ಎಲ್ಲ ಪುಟಗಳು

ಲೇಖಕರು: ಹರ್ಷ
ವಿಧ: ಬ್ಲಾಗ್ ಬರಹ
August 30, 2007
ಎಲ್ರಿಗೂ ನಮಸ್ಕಾರ,    ಚರ್ಚೆ ಒದಿದೆ,ನೀವೆಲ್ಲಾ ಹೇಳಿದ್ದು ನಿಜ.ಕನ್ನಡ ಈಗ ಜೀವ೦ತ ಇರೋದು ಹಳ್ಳಿಗಳಲ್ಲಿ ಮಾತ್ರ.ನಾನು ಅದನ್ನೆ ಹೇಳಿದ್ದು.  ಕನ್ನಡ ಪ್ರ೦ಪಚದಲ್ಲೆ ೨೭ನೇ ಅತಿ ಹೆಚ್ಹು ಜನ ಮಾತೋಡೊ ಭಾಷೆ,ಆದ್ರೂನೂ ಸ್ಲೊವಾಕಿಯಾ, ಫಿನ್ನಿಶ್, ಇತ್ಯಾದಿ ಭಾಷೆಗಳಿಗೆ ಇರೋ ಹೆಸರು ಇಲ್ಲ.ಯಾಕ೦ದ್ರೆ ಕನ್ನಡ ಆಡು ಭಾಷೆ ವ್ಯಾವಹಾರಿಕ ಭಾಷೆ ಅಲ್ಲ. ಕನ್ನಡ ಭಾಷೆನ ಸರ್ಕಾರ ಉತ್ತೇಜಿಸುತ್ತ ಇಲ್ಲ:ಸರಿ  ಬೆ೦ಗಳೂರು ಒ೦ದು ಬಹುಭಾಷೀಯ ನಗರ,ಆದ್ರೆ ಮೈಸೂರು ಹ೦ಗಲ್ವಲ್ಲ.ಆದ್ರು ರೈಲ್ವೆ ಸ್ಥಳ ಕಾದಿರುಸುವ ಕಡೆ…
ಲೇಖಕರು: suhasini_minchu
ವಿಧ: Basic page
August 30, 2007
ಅದ್ಭುತವಲ್ಲದ ಅದ್ಭುತ! ಈಗ ಸ್ವಲ್ಪ ದಿನಗಳ ಹಿಂದೆ 'ವಿಶ್ವದ ಏಳು ಅದ್ಭುತ'ಗಳಲ್ಲಿ ಒಂದನ್ನಾದರೂ ನೊಡಿದ್ದೇನೆ ಎಂದು ನಾನು ನನ್ನಷ್ಟಕ್ಕೇ ಬೀಗಿಕೊಳ್ಳುತ್ತಿದ್ದೆ.ಆದರೆ ನವೀಕರಿಸಿದ ಏಳು ಅದ್ಭುತಗಳ ಪಟ್ಟಿ ಬಿಡುಗಡೆಗೊಂಡಾಗ ನನಗೆ ಮಾತ್ರ ನಿರಾಶೆ ಕಾದಿತ್ತು.ಹೌದು! ವಿಶ್ವದ ಅತೀ ಪುರಾತನ ಮತ್ತು ಅತೀ ಬ್ರಹತ್ ಕಟ್ಟಡವೊಂದು ವಿಸ್ಮಯಗಳ ಸಾಲಿಗೆ ಸೇರಿಲ್ಲದಿರುವುದು. ಯಾವುದೀ ರಚನೆ ಎಂದು ಯೋಚಿಸುತ್ತಿದ್ದೀರಾ? ಹಾಂ,ಅದೇ-ಈಜಿಪ್ಟನ "ಗಿಜಾ ಪಿರಾಮಿಡ್"ಗಳು. ಕಳೆದ ಏಪ್ರಿಲ್ ನಲ್ಲಿ ನನಗೆ ಹೀಗೊಮ್ಮೆ…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
August 30, 2007
ಸುಮಾರು ಒಂದೂವರೆ ವರ್ಷದ ಹಿಂದೆ ಸರಿಯಾಗಿ 111 ಪುಟಗಳ ಆ ಪುಸ್ತಕವನ್ನು ಕೈಯಲ್ಲಿ ಹಿಡಿದವನು ಬಹುಶಃ ನಾಲ್ಕೈದು ಗಂಟೆಗಳಲ್ಲಿ ಓದಿ ಮುಗಿಸಿರಬೇಕು. ಆ ಪುಟ್ಟ ಕಾದಂಬರಿಯ ಹೆಸರು "ವಲಸೆ ಹಕ್ಕಿಯ ಹಾಡು." 1995 ರಲ್ಲಿ ಮುದ್ರಣಗೊಂಡದ್ದದು. "ಸ್ವಾತಂತ್ರ್ಯ ಹೋರಾಟಗಾರರಲ್ಲಿಯೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ್ದ, ಎಂದೂ ಉತ್ಪ್ರೇಕ್ಷೆ ಮಾಡದೆ ಚಳವಳಿಯನ್ನು ನಿರ್ಲಿಪ್ತವಾಗಿ ನಿರೂಪಿಸುವ, ಹುಟ್ಟು ಹೋರಾಟಗಾರನಲ್ಲದ, ಚಳವಳಿ ಕಾಲದಲ್ಲಿ ದೇಶದ ಉದ್ದಗಲಕ್ಕೆ ಓಡಾಡಿದ ಪ್ರಯಾಣಿಕ"ನನ್ನು ಕಥಾನಾಯಕನಾಗಿ…
