ವಿಧ: ಬ್ಲಾಗ್ ಬರಹ
October 19, 2007
ಇಂದು ನವರಾತ್ರಿಯ ಎಂಟನೇ ದಿನ. ದುರ್ಗಾಷ್ಟಮಿ. ಬಂಗಾಳದಲ್ಲಿ ಇಂದು ದುರ್ಗಾ ಪೂಜೆಯ ಸಂಭ್ರಮವೋ ಸಂಭ್ರಮ. ಅಂದಹಾಗೆ, ಸಂಗೀತ ಪ್ರಪಂಚಕ್ಕೆ ಬಂದಾಗ, ಮೂರು ರಾಜ್ಯಗಳ ಹೆಸರುಗಳು ರಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವು ಕರ್ನಾಟಕ, ಬಂಗಾಳ, ಮತ್ತು ಗುಜರಾತ್. ಇವುಗಳ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೆಯುವೆ. ಆಸಕ್ತರು, ಈ ಕೊಂಡಿಯನ್ನು ಕ್ಲಿಕ್ಕಿಸಬಹುದು.
ಇವತ್ತು ನಾನು ಕೇಳಿಸಲಿರುವ ರಚನೆ ಒಂದು ರಾಗಮಾಲಿಕೆ. ಹೆಸರೇ ಸೂಚಿಸುವಂತೆ ಇದು ರಾಗಗಳ ಸರಮಾಲೆ. ಎಷ್ಟೋ ರಚನೆಗಳಲ್ಲಿ, ಆಯಾ ರಾಗದ…
ವಿಧ: ಬ್ಲಾಗ್ ಬರಹ
October 19, 2007
ಇಂದು ನವರಾತ್ರಿಯ ಎಂಟನೇ ದಿನ. ದುರ್ಗಾಷ್ಟಮಿ. ಬಂಗಾಳದಲ್ಲಿ ಇಂದು ದುರ್ಗಾ ಪೂಜೆಯ ಸಂಭ್ರಮವೋ ಸಂಭ್ರಮ. ಅಂದಹಾಗೆ, ಸಂಗೀತ ಪ್ರಪಂಚಕ್ಕೆ ಬಂದಾಗ, ಮೂರು ರಾಜ್ಯಗಳ ಹೆಸರುಗಳು ರಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವು ಕರ್ನಾಟಕ, ಬಂಗಾಳ, ಮತ್ತು ಗುಜರಾತ್. ಇವುಗಳ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೆಯುವೆ. ಆಸಕ್ತರು, ಈ ಕೊಂಡಿಯನ್ನು ಕ್ಲಿಕ್ಕಿಸಬಹುದು.
ಇವತ್ತು ನಾನು ಕೇಳಿಸಲಿರುವ ರಚನೆ ಒಂದು ರಾಗಮಾಲಿಕೆ. ಹೆಸರೇ ಸೂಚಿಸುವಂತೆ ಇದು ರಾಗಗಳ ಸರಮಾಲೆ. ಎಷ್ಟೋ ರಚನೆಗಳಲ್ಲಿ, ಆಯಾ ರಾಗದ…
ವಿಧ: ಬ್ಲಾಗ್ ಬರಹ
October 19, 2007
ಇಂದು ನವರಾತ್ರಿಯ ಎಂಟನೇ ದಿನ. ದುರ್ಗಾಷ್ಟಮಿ. ಬಂಗಾಳದಲ್ಲಿ ಇಂದು ದುರ್ಗಾ ಪೂಜೆಯ ಸಂಭ್ರಮವೋ ಸಂಭ್ರಮ. ಅಂದಹಾಗೆ, ಸಂಗೀತ ಪ್ರಪಂಚಕ್ಕೆ ಬಂದಾಗ, ಮೂರು ರಾಜ್ಯಗಳ ಹೆಸರುಗಳು ರಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವು ಕರ್ನಾಟಕ, ಬಂಗಾಳ, ಮತ್ತು ಗುಜರಾತ್. ಇವುಗಳ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೆಯುವೆ. ಆಸಕ್ತರು, ಈ ಕೊಂಡಿಯನ್ನು ಕ್ಲಿಕ್ಕಿಸಬಹುದು.
ಇವತ್ತು ನಾನು ಕೇಳಿಸಲಿರುವ ರಚನೆ ಒಂದು ರಾಗಮಾಲಿಕೆ. ಹೆಸರೇ ಸೂಚಿಸುವಂತೆ ಇದು ರಾಗಗಳ ಸರಮಾಲೆ. ಎಷ್ಟೋ ರಚನೆಗಳಲ್ಲಿ, ಆಯಾ ರಾಗದ…
ವಿಧ: ಬ್ಲಾಗ್ ಬರಹ
October 19, 2007
ಇಂದು ನವರಾತ್ರಿಯ ಎಂಟನೇ ದಿನ. ದುರ್ಗಾಷ್ಟಮಿ. ಬಂಗಾಳದಲ್ಲಿ ಇಂದು ದುರ್ಗಾ ಪೂಜೆಯ ಸಂಭ್ರಮವೋ ಸಂಭ್ರಮ. ಅಂದಹಾಗೆ, ಸಂಗೀತ ಪ್ರಪಂಚಕ್ಕೆ ಬಂದಾಗ, ಮೂರು ರಾಜ್ಯಗಳ ಹೆಸರುಗಳು ರಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವು ಕರ್ನಾಟಕ, ಬಂಗಾಳ, ಮತ್ತು ಗುಜರಾತ್. ಇವುಗಳ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೆಯುವೆ. ಆಸಕ್ತರು, ಈ ಕೊಂಡಿಯನ್ನು ಕ್ಲಿಕ್ಕಿಸಬಹುದು.
ಇವತ್ತು ನಾನು ಕೇಳಿಸಲಿರುವ ರಚನೆ ಒಂದು ರಾಗಮಾಲಿಕೆ. ಹೆಸರೇ ಸೂಚಿಸುವಂತೆ ಇದು ರಾಗಗಳ ಸರಮಾಲೆ. ಎಷ್ಟೋ ರಚನೆಗಳಲ್ಲಿ, ಆಯಾ ರಾಗದ…
ವಿಧ: Basic page
October 19, 2007
ಈ ಪುಸ್ತಕದಲ್ಲಿನ ಶ್ರೀ. ಯಶವಂತ ಚಿತ್ತಾಲರ ಲೇಖನದಲ್ಲಿನ ಒಂದು ಕೃತಿಯ ಬಗ್ಗೆ, "ನಮಸ್ಕಾರ" ದಲ್ಲಿ ರಾಯರು ಹೇಗೆಬರೆದಿದ್ದಾರೆಯೋ ಹಾಗೆಯೇ ಟೈಪಿಸಿ ಓದುಗರಿಗಾಗಿ ಇಲ್ಲಿ ಕೊಟ್ಟಿದ್ದೇನೆ. ಅದರ ರಸ ಸ್ವಾದಿಸಬೇಕಾಗಿ ಕಳಕಳಿಯ ಪ್ರಾರ್ಥನೆ.
ಎಚ್. ಎಸ್. ಆರ್ ರವರ , ಸಾಹಿತ್ಯ-ಪ್ರೀತಿ ಮತ್ತು ಜೀವನ-ಪ್ರೀತಿ, ಒಂದೇ ಮೂಲದಿಂದ ಬಂದವುಗಳು. ವಿದ್ವಾಂಸರ ಸಾಧನೆಯ ಸತ್ಯಗಳನ್ನು ಅರಸುವ ಸಾಹಿತ್ಯದ ಹಲವು ಪ್ರಾಕಾರಗಳ ವಶಿಷ್ಟ್ಯತೆ ಹಾಗೂ ಕಾಣ್ಗೆಗಳನ್ನು ಗುರುತಿಸುವ ಹಲವು ಲೇಖಕರ ಕೃತಿಗಳನ್ನು ತಮ್ಮ "…
ವಿಧ: ಕಾರ್ಯಕ್ರಮ
October 19, 2007
ಮೊನ್ನೆ ಅ೦ದರೆ ಸೆಪ್ಟೆ೦ಬರ್16 ರ೦ದು ನಾವೂ ಕೂಡ ಇಲ್ಲಿ ಅ೦ದರೆ ಮೋವಾ೦ಜ,ತಾ೦ಜಾನಿಯದಲ್ಲಿ ಗಣೇಶ ಹಬ್ಬವನ್ನ ಆಚರಿಸಿದ್ವಿ ಆ ಒ೦ದು ದಿನ ನಮ್ಮನ್ನು ನಾವೆ ಮರೆತು ಹೋಗಿದ್ದ೦ತ ಸ೦ಧರ್ಭ.ತಾಯ್ನಾಡಿನಲ್ಲೇ ಇದ್ದ೦ತಹ ಭಾವನೆ.ಮೋವಾ೦ಜ ಕನ್ನಡ ಸ೦ಘದಿ೦ದ ರಚಿತವಾದ ಈ ಉತ್ಸವ ಬಹಳ ನೆನಪಿನಲ್ಲಿ ಉಳಿಯುವ ದಿನ.ಆ ನೆನಪುಗಳನ್ನ ನಿಮ್ಮ ಮು೦ದೆ ಇಡುತ್ತಿದ್ದೇನೆ.ಒಪ್ಪಿಸಿಕೊಳ್ಳಿ.
