ಎಲ್ಲ ಪುಟಗಳು

ಲೇಖಕರು: cmariejoseph
ವಿಧ: Basic page
August 31, 2007
ಹಿಂದಿನ ಕಾಲದಲ್ಲಿ ರಾಜರು ತಮ್ಮ ಆಳ್ವಿಕೆಗೊಳಪಟ್ಟ ಪ್ರದೇಶದ ಜನರಿಗೆ ತಿಳಿಯಪಡಿಸಲೆಂದು ಹೊರಡಿಸುತ್ತಿದ್ದ ಆದೇಶಗಳನ್ನು ಕಲ್ಲಿನ ಮೇಲೆ ಕೊರೆಯಿಸಿ ದೇವಸ್ಥಾನ, ಸಂತೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸುತ್ತಿದರು. ರಾಜನ ಆದೇಶಗಳು ಶಿಲೆಯ ಮೇಲೆ ಕೆತ್ತಿದ್ದಾದರೆ ಶಿಲಾಶಾಸನವೆಂದೂ, ತಾಮ್ರ ಬೆಳ್ಳಿ ಚಿನ್ನದ ಮೇಲಾದರೆ ಲೋಹಶಾಸನವೆಂದೂ ಹೇಳಬಹುದು. ಕಾವೇರಿಯಿಂದಂ ಆ ಗೋದಾವರಿವರಂ ಇರ್ದ ನಾಡು ಕನ್ನಡ .. ಎಂದು ಉಲ್ಲೇಖಿಸಿದಂತೆ ಕನ್ನಡ ರಾಜರು ಆಳಿದಲ್ಲೆಲ್ಲಾ ಅವರ…
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
August 31, 2007
ಪಂಪನು ರಚಿಸಿದ ಮಹಾಭಾರತ ಮಹಾಕಾವ್ಯದ ಈ ಸಾಲು ಭೀಷ್ಮನ ಬಾಯಿಂದ ಬರುತ್ತದೆ. ದುರ್ಯೋಧನನ ಹೆಗಲೆಣೆಯಾಗಿ ಆತ್ಮೀಯ ಮಿತ್ರನಾಗಿ ಪ್ರೀತಿಯ ಸಖನಾಗಿದ್ದ ಕರ್ಣನು ಪಾಂಡವರ ವಿರುದ್ಧದ ಕೌರವರ ಯುದ್ಧದಲ್ಲಿ ಸೇನಾ ನಾಯಕತ್ವ ತನಗೇ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದ. ಆದರೆ ಆ ಪಟ್ಟವನ್ನು ಎಲ್ಲರೂ ಸೇರಿ ಭೀಷ್ಮನಿಗೆ ವಹಿಸಿದಾಗ ಅವನಿಗೆ ತೀವ್ರ ಅಸಮಾಧಾನವಾಯಿತು. ಮುದುಕನಾಗಿರುವ ಭೀಷ್ಮ ಚುರುಕಾಗಿ ಕೆಲಸ ಮಾಡಲಾರ, ಪಾಂಡವರಿಗೆ ಆತ ಪರೋಕ್ಷವಾಗಿ ಸಹಾಯ ಮಾಡಲೂಬಹುದು, ತನ್ನಂತಹ ಯುವಕರಿಗೆ ಪಟ್ಟ ಕಟ್ಟಿದರೆ ಏನು…
ಲೇಖಕರು: anivaasi
ವಿಧ: ಬ್ಲಾಗ್ ಬರಹ
August 31, 2007
ನನ್ನ ಚಿತ್ರ ಬರಿಯೋದು ತುಂಬಾ ಸುಲಭ. ಸುಲಭ ಅಂದ ತಕ್ಷಣ ನನಗೆ ಬರಿ ಎರಡೇ ಆಯಾಮ ಅನ್ಕೋಬೇಡಿ. ಮೂರು ಆಯಾಮಾನೂ ಇದೆ. ಜಾಸ್ತಿ ಕೇಳಿದರೆ ನಾಕನೇ ಐದನೇ ಆಯಾಮಕ್ಕೂ ಚಾಚಿಕೋಬಹುದು. ಆದರೂ ಸ್ವಲ್ಪ ಹತ್ತಿರದಿಂದ ನೋಡಿದರೆ ಸಾಕು ತಕ್ಷಣ ನನ್ನ ಒಳಗೆಲ್ಲ ಗೊತ್ತಾಗೋ ಥರ ಚಿತ್ರ ಬರೀಬಹುದು. ಓಕೆ. ಹೇಗಪ್ಪ ಅಂತ ತಲೆ ಕೆರಕೋಬೇಡಿ. ಹೀಗ್ಮಾಡಿ - ಮದ ಮತ್ಸರ ಲೋಭ ಮೋಹ ಎಲ್ಲಾನೂ ಒಂದು ಚೂರು ಚೂರು ಕತ್ತರಿಸಿ ಜೋಡಿಸಿ. ನೆಟ್ಟಗೆ ನೀಟಾಗಿ ಪಕ್ಕ ಪಕ್ಕದಲ್ಲಿ ಜೋಡಿಸಬೇಡಿ. ಒಂದರ ಮೇಲೆ ಇನ್ನೊಂದು ಇರಬೇಕು. ಲೋಭದ…
ಲೇಖಕರು: chenna55
ವಿಧ: Basic page
August 31, 2007
ಮುತ್ತು' ಎಂದೋದಿದಿರ? ಸಾರಿ ಮುತ್ತು ಅಲ್ಲ ವಿಷಯ 'ಮತ್ತು' ಅದೇ ಸರಿ ಒಡನೆ, ಜೊತೆಗೆ ಸಹಜಾರ್ಥ ಗುಂಡಿನ ಮತ್ತು ಮಾದಕಾರ್ಥ ಮತ್ತು ಇಲ್ಲದಿರೆ ಆದೀತು ಅನರ್ಥ ಅಲ್ಲಗಳೆಯದಿರಿ ಮತ್ತುವಿನ 'ಪರಮಾರ್ಥ' ಮತ್ತು ಶಬ್ದಕುಂಟು ಗತ್ತು ಮತ್ತು ಇಲ್ಲದಿರೆ ಸಾಹಿತ್ಯದಿ ಕುತ್ತು ಮತ್ತು ಸೇರಿದರೆ ಹೆಚ್ಚೀತು ಕಿಮ್ಮತ್ತು 'ಮತ್ತು' ಇಂದಲೆ ಗುಂಪಿಗೆ ತಾಕತ್ತು ಪದ, ಸಾಲುಗಳ ಸೇತುವೆ ಮತ್ತು ಮುತ್ತಾದ ಎರಡಕ್ಷರಗಳ ಪದ ಮತ್ತು ಸರಿಯಾದ ಸ್ಥಳದಿ ಪ್ರಯೋಗವಾದರೆ ಇದೇ ಮುತ್ತು ಕಾಗುಣಿತದಿ ಕೊಂಚ ಎಡವಿದರೆ ಮತ್ತಾದೀತು…
ಲೇಖಕರು: mmnagaraj
ವಿಧ: ಬ್ಲಾಗ್ ಬರಹ
August 31, 2007
ಕನ್ನಡ ದ ಎಲ್ಲಾ ಆತ್ಮೀಯ ಬಂಧುಗಳೇ, ಕನ್ನಡ ದಲ್ಲಿ ನಮ್ಮ ವಿಚಾರಗಳನ್ನು ''ಬ್ಲಾಗ್'' ಗಳ ಮೂಲಕ ಹಂಚಿಕೊಳ್ಳಲು ಅವಕಾಶಮಾಡಿಕೊಟ್ಟ ಸಂಪದ ಅಂತರ್ಜಾಲ ತಾಣಕ್ಕೆ ಆತ್ಮೀಯ ಧನ್ಯವಾಧಗಳು. ನಾಗರಾಜ್ ಎಮ್ ಎಮ್. **************
ಲೇಖಕರು: HV SURYANARAYANA SHARMA
ವಿಧ: ಬ್ಲಾಗ್ ಬರಹ
August 31, 2007
ಪಾಪಾತ್ಮಾ …..ಯಾರಿವನು - ? ವೈದಿಕ ಸಂಪ್ರದಾಯದಲ್ಲಿ ದೇವತಾರ್ಚನೆಯ ನಂತರ ನಮಸ್ಕಾರ ಮಾಡುವಾಗ ಹೇಳಿಕೊಳ್ಳುವ ಶ್ಲೋಕ ಒಂದಿದೆ. ಅದರಲ್ಲಿ ’ಪಾಪಾತ್ಮಾ ಪಾಪಸಂಭವ’ ಎಂದಿದೆ. ಈ ಕುರಿತು ಕೆಲವರು ಆಕ್ಶೇಪಗಳನ್ನೆತ್ತಿರುತ್ತಾರೆ. ಈ ಆಕ್ಷೇಪಗಳನ್ನು ಒಪ್ಪಿದರೆ ನಮ್ಮ ಪೂರ್ವಜರು, ಈ ಶ್ಲೋಕವನ್ನು ರಚಿಸಿದವರು ಹಾಗೂ ಅದನ್ನು ಹೇಳಿಕೊಂಡವರು, ಹೇಳಿಕೊಳ್ಳುತ್ತಿರುವವರು ಮೂರ್ಖರು ಎಂದು ಒಪ್ಪಿಕೊಂಡಂತಾಗುತ್ತದೆ. ಇದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಒಂದು: ಮಾನ್ಯ …..ಕ್ಷಮಿಸಿ ಇವರಿಗೆ ಈ…
