ವಿಧ: ಬ್ಲಾಗ್ ಬರಹ
October 18, 2007
ಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದವರಿಗೆ ಜೀವನದಿ ಎಂಬುದರಲ್ಲಿ ಎರಡುಮಾತಿಲ್ಲ. ಕಾವೇರಿ ಮತ್ತೆ ಅದಕ್ಕೆ ಸೇರಿಕೊಳ್ಳುವ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ, ಅರ್ಕಾವತಿ, ಕಣ್ವಾ, ಹಾರಂಗಿ ಮೊದಲಾದುವು ಮೈಸೂರು,ಹಾಸನ,ಕೊಡಗು, ಮಂಡ್ಯ, ತುಮಕೂರು, ಚಿಕ್ಕಮಗಳೂರು,ಬೆಂಗಳೂರು…
ವಿಧ: ಬ್ಲಾಗ್ ಬರಹ
October 18, 2007
ಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದವರಿಗೆ ಜೀವನದಿ ಎಂಬುದರಲ್ಲಿ ಎರಡುಮಾತಿಲ್ಲ. ಕಾವೇರಿ ಮತ್ತೆ ಅದಕ್ಕೆ ಸೇರಿಕೊಳ್ಳುವ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ, ಅರ್ಕಾವತಿ, ಕಣ್ವಾ, ಹಾರಂಗಿ ಮೊದಲಾದುವು ಮೈಸೂರು,ಹಾಸನ,ಕೊಡಗು, ಮಂಡ್ಯ, ತುಮಕೂರು, ಚಿಕ್ಕಮಗಳೂರು,ಬೆಂಗಳೂರು…
ವಿಧ: ಬ್ಲಾಗ್ ಬರಹ
October 18, 2007
ಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದವರಿಗೆ ಜೀವನದಿ ಎಂಬುದರಲ್ಲಿ ಎರಡುಮಾತಿಲ್ಲ. ಕಾವೇರಿ ಮತ್ತೆ ಅದಕ್ಕೆ ಸೇರಿಕೊಳ್ಳುವ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ, ಅರ್ಕಾವತಿ, ಕಣ್ವಾ, ಹಾರಂಗಿ ಮೊದಲಾದುವು ಮೈಸೂರು,ಹಾಸನ,ಕೊಡಗು, ಮಂಡ್ಯ, ತುಮಕೂರು, ಚಿಕ್ಕಮಗಳೂರು,ಬೆಂಗಳೂರು…
ವಿಧ: ಬ್ಲಾಗ್ ಬರಹ
October 18, 2007
ಒಂದು ಅರ್ಥವಿಲ್ಲದ ನಗು,
ಇಷ್ಟೆಲ್ಲಾ.. ಅನರ್ಥಗಳಿಗೆ
ಈಡಾಗಬಹುದೆಂದೆಣಿಸರಲಿಲ್ಲ, ಹೀಗೆ..
ಸಂಬಂಧಗಳ ಬುನಾದಿಯ,
ಅಲುಗಾಡಿಸುವಷ್ಟೂ..
ನನ್ನಾಪ್ತರ ಮನದಲ್ಲೂ,
ಶಂಕೆ.. ಹುಟ್ಟಿಸುವಷ್ಟೂ..
ನಂಬಿದ್ದೆ ನಾ..,
ನಗುವುದೊಂದು ದೈವದತ್ತ ಕೊಡುಗೆ,
ಇಂದೇಕೆ..ಹೀಗೆ ಕಾಡುತ್ತಿದೆ,
ಉರುಳಾಗಿ, ನನಗೆ ??
ಮನ್ನಿಸಿ ಎನ್ನ,
ಅರ್ಥ ಹುಡುಕುತ್ತಾ ಕೂರಲಾರೆ..
ನಾ.. ಪ್ರತಿಬಾರಿ,
ನಗುವ ಮುನ್ನ..