ನನಗೂ ಗಣೇಶನ ಹಬ್ಬಕ್ಕೂ ಸುಮಾರು ಹದಿನೈದು ವರ್ಷದ ನ೦ಟು.ಪಟ್ಟಣಗಳಲ್ಲೇ ಹೆಚ್ಹು ಮಾನ್ಯತೆ ಪಡೆದಿದ್ದ ಉತ್ಸವವನ್ನ 1990ರಲ್ಲಿ…
ವಿಧ: ಬ್ಲಾಗ್ ಬರಹ
October 19, 2007
ಡಿಸೆಂಬರ್ ಬರುತ್ತಿದ್ದಂತೆ ಊರಿಗೆ ಹೋಗುವವರೆಲ್ಲ ಊರಿಗೆ ಹೊರಡುತ್ತಿದ್ದಾರೆ. ನಾನೂ ೨೧ಕ್ಕೆ ಹೊರಟೆ. ಒಂದು ತಿಂಗಳು ಊರು !.
ವಸಂತ್.
ವಿಧ: ಬ್ಲಾಗ್ ಬರಹ
October 18, 2007
ಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದವರಿಗೆ ಜೀವನದಿ ಎಂಬುದರಲ್ಲಿ ಎರಡುಮಾತಿಲ್ಲ. ಕಾವೇರಿ ಮತ್ತೆ ಅದಕ್ಕೆ ಸೇರಿಕೊಳ್ಳುವ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ, ಅರ್ಕಾವತಿ, ಕಣ್ವಾ, ಹಾರಂಗಿ ಮೊದಲಾದುವು ಮೈಸೂರು,ಹಾಸನ,ಕೊಡಗು, ಮಂಡ್ಯ, ತುಮಕೂರು, ಚಿಕ್ಕಮಗಳೂರು,ಬೆಂಗಳೂರು…
ವಿಧ: ಬ್ಲಾಗ್ ಬರಹ
October 18, 2007
ಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದವರಿಗೆ ಜೀವನದಿ ಎಂಬುದರಲ್ಲಿ ಎರಡುಮಾತಿಲ್ಲ. ಕಾವೇರಿ ಮತ್ತೆ ಅದಕ್ಕೆ ಸೇರಿಕೊಳ್ಳುವ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ, ಅರ್ಕಾವತಿ, ಕಣ್ವಾ, ಹಾರಂಗಿ ಮೊದಲಾದುವು ಮೈಸೂರು,ಹಾಸನ,ಕೊಡಗು, ಮಂಡ್ಯ, ತುಮಕೂರು, ಚಿಕ್ಕಮಗಳೂರು,ಬೆಂಗಳೂರು…
ವಿಧ: ಬ್ಲಾಗ್ ಬರಹ
October 18, 2007
ಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದವರಿಗೆ ಜೀವನದಿ ಎಂಬುದರಲ್ಲಿ ಎರಡುಮಾತಿಲ್ಲ. ಕಾವೇರಿ ಮತ್ತೆ ಅದಕ್ಕೆ ಸೇರಿಕೊಳ್ಳುವ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ, ಅರ್ಕಾವತಿ, ಕಣ್ವಾ, ಹಾರಂಗಿ ಮೊದಲಾದುವು ಮೈಸೂರು,ಹಾಸನ,ಕೊಡಗು, ಮಂಡ್ಯ, ತುಮಕೂರು, ಚಿಕ್ಕಮಗಳೂರು,ಬೆಂಗಳೂರು…