ಲೇಖಕರು: ppsringeri
ವಿಧ: ಬ್ಲಾಗ್ ಬರಹ
August 31, 2007
ಬಯಕೆ ಎನಗಿಲ್ಲ ಹೋಗಲು ವಿಶ್ವಪಯಣ ಕಾರಣ, ಕುಳಿತಲ್ಲೇ ತೋರುವುದು ಪ್ರೀತಿಯ ಜಗ ದಿಟ್ಟಿಸಿದರೆ ನಾ ನನ್ನಾಕೆಯ ನಯನ!
ಲೇಖಕರು: ppsringeri
ವಿಧ: ಬ್ಲಾಗ್ ಬರಹ
August 31, 2007
ಬಯಕೆ ಎನಗಿಲ್ಲ ಹೋಗಲು ವಿಶ್ವಪಯಣ ಕಾರಣ, ಕುಳಿತಲ್ಲೇ ತೋರುವುದು ಪ್ರೀತಿಯ ಜಗ ದಿಟ್ಟಿಸಿದರೆ ನಾ ನನ್ನಾಕೆಯ ನಯನ!
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
August 31, 2007
ಇದು ನಯಸೇನನ 'ಧರ್ಮಾಮೃತಂ' ಎಂಬ  ಹಳೆಗನ್ನಡ ಕಬ್ಬದ ಸಾಲುಗಳ ಹೊಸಗನ್ನಡಯಿಸುವಿಕೆಬೇರು/ಮೂಲ ಸಾಲುಗಳು ಈಗ ಸಿಗ್ತಾ ಇಲ್ಲ. ಸಿಕ್ಕಿದಾಗ ಹಾಕುವೆ ಉಪ್ಪಿಲ್ಲದೇ ಬರೀ ತುಪ್ಪದೂಟ ಸವಿಯಬಹುದೇ?ರಸಿಕತನವಿಲ್ಲದೇ ಬರೀ ಜಾಳುಪದಕಂತೆಗಳಿಂದ ಕಬ್ಬ ಹೊಮ್ಮುವುದೇ?
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 31, 2007
(ಇದನ್ನು ಒಂದು ಬ್ಲಾಗಲ್ಲಿ ನೋಡಿದ್ದು , ಆ ಬ್ಲಾಗಿನ ಲಿಂಕನ್ನು ಇಲ್ಲಿ ಕೊಡಬಹುದಿತ್ತು , ಆದರೆ ನೀವು ಅದನ್ನು ನೋಡಲಿಕ್ಕಿಲ್ಲ ಎಂದು ಅಲ್ಲಿಂದ ಕತ್ತರಿಸಿ ಇಲ್ಲಿ ಹಾಕಿದ್ದೇನೆ) ಸದರೀ ಬರಹಕ್ಕೆ ನಾನು ಹಾಕಿದ ಟಿಪ್ಪಣಿಯನ್ನೂ ಕೊನೆಯಲ್ಲಿ ನೋಡಿ ) ------------------------------------------------------------------------------------------------- This is a little bit interesting topic ಇದು ಅತ್ಯಂತ common strategy .ನಮ್ಮೆಲ್ಲರ ಸ್ವಭಾವ ಕೂಡ ಹೀಗೆ ಯಾವುದೇ…