ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
July 13, 2007
ಸಾಧಾರಣವಾಗಿ ಶಾಸ್ತ್ರೀಯ ಗಾಯನ ಬಲ್ಲವರಿಗೆ, ಚಿತ್ರಗಳಲ್ಲಿ ಹಿನ್ನೆಲೆಗಾಯಕರಾಗಿ ಅಷ್ಟಾಗಿ ಯಶಸ್ಸು ಸಿಗುವುದು ಕಷ್ಟ. ಏಕೆಂದರೆ ಶಾಸ್ತ್ರೀಯ ಸಂಗೀತ ಬಯಸುವ ಕಂಠದ ಒನಪು, ಗಮಕಗಳೇ ಬೇರೆ. ಚಿತ್ರ ಸಂಗೀತಕ್ಕೆ ಬೇಕಾದ್ದೇ ಬೇರೆ. ಎಲ್ಲ ರೀತಿಯ ಹಾಡುಗಳಿಗೆ ಶಾಸ್ತ್ರೀಯ ಗಾಯಕರಿಗೆ, ತಮ್ಮ ಕಂಠವನ್ನು ಹೊಂದಿಸಿಕೊಳ್ಳುವುದೂ ಬಹಳ ಕಷ್ಟ. ಉದಾಹರಣೆಗೆ ಹೇಳುವುದಾದರೆ, ಬಾಲಮುರಳಿಕೃಷ್ಣ ಅವರು ಹಲವು ಚಿತ್ರಗೀತೆಗಳನ್ನು ಹಾಡಿರುವುದಾದರೂ, ಅವರ ಶೈಲಿ ಕೆಲವೇ ಬಗೆಯ ಹಾಡುಗಳಿಗೆ, ಸನ್ನಿವೇಶಗಳಿಗೆ ಹೊಂದಬಲ್ಲುದು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
July 13, 2007
ಸಾಧಾರಣವಾಗಿ ಶಾಸ್ತ್ರೀಯ ಗಾಯನ ಬಲ್ಲವರಿಗೆ, ಚಿತ್ರಗಳಲ್ಲಿ ಹಿನ್ನೆಲೆಗಾಯಕರಾಗಿ ಅಷ್ಟಾಗಿ ಯಶಸ್ಸು ಸಿಗುವುದು ಕಷ್ಟ. ಏಕೆಂದರೆ ಶಾಸ್ತ್ರೀಯ ಸಂಗೀತ ಬಯಸುವ ಕಂಠದ ಒನಪು, ಗಮಕಗಳೇ ಬೇರೆ. ಚಿತ್ರ ಸಂಗೀತಕ್ಕೆ ಬೇಕಾದ್ದೇ ಬೇರೆ. ಎಲ್ಲ ರೀತಿಯ ಹಾಡುಗಳಿಗೆ ಶಾಸ್ತ್ರೀಯ ಗಾಯಕರಿಗೆ, ತಮ್ಮ ಕಂಠವನ್ನು ಹೊಂದಿಸಿಕೊಳ್ಳುವುದೂ ಬಹಳ ಕಷ್ಟ. ಉದಾಹರಣೆಗೆ ಹೇಳುವುದಾದರೆ, ಬಾಲಮುರಳಿಕೃಷ್ಣ ಅವರು ಹಲವು ಚಿತ್ರಗೀತೆಗಳನ್ನು ಹಾಡಿರುವುದಾದರೂ, ಅವರ ಶೈಲಿ ಕೆಲವೇ ಬಗೆಯ ಹಾಡುಗಳಿಗೆ, ಸನ್ನಿವೇಶಗಳಿಗೆ ಹೊಂದಬಲ್ಲುದು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
July 13, 2007
