ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 18, 2007
ಈ ದಿವಸ ನವರಾತ್ರಿಯ ಆರನೇ ದಿನ. ಹತ್ತುದಿನಗಳ ಹಬ್ಬದಲ್ಲಿ, ಅರ್ಧಭಾಗ ಕಳೆದಿದೆ. ಕೆಲವರು ಸರಸ್ವತೀ ಪೂಜೆಯನ್ನು ನವರಾತ್ರಿಯ ಒಂಬತ್ತನೇ ದಿನ ಬರುವ ಮಹಾನವಮಿಯಂದು ಮಾಡಿದರೆ, ಮತ್ತೆ ಕೆಲವರು, ನವರಾತ್ರಿಯಲ್ಲಿ ಎಂದು ಚಂದ್ರ ಮೂಲಾ ನಕ್ಷತ್ರದ ಬಳಿ ಇರುತ್ತಾನೋ, ಆ ದಿನ ಮಾಡುತ್ತಾರೆ. ಇದು ಸಾಧಾರಣವಾಗಿ, ನವರಾತ್ರಿಯ ಆರನೇ ಅಥವಾ ಏಳನೆಯ ದಿನ ಬರುತ್ತದೆ. ಇವತ್ತು ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಕೇಳಿಬರುವ ಕೃತಿ ಕಾಮವರ್ಧಿನಿ ರಾಗದಲ್ಲಿರುವ ಸರೋರುಹಾಸನ ಜಾಯೇ ಎಂಬುದು. ಅದನ್ನು ನೀವು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 18, 2007
ಈ ದಿವಸ ನವರಾತ್ರಿಯ ಆರನೇ ದಿನ. ಹತ್ತುದಿನಗಳ ಹಬ್ಬದಲ್ಲಿ, ಅರ್ಧಭಾಗ ಕಳೆದಿದೆ. ಕೆಲವರು ಸರಸ್ವತೀ ಪೂಜೆಯನ್ನು ನವರಾತ್ರಿಯ ಒಂಬತ್ತನೇ ದಿನ ಬರುವ ಮಹಾನವಮಿಯಂದು ಮಾಡಿದರೆ, ಮತ್ತೆ ಕೆಲವರು, ನವರಾತ್ರಿಯಲ್ಲಿ ಎಂದು ಚಂದ್ರ ಮೂಲಾ ನಕ್ಷತ್ರದ ಬಳಿ ಇರುತ್ತಾನೋ, ಆ ದಿನ ಮಾಡುತ್ತಾರೆ. ಇದು ಸಾಧಾರಣವಾಗಿ, ನವರಾತ್ರಿಯ ಆರನೇ ಅಥವಾ ಏಳನೆಯ ದಿನ ಬರುತ್ತದೆ. ಇವತ್ತು ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಕೇಳಿಬರುವ ಕೃತಿ ಕಾಮವರ್ಧಿನಿ ರಾಗದಲ್ಲಿರುವ ಸರೋರುಹಾಸನ ಜಾಯೇ ಎಂಬುದು. ಅದನ್ನು ನೀವು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 18, 2007