ವಿಧ: ಬ್ಲಾಗ್ ಬರಹ
October 18, 2007
ಒಂದು ಅರ್ಥವಿಲ್ಲದ ನಗು,
ಇಷ್ಟೆಲ್ಲಾ.. ಅನರ್ಥಗಳಿಗೆ
ಈಡಾಗಬಹುದೆಂದೆಣಿಸರಲಿಲ್ಲ, ಹೀಗೆ..
ಸಂಬಂಧಗಳ ಬುನಾದಿಯ,
ಅಲುಗಾಡಿಸುವಷ್ಟೂ..
ನನ್ನಾಪ್ತರ ಮನದಲ್ಲೂ,
ಶಂಕೆ.. ಹುಟ್ಟಿಸುವಷ್ಟೂ..
ನಂಬಿದ್ದೆ ನಾ..,
ನಗುವುದೊಂದು ದೈವದತ್ತ ಕೊಡುಗೆ,
ಇಂದೇಕೆ..ಹೀಗೆ ಕಾಡುತ್ತಿದೆ,
ಉರುಳಾಗಿ, ನನಗೆ ??
ಮನ್ನಿಸಿ ಎನ್ನ,
ಅರ್ಥ ಹುಡುಕುತ್ತಾ ಕೂರಲಾರೆ..
ನಾ.. ಪ್ರತಿಬಾರಿ,
ನಗುವ ಮುನ್ನ..
ವಿಧ: Basic page
October 18, 2007
Save Kannada From Microsoft's Monopoly
ವಿಧ: ಚರ್ಚೆಯ ವಿಷಯ
October 18, 2007
ನಮಸ್ಕಾರ,
ನನಗೆ ಈ ಕೆಳಗಿನ ಹಾಡು ಬೇಕಾಗಿದೆ.
"ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ
ಮುಗಿಲ ಏರಿ ಏರಿ ನಿಂತು ವಿಜಯ ವೀಣೆ ಬಾರಿಸಿ, ಬಾರಿಸಿ"
ನಾವು ಪ್ರಾಥಮಿಕ ಶಾಲೆಯಲ್ಲಿ ಓದುವಾಗ, ಬೆಳಿಗ್ಗೆ ಪ್ರಾರ್ಥನೆ ಮುಗಿಸಿ ನಮ್ಮ ನಮ್ಮ ವರ್ಗಗಳಿಗೆ ಮರಳುವಾಗ ಈ ಹಾಡನ್ನು ಹಾಡಿಸುತ್ತಿದ್ದರು. ದಯವಿಟ್ಟು ಯಾರಿಗಾದರೂ ಗೊತ್ತಿದ್ದರೆ ಅಥವಾ ನಿಮಗೆ ಸಿಕ್ಕರೆ ದಯವಿಟ್ಟು ನನಗೆ ಕಳಹಿಸಿ.
ನನ್ನ ಇ-ಅಂಚೆ ವಿಳಾಸ girish.rajanal@yahoo.com ಇ
ತಿ ನಿಮ್ಮವ,
ಗಿರೀಶ ರಾಜನಾಳ.
ವಿಧ: Basic page
October 18, 2007
ದೊಡ್ಡ ಹೀರೊಗಳಂತೆ ಹಾಲ್ಗಡಲ ಗೆದ್ದಂತೆ ಆಗಸದೆ ಮೆರೆಯುತಿತ್ತು ತಂಡ...
ಜಗ ಬೆರಗಾಗುವಂತೆ ಪಸರಿಸಿತು ಸಡಗರ... ಕಾಂಗರೂಗಳಿಗೆ ಸರಣಿ ಸೋತು ಆ ನಲಿವಾಯ್ತು ದೂರ...
ಅಪಾರ ಕೀರ್ತಿ ಗಳಿಸಿ ಮೆರೆವ ಕ್ರಿಕೆಟ್ ಪಡೆಯಿದು
ಅಪರೂಪಕೊಮ್ಮೆ ಹೇಗೊ ಏನೊ ಗೆಲುವು ಪಡೆವುದು
ಅಪಾರ ಕೀರ್ತಿಯೇ.......