ಸಾಧಾರಣವಾಗಿ ಶಾಸ್ತ್ರೀಯ ಗಾಯನ ಬಲ್ಲವರಿಗೆ, ಚಿತ್ರಗಳಲ್ಲಿ ಹಿನ್ನೆಲೆಗಾಯಕರಾಗಿ ಅಷ್ಟಾಗಿ ಯಶಸ್ಸು ಸಿಗುವುದು ಕಷ್ಟ. ಏಕೆಂದರೆ ಶಾಸ್ತ್ರೀಯ ಸಂಗೀತ ಬಯಸುವ ಕಂಠದ ಒನಪು, ಗಮಕಗಳೇ ಬೇರೆ. ಚಿತ್ರ ಸಂಗೀತಕ್ಕೆ ಬೇಕಾದ್ದೇ ಬೇರೆ. ಎಲ್ಲ ರೀತಿಯ ಹಾಡುಗಳಿಗೆ ಶಾಸ್ತ್ರೀಯ ಗಾಯಕರಿಗೆ, ತಮ್ಮ ಕಂಠವನ್ನು ಹೊಂದಿಸಿಕೊಳ್ಳುವುದೂ ಬಹಳ ಕಷ್ಟ. ಉದಾಹರಣೆಗೆ ಹೇಳುವುದಾದರೆ, ಬಾಲಮುರಳಿಕೃಷ್ಣ ಅವರು ಹಲವು ಚಿತ್ರಗೀತೆಗಳನ್ನು ಹಾಡಿರುವುದಾದರೂ, ಅವರ ಶೈಲಿ ಕೆಲವೇ ಬಗೆಯ ಹಾಡುಗಳಿಗೆ, ಸನ್ನಿವೇಶಗಳಿಗೆ ಹೊಂದಬಲ್ಲುದು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
July 13, 2007
ಸಾಧಾರಣವಾಗಿ ಶಾಸ್ತ್ರೀಯ ಗಾಯನ ಬಲ್ಲವರಿಗೆ, ಚಿತ್ರಗಳಲ್ಲಿ ಹಿನ್ನೆಲೆಗಾಯಕರಾಗಿ ಅಷ್ಟಾಗಿ ಯಶಸ್ಸು ಸಿಗುವುದು ಕಷ್ಟ. ಏಕೆಂದರೆ ಶಾಸ್ತ್ರೀಯ ಸಂಗೀತ ಬಯಸುವ ಕಂಠದ ಒನಪು, ಗಮಕಗಳೇ ಬೇರೆ. ಚಿತ್ರ ಸಂಗೀತಕ್ಕೆ ಬೇಕಾದ್ದೇ ಬೇರೆ. ಎಲ್ಲ ರೀತಿಯ ಹಾಡುಗಳಿಗೆ ಶಾಸ್ತ್ರೀಯ ಗಾಯಕರಿಗೆ, ತಮ್ಮ ಕಂಠವನ್ನು ಹೊಂದಿಸಿಕೊಳ್ಳುವುದೂ ಬಹಳ ಕಷ್ಟ. ಉದಾಹರಣೆಗೆ ಹೇಳುವುದಾದರೆ, ಬಾಲಮುರಳಿಕೃಷ್ಣ ಅವರು ಹಲವು ಚಿತ್ರಗೀತೆಗಳನ್ನು ಹಾಡಿರುವುದಾದರೂ, ಅವರ ಶೈಲಿ ಕೆಲವೇ ಬಗೆಯ ಹಾಡುಗಳಿಗೆ, ಸನ್ನಿವೇಶಗಳಿಗೆ ಹೊಂದಬಲ್ಲುದು…
ಲೇಖಕರು: muralihr
ವಿಧ: Basic page
July 13, 2007
ಈ ಬರಹ ಓಶೋರವರ "ನನ್ನ ಪ್ರೀತಿಯ ಭಾರತ"ದಿ೦ದ ಆಯ್ದದ್ದು. ಈ ಪುಸ್ತಕದಲ್ಲಿ ಭಾರತದ ಅನೇಕ ಕತೆಗಳು ಬರುತ್ತವೆ. ಲಖನೌ ನವಾಬನ ಕತೆಯು ಅದರಲ್ಲಿ ಒ೦ದು ಸು೦ದರವಾದ ಕಥೆ. ಶತಮಾನಗಳಿ೦ದ ಲಖನೌ ಈ ರಾಷ್ಟ್ರದ ಸಾ೦ಸ್ಖ್ರುತಿಯ ಕೇ೦ದ್ರವೆ೦ಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇದು ಕಲೆಯನ್ನು ಗೌರವಿಸುವ ನಗರ. ಲಖನೌ ನವಾಬ ಬಹಳ ಧೈರ್ಯವ೦ತ ಮತ್ತು ಶೂರ. ಅಲ್ಲದೆ ಆತ ಅ೦ತರ್ ದೃಷ್ಟಿ ಯುಳ್ಳವ. ಆದರೆ ಸಾಮಾನ್ಯ ಜನರು ತಪ್ಪಾಗಿ ತಿಳಿಯುವುದು ಇ೦ತಹವರನ್ನೇ. ಈತ ಲಖನೌ ಕೊನೆಯ ರಾಜ. ಬ್ರಿಟಿಷರ ಸೈನ್ಯ ಲಖನೌ ಮೇಳೆ ಧಾಳಿ…
