ಎಲ್ಲ ಪುಟಗಳು

ಲೇಖಕರು: prapancha
ವಿಧ: Basic page
July 02, 2007
ಸ೦ಜೀವಿನಿಯಾಗಿ ತುಳಸಿ ನಮ್ಮ ನಾಡಿನ ಜನತೆಯ ತಲೆತಲಾ೦ತರದ ಆಚಾರ, ಸ೦ಸ್ಕೃತಿ ಮತ್ತು ಆಹಾರಗಳಲ್ಲಿ ಆರೋಗ್ಯದ ದೃಷ್ಟಿಕೋನವೂ ಪ್ರಮುಖವಾಗಿತ್ತು ಎ೦ಬುದಕ್ಕೆ ಅನೇಕ ನಿದರ್ಶನಗಳಿವೆ. ಅವರು ಗೊತ್ತಿದ್ದೋ/ಗೊತ್ತಿಲ್ಲದೆಯೋ, ಸ೦ಶೋದನೆ ಮಾಡಿಯೋ/ಸ೦ಶೋದನೆ ಮಾಡದೆಯೋ ಕೆಲವೊ೦ದು ಔಷದಿ ಗಿಡಮೂಲಿಕೆಗಳನ್ನ ಬಳಸ್ಸಿತ್ತಿದ್ದುದು ತಿಳಿಯುತ್ತದೆ. ಇವುಗಳಲ್ಲಿ ಪ್ರಮುಖವಾದವು ತುಳಸಿ, ಬೇವು, ಕರಿಬೇವು, ಬಿಲ್ವ ಇತ್ಯಾದಿ ಇತ್ಯಾದಿ. ಇವುಗಳಲ್ಲಿ ತುಳಸಿ ಒ೦ದು ರೀತಿಯ ಸ೦ಜೀವಿನಿ ಎ೦ದರೆ ತಪ್ಪಾಗಲಾರದು. ಈ ಸ೦ಜೀವಿನಿಯ…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
July 02, 2007
ಹೊಸ ಸಿನಿಮಾ 'ಸವಿಸವಿನೆನಪು' ಸಿ.ಡಿ ಕೊಂಡೆ. ಹಾಡುಗಳ ಬಲು ಇಂಪಾಗಿವೆ. ಒಂದು ಹಾಡು ಹೀಗಿದೆ.. ' ನೆನಪು ನೆನಪು ಆವಳ ನೆನಪು ಸಾವೇ ಇರದ ಸವಿ ನೆನಪು ಅವಳ ನಗು ಹುಣ್ಣಿಮೆಯ ಬೆಳಗು ನನ್ನೆದೆ ಬಾನಿಗೆ ಅವಳ ದನಿ ರಾಗಗಳ ಗಣಿ ನನ್ನೆದೆ ಹಾಡಿಗೆ ದಮನಿ ದಮನಿಲೂ ಪ್ರೀತಿ ದ್ಯಾನ ಒಡಲ ಒಡನಾಡಿ ಅವಳೇ ಉಸಿರು ಉಸಿರಲೂ ಪ್ರೀತಿ ಗಾನ ಸುಕದ ಸುವ್ವಾಲಿ ಅವಳೇ " "ಒಡಲ ಒಡನಾಡಿ"  ಒರೆ ನೋಡಿ ಏನ್ ಚಂದಾಗೈತೆ...ಒಡಲ ಒಡನೆ ಆಡಿದವಳು ಅಂತ ...ಒಹ್ ತುಂಬ ನಲಿವಾಯ್ತು... :) :) :)
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
July 02, 2007