ಲೇಖಕರು: veenadsouza
ವಿಧ: ಬ್ಲಾಗ್ ಬರಹ
August 30, 2007
ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ ತಾರಾ ತನ್ನ ನೈಜ ಭಾವಾನಾತ್ಮಕ ನಟನಾಕೌಶಲ್ಯದಿಂದ ಹೆಸರುವಾಸಿ. ಹಸೀನಾ, ಸೈನೈಡ್, ಕಾನೂರು ಹೆಗ್ಗಡಿತಿ ಮುಂತಾದ ಸಿನಿಮಾಗಳಲ್ಲಿ ಅವರು ಎಂಥಹ ನಟಿಯೆಂದು ನಮಗೆ ತೋರಿಸಿಕೊಟ್ಟಿದ್ದಾರೆ. ಸೈನೈಡ್ ನ ಆ ಪಾತ್ರವನ್ನು ಅಷ್ಟು ಚೆನ್ನಾಗಿ ಯಾರೂ ಮಾಡಲಾರರು. ಇಷ್ಟೇಲ್ಲಾ ಇದ್ರೂ ತಾರಾ ಯಾಕೆ ಮತ್ತೆ ಕಿರುತೆರೆಗೆ ಪ್ರವೇಶಿಸಿದ್ದಾರೆ. ಅವರಿಗೆ ಅವಕಾಶಗಳ ಕೊರತೆಯಂತೂ ಖಂಡಿತ ಇಲ್ಲ. ಜೀ ಕನ್ನಡ ಎನಾದರೂ ಮೋಡಿ ಮಾಡಿತೆ? ಅಥವಾ ಅದರ ‘ನಮ್ಮಾಪ್ಪಾಮ್ಮ’ ಎಂಬ ಕಾರ್ಯಕ್ರಮದ…
ಲೇಖಕರು: veenadsouza
ವಿಧ: ಬ್ಲಾಗ್ ಬರಹ
August 30, 2007
ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ ತಾರಾ ತನ್ನ ನೈಜ ಭಾವಾನಾತ್ಮಕ ನಟನಾಕೌಶಲ್ಯದಿಂದ ಹೆಸರುವಾಸಿ. ಹಸೀನಾ, ಸೈನೈಡ್, ಕಾನೂರು ಹೆಗ್ಗಡಿತಿ ಮುಂತಾದ ಸಿನಿಮಾಗಳಲ್ಲಿ ಅವರು ಎಂಥಹ ನಟಿಯೆಂದು ನಮಗೆ ತೋರಿಸಿಕೊಟ್ಟಿದ್ದಾರೆ. ಸೈನೈಡ್ ನ ಆ ಪಾತ್ರವನ್ನು ಅಷ್ಟು ಚೆನ್ನಾಗಿ ಯಾರೂ ಮಾಡಲಾರರು. ಇಷ್ಟೇಲ್ಲಾ ಇದ್ರೂ ತಾರಾ ಯಾಕೆ ಮತ್ತೆ ಕಿರುತೆರೆಗೆ ಪ್ರವೇಶಿಸಿದ್ದಾರೆ. ಅವರಿಗೆ ಅವಕಾಶಗಳ ಕೊರತೆಯಂತೂ ಖಂಡಿತ ಇಲ್ಲ. ಜೀ ಕನ್ನಡ ಎನಾದರೂ ಮೋಡಿ ಮಾಡಿತೆ? ಅಥವಾ ಅದರ ‘ನಮ್ಮಾಪ್ಪಾಮ್ಮ’ ಎಂಬ ಕಾರ್ಯಕ್ರಮದ…
ಲೇಖಕರು: ritershivaram
ವಿಧ: ಬ್ಲಾಗ್ ಬರಹ
August 30, 2007
ಹೊಗೆನಕಲ್ ದಕ್ಷಿಣ ಭಾರತದ ನಯಾಗರ ಜಲಪಾತವೆಂದೇ ಪ್ರಸಿದ್ಧಿ.  ಕಾವೇರಿ ನದಿಯ ಅಗಲ-ವಿಸ್ತಾರಗಳ ವೈವಿಧ್ಯತೆ ನೋಡಿ ಕಣ್ ತಣಿಸಿಕೊಳ್ಳಬೇಕೆಂದರೆ, ಮೈಸೂರಿಗೆ ಸಮೀಪವಿರುವ ಶಿವನ ಸಮುದ್ರ ಮತ್ತು ಹೊಗೆನಕಲ್ ಜಲಪಾತದ ರುದ್ರ ರಮಣೀಯ ದೃಶ್ಯಗಳನೋಟಗಳು. [http://youthtimes.blogspot.com/2007/08/blog-post_30.html| ಇನ್ನಷ್ಟು ಚಿತ್ರ ಮತ್ತು ಲೇಖನ]
