ವಿಧ: ಬ್ಲಾಗ್ ಬರಹ
July 12, 2007
ಗೆಳೆಯ/ಗೆಳತಿಯರಿಗೊಂದು ನಮಸ್ಕಾರ,
ಬೇಲಿನೆ ಎದ್ದು ಹೊಲಾ ಮೇಯುವಂತ ನಿದರ್ಶನಕ್ಕೆ ಇನ್ನೊಂದು ಉದಾಹರಣೆ ಈ ಕೆಳಗಿನ ಕೊಂಡಿಯನ್ನು ನೋಡಿದರೆ ಸಿಗುತ್ತೆ.
http://www.hindujagruti.org/news/article/christians/conversions/75000-schools-to-be-distributed-copies-of-jesus-s-biography.html
ಜ್ಯಾತ್ಯಾತೀತ ಪಕ್ಷ ಅಂತ ಹೇಳಿಕೊಳ್ಳ್ತಾ ತೆರೆಯಮರೆಯಲ್ಲಿ ಈ ರೀತಿ ಕ್ರೈಸ್ತಧರ್ಮದ ಪ್ರಚಾರ ಕಾರ್ಯಕ್ಕೆ ಬೆಂಬಲ ನೀಡ್ತಿರೋ ಸರ್ಕಾರದ ಮಂದಿಗೆ ಧರ್ಮದ ಬಗ್ಗೆ ಏನ್ ತಿಳಿದಿದೆ ಅಂತ ಅರ್ಥ…
ವಿಧ: ಚರ್ಚೆಯ ವಿಷಯ
July 12, 2007
ಗೆಳೆಯ/ಗೆಳತಿಯರಿಗೊಂದು ನಮಸ್ಕಾರ,
ಬೇಲಿನೆ ಎದ್ದು ಹೊಲಾ ಮೇಯುವಂತ ನಿದರ್ಶನಕ್ಕೆ ಇನ್ನೊಂದು ಉದಾಹರಣೆ ಈ ಕೆಳಗಿನ ಕೊಂಡಿಯನ್ನು ನೋಡಿದರೆ ಸಿಗುತ್ತೆ.
http://www.hindujagruti.org/news/article/christians/conversions/75000-schools-to-be-distributed-copies-of-jesus-s-biography.html
ಜ್ಯಾತ್ಯಾತೀತ ಪಕ್ಷ ಅಂತ ಹೇಳಿಕೊಳ್ಳ್ತಾ ತೆರೆಯಮರೆಯಲ್ಲಿ ಈ ರೀತಿ ಕ್ರೈಸ್ತಧರ್ಮದ ಪ್ರಚಾರ ಕಾರ್ಯಕ್ಕೆ ಬೆಂಬಲ ನೀಡ್ತಿರೋ ಸರ್ಕಾರದ ಮಂದಿಗೆ ಧರ್ಮದ ಬಗ್ಗೆ ಏನ್ ತಿಳಿದಿದೆ ಅಂತ ಅರ್ಥ…
ವಿಧ: Basic page
July 12, 2007
ಮುಂಬೈನಗರದ, ೨೪ ವರ್ಷದ ಯುವತಿ, ರೀನ ಸಾಲ್ವಿ, ಪೈಲೆಟ್ ಆಗುವ ಭಾರಿ ಕನಸುಕಂಡಳು. ಅವಳ ತಂದೆ-ತಾಯಿಗಳೂ ಅವಳ ಆಸೆಗೆ ನೀರೆರೆದರು. ಡೊಂಬವಲಿಯ ರಾಮಚಂದ್ರನಗರದ ಹತ್ತಿರದಲ್ಲಿದ್ದ, ಏರ್ ವಿಂಗ್. ಕೊ. ಅಪ್. ಸೊ. ಯಲ್ಲಿ ವಾಸ. ತಂದೆ, "ಏರ್ ಇಂಡಿಯಾ ಕೇಟರಿಂಗ್ ವಿಭಾಗದಲ್ಲಿ, " ಕೆಲಸಮಾಡುತ್ತಿದ್ದರು. ರೀನಾಳ ಪೈಲೆಟ್ ಆಗುವ ಕನಸನ್ನು ನನಸುಮಾಡಲು, ತಂದೆ, ಸಾಹೆಬ್ ರಾವ್ ಸಾಲ್ವಿ ಶಕ್ಷಣಿಕ ಸಾಲವನ್ನು ಪಡೆದಿದ್ದಲ್ಲದೆ, ಜಮೀನನ್ನು , ಚಿನ್ನಾಭರಣಗಳನ್ನೂ ಮಾರಿ, ಎಲ್. ಐ. ಸಿ…
ವಿಧ: ಚರ್ಚೆಯ ವಿಷಯ
July 11, 2007
ಗೆಳೆಯ, ಗೆಳತಿಯರೆ ......
