ಎಲ್ಲ ಪುಟಗಳು

ಲೇಖಕರು: srinivasps
ವಿಧ: Basic page
October 16, 2007
ಪದಬಂಧ ===== ಪದಗಳ ಆಟವೇ ಪದಬಂಧ ಎನಿತೋ ವರುಷದ ಸಂಬಂಧ ಸುಳಿವಿನ ರಾಶಿಯು ಗೋಜಲೋ ಗೊಜು ಗಾಳಕೆ ಸಿಕ್ಕರೆ ಮೋಜೋ ಮೊಜು ಪದಗಳು ಸಿಗದಿರೆ ಬಲು ತಿಕ್ಕಾಟ ಸಿಕ್ಕರೆ ಇವುಗಳು ಇದೆ ಗೆದ್ದಾಟ ಮುಖವಾಡದ ಪದಗಳ ಅಟ್ಟಹಾಸ! ಕಳಚಿರೆ ಇವನು ಅರೆ! ಸುಹಾಸ! ತಿಣುಕಿದೆ ಏಕೋ? ಅಯ್ಯೋ ಪೆದ್ದೆ! ಎಲ್ಲವೂ ಸಿಕ್ಕರೆ ನೀನೇ ಗೆದ್ದೆ ಆಡಿವೆ ಏಕೆ, ಕಣ್ಣು ಮುಚ್ಚಾಲೆ? ಬರದಿಹೆ ಪ್ರೀತಿಯ ಕರೆಯೋಲೆ! ಇವಕೆ ವಿರಹವು ಕಾಡಿವೆಯಂತೆ ಇನ್ನೊಂದನು ಮುತ್ತಿಕ್ಕಲು ಕಾದಿವೆಯಂತೆ ಚಿತ್ರ ವಿಚಿತ್ರ ಇದೆ ಈ ಜಾಡು ಅದುವೇ ಜಾಣ್ಮೆಯು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 16, 2007
ಇವತ್ತು ದಸರಾ ಹಬ್ಬದ ನಾಲ್ಕನೇ ದಿನ. ಈಗಾಗಲೇ ಮೊದಲ ಮೂರು ದಿನಗಳಲ್ಲಿ, ತ್ಯಾಗರಾಜರ, ಮುತ್ತಯ್ಯಭಾಗವತರ ಮತ್ತು ಶಾಮಾಶಾಸ್ತ್ರಿ ಅವರ ಒಂದೊಂದು ರಚನೆಗಳ ಬಗ್ಗೆ ಬರೆದಿದ್ದೆ. ಕೇಳಿಲ್ಲದವರು ಕೇಳಿ ಆನಂದಿಸಿ. ನವರಾತ್ರಿಯ ನಾಲ್ಕನೇ ದಿನ ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಹಾಡುವ ಸ್ವಾತಿ ತಿರುನಾಳರ ಕೃತಿ ತೋಡಿ ರಾಗದಲ್ಲ್ರಿರುವ ಭಾರತಿ ಮಾಮವ ಎಂಬ ರಚನೆ. ಅಂದಹಾಗೆ, ಸಂಗೀತದ ಸೊಗಸು ಬರೀ ಮಾತಾಡಿದಾಗ- ಬರೆದಾಗ ಸಿಗುವುದಿಲ್ಲವಲ್ಲ? ಹಾಗಾಗಿ, ನೆನ್ನೆ ಇಲ್ಲಿ ನಡೆದ ಸಂಗೀತ ಕಚೇರಿಗೆ ಹೋಗುವ ಅವಕಾಶ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 16, 2007