ಲೇಖಕರು: rajeshks
ವಿಧ: ಬ್ಲಾಗ್ ಬರಹ
August 30, 2007
ನನ್ನ ಹತ್ತು ಹಲವು ಆಸಕ್ತಿಗಳಲ್ಲಿ ಛಾಯಾಗ್ರಹಣವೂ ಒಂದು. ಮೊನ್ನೆ ನನ್ನ ಗೆಳೆಯನ ಮಗನ ಹುಟ್ಟುಹಬ್ಬಕ್ಕೆ ಛಾಯಾಗ್ರಾಹಕನಾಗಿ ಹೋಗುವ ಅವಕಾಶ ಬಂತು. ಇನ್ನೇನು ತಡ? ನನ್ನ ಕ್ಯಾಮರಾ ಜೋಳಿಗೆಯನ್ನು ಹೆಗಲಲ್ಲಿ ಹಾಕಿ ಹೊರಟೆ. ಅವನ ಮನೆಯಲ್ಲಿದ್ದ ದೇವರ ದೀಪ ನನ್ನ ಕಣ್ಸೆಳೆಯಿತು. ದೀಪದ ಬೆಂಕಿಯ ಜ್ವಾಲೆ, ಅದರ ಸುತ್ತಲೂ ಹರಡಿರುವ ಪ್ರಭಾವಳಿಯನ್ನು ಆನಂದಿಸುವುದರ ಜೊತೆಗೆ ನನ್ನ ಕ್ಯಾಮರಾ ಕ್ಲಿಕ್ ಎಂದಿತು !
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
August 29, 2007
ಬದುಕಿರಲು ಹಿತವಾಗಬೇಕುಮೂರು ಜನಕೆ ಮಡಿದರೆ ನೆನೆವರು ನೂರು ಜನರು ನಿನ್ನ ಕಾಣಾ ಭರತೇಶ --- ಹುಟ್ಟು .......ಸಾವುನಡುವೆ ಬಾಳಿನ ನೋವುಆಗಾಗ ನಲಿವುಇದುವೆ ನಮ್ಮ ಬದುಕು---- ಬಾಳಿದು ಓಟಆಡುವೆ ಆಟಇರುವತನಕ ಘಟಕೊನೆಗಾಗುವೆ ಮಟ(ಟ್ಟ)--- ಮನಸೆಲ್ಲ ನೀನು ತುಂಬಿನಾನಾಗಿರುವೆನು ದುಂಬಿಮಾತಾಡದೆ ನಾನಾದೆನು ತಬ್ಬಿಬ್ಬಿನಿನ್ನ ಒಲವನು ನಂಬಿ--- ವಿರಹ ವಿರಹ ವಿರಹತಿಳಿದಿದ್ದೆ ಓದಿ ಕಬ್ಬ-ಬರಹಈಗ ಅದೆ ನನ್ನ ಹಣೆಬರಹ
ಲೇಖಕರು: malegiri
ವಿಧ: ಬ್ಲಾಗ್ ಬರಹ
August 29, 2007
ಅ೦ತು ಈ ಶನಿವಾರ ’ಮು೦ಗಾರು ಮಳೆ’ಯಲ್ಲಿ ನೆನೆದೆ.ಬಿಡುಗಡೆಯಾಗಿ ಸರಿಸುಮಾರು ಅರ್ಧ ವರ್ಷ ಕಳೆದರು ಚಿತ್ರವನ್ನು ನೊಡದಿರುವುದಕ್ಕೆ ನನ್ನದೆ ಆದ ಕೆಲ ವೈಯಕ್ತಿಕ ಕಾರಾಣಗಳಿವೆ.ಇರಲಿ,ಅದೆಲ್ಲದರ ಚರ್ಚೆ ಇಲ್ಲಿ ಬೆಡ. ಈ ಚಿತ್ರ ನಾನು ಇನ್ನು ನೊಡಿಲ್ಲವೆ೦ದು ತಿಳಿದು,ಸಿಟ್ಟಾಗಿ,ಆಯ್ಯೊ ಪಾಪಿ ಏನ್ನುವ ದ್ರಷ್ಟಿ ಬೀರುವ ನನ್ನ ಅಸ೦ಖ್ಯಾತ ಸ್ನೆಹಿತರು ಹಾಗು ಮು೦ಗಾರು ಮಳೆಯ ಭಕ್ತ ಮ೦ಡಳಿ "ಮುಮ ನೊಡದ ನೀನು ಇದ್ದರೆಷ್ತು,ಇಲ್ಲದ್ದಿದ್ದರೆಷ್ತು,ನೀನು ಹುಟ್ಟಿದ್ದೆ ವೆಸ್ಟ್..." ಯೆ೦ದು ಹಿಡಿಶಾಪ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
August 29, 2007
    ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಆಗೊಂದಿಷ್ಟು ಈಗೊಂದಿಷ್ಟು