ಕನ್ನಡ ಚಿತ್ರರಂಗ ಅಂದ ಕೂಡಲೆ ತಟ್ಟನೆ ನೆನಪಾಗುವ ನಾಮಗಳು ಡಾ.ರಾಜ್ , ಶಂಕರ ನಾಗ್, ಪುಟ್ಟಣ್ಣ ಕಣಗಲ್, ರವಿಚಂದ್ರನ್, ಉಪೇಂದ್ರ ........ ಈಗೆ ದೊಡ್ಡ ಪಟ್ಟಿ ಬೆಳೆಯುತ್ತ ಹೊಗುತ್ತದೆ. ೧೯೯೫ ರ ನಂತರ ಕನ್ನಡ ಚಿತ್ರರಂಗದ ಯಶಸ್ಸು, ಆರ್ಭಟ ಕಡಿಮೆಯಾಗುತ್ತ ಸಾಗಿತು, ಇದಕ್ಕೆ ಏನು ಕಾರಣ ಅಂತ ಯೋಚಿಸಿದರೆ ಅಥವ ಚರ್ಚಿಸಿದರೆ ಈ ಕಳಗಿನ ವಿಷಯಗಳು ತಟ್ಟನೆ ಹೊಳೆಯುತ್ತವೆ, ನೀವೂ ಒಮ್ಮೆ ಯೋಚಿಸಿ .... ನೆನಪಿಸಿಕೊಳ್ಳಿ .... ನಿಮಗೂ ಈಗೇ ಅನಿಸಿರಬಹುದು ....... ಕೆಳಗೆ…
ವಿಧ: ಬ್ಲಾಗ್ ಬರಹ
July 11, 2007
ರಾಮದಾಸ್ಗೆ ನಮಸ್ಕಾರ!...
ಸ್ನೇಹಿತರೆ,
ಇದು 'ಚಿಂತನಾಗೋಷ್ಠಿ'. ಆಹ್ವಾನ ಪತ್ರಿಕೆ ಪ್ರಕಾರ ನಾನು ಮಾತನಾಡಬೇಕಾಗಿರುವುದು 'ಸಮಾಜವಾದಿ ಹೋರಾಟ'ದ ಬಗ್ಗೆ. ಆದರೆ ಇದು ರಾಮದಾಸರ ನೆನಪಿನ ಕಾರ್ಯಕ್ರಮವೂ ಆಗಿರುವುದರಿಂದ ನಾನು ಮಾತನಾಡಬೇಕಾಗಿರುವುದು ಸಮಾಜವಾದಿ ಹೋರಾಟದ ಬಗೆಗೋ, ಸಮಾಜವಾದಿ ಹೋರಾಟದಲ್ಲಿ ರಾಮದಾಸರ ಪಾತ್ರದ ಬಗೆಗೋ ತಿಳಿಯದಾಗಿದೆ. ಈ ಕಾರ್ಯಕ್ರಮದ ಸಂಘಟಕರು ಇದೀಗ ತಾನೇ, ಎರಡೂ ವಿಷಯ ಸೇರಿಸಿ ಮಾತನಾಡಬಹುದು ಎಂದು ಸೂಚಿಸಿದ್ದಾರೆ. ಹಾಗೆ ನೋಡಿದರೆ, ಆಹ್ವಾನ ಪತ್ರಿಕೆಯನ್ನು…
ವಿಧ: Basic page
July 11, 2007