ಇವತ್ತು ದಸರಾ ಹಬ್ಬದ ನಾಲ್ಕನೇ ದಿನ. ಈಗಾಗಲೇ ಮೊದಲ ಮೂರು ದಿನಗಳಲ್ಲಿ, ತ್ಯಾಗರಾಜರ, ಮುತ್ತಯ್ಯಭಾಗವತರ ಮತ್ತು ಶಾಮಾಶಾಸ್ತ್ರಿ ಅವರ ಒಂದೊಂದು ರಚನೆಗಳ ಬಗ್ಗೆ ಬರೆದಿದ್ದೆ. ಕೇಳಿಲ್ಲದವರು ಕೇಳಿ ಆನಂದಿಸಿ. ನವರಾತ್ರಿಯ ನಾಲ್ಕನೇ ದಿನ ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಹಾಡುವ ಸ್ವಾತಿ ತಿರುನಾಳರ ಕೃತಿ ತೋಡಿ ರಾಗದಲ್ಲ್ರಿರುವ ಭಾರತಿ ಮಾಮವ ಎಂಬ ರಚನೆ. ಅಂದಹಾಗೆ, ಸಂಗೀತದ ಸೊಗಸು ಬರೀ ಮಾತಾಡಿದಾಗ- ಬರೆದಾಗ ಸಿಗುವುದಿಲ್ಲವಲ್ಲ? ಹಾಗಾಗಿ, ನೆನ್ನೆ ಇಲ್ಲಿ ನಡೆದ ಸಂಗೀತ ಕಚೇರಿಗೆ ಹೋಗುವ ಅವಕಾಶ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 16, 2007
ಇವತ್ತು ದಸರಾ ಹಬ್ಬದ ನಾಲ್ಕನೇ ದಿನ. ಈಗಾಗಲೇ ಮೊದಲ ಮೂರು ದಿನಗಳಲ್ಲಿ, ತ್ಯಾಗರಾಜರ, ಮುತ್ತಯ್ಯಭಾಗವತರ ಮತ್ತು ಶಾಮಾಶಾಸ್ತ್ರಿ ಅವರ ಒಂದೊಂದು ರಚನೆಗಳ ಬಗ್ಗೆ ಬರೆದಿದ್ದೆ. ಕೇಳಿಲ್ಲದವರು ಕೇಳಿ ಆನಂದಿಸಿ. ನವರಾತ್ರಿಯ ನಾಲ್ಕನೇ ದಿನ ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಹಾಡುವ ಸ್ವಾತಿ ತಿರುನಾಳರ ಕೃತಿ ತೋಡಿ ರಾಗದಲ್ಲ್ರಿರುವ ಭಾರತಿ ಮಾಮವ ಎಂಬ ರಚನೆ. ಅಂದಹಾಗೆ, ಸಂಗೀತದ ಸೊಗಸು ಬರೀ ಮಾತಾಡಿದಾಗ- ಬರೆದಾಗ ಸಿಗುವುದಿಲ್ಲವಲ್ಲ? ಹಾಗಾಗಿ, ನೆನ್ನೆ ಇಲ್ಲಿ ನಡೆದ ಸಂಗೀತ ಕಚೇರಿಗೆ ಹೋಗುವ ಅವಕಾಶ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 16, 2007
ಇವತ್ತು ದಸರಾ ಹಬ್ಬದ ನಾಲ್ಕನೇ ದಿನ. ಈಗಾಗಲೇ ಮೊದಲ ಮೂರು ದಿನಗಳಲ್ಲಿ, ತ್ಯಾಗರಾಜರ, ಮುತ್ತಯ್ಯಭಾಗವತರ ಮತ್ತು ಶಾಮಾಶಾಸ್ತ್ರಿ ಅವರ ಒಂದೊಂದು ರಚನೆಗಳ ಬಗ್ಗೆ ಬರೆದಿದ್ದೆ. ಕೇಳಿಲ್ಲದವರು ಕೇಳಿ ಆನಂದಿಸಿ. ನವರಾತ್ರಿಯ ನಾಲ್ಕನೇ ದಿನ ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಹಾಡುವ ಸ್ವಾತಿ ತಿರುನಾಳರ ಕೃತಿ ತೋಡಿ ರಾಗದಲ್ಲ್ರಿರುವ ಭಾರತಿ ಮಾಮವ ಎಂಬ ರಚನೆ. ಅಂದಹಾಗೆ, ಸಂಗೀತದ ಸೊಗಸು ಬರೀ ಮಾತಾಡಿದಾಗ- ಬರೆದಾಗ ಸಿಗುವುದಿಲ್ಲವಲ್ಲ? ಹಾಗಾಗಿ, ನೆನ್ನೆ ಇಲ್ಲಿ ನಡೆದ ಸಂಗೀತ ಕಚೇರಿಗೆ ಹೋಗುವ ಅವಕಾಶ…
ಲೇಖಕರು: narendra
ವಿಧ: ಬ್ಲಾಗ್ ಬರಹ
October 15, 2007
"ಮಾನಸ" ಎಂಬ ಹೆಸರಿನಿಂದ ಒಂದು ಮಾಸಪತ್ರಿಕೆ ನನಗೆ ತಿಳಿದಂತೆ ಸುಮಾರು ೧೯೯೮ರಿಂದಲೂ ಬರುತ್ತಾ ಇತ್ತು. ಕಳೆದ ಎರಡು ವರ್ಷದ ಹಿಂದೆ ಅದು ಇದ್ದಕ್ಕಿದ್ದಂತೆ ನಿಂತು ಹೋಯಿತು. ಇದೀಗ ಮತ್ತೆ "ನಮ್ಮ ಮಾನಸ" ಎಂಬ ಹೆಸರಿನಿಂದ ಮತ್ತಷ್ಟು ಮೈತುಂಬಿಕೊಂಡು, ಹೊಸ ಗುರುತ್ವವನ್ನೂ ಮೈಗೂಡಿಸಿಕೊಂಡು ಹೊರಬರುತ್ತಿದೆ. ಈಚಿನ ಕೆಲವು ಸಂಚಿಕೆಗಳಲ್ಲಿ ಕಾಣಿಸಿಕೊಂಡ ಬರಹಗಾರರ ಹೆಸರು ಗಮನಿಸಿದರೆ ಇದು ನಿಮಗೇ ಅರ್ಥವಾದೀತು: ನೀಲಾಂಜನ ಬಿಸ್ವಾಸ್, ಎಚ್ ಎಸ್ ದೊರೆಸ್ವಾಮಿ, ಡಾ.ಚಂದ್ರಮತಿ ಸೋಂದಾ, ಎನ್ ಎಸ್ ಶ್ರೀಧರ…
ಲೇಖಕರು: srinivasps
ವಿಧ: ಚರ್ಚೆಯ ವಿಷಯ
October 15, 2007
ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? ಆನೆ 'ಹಲ್ಲು' ಎಂದು ಏಕೆ ಬಳಸುವುದಿಲ್ಲ... ಹಿನ್ನೆಲೆ ಇದೆಯೇನು? ನಮ್ಮ ದಸರಾದ ಬಲರಾಮನನ್ನು ನೋಡಿದಾಗ ಈ ಪ್ರಶ್ನೆ ಹೊಳೆಯಿತು :) -ಶ್ರೀ
ಲೇಖಕರು: vbamaranath
ವಿಧ: ಬ್ಲಾಗ್ ಬರಹ
October 15, 2007
