ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 09, 2007
ಜ್ಞಾನಪೀಠ ಪ್ರಶಸ್ತಿವಿಜೇತ ಕನ್ನಡ ನಾಟಕಕಾರ ಶ್ರೀ ಗಿರೀಶ್ ಕಾರ್ನಾಡರ ತುಘಲಕ್ ನಾಟಕ ಇಲ್ಲಿದೆ . http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010036011 ಪುಸ್ತಕ ಚಿಕ್ಕದಿದೆ . ಚೆನ್ನಾಗಿದೆ ಓದಿ .
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 09, 2007
ಜ್ಞಾನಪೀಠ ಪ್ರಶಸ್ತಿವಿಜೇತ ಕನ್ನಡ ನಾಟಕಕಾರ ಶ್ರೀ ಗಿರೀಶ್ ಕಾರ್ನಾಡರ ತುಘಲಕ್ ನಾಟಕ ಇಲ್ಲಿದೆ . http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010036011 ಪುಸ್ತಕ ಚಿಕ್ಕದಿದೆ . ಚೆನ್ನಾಗಿದೆ ಓದಿ .
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 09, 2007
ಅಂತೂ ಅ.ರಾ.ಸೇ ಅವರ ಒಂದು ಸರಸಮಯ ಹಾಸ್ಯ ಕಾದಂಬರಿ - ’ತದನಂತರ’ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಸಿಕ್ಕಿತು . ಒಮ್ಮೆ ಓದಬಹುದು . ಕೆಲ ಭಾಗಗಳು ನಿಮ್ಮ ತುಟಿಗಳನ್ನು ಅರಳಿಸುವದರಲ್ಲಿ ಸಂಶಯ ಇಲ್ಲ http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010064875
ಲೇಖಕರು: anmanjunath
ವಿಧ: ಬ್ಲಾಗ್ ಬರಹ
July 09, 2007
ಭಾನುವಾರ ನಿಧನರಾದ ಮಾಜಿ ಪ್ರಧಾನಿ ಚಂದ್ರಶೇಖರ್ ಸಂಕೀರ್ಣವಾದ ನೆನಪುಗಳನ್ನು ಬಿಟ್ಟುಹೋಗಿದ್ದಾರೆ. ಅರವತ್ತರ ದಶಕದಲ್ಲಿ ಮತ್ತು ಎಪ್ಪತ್ತರ ದಶಕದಲ್ಲಿ, ಚಂದ್ರಶೇಖರ್ ನಮ್ಮಂಥ ಯುವಜನರ ಹಾಟ್ ಫೇವರಿಟ್ ಆಗಿದ್ದರು. ರಾಮಮನೋಹರ ಲೋಹಿಯಾ ಅವರ ನಂತರದ ಭಾರತೀಯ ಸಮಾಜವಾದಿ ರಾಜಕಾರಣದ ಪರ್ವದಲ್ಲಿ ತುಂಬ ಭರವಸೆಯ ನಾಯಕರೆನಿಸಿದ್ದವರು ಅವರೇ. ಉತ್ತರಪ್ರದೇಶದಂತಹ ನಿರ್ಣಾಯಕ ಜನಬಲದ ರಾಜ್ಯದಿಂದ ಬಂದ, ಬಲಿಯಾ ಕ್ಷೇತ್ರದಿಂದ ನಿರಂತರ ಚುನಾವಣಾ ಗೆಲುವು ಸಾಧಿಸಿದ ರಾಜಕಾರಣಿ ಎಂಬುದಕ್ಕಿಂತ ಅಪ್ಪಟ ಸಮಾಜವಾದಿ…
ಲೇಖಕರು: vedumaani
ವಿಧ: ಬ್ಲಾಗ್ ಬರಹ
July 08, 2007