ಅಂದು, ಬಡಿದು ಸುತ್ತಮುತ್ತಲಿದ್ದ ದೈತ್ಯ ಶೂರರ..
ಕಪಿಲ್ ಪಡೆ ಗೆದ್ದು ಬಂದ್ರು ವಿಶ್ವಕಪ್ ಎಂಬತ್ಮೂರ..
ಇಂದು, ಕಳಪೆ ಆಟ ಆಡಿ ಮುಖಗಳೆಲ್ಲ ಬಾಡಿ..
ದಿಕ್ಕು ದಿಕ್ಕಾಪಾಲಾಗಿ ಸೇರುವರು ಗೂಡನು ನೋಡಿ..
ದಾಖಲೆಗಳ…
ವಿಧ: ಬ್ಲಾಗ್ ಬರಹ
October 18, 2007
ಈ ದಿವಸ ನವರಾತ್ರಿಯ ಆರನೇ ದಿನ. ಹತ್ತುದಿನಗಳ ಹಬ್ಬದಲ್ಲಿ, ಅರ್ಧಭಾಗ ಕಳೆದಿದೆ. ಕೆಲವರು ಸರಸ್ವತೀ ಪೂಜೆಯನ್ನು
ನವರಾತ್ರಿಯ ಒಂಬತ್ತನೇ ದಿನ ಬರುವ ಮಹಾನವಮಿಯಂದು ಮಾಡಿದರೆ, ಮತ್ತೆ ಕೆಲವರು, ನವರಾತ್ರಿಯಲ್ಲಿ ಎಂದು ಚಂದ್ರ
ಮೂಲಾ ನಕ್ಷತ್ರದ ಬಳಿ ಇರುತ್ತಾನೋ, ಆ ದಿನ ಮಾಡುತ್ತಾರೆ. ಇದು ಸಾಧಾರಣವಾಗಿ, ನವರಾತ್ರಿಯ ಆರನೇ ಅಥವಾ
ಏಳನೆಯ ದಿನ ಬರುತ್ತದೆ.
ಇವತ್ತು ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಕೇಳಿಬರುವ ಕೃತಿ ಕಾಮವರ್ಧಿನಿ ರಾಗದಲ್ಲಿರುವ
ಸರೋರುಹಾಸನ ಜಾಯೇ ಎಂಬುದು. ಅದನ್ನು ನೀವು…
ವಿಧ: ಬ್ಲಾಗ್ ಬರಹ
October 18, 2007
ಈ ದಿವಸ ನವರಾತ್ರಿಯ ಆರನೇ ದಿನ. ಹತ್ತುದಿನಗಳ ಹಬ್ಬದಲ್ಲಿ, ಅರ್ಧಭಾಗ ಕಳೆದಿದೆ. ಕೆಲವರು ಸರಸ್ವತೀ ಪೂಜೆಯನ್ನು
ನವರಾತ್ರಿಯ ಒಂಬತ್ತನೇ ದಿನ ಬರುವ ಮಹಾನವಮಿಯಂದು ಮಾಡಿದರೆ, ಮತ್ತೆ ಕೆಲವರು, ನವರಾತ್ರಿಯಲ್ಲಿ ಎಂದು ಚಂದ್ರ
ಮೂಲಾ ನಕ್ಷತ್ರದ ಬಳಿ ಇರುತ್ತಾನೋ, ಆ ದಿನ ಮಾಡುತ್ತಾರೆ. ಇದು ಸಾಧಾರಣವಾಗಿ, ನವರಾತ್ರಿಯ ಆರನೇ ಅಥವಾ
ಏಳನೆಯ ದಿನ ಬರುತ್ತದೆ.
ಇವತ್ತು ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಕೇಳಿಬರುವ ಕೃತಿ ಕಾಮವರ್ಧಿನಿ ರಾಗದಲ್ಲಿರುವ
ಸರೋರುಹಾಸನ ಜಾಯೇ ಎಂಬುದು. ಅದನ್ನು ನೀವು…