ನಾ ಹೊರ ಬಂದಾಗ ಅವಳು ನಿಂತಿದ್ದಳು, ಇಲ್ಲೇ...ಐದೇ ಐದು ಅಂಗುಲ ದೂರದಲ್ಲಿ... ನಾ ನೋಡಿದೆ ಅವಳೂ ನೋಡಿದಳು... ನೋಡಿ ನಕ್ಕಳು... ನಾ ನೋಡಿ ಬೆರಗಾದೆ...      ಹಿಂದುರುಗಿ ನೋಡಲು      ಯಾರೂ ಇರಲಿಲ್ಲ...      ಅವಳು ಆ ಸುಂದರ      ನಗು ತೆಗೆದು ಕೊಟ್ಟದ್ದು      ನನಗೆಂದು ಖಾತರಿಯಾಗಿ      ತಿರುಗಲು...      ಅವಳು ಅಲ್ಲಿರಲಿಲ್ಲ....!? ಅವಳ ದೇಹ ಅಲ್ಲಿಂದ lift ಆಗಿ liftನಲ್ಲಿ ಇಳಿದು ಹೋಗಲು ಅನುವಾಗಿತ್ತು... ನಾನೂ liftನಲ್ಲಿ ಹೋಗ್ಲೋ-ಬ್ಯಾಡ್ವೋ ಎಂದು ಯೋಚಿಸಿ... ಹೆಜ್ಜೆ ಮುಂದೆ…
ಲೇಖಕರು: poornimas
ವಿಧ: Basic page
October 15, 2007
ಪಯಣ ***** ಅಲೆದಾಡುವ ಮನ ಅರಸಿದೆ ನೆಲೆಯನು. ಮಿಂಚ ಮಿಂಚಿಸುವ ವೇಗದಲಿ ಹುಡುಕಿದೆ ಏನನೋ!! ಎತ್ತ ಸಾಗಿದೆ ಪಯಣ ? ಎಲ್ಲಿಹುದು ಎನ್ನ ಗುರಿ ? ಪಯಣದಲಿ ಜೊತೆಯಾಗೋ ಗೆಳೆಯರಾರೋ ? ಇಂದು ಕಂಡಂಥ ನೆಲೆ ಕಾಣದಾಯಿತು ನಾಳೆ. ನಿಜದ ವಿಮರ್ಶೆಯಲಿ ತಿಳಿಯದಾಯಿತು ವೇಳೆ. ಸೋಲಿನ ವಿಮರ್ಶೆಯಲಿ, ಗೆಲುವ ಧನ್ಯತೆಯಲ್ಲಿ, ಮೂಡುವುದು ಮನಸಿನಲಿ ವಿಚಾರಗಳ ಮತ್ತೊಂದು…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
October 15, 2007
ನೆನ್ನೆ ನಾನು ನನ್ನ ನೆತ್ತರು ಬೀರಲು/ದಾನ ಮಾಡಲು ಹೋದಾಗ ಹಲವು ಅರಿಮೆಗಳು ಗೊತ್ತಾದವು. ೧) ನೆತ್ತರು ಕೊಡುವುದರಿಂದ ಯಾವುದೇ ಕೆಡುಕಿಲ್ಲ. ಬದಲಾಗಿ ಹಲವು ಬಳಕೆಗಳಿವೆ. ೨) ನಮಗೆ ಬೇಕಾಗಿರದ ಹೆಚ್ಚಿರುವ ಕಬ್ಬಿಣದ ಅಂಶಗಳು, ಕೊಲೊಸ್ಟರಾಲ್  ನೆತ್ತರು ಕೊಡುವುದರಿಂದ ಕಡಿಮೆಯಾಗುತ್ತದೆ. ಇದರಿಂದ ಕಾಯಕ್ಕಾಗುವ ಸುಸ್ತು ಕಡಿಮೆಯಾಗುತ್ತದೆ.೨) ಹಲವಾರು ಮಂದಿ ಸರಿಯಾದ ಹೊತ್ತಿಗೆ ನೆತ್ತರು ಸಿಗದೆ ಸಾಯುತ್ತಿದ್ದಾರೆ.೩) ನೆತ್ತರು ಕೊಡುವುದರಿಂದ ಗುಂಡಿಗೆಹೊಡೆತ/ಹೃದಯಾಘಾತದಿಂದಾಗುವ ಸಾವನ್ನು ೮೦% ರಶ್ಟು…