ಹೊಸ ಸಿನಿಮಾ 'ಸವಿಸವಿನೆನಪು' ಸಿ.ಡಿ ಕೊಂಡೆ. ಹಾಡುಗಳ ಬಲು ಇಂಪಾಗಿವೆ. ಒಂದು ಹಾಡು ಹೀಗಿದೆ.. ' ನೆನಪು ನೆನಪು ಆವಳ ನೆನಪು ಸಾವೇ ಇರದ ಸವಿ ನೆನಪು ಅವಳ ನಗು ಹುಣ್ಣಿಮೆಯ ಬೆಳಗು ನನ್ನೆದೆ ಬಾನಿಗೆ ಅವಳ ದನಿ ರಾಗಗಳ ಗಣಿ ನನ್ನೆದೆ ಹಾಡಿಗೆ ದಮನಿ ದಮನಿಲೂ ಪ್ರೀತಿ ದ್ಯಾನ ಒಡಲ ಒಡನಾಡಿ ಅವಳೇ ಉಸಿರು ಉಸಿರಲೂ ಪ್ರೀತಿ ಗಾನ ಸುಕದ ಸುವ್ವಾಲಿ ಅವಳೇ " "ಒಡಲ ಒಡನಾಡಿ"  ಒರೆ ನೋಡಿ ಏನ್ ಚಂದಾಗೈತೆ...ಒಡಲ ಒಡನೆ ಆಡಿದವಳು ಅಂತ ...ಒಹ್ ತುಂಬ ನಲಿವಾಯ್ತು... :) :) :)
ಲೇಖಕರು: ritershivaram
ವಿಧ: ಬ್ಲಾಗ್ ಬರಹ
July 02, 2007
ನಮ್ಮ ದರ್ಶನೇಂದ್ರಿಯದ ಅನುಭವಗಳಲ್ಲಿ... ಸಮುಊಹ ಸನ್ನಿಗೆ ಸಿಲುಕದಿರಬೇಕಾದರೆ ಸತ್ವಶಾಲಿಯಾಗಬೇಕು. ಅಜ್ಞಾನ ಕಳೆದು ಅಂತಃ ಸತ್ವ ಹೆಚ್ಚಬೇಕಾದರೆ ತನ್ನೊಳಗೇ ಅರಿವು ಮುಊಡಬೇಕು. ಎಲ್ಲ ಕಾಲಕ್ಕೂ ಸಮಾಜವು ಅಸ್ವಸ್ಥವಾಗಿರುವಂತೆ ತೋರುವುವದೇ ಹೆಚ್ಚು. ಇಲ್ಲೇ ನಮ್ಮ ಸ್ವಾಸ್ಥ್ಯಕ್ಕಾಗಿ ಸ್ವಸ್ಥವಾಗಿರುವ ಪರಿಸರವನ್ನು ಹುಡುಕಿಕೊಳ್ಳುವುದೇ ಜಾಣತನ. ಅದು ಸುಲಭ ಸಾಧ್ಯವೇನಲ್ಲ. ಈ ಬದುಕಿಗೆ ಅರ್ಥ ಏಕೆ ಬೇಕು? ಎಂದು ಹೇಳುವ ಗುರು ಅಲ್ಲದ ಗೂರೂಜಿಗಳಿದ್ದರೆ, ಸ್ವತಃ ಬೆತ್ತಲೆಯಾಗಿದ್ದು ಸಾರ್ವಜನಿಕ…
ಲೇಖಕರು: keshav
ವಿಧ: ಬ್ಲಾಗ್ ಬರಹ
July 02, 2007
ಸಾಹಿತ್ಯ ಇದ್ದಳು ಇಲ್ಲೊಬ್ಬಳು ಗಾಳಿಯಂತೆ ಮಳೆಯಂತೆ ಕಾಮನಬಿಲ್ಲಿನಂತೆ ಮದುವೆಗೆ ಮೊದಲು ಹುಡುಗರನ್ನು ಕಣ್ಣೆತ್ತಿಯೂ ನೋಡಿರದ ಹುಡುಗಿ ಹಳ್ಳಿ ಬಿಟ್ಟು ಹೊಲವನ್ನೂ ನೋಡಿರದ ಹುಡುಗಿ ಮದುವೆಯಾಗಿ ಮಕ್ಕಳಾಗುತ್ತಿದ್ದಂತೆಯೇ ಗಂಡನನ್ನು ಬಿಟ್ಟು   ಮುಕ್ತಳಾದಳು ಊರು ಬಿಟ್ಟಳು ಓಡಿದಳು ಓದಿದಳು ಹಾಡಿಗಳು ಕುಣಿದಳು ಎಲ್ಲ ಗಂಡಸರ ಗಂಡಸ್ತಿಕೆಗೆ ಸವಾಲಾದಳು ಇನ್ನೂ ಒಬ್ಬ ಪ್ರೇಮಿ ನಿದ್ದೆಯಿಂದ ಏಳುವ ಮೊದಲೇ ಇನ್ನೊಬ್ಬನನ್ನು ತೆಕ್ಕೆಗೆ ಎಳೆದುಕೊಂಡಳು Bloddy Bitch! ಹಾದರಗಿತ್ತಿ!! ಸೂಳೆ…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