ಚಂಡೀಗಢದ ಸೆಕ್ಟರ್ ೪೭-ಡಿ. ಹೋಟೆಲ್ ಹೆಸರು "ಸೌತ್ ರತ್ನಮ್". ಹೊರಗೆ ದೊಡ್ಡದಾದ ತಿರುಪತಿ ವೆಂಕಟೇಶ್ವರನ ಚಿತ್ರ. ಆಂಧ್ರದವರಿರಬೇಕೆಂದುಕೊಂಡೆ. ಒಳ ಹೊಗ್ಗಿ ಕುಳಿತು ಸುತ್ತಲೂ ನೋಡಿದಾಗ ಕಂಡದ್ದು ಚಿಕ್ಕದಾದರೂ ಚೊಕ್ಕದಾದ ಹೋಟೆಲ್. ಸರ್ದಾರ್ಜೀಗಳು ದೋಸೆ, ಇಡ್ಲಿ ಮೆಲ್ಲುವ ದೃಶ್ಯ.  ಸ್ವಲ್ಪ ಸಮಯದ ನಂತರ ಸಂಗೀತ ತೇಲಿಬರತೊಡಗಿತು.. "ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ...!!!" ಇದು ಮೂಡಿ ಬಂದದ್ದು ವರ್ಲ್ಡ್ ಸ್ಪೇಸ್ನ ಕನ್ನಡ ವಾಹಿನಿ ಸ್ಪರ್ಶದಲ್ಲಿ. ಮೈಸೂರು ಮಸಾಲೆ ದೋಸೆ, ವಡೆ ಪಟ್ಟಾಗಿ…
ಲೇಖಕರು: kuchela
ವಿಧ: Basic page
July 08, 2007
ಮಲೆನಾಡಿನಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ನಕ್ಸಲೀಯರ ವಿವರಗಳನ್ನು ನಕ್ಸಲ್ ನಿಗ್ರಹ ಪಡೆ ಬಿಡುಗಡೆ ಮಾಡಿ ವಾರ ಕಳೆದಿದೆ. ಅದರ ಹಿಂದೆ ಗೃಹ ಮಂತ್ರಿ ಅದನ್ನು ವಾಪಸ್ಸು ಪಡೆದದ್ದೂ ಆಯಿತು. ನಕ್ಸಲೀಯರ ಚಟುವಟಿಕೆಗಳನ್ನು ಪ್ರೆತ್ಸಾಹಿಸುತ್ತಿರುವ ವ್ಯಕ್ತಿಗಳ ಪಟ್ಟಿಯಲ್ಲಿದ್ದ ಇಬ್ಬರ ಹೆಸರನ್ನು ಮೊದಲು ತೆಗೆಸಲಾಗಿದೆ. ಪೊಲೀಸರ ಮೇಲೆ ದಾವೆ ಹೂಡುವ ಪ್ರಯತ್ನವೂ ಸಾಗಿತು. ಇದು ಒಂದು ಹಂತ. ಪಟ್ಟಿ ಬಹಿರಂಗಗೊಂಡ ಕೆಲವೇ ಗಂಟೆಗಳಲ್ಲಿ ಗದ್ದಲ, ಪೊಲೀಸರ ಮೇಲೆ ಅನುಮಾನ ಹುಟ್ಟುವ ಸಂಗತಿಗಳು ನಡೆದವು…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
July 07, 2007
ನಾನು ಅಮೆರಿಕೆ ಇಂಗ್ಲಿಸ್ನಲ್ಲಿ ಗವನಿಸಿದ ವಿಶ್ಯಗಳು. ಅಮೆರಿಕೆ ಇಂಗ್ಲಿಸ್ ನಾವಾಡುವ (ಕಲಿತಿರುವ) ಇಂಗ್ಲಿಸ್ ಗಿಂತ ಬಲು ಸುಲಬ ಅಂತ ನನ್ನ ಅನಿಸಿಕೆ. ಅವರು office ಗೆ work, toilet ಗೆ rest room, parcel ಗೆ to go, going to ಗೆ gonna  ಬಳಸುತ್ತಾರೆ. ಇಲ್ಲಿ ಆಪೀಸ್ ವರ್ಕ್ ಗಿಂತ, ಟಾಯಿಲೆಟ್ ರೆಸ್ಟ್ ರೂಮ್ ಗಿಂತ ಉಲಿಯಲು,ಅರಿಯಲು ವಸಿ ತೊಡರು. ಅವರು ಬಹುಶಹ "language planning" ಮಾಡಿದ್ದಾರೆ ಅನ್ಸುತ್ತೆ. ಆದ್ದರಿಂದ ಎಲ್ಲ ತರದ ಮಂದಿಗೂ ಅದು ಕಲಿಯಲು, ಮಾತಾಡಲು ಬಲು ಸುಲಬ.
