಚರ್ ಸಂಸ್ಥೆ (Indian institute of World Culture) ಬಿ. ಪಿ. ವಾಡಿಯಾ ರಸ್ತೆ ಬಸವನಗುಡಿ, ಬೆಂಗಳೂರು.   ('ಉಪಾಹಾರ ತಯಾರಿಗಿದೆ'ಯಂತೆ. ಮಿಸ್ ಮಾಡ್ಕೋಬೇಡಿ :-) )  
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
April 10, 2008
ಮಾಧವರು ಈಗಿನ ಹಾಡಿನ ಸಾಹಿತ್ಯದ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದಾಗ, ಸಾಹಿತ್ಯ ಮತ್ತು ಸಂಗೀತ ಎರಡರಲ್ಲೂ ಉತ್ತಮವಿರುವ,ಕೆಲ ಹಳೆಯ ಹಾಡುಗಳನ್ನು ತಮ್ಮೆಲ್ಲರ ನೆನಪಿಗೆ ತಂದು ಸಂತೋಷಪಡಿಸುವ ಮನಸ್ಸಾಯಿತು. ಸದ್ಯಕ್ಕೆ ನೆನಪಿಗೆ ಬಂದ ಹಾಡುಗಳು- ೧. ಮೆಲ್ಲುಸಿರೇ ಸವಿಗಾನ..ಎದೆ ಝಲ್ಲೆನೆ.. ೨. ಕೊಡಗಿನ ಕಾವೇರೀ.. ಕಾವೇರೀ ನೀ ೩. Mooಡಣ ಮನೆಯ ಮುತ್ತಿನ.. ೪. ನೀನಿದ್ದರೇನು ಹತ್ತಿರ ಎಷ್ಟೊಂದು ನಡುವೆ ಅಂತರ ೫. ನೀ ನಡೆವ…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
April 09, 2008
ಕನ್ನಡನಾಡಿನ ಯಾವ ಜಿಲ್ಲೆಯಲ್ಲಿ ಹೆಚ್ಚು ಕೆರೆಗಳಿವೆ?
ಲೇಖಕರು: ravim
ವಿಧ: Basic page
April 09, 2008
ಚಂದಿರನನ್ನು ಹತ್ತಿರದಿ ಕಾಣುವ "ಪರಿ(ರೀತಿ)" ||೨|| ಯಾವುದಾದರು ಎಂ.ಎನ್.ಸಿ ಟೆರೇಸ್ "ಏರಿ" !!