ವಿಧ: ಬ್ಲಾಗ್ ಬರಹ
October 14, 2007
ಇವತ್ತು ನವರಾತ್ರಿಯ ಮೂರನೆಯ ದಿನ. ಮೈಸೂರು ಮತ್ತು ತಂಜಾವೂರು ಎರಡೂ ೧೮-೧೯ ನೆ ಶತಮಾನಗಳಲ್ಲಿ ದಕ್ಷಿಣ ಭಾರತದ ಪ್ರಮುಖ ಸಾಂಸ್ಕೃತಿಕ ನೆಲೆಗಳಾಗಿ ರೂಪುಗೊಂಡವು. ಹಾಗಾಗಿಯೇ ಇಂದಿಗೂ ನಾವು ವೀಣೆ, ಚಿತ್ರಕಲೆ ಮತ್ತು ಭರತನಾಟ್ಯ ಇವೆರಡರಲ್ಲೂ, ಮೈಸೂರು ಶೈಲಿ ಮತ್ತು ತಂಜಾವೂರು ಶೈಲಿ ಎಂದು ಎರಡು ಪ್ರಮುಖ ಶೈಲೆಗಳನ್ನು ನೋಡಬಹುದು. ಕರ್ನಾಟಕ ಸಂಗೀತ ತ್ರಿಮೂರ್ತಿಗಳೆಂದೇ ಹೆಸರಾದ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ ಮತ್ತು ಶಾಮಾಶಾಸ್ತ್ರಿ ಅವರು ಬಾಳಿದ್ದು ತಂಜಾವೂರು ರಾಜ್ಯದಲ್ಲೇ. ಅದರಲ್ಲಿಯೂ…
ವಿಧ: ಬ್ಲಾಗ್ ಬರಹ
October 14, 2007
ಇವತ್ತು ನವರಾತ್ರಿಯ ಮೂರನೆಯ ದಿನ. ಮೈಸೂರು ಮತ್ತು ತಂಜಾವೂರು ಎರಡೂ ೧೮-೧೯ ನೆ ಶತಮಾನಗಳಲ್ಲಿ ದಕ್ಷಿಣ ಭಾರತದ ಪ್ರಮುಖ ಸಾಂಸ್ಕೃತಿಕ ನೆಲೆಗಳಾಗಿ ರೂಪುಗೊಂಡವು. ಹಾಗಾಗಿಯೇ ಇಂದಿಗೂ ನಾವು ವೀಣೆ, ಚಿತ್ರಕಲೆ ಮತ್ತು ಭರತನಾಟ್ಯ ಇವೆರಡರಲ್ಲೂ, ಮೈಸೂರು ಶೈಲಿ ಮತ್ತು ತಂಜಾವೂರು ಶೈಲಿ ಎಂದು ಎರಡು ಪ್ರಮುಖ ಶೈಲೆಗಳನ್ನು ನೋಡಬಹುದು. ಕರ್ನಾಟಕ ಸಂಗೀತ ತ್ರಿಮೂರ್ತಿಗಳೆಂದೇ ಹೆಸರಾದ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ ಮತ್ತು ಶಾಮಾಶಾಸ್ತ್ರಿ ಅವರು ಬಾಳಿದ್ದು ತಂಜಾವೂರು ರಾಜ್ಯದಲ್ಲೇ. ಅದರಲ್ಲಿಯೂ…
ವಿಧ: ಬ್ಲಾಗ್ ಬರಹ
October 14, 2007
ಈಗಲೂ ಅವರು ಆ ಕಾಡಿನ ನಡುವೆ ಎನ್ನಬಹುದಾದ ಒಂಟಿ ಮನೆಯಲ್ಲಿ ಹೆಂಡತಿ ಮತ್ತು ಮಗನೊಂದಿಗೆ ಇದ್ದಾರೆ. ದೊಡ್ಡ ಮನೆ, ಎಕರೆಗಟ್ಟಲೆ ಅಡಿಕೆ ತೋಟ, ಆಳು ಕಾಳು, ಓಡಾಟಕ್ಕೆ ಕಾರು ಎಲ್ಲ ಇದೆ. ವಯಸ್ಸಾಯಿತು, ಸುಮಾರು ಎಪ್ಪತ್ತರ ಹತ್ತಿರ ಹತ್ತಿರ ಅನಿಸುತ್ತದೆ. ಒಮ್ಮೆ ಅವರ ಪ್ರೀತಿಯ ವ್ಯಕ್ತಿಯೊಬ್ಬರ ಜೊತೆ ಅವರ ಮನೆಗೆ ಹೋಗಿದ್ದೆ, ಒಂದು ರಾತ್ರಿ ಅವರಲ್ಲೇ ನಿಂತಿದ್ದೆ ಕೂಡ. ಹಬ್ಬದಡಿಗೆ ಮಾಡಿ, ಬಡಿಸಿ ಖುಶಿಪಟ್ಟಿದ್ದರು, ಆ ದಂಪತಿ ಮತ್ತು ಮಗ. ರಾತ್ರಿಯೆಲ್ಲ ಕೂತು ಅದೂ ಇದೂ ಹರಟಿದ್ದೆವು. ಅಂತರಂಗದಲ್ಲಿ…
ವಿಧ: ಬ್ಲಾಗ್ ಬರಹ
October 14, 2007
ಇವತ್ತು ನಾನು ಬಿಗ್ ಬ್ಯಾಂಗ್ ಸಿದ್ಧಾಂತ ಮತ್ತು ಈ ಸೃಷ್ಟಿ ಯ ಬಗ್ಗೆ ಬರೆಯಲು ಯತ್ನಿಸುತ್ತಿದ್ದೀನಿ.
