ಎಲ್ಲ ಪುಟಗಳು

ಲೇಖಕರು: Smitha M.S.
ವಿಧ: ಬ್ಲಾಗ್ ಬರಹ
July 05, 2007
ನಾಳೆ ಎಂಬುದು ಬರಿ ಕನಸು ನನಸಾಗುವುದೊ ಇಲ್ಲವೋ ಬಲ್ಲವರಾರು... ಆದರೂ ಕನಸು ಬೇಕು ಬಾಳಿನುದ್ದಕೂ ಗುರಿ ಮುಟ್ಟಲು, ಮತ್ತೆ ನಾಳೆಯ ಕನಸು ಕಾಣಲು!!!
ಲೇಖಕರು: jp.nevara
ವಿಧ: ಬ್ಲಾಗ್ ಬರಹ
July 05, 2007
ಯಾವ ಊರಿನ ಚೆಲುವೆ ನಿನ್ನ ಮನವ ಕದ್ದಿಹಳು ನಿನ್ನೆದೆಯ ಒಲವೆಲ್ಲ ತಾನೊಬ್ಬಳೆ ಬಾಚಿಕೊ೦ಡವಳು ಹುಣ್ಣಿಮೆಯ ಹಾದಿಯಲಿ ಜೊತೆಯಾಗಿ ಬ೦ದವಳು ಚೆ೦ದಿರನ ಕಾ೦ತಿಯೆನೆ ನಾಚುವ೦ತೆ ಮಾಡಿದವಳು ಮು೦ಗಾರು ಮಳೆಯಲ್ಲಿ ಮಿ೦ಚಾಗಿ ಸುಳಿದವಳು ಸ್ವಾತಿಯ ಹನಿಗಳ ಹಾಗೆ ನಿನ್ನೆದೆಯಲ್ಲಿ ಮುತ್ತಾದವಳು ಯಾರವಳು ಯಾರವಳು ಬೆಳ್ಮುಗಿಲಿನ ಒಡತಿಯೊ ಬೆಳ್ದಿ೦ಗಳ ರಾಣಿಯೊ ನೀಲ್ಗಡಲಿನ ನೀಲವೇಣಿಯೊ - ಜಯಪ್ರಕಾಶ. ನೇ. ಶಿವಕವಿ
ಲೇಖಕರು: radha.kh
ವಿಧ: ಬ್ಲಾಗ್ ಬರಹ
July 05, 2007
ವಿದ್ಯೆ ಮನುಷ್ಯನನ್ನು ವಿಶ್ವ ಮಾನವನನ್ನಾಗಿಸಬೇಕು. ನಾನು ಬೇರೆ, ನೀನು ಬೇರೆ ಎಂಬ ಭಾವ ಹೋಗಿ 'ವಸುಧೈವ ಕುಟುಂಬಕಂ' ಎನ್ನುವುದನ್ನು ವಿದ್ಯಾವಂತರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ಅಂತಹ ವಿದ್ಯೆಯನ್ನು ನಮಗೆ ಕೊಡುತ್ತಿಲ್ಲವಾದರೂ, ವಿದ್ಯಾವಂತರಿಗೆ ಇಂತಹ ಉದಾತ್ತ ವಿಚಾರಗಳಿಗೆ ತೆರೆದುಕೊಳ್ಳುವ ಅವಕಾಶ ಹೆಚ್ಚಾಗಿರುತ್ತದೆ. ಅನಕ್ಷರಸ್ಥರಿಗೆ ಅಧ್ಯಯನದ ಅವಕಾಶಗಳೂ, ಪ್ರಪಂಚವನ್ನು ತಿರುಗಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಅವಕಾಶಗಳು ಕಡಿಮೆ. ಆದರೆ, ಇತ್ತೀಚಿನ…
ಲೇಖಕರು: radha.kh
ವಿಧ: ಬ್ಲಾಗ್ ಬರಹ
July 05, 2007
ವಿದ್ಯೆ ಮನುಷ್ಯನನ್ನು ವಿಶ್ವ ಮಾನವನನ್ನಾಗಿಸಬೇಕು. ನಾನು ಬೇರೆ, ನೀನು ಬೇರೆ ಎಂಬ ಭಾವ ಹೋಗಿ 'ವಸುಧೈವ ಕುಟುಂಬಕಂ' ಎನ್ನುವುದನ್ನು ವಿದ್ಯಾವಂತರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ಅಂತಹ ವಿದ್ಯೆಯನ್ನು ನಮಗೆ ಕೊಡುತ್ತಿಲ್ಲವಾದರೂ, ವಿದ್ಯಾವಂತರಿಗೆ ಇಂತಹ ಉದಾತ್ತ ವಿಚಾರಗಳಿಗೆ ತೆರೆದುಕೊಳ್ಳುವ ಅವಕಾಶ ಹೆಚ್ಚಾಗಿರುತ್ತದೆ. ಅನಕ್ಷರಸ್ಥರಿಗೆ ಅಧ್ಯಯನದ ಅವಕಾಶಗಳೂ, ಪ್ರಪಂಚವನ್ನು ತಿರುಗಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಅವಕಾಶಗಳು ಕಡಿಮೆ. ಆದರೆ, ಇತ್ತೀಚಿನ…
ಲೇಖಕರು: radha.kh
ವಿಧ: ಬ್ಲಾಗ್ ಬರಹ
July 05, 2007
ವಿದ್ಯೆ ಮನುಷ್ಯನನ್ನು ವಿಶ್ವ ಮಾನವನನ್ನಾಗಿಸಬೇಕು. ನಾನು ಬೇರೆ, ನೀನು ಬೇರೆ ಎಂಬ ಭಾವ ಹೋಗಿ 'ವಸುಧೈವ ಕುಟುಂಬಕಂ' ಎನ್ನುವುದನ್ನು ವಿದ್ಯಾವಂತರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ಅಂತಹ ವಿದ್ಯೆಯನ್ನು ನಮಗೆ ಕೊಡುತ್ತಿಲ್ಲವಾದರೂ, ವಿದ್ಯಾವಂತರಿಗೆ ಇಂತಹ ಉದಾತ್ತ ವಿಚಾರಗಳಿಗೆ ತೆರೆದುಕೊಳ್ಳುವ ಅವಕಾಶ ಹೆಚ್ಚಾಗಿರುತ್ತದೆ. ಅನಕ್ಷರಸ್ಥರಿಗೆ ಅಧ್ಯಯನದ ಅವಕಾಶಗಳೂ, ಪ್ರಪಂಚವನ್ನು ತಿರುಗಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಅವಕಾಶಗಳು ಕಡಿಮೆ. ಆದರೆ, ಇತ್ತೀಚಿನ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 05, 2007
ಇದು ಜಗತ್ತಿನ ಅತೀ ಸಣ್ಣ ದಂತಕಥೆಯಂತೆ ! ಒಂದೇ ಸಾಲಿನದು! .. .. .. .. They lived happily thereafter . ( ಆ ನಂತರ ಅವರು ಬಹುಕಾಲ ಸುಖವಾಗಿ ಬಾಳಿದರು.) ಅಂದ ಹಾಗೆ ದಂತಕಥೆ ಅಂದರೇನು ? ಹಲ್ಲಿಗೇನು ಸಂಬಂಧ ?ಯಾರಾದರೂ ಬಲ್ಲವರು ಹೇಳುವಿರಾ ?
ಲೇಖಕರು: prapancha
ವಿಧ: ಚರ್ಚೆಯ ವಿಷಯ
July 05, 2007
 ಅಹಿ೦ಸಾ ಪರಮೋ ದರ್ಮ: ಹಿ೦ಸೆಯೆ೦ಬ ಮುಳ್ಳನ್ನ ಹಿ೦ಸೆಯೆ೦ಬ ಚಿಮುಟದಿ೦ದ ಹೊರತೆಗೆಯಲು ಸಾದ್ಯವಿಲ್ಲ. ಹಿ೦ಸೆಯನ್ನ ಹಿ೦ಸಾ ಮಾರ್ಗದಲ್ಲೇ ಗೆಲ್ಲಲು ಹೋದಾಗ ಅದು ದ್ವಿಗುಣ ತ್ರಿಗುಣವಾಗುತ್ತಾ ಹೋಗುವುದರಲ್ಲಿ ಸ೦ಶಯವಿಲ್ಲ. ಇದಕ್ಕೆ ಪ್ರಪ೦ಚದಾದ್ಯ೦ತ ಸಾಕಷ್ಟು ಘಟನೆಗಳನ್ನ ಉಲ್ಲೇಖಿಸಬಹುದು. ಉದಾಹರಣೆಗೆ ಪ್ಯಾಲಿಸ್ಥೇನ್-ಇಸ್ರೇಲ್ ಹೋರಾಟ. ದಶಕಗಳ ಹಿ೦ದೆ ಪ್ರಾರ೦ಬವಾದ ಹೋರಾಟ ಇನ್ನೂ ಮು೦ದುವರೆಯುತ್ತಲೇ ಇದೆ. ಇದರಲ್ಲಿ ಗೆದ್ದವರು ಯಾರು? ಸೋತವರು ಯಾರು? ಗೆದ್ದವರು ಯಾರೂ ಇರಲಿಕ್ಕಿಲ್ಲ ಆದರೆ ಸೋತು…
ಲೇಖಕರು: jp.nevara