ಲೇಖಕರು: kuchela
ವಿಧ: ಬ್ಲಾಗ್ ಬರಹ
July 07, 2007
- ತಾಲೂಕನ್ನು ಬರ ಮುಕ್ತ- ಜಲಸಂಪದ್ಭರಿತವಾಗಿಸುವ ಉದ್ದೇಶ - ತಾಲೂಕಿನ ೪೫ ಸಾವಿರ ಮನೆಯವರಿಗೆ ನೀರಿನ ಬಗ್ಗೆ ಜಾಗೃತಿ ಇಡೀ ತಾಲೂಕಿನ ಜನರಲ್ಲಿ ನೀರಿನ ಬಗ್ಗೆ ತಿಳಿವಳಿಕೆ ನೀಡಿ, ಜಲ ಸಾಕ್ಷರರನ್ನಾಗಿ ಮಾಡಿ ತಾಲೂಕನ್ನು ಜಲಸಂಪದ್ಭರಿತ ತಾಲೂಕು ಮಾಡುವ ಹೊಸ ಪ್ರಯತ್ನವೊಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ನಡೆದಿದೆ. ಈ ಮೂಲಕ ದೇಶದಲ್ಲಿ ಇದೇ ಮೊದಲ ಬಾರಿ ಈ ರೀತಿಯ ಪ್ರಯತ್ನವೊಂದು ಸಾಗಿದೆ. ಸಾಗರ ಮಲೆನಾಡಿನ ಕೇಂದ್ರ ಬಿಂದು. ಇಲ್ಲಿ ಸರಾಸರಿ ೨೦೦ ಇಂಚು ಮಳೆಯಾಗುತ್ತದೆ. ಆದರೆ, ಈ ತಾಲೂಕಿನ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
July 06, 2007
ಪಯಣಗಳಿಂದು ತಲುಪುವುದಕ್ಕಲ್ಲ.ತಲುಪಿದರೂ ಮತ್ತೆ ಹೊರಡುವುದಕ್ಕೆತಂಗುದಾಣಗಳೇ ಎಲ್ಲ ಚಣ ನಿಂತು ಕಾಫಿ ಹೀರಿ, ಎಲೆಯಡಿಕೆ ಅಗಿದು ಉಗಿಯಲಿಕ್ಕೆ.ಗಂಟು ಮೂಟೆ ಇಳಿಸಿ ಬಂಧುಮಿತ್ರರ ಅಪ್ಪಿಉಸ್ಸಪ್ಪ ನಿಲ್ದಾಣಗಳಲ್ಲ ದಾರಿಗುಂಟ ಸಿಕ್ಕುವುದೆಲ್ಲ. ಇಲ್ಲಿರುವರಿಗೆ ಅಲ್ಲಿರುವ ಕನಸು, ಅಲ್ಲಿರುವರಿಗೆ ಇನ್ನೆಲ್ಲಿಯೋ ಕಣ್ಣುತಲುಪಿದರೂ ಗೊತ್ತಿರದೆ ಇರಬೇಕಾದ್ದು ಇನ್ನೆಲ್ಲೋಅನ್ನಿಸುವ ಗಗನಚಿತ್ರದ ಹಾಗೆ;ಜತೆಯಲ್ಲೇ ನಡೆದೂ ಬೇರೆಲ್ಲೋ ಮುಟ್ಟುವ ಬಗೆಗೆಆತಂಕ ಯಾಕೆ?ಅವರವರ ಭಾವಕ್ಕೆ ಎಂಬುದೇ ಸರಿಯಲ್ಲವೇ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
July 06, 2007
ಪ್ರತಿದಿನ ಬೆಳಗ್ಗೆ ಪತ್ರಿಕೆಯ ಮುಖ್ಯ ವರದಿಗಳನ್ನು ಓದಿದ ಮೇಲೆ ನಾನು ಹುಡುಕೋದು ಪತ್ರಿಕೆಯ ಸುಡೋಕು ಸ್ಥಳ. ಎಲ್ಲಾ ಪತ್ರಿಕೆಗಳು ಸುಡೋಕುಗಾಗಿ ಒಂದು ಸ್ಥಳ ಮೀಸಲಿಟ್ಟಿದೆ.ಸಂಜೆ ಪತ್ರಿಕೆಗಳೂ ಸಹ. ಉದಾಹರಣೆಗೆ ಉದಯವಾಣಿಯಲ್ಲಿ ಕೊನೆಯ ಪುಟಕ್ಕಿಂತ ಹಿಂದೆ,ವಿ.ಕರ್ನಾಟಕದಲ್ಲಿ ಕೊನೆಯ ಪುಟದಲ್ಲಿ, ಪ್ರಜಾವಾಣಿ,ಕನ್ನಡಪ್ರಭ...ದಲ್ಲಿ ಒಳಗಿನ ಪುಟಗಳಲ್ಲಿ. ಆದರೆ ಹೆಚ್ಚಿನ ಪತ್ರಿಕೆಗಳು (ಕನ್ನಡಿಗರು busy?/ದಡ್ಡರೆಂದು ತಿಳಿದಿದ್ದಾರೇನೊ?)ಬರೀ ಸುಲಭದ ಸುಡೋಕು ಕೊಡುತ್ತಿದ್ದಾರೆ.ಇದರಿಂದಾಗಿ…