BigBang ಪದವನ್ನು ಕನ್ನಡಕ್ಕೆ ತರುವಾಗ ಬಹಳಷ್ಟು ಜನರು "ಮಹಾ ಸ್ಪೋಟ" ಎಂದೇ ಅನುವಾದಿಸಿದ್ದಾರೆ. ಅಂದರೆ ಬಿಗ್ ಬ್ಯಾಂಗ್ ಅಂದ್ರೆ "Space-Time" ( ದೇಶ -ಕಾಲ) ನ explosion ಅನ್ನುವ ರೀತಿಯಲ್ಲಿ ಬಳಸಿದ್ದಾರೆ. ಆದರೆ ಇದರ ಸರಿಯಾದ ಅನುವಾದ expansion ಅನ್ನುವ ರೀತಿ ಇರಬೇಕು. "ಮಹಾನ್ ಆರೋಹಣ". ಎನ್ನುವ ಪದ ಹೇಗೆ? ದಯವಿಟ್ಟು ಬರೆಯಿರಿ.
ಈ ಬಿಗ್ ಬಾಂಗ್ ಸಿದ್ಧಾಂತದ ಬಗ್ಗೆ…
ವಿಧ: ಬ್ಲಾಗ್ ಬರಹ
October 14, 2007
ನೆನ್ನೆ ನವರಾತ್ರಿ ಹಬ್ಬದ ಮೊದಲ ದಿನ ದ ಬಗ್ಗೆ ಬರೆದಿದ್ದೆ. ಇವತ್ತು ಇನ್ನು ದಸರೆಯ ಎರಡನೆಯ ದಿವಸ.ನಮಗೆಲ್ಲ ತಿಳಿದ ಹಾಗೆ ನವರಾತ್ರಿ ಕನ್ನಡಿಗರಿಗೆ ದೊಡ್ಡ ಹಬ್ಬ. ವಿಜಯ ನಗರದ ಅರಸರ ಕಾಲದಲ್ಲಿ ದಸರೆಯ ಸಂಭ್ರಮ ನಡೆಯುತ್ತಿದ್ದದ್ದರ ವಿಷಯವಾಗಿ, ಆ ಕಾಲದಲ್ಲಿ ಬಂದಿದ್ದ ಪರ್ಶಿಯನ್ ಹಾಗೂ ಫ್ರೆಂಚ್ ಯಾತ್ರಿಕರ ಬರಹಗಳಿಂದ ತಿಳಿದುಬರುತ್ತದೆ. ಆ ವೈಭವಕ್ಕೆ, ಈಗಲೂ ಹಂಪೆಯಲ್ಲಿರುವ ಮಹಾನವಮಿ ದಿಬ್ಬವೂ ಸಾಕ್ಷಿಯಾಗಿದೆ. ನಂತರ, ಈ ಸಂಪ್ರದಾಯ ಮೈಸೂರಿನ ಅರಸರಲ್ಲೂ ಮುಂದುವರೆದದ್ದು ಆಶ್ಚರ್ಯವೇನಿಲ್ಲ.…
ವಿಧ: ಬ್ಲಾಗ್ ಬರಹ
October 14, 2007
ನೆನ್ನೆ ನವರಾತ್ರಿ ಹಬ್ಬದ ಮೊದಲ ದಿನ ದ ಬಗ್ಗೆ ಬರೆದಿದ್ದೆ. ಇವತ್ತು ಇನ್ನು ದಸರೆಯ ಎರಡನೆಯ ದಿವಸ.ನಮಗೆಲ್ಲ ತಿಳಿದ ಹಾಗೆ ನವರಾತ್ರಿ ಕನ್ನಡಿಗರಿಗೆ ದೊಡ್ಡ ಹಬ್ಬ. ವಿಜಯ ನಗರದ ಅರಸರ ಕಾಲದಲ್ಲಿ ದಸರೆಯ ಸಂಭ್ರಮ ನಡೆಯುತ್ತಿದ್ದದ್ದರ ವಿಷಯವಾಗಿ, ಆ ಕಾಲದಲ್ಲಿ ಬಂದಿದ್ದ ಪರ್ಶಿಯನ್ ಹಾಗೂ ಫ್ರೆಂಚ್ ಯಾತ್ರಿಕರ ಬರಹಗಳಿಂದ ತಿಳಿದುಬರುತ್ತದೆ. ಆ ವೈಭವಕ್ಕೆ, ಈಗಲೂ ಹಂಪೆಯಲ್ಲಿರುವ ಮಹಾನವಮಿ ದಿಬ್ಬವೂ ಸಾಕ್ಷಿಯಾಗಿದೆ. ನಂತರ, ಈ ಸಂಪ್ರದಾಯ ಮೈಸೂರಿನ ಅರಸರಲ್ಲೂ ಮುಂದುವರೆದದ್ದು ಆಶ್ಚರ್ಯವೇನಿಲ್ಲ.…