ವಿಧ: ಬ್ಲಾಗ್ ಬರಹ
July 05, 2007
ಗೆಳತಿ ಗೆಳತಿ ನಿನ್ನದೇ ಮುಖ.. ಮರೆತೇ ಹೊಗಿತ್ತು ಅ೦ತರಾಳದಲಿ ಸೆರಿಕೊ೦ಡು ಅಲೆ ಎಬ್ಬಿಸದೆ ಮಲಗಿತ್ತು. ತುಟಿಯ೦ಚಿನಲಿ ಅರಳಿದ ಆ ನಗೆ ಸಹಜವಾಗಿಯೇ ಇತ್ತು ನಿನ್ನದೇ ಆದ ಆ ಮುಖವನು ಮರೆ ಮಾಚುವ ತವಕದಲಿತ್ತು ಬದುಕು ಸಹಜವಾದುದು ಅದಕೇಕೆ ಬಣ್ಣ ಬಳಿಯಬೇಕು ಇದ್ದದೆಲ್ಲವನು ಇದ್ದ ಹಾಗೆ ಹೇಳಲಾಗದ ಯಾತನೆ ಯಾಕೆ ಬೇಕು? ಹೌದು! ಅ೦ದೊ೦ದು ದಿನ ಸ೦ಜೆಯಲ್ಲಿ ಕೆ೦ಪೇರಿತ್ತು ಸುತ್ತಮುತ್ತಲಲ್ಲಿ ಭೂತಾಯಿ ನಾಚಿ ನೀರಾಗಿ ಮಧುವಣಗಿತ್ತಿಯ೦ತಾಗಿ ಮರೆಯುತ್ತಿರುವ ಸಮಯದಲ್ಲಿ ಹಕ್ಕಿಗಳ ಹಿ೦ಡು, ಮರಳುತ್ತಿತ್ತು…
ಲೇಖಕರು: jp.nevara
ವಿಧ: ಬ್ಲಾಗ್ ಬರಹ
July 05, 2007
ನಾ ಸೊತಾಗಲೆಲ್ಲಾ, ನಾ ಎಡವಿದಾಗಲೆಲ್ಲಾ, ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ ನಾ ಬಿದ್ದಾಗಲೆಲ್ಲಾ, ನಾ ಖಿನ್ನನಾದಾಗಲೆಲ್ಲಾ ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ. ಜೊತೆಯಾಗಿ ಬಾಳುವನು, ಹೊರಾಡುವನು, ಬಾಳೆ೦ಬ ಕದನದಲ್ಲಿ, ಗೆಲುವ ತ೦ದಿಡುವವನು, ತನ್ನೆಲ್ಲಾ ಜಾಣತನದಿ೦ದ, ತನ್ನಮಿತ ಶಕ್ತಿಯಿ೦ದ, ಅವನೇ ಅವನು ನನ್ನೊಳಗೆ ನೆಲೆಸುವ೦ತವನು ಈಸೊ೦ದು ದಿನ, ಬೇರೇನೊ೦ದನೂ ನಾನೆಣಿಸಲಿಲ್ಲ ಅವನು ನನ್ನೊಳಗೆ ಇರುವನೆ೦ಬೊ೦ದು ನೆವದಲ್ಲಿ ಹೊಳೆವ ರವಿಕಿರಣಗಳ ತೆರನಿದ್ದ ಅವನ ನೆನವಲ್ಲಿ…
ಲೇಖಕರು: jp.nevara
ವಿಧ: ಬ್ಲಾಗ್ ಬರಹ
July 05, 2007
ನಾ ನಡೆದ ಹಾದಿಯಲಿ ….. ನಾ ನಡೆದ ಹಾದಿಯಲಿ ನೀ ನಡೆಯಬೇಕೆಂದು ಕಟ್ಟಳೆಯನು ನಿನಗೆ ವಿಧಿಸುವುದು ಇಲ್ಲ ಮಗು ಇದು ನಿನ್ನ ಹಾಡು ಇದು ನಿನ್ನ ಬದುಕು ನಿನ್ನ ಬದುಕಿನ ಅರ್ಥವನು ನೀನೆ ಹುಡುಕು ನಾ ತೊರಬಹುದು ಹಾದಿಯನ್ನು ನಿನಗೆ ನಾ ನಡೆ ಯಲಾದೀತೇ ನಿನ್ನೊಡನೆ ಕಡೆಯ ವರೆಗೆ ನನ್ನ ದಾರಿ ನಿನ್ನ ದಾರಿ ಒಂದೆಯಾಗಬೇಕಿಲ್ಲ ನನ್ನ ಗುರಿ ನಿನ್ನ ಗುರಿ ಒಂದೇ ಇರಲು ಬೇಕಿಲ್ಲ ನಡೆ ನಿನ್ನ ದಾರಿಯಲಿ ಗುರಿ ಒಂದನಿಡಿದು ಆ ಗುರಿಯೇ ಕಾವುದು ನಿನ್ನ ಬರುವ ಕಷ್ಟಗಳ ಬಡಿದು ಗುರಿ ಮುಟ್ಟೋವರೆಗೂ ಗರಿ gedara dirali…