ಈ ದಿವಸ ನವರಾತ್ರಿಯ ಆರನೇ ದಿನ. ಹತ್ತುದಿನಗಳ ಹಬ್ಬದಲ್ಲಿ, ಅರ್ಧಭಾಗ ಕಳೆದಿದೆ. ಕೆಲವರು ಸರಸ್ವತೀ ಪೂಜೆಯನ್ನು ನವರಾತ್ರಿಯ ಒಂಬತ್ತನೇ ದಿನ ಬರುವ ಮಹಾನವಮಿಯಂದು ಮಾಡಿದರೆ, ಮತ್ತೆ ಕೆಲವರು, ನವರಾತ್ರಿಯಲ್ಲಿ ಎಂದು ಚಂದ್ರ ಮೂಲಾ ನಕ್ಷತ್ರದ ಬಳಿ ಇರುತ್ತಾನೋ, ಆ ದಿನ ಮಾಡುತ್ತಾರೆ. ಇದು ಸಾಧಾರಣವಾಗಿ, ನವರಾತ್ರಿಯ ಆರನೇ ಅಥವಾ ಏಳನೆಯ ದಿನ ಬರುತ್ತದೆ. ಇವತ್ತು ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಕೇಳಿಬರುವ ಕೃತಿ ಕಾಮವರ್ಧಿನಿ ರಾಗದಲ್ಲಿರುವ ಸರೋರುಹಾಸನ ಜಾಯೇ ಎಂಬುದು. ಅದನ್ನು ನೀವು…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
October 17, 2007
ಕರ್ನಾಟಕಕ್ಕೆ ಒಂದು ಪ್ರಾದೇಶಿಕ ಪಕ್ಷ ಬೇಕು. ಅನೇಕರು ಪ್ರಯತ್ನಿಸಿ ಸೋತರು.ವಿಜಯ ಸಂಕೇಶ್ವರ್ ಕಳೆದ ಬಾರಿ ಪ್ರಯತ್ನಿಸಿ ಉತ್ತಮ ಬೆಂಬಲ ಸಿಗದೇ ಇದ್ದ ಪಕ್ಷಗಳಲ್ಲೇ ಒಂದನ್ನು ಆರಿಸಬೇಕಾಯಿತು.ಈಗಿರುವುದು ಒಂದೇ ದಾರಿ.ಕರ್ನಾಟಕದ ಜನತಾದಳ(ಯಸ್) ಪ್ರಾದೇಶಿಕ ಪಕ್ಷವಾಗಲಿ. ನೋಡಿ,ಉಳಿದೆರಡು ಪಕ್ಷಗಳು ಪ್ರತಿಯೊಂದಕ್ಕೂ ಹೈಕಮಾಂಡ್ ಕಡೆ ಮುಖ ಮಾಡಿ ನಿಲ್ಲಬೇಕು. ಕಳೆದ ಬಾರಿ ಒಂದು ಮುಖ್ಯಮಂತ್ರಿ ಆಯ್ಕೆಗೆ ಅದೆಷ್ಟು ಬಾರಿ ದೆಹಲಿಗೆ…
ಲೇಖಕರು: sanjaykattimani
ವಿಧ: ಚರ್ಚೆಯ ವಿಷಯ
October 17, 2007
ಎಲ್ಲರಿಗೂ ನನ್ನ ನಮಸ್ಕಾರ. ನನ್ ಹೆಸರು ಸಂಜಯ. ಬೆಂಗಳೂರಿನವನು (ಮೂಲತ: ಬಂಕಾಪುರದವನು) ಇತ್ತಿಚಿನವರೆಗೆ ನನ್ನ ಬ್ಲಾಗ್ ಗಳು ಹಾಗೂ ಅಂತರ್ಜಾಲದ ಪುಟಗಳು ಆಂಗ್ಲ ಭಾಷೆಯಲ್ಲಿದ್ದವು. ಇನ್ನು ಮುಂದೆ ಕನ್ನಡದಲ್ಲೂ ಸಾಕಷ್ಟು ಬರೆಯಲು ಪ್ರಯತ್ನಿಸುವೆ.