ವಿಧ: ಬ್ಲಾಗ್ ಬರಹ
October 14, 2007
ನೆನ್ನೆ ನವರಾತ್ರಿ ಹಬ್ಬದ ಮೊದಲ ದಿನ ದ ಬಗ್ಗೆ ಬರೆದಿದ್ದೆ. ಇವತ್ತು ಇನ್ನು ದಸರೆಯ ಎರಡನೆಯ ದಿವಸ.ನಮಗೆಲ್ಲ ತಿಳಿದ ಹಾಗೆ ನವರಾತ್ರಿ ಕನ್ನಡಿಗರಿಗೆ ದೊಡ್ಡ ಹಬ್ಬ. ವಿಜಯ ನಗರದ ಅರಸರ ಕಾಲದಲ್ಲಿ ದಸರೆಯ ಸಂಭ್ರಮ ನಡೆಯುತ್ತಿದ್ದದ್ದರ ವಿಷಯವಾಗಿ, ಆ ಕಾಲದಲ್ಲಿ ಬಂದಿದ್ದ ಪರ್ಶಿಯನ್ ಹಾಗೂ ಫ್ರೆಂಚ್ ಯಾತ್ರಿಕರ ಬರಹಗಳಿಂದ ತಿಳಿದುಬರುತ್ತದೆ. ಆ ವೈಭವಕ್ಕೆ, ಈಗಲೂ ಹಂಪೆಯಲ್ಲಿರುವ ಮಹಾನವಮಿ ದಿಬ್ಬವೂ ಸಾಕ್ಷಿಯಾಗಿದೆ. ನಂತರ, ಈ ಸಂಪ್ರದಾಯ ಮೈಸೂರಿನ ಅರಸರಲ್ಲೂ ಮುಂದುವರೆದದ್ದು ಆಶ್ಚರ್ಯವೇನಿಲ್ಲ.…
ವಿಧ: ಬ್ಲಾಗ್ ಬರಹ
October 14, 2007
ನೆನ್ನೆ ನವರಾತ್ರಿ ಹಬ್ಬದ ಮೊದಲ ದಿನ ದ ಬಗ್ಗೆ ಬರೆದಿದ್ದೆ. ಇವತ್ತು ಇನ್ನು ದಸರೆಯ ಎರಡನೆಯ ದಿವಸ.ನಮಗೆಲ್ಲ ತಿಳಿದ ಹಾಗೆ ನವರಾತ್ರಿ ಕನ್ನಡಿಗರಿಗೆ ದೊಡ್ಡ ಹಬ್ಬ. ವಿಜಯ ನಗರದ ಅರಸರ ಕಾಲದಲ್ಲಿ ದಸರೆಯ ಸಂಭ್ರಮ ನಡೆಯುತ್ತಿದ್ದದ್ದರ ವಿಷಯವಾಗಿ, ಆ ಕಾಲದಲ್ಲಿ ಬಂದಿದ್ದ ಪರ್ಶಿಯನ್ ಹಾಗೂ ಫ್ರೆಂಚ್ ಯಾತ್ರಿಕರ ಬರಹಗಳಿಂದ ತಿಳಿದುಬರುತ್ತದೆ. ಆ ವೈಭವಕ್ಕೆ, ಈಗಲೂ ಹಂಪೆಯಲ್ಲಿರುವ ಮಹಾನವಮಿ ದಿಬ್ಬವೂ ಸಾಕ್ಷಿಯಾಗಿದೆ. ನಂತರ, ಈ ಸಂಪ್ರದಾಯ ಮೈಸೂರಿನ ಅರಸರಲ್ಲೂ ಮುಂದುವರೆದದ್ದು ಆಶ್ಚರ್ಯವೇನಿಲ್ಲ.…
ವಿಧ: ಬ್ಲಾಗ್ ಬರಹ
October 13, 2007
ಮರಳಿ ಬರಲಿದೆ ಸಮಾಜವಾದ!