ಲೇಖಕರು: Khavi
ವಿಧ: ಬ್ಲಾಗ್ ಬರಹ
July 12, 2007
ನೀ ಹೀಗೆ ಬರೆಯುತ್ತಿರು ನೀ ಹೀಗೆ ಹೆಣೆಯುತ್ತಿರು ಮುದ್ದಾದ ಪದಗಳ ಕವನಮಾಲೆ. ಕೈ ಹಿಡಿದು ಮುನ್ನಡೆವಳು... ಹರಸಿ ನಿನ್ನ ಪೊರೆವಳು.. ಕನ್ನಡದ ಕುಲದೇವಿ ಆ ಶಾರದೆ.. --------------------------------------------- ಇದು ನನ್ನ ಗೆಳೆಯ ಪ್ರಶಾಂತನ ಕವನಕ್ಕೆ ಹಾರೈಸಿ ಬರೆದ ಕವನ
ಲೇಖಕರು: jp.nevara
ವಿಧ: ಬ್ಲಾಗ್ ಬರಹ
July 12, 2007
ಚಿಂತೆಯ ಸಂತ್ಯಾಗ, ಸಿಗತಾರ ಎಲ್ಲಾರು, ಅಲ್ಲಿಲ್ಲ ಬಡವ, ಶ್ರೀಪತಿ, ಮೇಲು, ಕೀಳೆಂಬ ಭೂತ ಪ್ರೇತದ ಭಾವನೆಗಳು. ಇರುವುದು ಅದು ಬಹುದೂರ ಇವುಗಳ ಒಡೆತನದಿಂದ ಅದಕ್ಕಿಲ್ಲ ಗಡಿಗಳು ಅಲ್ಲಿಲ್ಲ ಯಾವುದೇ ಧರ್ಮದ ಗುಡಿಗಳು ಭಾರತ, ಲಂಕೆ, ಅಮೆರಿಕೆಗಿರುವಂತೆ ಅದಕ್ಕಿಲ್ಲ ಮೋಹಕ ಕಡಲ ತೀರಗಳು ಸೌರಮಂಡಲಕೆ ಸೂರ್ಯನಿರುವಂತೆ ಬೆಳಕ ನೀಡಲು ಅಲ್ಲಿಲ್ಲ ಯಾವುದೇ ತಾರೆಗಳು ಬೇಕಿಲ್ಲ ಅಲ್ಲಿ ಹೋಗಲು ಯಾವುದೇ ಪಾಸ್ಪೋರ್ಟು ಬಸ್ಸು, ರೈಲು ಬಂಡಿಗಳ ತಿಕೀಟು ಎಚ್ಚರ!!! ಒಮ್ಮೆ ಒಳಹೊಕ್ಕರಲ್ಲಿಗೆ ಹಿಂದಿರುಗಿಬರಲು,…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
July 12, 2007
ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಗುರುಗಳಾಗಿದ್ದ ಮುಳಿಯ ತಿಮ್ಮಪ್ಪಯ್ಯನವರು ಹಲವು ಹೊತ್ತಿಗೆಗಳನ್ನು ಬರೆದಿದ್ದಾರೆ. ಅವು ಇಲ್ಲಿ ಸಿಗುತ್ತವೆ. ಇವರೂ ಅಂಡಯ್ಯನಂತೆ ಅಚ್ಚಗನ್ನಡದಲ್ಲಿ 'ಸೊಬಗಿನ ಬಳ್ಳಿ' ಎಂಬ ಕಬ್ಬವನ್ನು ಬರೆದಿದ್ದಾರೆ. ಆದ್ರೆ ಅದರ ಕೊಂಡಿ ಸಿಗ್ತಾ ಇಲ್ಲ. ಸಿಕ್ಕರೆ ತಿಳಿಸಿ ೧) ಪಶ್ಚಾತ್ತಾಪ  http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028581 ೨) ವೀರ ಬಂಕೆಯ  http://dli.iiit.ac.in/cgi-…
ಲೇಖಕರು: veena
ವಿಧ: Basic page
July 12, 2007
ಓದು ಮುಗಿದ ಕೂಡಲೇ ಕೆಲಸಕ್ಕೆ ಸೇರಿಕೊಂಡು, ಯಾವ ಬಂಧನಕ್ಕೂ ಸಿಗದೆ ಹಕ್ಕಿಯಂತೆ ಹಾರಾಡುತ್ತಿದ್ದ ನನಗೆ ನನ್ನ ಅಕ್ಕನ ಮಕ್ಕಳನ್ನು ಕಂಡಾಗಲೆಲ್ಲ ಅನ್ನಿಸುತ್ತಿದ್ದುದು, ಮಕ್ಕಳು ಸ್ವಲ್ಪ ಹೊತ್ತು ಆಟವಾಡಲು ಅಷ್ಟೆ ಚೆಂದ, ಅವರ ಅಳು, ಊಟ ಮಾಡಿಸುವುದು, ನಿದ್ರೆ, ಸದಾ ಹಿಂದೆ ಮುಂದೆ ಸುತ್ತುವ ಅವುಗಳ ಮೇಲೆ ಯಾವಾಗಲೂ ಒಂದು ಕಣ್ಣಿಡುವುದು, ಇವೆಲ್ಲ ನನಗೆ ಆಗದ ಕೆಲಸವೆಂದು. ಆದರೆ ಸ್ವತ: ತಾಯಿಯಾಗುವ ಸಂದರ್ಭ ನನಗೂ ಒಂದು ದಿವಸ ಬಂದಿತು. ಮೊದಮೊದಲು ಮಗುವು ರಾತ್ರಿಯೆಲ್ಲ ಅಳುವಾಗ, ನನಗೆ…
ಲೇಖಕರು: jp.nevara
ವಿಧ: ಬ್ಲಾಗ್ ಬರಹ
July 12, 2007
ಬಾವಿಯೊಳಗಿದ್ದವನ ಹೊರಗೆಳೆದು ಹಾಕಿ ಅವನ ಜಗದಡ್ಡಾರವನು ದೊಡ್ಡದಾಗಿ ಮಾಡಿದಿರಿ ಹಾರಲಾಗದಿದ್ದವಗೆ, ಗಟ್ಟಿ ರೆಕ್ಕೆ-ಪುಕ್ಕವ ಕಟ್ಟಿ ಹಾರುವ ಆಸೆಬರಿಸಿ, ಬಾನ ತೋರಿ, ಬೆನ್ನ ತಟ್ಟಿದಿರಿ ಎಲ್ಲೋ, ಎಲೆಯಮರೆಯಲ್ಲಿ ಕಾಯಾಗಿ ಕೂತವನ ಬೆಳಕಿಗೆ ತಂದಿಟ್ಟು ಹಣ್ಣಾಗುಂತೆ ಮಾಡಿದಿರಿ ತಿಪ್ಪೆ ಮೇಲಿದ್ದವಗೆ ಉಪ್ಪರಿಗೆಯ ದಾರಿ ತೋರಿದಿರಿ ನೆಲದ ಮೇಲಿನ ಚುಕ್ಕಿ ಬಾನಲ್ಲಿ ಮಿನುಗುವಂತೆ ಮಾಡಿದಿರಿ ಏನೆಲ್ಲ ಮಾಡಿದಿರಿ ಎನಗಾಗಿ ಮಾಡಿದಿರಿ ನಾ ಏನ ಮಾಡಲಿ ನಿಮಗೆ ಪ್ರತ್ಯುಪಕಾರವಾಗಿ. -ಜಯಪ್ರಕಾಶ ನೇ ಶಿವಕವಿ