ಲೇಖಕರು: lanata
ವಿಧ: ಬ್ಲಾಗ್ ಬರಹ
October 17, 2007
ಅವನು ಹುಟ್ಟಿದ್ದು ಉದುಪಿಯಲ್ಲಿ.ಬೆಳೆದದ್ದು ರಮರಾಜನಗರದಲ್ಲಿ.ಜೀವನ ಹಾಗೆ ಸಾಗುತ್ತಿತ್ತು ಸಂತೋಷವಾಗಿ ಅವನು 14 ಅಗುವ ವರೆಗೆ.ಕೊಮು ದಳ್ಳುರಿ ನಗರವನ್ನು ಅವರಿಸಿಕೊಂಡುಬಿಟ್ಟಿತು.ಜನರ ಪ್ರಾಣ ನೀರಿನಂತೆ ಹರಿಯತೊಡಗಿತು.ಅದರ ಜ್ವಾಲೆ ಇವನ ಮನೆ ಹತ್ತಿರ ಬಂತು ಒಂದು ಪೈಶಾಚಿಕ ವ್ರುತ್ತಿಯ ನರಮಾನವನ ರೂಪದಲ್ಲಿ.ಇವನು ಹಾಗು ಇವನ ಗೆಳೆಯರು ಅದರ ಕ್ರಿಯಾಕರ್ಮ ಮಾಡಿದರು,ಮೊದಲ ಬಾರಿ ಇವನ ಕೈಯಲ್ಲಿ ಕತ್ತಿ ಬಂದಿತ್ತು ಅದರ ಮೇಲೆ ರಕ್ತ ಜಿನುಗುತ್ತಿತ್ತು ಕತ್ತಿ ಧೈರ್ಯ ತುಂಬಿತ್ತು ಮನಕ್ಕೆ.ಮಂತ್ರ ಹೇಳುವ…
ಲೇಖಕರು: lanata
ವಿಧ: ಬ್ಲಾಗ್ ಬರಹ
October 17, 2007
ನನ್ನ ಒಲುಮೆಯ ಹೂವೆ ನನ್ನಾಸೆಯ ಚೆಲುವೆ ನಿನ್ನ ನೊಡಿದಾಗ ಮನಸ್ಸು ಹಗುರಾಗುತ್ತದೆ ಪ್ರೀತಿ ಉಕ್ಕುತ್ತದೆ,ನವಿರಾದ ತಂಗಾಳಿ ಬೀಸುತ್ತದೆ ಬಾಳು ಬೆಳಕಾಗುತ್ತದೆ.
ಲೇಖಕರು: hpn
ವಿಧ: ಕಾರ್ಯಕ್ರಮ
October 17, 2007
ವಿವೇಕ ಶಾನುಭಾಗರ ಕನ್ನಡ ನಾಟಕ "ಬಹುಮುಖಿ" ಅಕ್ಟೋಬರ್ ೨೧ನೇ ತಾರೀಖು ರಂಗಶಂಕರದಲ್ಲಿ "ರಂಗಶಂಕರ ಥಿಯೇಟರ್ ಫೆಸ್ಟಿವಲ್ ೨೦೦೭" ರ ಅಂಗವಾಗಿ ರಂಗಮಂಚ ಹತ್ತಲಿದೆ. ನಿರ್ದೇಶಕರು ಎಸ್ ಸುರೇಂದ್ರನಾಥ್, ಡಿಸೈನು ಎಂ ಎಸ್ ಸತ್ಯು ಅವರದ್ದು. ನಾಟಕ ಅರ್ಪಿಸುತ್ತಿರುವವರು "ಸಂಚಯ". ಟಿಕೇಟು ಹಾಗೂ ಹೆಚ್ಚಿನ ಮಾಹಿತಿಗೆ ರಂಗಶಂಕರಕ್ಕೆ ಫೋನ್ ಮಾಡಿ: ೨೬೫೯೨೭೭೭ (26592777).
ಲೇಖಕರು: srinivasps
ವಿಧ: ಚರ್ಚೆಯ ವಿಷಯ
October 17, 2007
ಈಗ ಕರ್ನಾಟಕದಲ್ಲಿ ಹೇರಿರುವುದು, ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ? ;) ಮಹಿಳೆಯೊಬ್ಬರು President Post ಅಲಂಕರಿಸಿದ್ದಾರಲ್ಲ? ರಾಷ್ಟ್ರಪತ್ನಿ ಆಡಳಿತವಾದರೆ, ರಾಷ್ಟ್ರಪತಿ ಯಾರು?? :) 'ರಾಷ್ಟ್ರಪತಿ' ಎಂಬ ಪದ ಪುಲ್ಲಿಂಗಕ್ಕೇಕೆ ಅಂಟಿದೆ? President ಎಂಬ ಪದಕ್ಕೆ ಲಿಂಗ ಭೇದವಿಲ್ಲ ಎಂಬುದು ನನ್ನ ಅನಿಸಿಕೆ. --ಶ್ರೀ
ಲೇಖಕರು: kpbolumbu
ವಿಧ: ಚರ್ಚೆಯ ವಿಷಯ
October 17, 2007
ಎಲ್ಲ <a title="ಮಾಯ" target="_self" href="http://vijaykarnatakaepaper.com/pdf/2007/10/17/20071017a_002101001.jpg">ಮಾಯ</a>...ನಾಳೆ ನೀವೂ ಮಾಯ......ಚಿ೦ತಿಸಬೇಡಿ. :)