ಪುಸ್ತಕದ ಈ ಶೀರ್ಷಿಕೆಯೇ ಕೆಲವರಿಗೆ ವಿನೋದವನ್ನುಂಟು ಮಾಡಬಹುದು. ಸಮಾಜವಾದದ ಕಾಲದಿಂದ ಬಹುದೂರ ಸಾಗಿ ಬಂದು ಆ ದಿನಗಳ ಕಷ್ಟ ಕಾರ್ಪಣ್ಯಗಳ ಬಗೆಗೆ ಜನ ನಿಟ್ಟುಸಿರು ಬಿಡುತ್ತಿರುವಾಗ, ಈಗ ಮತ್ತೆ ಸಮಾಜವಾದ ಮರಳಿ ಬರಲಿದೆ ಎನ್ನಲು ಎಷ್ಟು ಧೈರ್ಯಬೇಕು ಎಂದು ಇಂತಹವರು ಆಶ್ಚರ್ಯವನ್ನೂ ಪಡಬಹುದು! ಆದರೆ ಸಮಾಜವಾದದ ಸೋಲನ್ನು ಘೋಷಿಸುತ್ತ ನಮ್ಮನ್ನು ಆವರಿಸುತ್ತ ಬಂದ ಜಾಗತೀಕರಣದ ಪರಿಣಾಮಗಳು ಕ್ರಮೇಣ ಅನಾವರಣಗೊಳ್ಳುತ್ತ ಹೋಗುತ್ತಿರುವ ಹಾಗೆ, `ಲೈಸೆನ್ಸ್ - ಪರ್ಮಿಟ್ ರಾಜ್ಯ'…
ವಿಧ: ಬ್ಲಾಗ್ ಬರಹ
October 13, 2007
ಮರಳಿ ಬರಲಿದೆ ಸಮಾಜವಾದ!
ಪುಸ್ತಕದ ಈ ಶೀರ್ಷಿಕೆಯೇ ಕೆಲವರಿಗೆ ವಿನೋದವನ್ನುಂಟು ಮಾಡಬಹುದು. ಸಮಾಜವಾದದ ಕಾಲದಿಂದ ಬಹುದೂರ ಸಾಗಿ ಬಂದು ಆ ದಿನಗಳ ಕಷ್ಟ ಕಾರ್ಪಣ್ಯಗಳ ಬಗೆಗೆ ಜನ ನಿಟ್ಟುಸಿರು ಬಿಡುತ್ತಿರುವಾಗ, ಈಗ ಮತ್ತೆ ಸಮಾಜವಾದ ಮರಳಿ ಬರಲಿದೆ ಎನ್ನಲು ಎಷ್ಟು ಧೈರ್ಯಬೇಕು ಎಂದು ಇಂತಹವರು ಆಶ್ಚರ್ಯವನ್ನೂ ಪಡಬಹುದು! ಆದರೆ ಸಮಾಜವಾದದ ಸೋಲನ್ನು ಘೋಷಿಸುತ್ತ ನಮ್ಮನ್ನು ಆವರಿಸುತ್ತ ಬಂದ ಜಾಗತೀಕರಣದ ಪರಿಣಾಮಗಳು ಕ್ರಮೇಣ ಅನಾವರಣಗೊಳ್ಳುತ್ತ ಹೋಗುತ್ತಿರುವ ಹಾಗೆ, `ಲೈಸೆನ್ಸ್ - ಪರ್ಮಿಟ್ ರಾಜ್ಯ'…