ಮುಂಗಾರುಮಳೆಯ ನಿರ್ದೇಶಕ ಯೋಗರಾಜ್ ಭಟ್ ರವರು, ಆ ಚಿತ್ರವನ್ನು ತಯಾರಿಸುವ ಹಂತದಲ್ಲಿ, ತಮಗಾದ ಅನುಭವಗಳನ್ನು, ತಾವು ಪಟ್ಟ ಕಷ್ಟಗಳನ್ನು, ಹಾಗೂ ತಮಗೆ ನೆರವಾದವರನ್ನು ನೆನೆದು, ಅನುಭವ ಲೇಖನರೂಪ ಬರೆದಿದ್ದರು. ಸುಧಾ ಪತ್ರಿಕೆಯವರು , ಅದನ್ನು ಕಂತುಗಳಲ್ಲಿ ಪ್ರಕಟಿಸಿದರು. ಆದರೆ ಅದು ಒಂದು ಪುಸ್ತಕ ರೂಪದಲ್ಲಿ ಇದ್ದರೆ, ಇನ್ನೂ ಅನೇಕ ಸಾಹಿತ್ಯಾಭಿರುಚಿಯುಳ್ಳ ಓದುಗರನ್ನು ತಲುಪುತ್ತದೆ, ಎಂಬ ಉದ್ದೇಶದಿಂದ, "ಮಳೆ ಪ್ರಕಾಶನ" ದವರು, ಅದನ್ನು ಕೇವಲ 60ರೂಪಾಯಿಗಳಿಗೆ ಇತ್ತೀಚೆಗೆ ಪ್ರಕಟಿಸಿದ್ದಾರೆ…
ವಿಧ: Basic page
July 11, 2007
ಒಂದು ವಾರದ ಹಿಂದೆ ಅವಿರತ ಗ್ರೂಪಿಂದ ಒಂದು ಮೈಲ್ ಬಂದಿತು. ೭-೭-೭ನೇ ತಾರಿಖು PVR ನಲ್ಲಿ ರಾತ್ರಿ ೯:೨೦ಕ್ಕೆ ಸುದೀಪ್ ಅಭಿನಯಿಸಿದ #೭೩ ಶಾಂತಿ ನಿವಾಸ ಸಿನಿಮಾ ಪ್ರದರ್ಶಿಸಲಾಗುವುದೆಂದು.ಅದು ರೋಟರಿ ಕ್ಲಬ್ ಸಹಕಾರದೊಂದಿಗೆ ಅಂಥ.
ಸರಿ ನನಗೆ ಹಾಗು ನನ್ನ ಅಕ್ಕಳಿಗೆ ಎರಡು ಟಿಕೆಟ್ (೩೦೦ /- ಒಂದಕ್ಕೆ , ಯಾಕೆ?) ಖರಿದಿಸಿದೆ.
೭-೭-೭ ಬಂದೇ ಬಿಟ್ಟಿತು.ರಾತ್ರಿ ೭:೩೦ ಆಗಿತ್ತು.ನನ್ನ ಅಕ್ಕಳ ಮಗಳನ್ನು ಅಜ್ಜಿ ಮನೆಗೆ ಬಿಟ್ಟು ಇನ್ನೇನು ಹೊರಡಬೇಕು ಆಗ scooty ಹಿಂದಿನ ಚಕ್ರ ಪಂಚರ್ !!! ಸರಿ ಸರ್ವಿಸ್…
ವಿಧ: ಚರ್ಚೆಯ ವಿಷಯ
July 11, 2007
Thanks ಗೆ ಅಚ್ಚ ಕನ್ನಡದಲ್ಲಿ ಯಾವ ಒರೆ ಹೆಚ್ಚು ಸೂಕ್ತ ಎಂಬ ಚರ್ಚೆ ಆಗಾಗ ಇಲ್ಲಿ ಆಗಿದೆ.
’ ಸವಿಯೊದಗು ’ ಮತ್ತು ’ನನ್ನಿ’ - ಇವು ಈ ವೇದಿಕೆಯಲ್ಲಿ ಅಲ್ಲಲ್ಲಿ ಬಳಕೆಯಾಗುತ್ತಿವೆ. ಈ ಬಗ್ಗೆ ಯೋಚಿಸಿದಾಗ ನನಗನಿಸಿದ್ದು:
Thanks ಎಂಬ ಶಬ್ದದಲ್ಲಿ ಎರಡು ಭಾವನೆಗಳು ವ್ಯಕ್ತವಾಗುತ್ತವೆ:
೧) ’ ನಿಮ್ಮಿಂದ ನೆರವಾಯಿತು ’ ಎಂದು ಹೇಳುವುದು (Your gesture has been a real help - ಅನ್ನುವುದು)
(ಇದು ನಮಗಾದ ಧನ್ಯತೆಯ ಅನುಭವ - ’ ನಾವು ನಿಮ್ಮಿಂದ ಏನನ್ನೋ ಪಡೆದಿದ್ದೇವೆ ’ ಎಂದು…
ವಿಧ: ಬ್ಲಾಗ್ ಬರಹ
July 11, 2007
ಅಂತೂ ಒಂದು ಸಾರಿ (ವ್ಯರ್ಥ?) ಹಠ ಬಿಡದ ತ್ರಿವಿಕ್ರಿಮನಂತೆ http://dli.iiit.ac.in ತಾಣದಲ್ಲಿನ ೨೦,೦೦೦ ಪುಸ್ತಕಗಳ ಪಟ್ಟಿಯನ್ನು ನೋಡಿದೆ. ಇಲ್ಲಿ ನಾನು ಈಗಾಗಲೇ ಓದಿದ ಪುಸ್ತಕಗಳಿವೆ . ಪೇಟೆಯಲ್ಲಿ ಈಗಲೂ ನೀವು ದುಡ್ಡು ಕೊಟ್ಟು ಖರೀದಿ ಮಾಡುತ್ತಿರುವ ಕೆಲವು ಪುಸ್ತಕಗಳಿವೆ ( ಯೋಗಿಯ ಅತ್ಮಕಥೆ , ಭಗವದ್ಗೀತೆಯ ಯಥಾರೂಪ , ಮಾಸ್ತಿಯವರ ಕತೆಗಳು , ಪಾ.ವೇ.ರವರ ಪದಾರ್ಥ ಶಬ್ದಕೋಶ (ಹೆಸರು ಸರಿ ನೆನಪಿಲ್ಲ ) ಇತ್ಯಾದಿ )
ಶಬ್ದಕೋಶಗಳು , ಅಪರೂಪದ ಪುಸ್ತಕಗಳು ಇವೆ .
ವೇದಗ್ರಂಥಗಳಲ್ಲಿ ಪ್ರವಾದಿ…
ವಿಧ: ಬ್ಲಾಗ್ ಬರಹ
July 11, 2007
ಏನಿದು? ಕನ್ನಡಿಗರು ಅಮೇರಿಕವನ್ನು ಆಳಿದರೆ ? ಯಾವಾಗ ?
ಈ ವಿಷಯಕ್ಕೆ ಆಮೇಲೆ ಬರೋಣ , ಮೊದಲು ಇದನ್ನು ಓದಿ .
ಕನ್ನಡ ಮೊದಲಾದ ದ್ರಾವಿಡ ಭಾಷೆಗಳಿಗೂ ವಿಶ್ವದ ಇತರ ಭಾಷಾ ಸಮುದಾಯಗಳಿಗೂ ಯಾವ ಸಂಬಂಧವೂ ಇಲ್ಲವೆಂದು ಹೇಳುವದು ತಪ್ಪು.... ಜನಸಾಮಾನ್ಯರು ದ್ರವದಂತೆ ಬಳಸುವ ಭಾಷೆ ದ್ರಾವಿಡವೆಂದೂ ಸಾಹಿತ್ಯಕ್ಕಾಗಿ ಪರಿಷ್ಕೃತವಾದ ಭಾಷೆ ಸಂಸ್ಕೃತವೆಂದೂ ತಿಳಿಯಬೇಕು ... ಇಂಗ್ಲೀಷಿನ ಮೂಲಪದಗಳೆಲ್ಲಾ ಎಷ್ಟು ಆರ್ಯಶಬ್ದಗಳೋ ಅಷ್ಟೇ ದ್ರಾವಿಡ ಶಬ್ದಗಳೂ ಅಗಿವೆ. ....
.....
.....
.... ಇವೆಲ್ಲಾ…