July 01, 2007
ನೆರೆ-ಹೊರೆ ಅಂದ್ರೆ 'ಅಕ್ಕ-ಪಕ್ಕ' ಅನ್ನುವ ಅರ್ತ ಇದೆ.  ಇಲ್ಲಿ ನೆರೆ ಅಂದ್ರೆ ಪ್ರವಾಹ(flood), ಗುಂಪಾಗುವುದು ( ಮಾದರಿ: ನೆರೆ ಬಂದಿತಣ್ಣ, ಬೀದಿಯಲ್ಲಿ ಮಂದಿ ನೆರೆದಿದ್ದರು )   ಹೊರೆ ಅಂದ್ರೆ ಹೊರುವುದು, ಭಾರ, ತೂಕ ( ಮಾದರಿ: ಹೊರಲಾದರೆ ಹೊರೆ ಹೊತ್ತಕಂಡ ಬಂದೆ ) ಈ ತರ ಬೇರೆ ಬೇರೆ ಅರ್ತಗಳನ್ನು ಹೊಂದಿರುವ ಒರೆಗಳು ಕೂಡಿದಾಗ ಇನ್ನಾವುದೋ ಹೊಸ ಅರ್ತವನ್ನು ಕೊಡುತ್ತದೆ. ಈ ತರದ ಬೇರೆ ಮಾದರಿಗಳು ಇವೆಯೆ? ಇದು ಕನ್ನಡದ ಸೊಗಡಿಗೇ ಒದಗಿ ಬರುವ ಕಟ್ಟಳೆಯೆ? ಈ ರೀತಿ ಆಗಿರ್ವುದಕ್ಕೆ ಓಸುಗರಗಳೇನು…
ಲೇಖಕರು: ritershivaram
ವಿಧ: ಬ್ಲಾಗ್ ಬರಹ
July 01, 2007
ಜ್ಞಾನ-ಅಜ್ಞಾನ ಮತ್ತು ವಿದ್ಯೆತಿಳಿದಷ್ಟೂ ತಿಳಿಯಬೇಕೆನಿಸುವುದೇ ಜ್ಞಾನ. ಜ್ಞಾನ-ಅಜ್ಞಾನವನ್ನು ವಿಧಿವತ್ತಾಗಿ ವಿವರಿಸಿ ವಿಶ್ಲೇಷುವುದೇ ವಿದ್ಯೆ. ತಿಳಿದಷ್ಟೂ ತಿಳಿಯಲು ಹೊರಟವರು ನಾವು. ತಿಳಿದಿದ್ದಾಯಿತು ಎನ್ನಿಸಿದ ಕೂಡಲೆ ನಾವು ಮುಂದೆ ಹೊರಡದೇ ನಿಂತಲ್ಲೇ ನಿಂತು ಬಿಡುತ್ತೇವೆ. ಹಾಗೆ ನಿಲ್ಲುವುದು ಬದುಕಿನ ರೀತಿಯಲ್ಲ.ನಮಗೆ ಸೇರದ ಸಂಗತಿಗಳ ನಡುವೆಯೆ ನಮ್ಮ ಬದುಕು ಇದೆ ಎಂಬುದನ್ನು ನೋಡುತ್ತಲೆ ಇದ್ದೇವೆ; ಬದುಕಿದ್ದೇವೆ; ಬದುಕಲೆ ಬೇಕು. ನಮಗೆ ಸೇರದ ವಿಷಯಗಳ ಬಗ್ಗೆ ಚಿಂತಿಸುತ್ತೇವೆ; ಹಾಗಿ…
ಲೇಖಕರು: Anonymous
ವಿಧ: ಬ್ಲಾಗ್ ಬರಹ
July 01, 2007
ನಿನ್ನೆ ಅವರನ್ನು ನೋಡಿದೆ... ಪೂರ್ವಾಗ್ರಹವಿಲ್ಲದೆ ನೋಡಿದರೆ ಆತ್ಮೀಯವೆನಿಸುವ ಹಿರಿಯ ವ್ಯಕ್ತಿತ್ವ. ನಾವು ನೀವು ಕಲಿಯಬೇಕಾದುದು ಅವರಲ್ಲಿ ಇನ್ನೂ ಬೇಕಾದಷ್ಟಿದೆ. ನಾನು ನೋಡಿದಾಗ ಅವರು ಇನ್ನೊಬ್ಬ ಹಿರಿಯರ ಹತ್ತಿರ ಇತ್ತೀಚೆಗೆ ತಾವು ಅನುಭವಿಸಿದ್ದನ್ನು ಹೇಳಿಕೊಳ್ಳುತ್ತಿದ್ದರು. ತಮ್ಮ ಸುತ್ತ ಮುತ್ತಿದ ಆಕ್ರೋಶದ ಭಾರಕ್ಕೆ ಮಾತುಗಳು ತೂಕತಪ್ಪಿ ಉದುರಿದ್ದಿರಬೇಕು. ಬಹುಶಃ ಇದಕ್ಕೇ ಕಾಯುತ್ತಿದ್ದ ಕನ್ನಡ ಮಾಧ್ಯಮವೊಂದರಲ್ಲಿ ಯಾವುದೇ ಮುಲಾಜಿಲ್ಲದೆ ಅವರ ಮಾನ ಹರಾಜಿಗೆ ಬಿದ್ದಿತ್ತು. ನೀರಿಗೆ…
ಲೇಖಕರು: arunhegde
ವಿಧ: ಚರ್ಚೆಯ ವಿಷಯ
July 01, 2007
ಕಳೆದ ಕೆಲವು ದಿನಗಳಿಂದ ಯಾವ ಪತ್ರಿಕೆಯನ್ನು ನೋಡಿದರೂ ಇದೇ ಸುದ್ದಿ - ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುವುದಾಗಿ ಸರ್ಕಾರದಿಂದ ಅನುಮತಿ ಪಡೆದ ರಾಜ್ಯದ ಸಾವಿರಾರು ಶಾಲೆಗಳು ಇಂಗ್ಲೀಷ್ ಮಾಧ್ಯಮದಲ್ಲಿ ಬೋಧಿಸುವ ಮೂಲಕ ವಿವಾದದ ಮೂಲಬಿಂದುಗಳಾದದ್ದು; ಸರ್ಕಾರ ಮತ್ತು ಇಂತಹ ಶಾಲೆಗಳ ಆಡಳಿತ ಮಂಡಳಿಗಳ ನಡುವಣ ಕಾನೂನು ಸಮರ; ಭಾಷಾ ನೀತಿ ಉಲ್ಲಂಘನೆ ಮಾಡಿದ ತಪ್ಪಿಗೆ ಸರ್ಕಾರದಿಂದ ಇಂತಹ ಶಾಲೆಗಳ ಮಾನ್ಯತೆ ರದ್ದು; ಸರ್ಕಾರದ ಈ ನಿರ್ಧಾರವನ್ನು ಎತ್ತಿ ಹಿಡಿದ ರಾಜ್ಯದ ಉಚ್ಚ ನ್ಯಾಯಾಲಯ; ಕನ್ನಡದಲ್ಲಿಯೇ…
ಲೇಖಕರು: venkatesh
ವಿಧ: Basic page
July 01, 2007
ನಾನು, ಮೊದಲು ೨೦೦೫ ರ ಅಕ್ಟೋಬರ್ ನಲ್ಲಿ, ಸಂಪದ ತಾಣಕ್ಕೆ ಪಾದಾರ್‍ಪಣೆ ಮಾಡಿದಾಗ, ಅದರಲ್ಲಿ ಕೆಲವೇ ಲೇಖನಗಳು ಪ್ರಕಟವಾಗುತ್ತಿದ್ದವು. ಕನ್ನಡ ಭಾಷೆಯ ಬೆಳವಣಿಗೆ ಮತ್ತು ಕನ್ನಡದಲ್ಲಿ ಏಕೆ ಬರೆಯಬಾರದು ಎನ್ನುವುದರ ಬಗ್ಗೆಯೇ, ಸುಮಾರು ಲೇಖನಗಳು ಬರುತ್ತಿದ್ದವು. ಕನ್ನದಪದಗಳ ಸರಿಯಾದ ಬಳಕೆ, ಎಲ್ಲರನ್ನೂ ತೀವ್ರವಾಗಿ ಕಾಡಿದ ವಿಷಯವಾಗಿತ್ತು. ಸಂಪದದ ಹೊರಮೈ, ಒಳಮೈ (ವಿನ್ಯಾಸ) ಇನ್ನೂ ಸರಿಯಾಗಿ ಕುದುರಿಕೊಂಡಿರಲಿಲ್ಲ. ಫೋಟೋಗಳು ಬೆರಳೆಣಿಕೆಯಷ್ಟು ಮಾತ್ರ ದೊರೆಯುತ್ತಿದ್ದವು.…