ವಿಧ: ಬ್ಲಾಗ್ ಬರಹ
June 28, 2007
ಮೂರ್ತಿ ಅನಾವರಣ, ಅಸೂಯೆ ಅನಂತ
- ವಾಙ್ಮಯಿ, ಬಿಜಾಪುರ.
[ಸಣ್ಣ ಟಿಪ್ಪಣಿ: ನನ್ನ ಆತ್ಮೀಯರೊಬ್ಬರು ಬರೆದ ಈ ಲೇಖನ ಮೊದಲು ವಿಕ್ರಮ ವಾರಪತ್ರಿಕೆಯಲ್ಲಿ ಎರಡು ವಾರಗಳ ಹಿಂದೆ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಆಗಲೇ ಇದನ್ನು ಪೊಸ್ಟ್ ಮಾಡೋಣವೆಂದುಕೊಂಡೆ. ಆದರೆ ಭೈರಪ್ಪ - ಅನಂತಮೂರ್ತಿ ಸುತ್ತಮುತ್ತ ಸಾಕಷ್ಟು ಚರ್ಚೆ ಸಂಪದದಲ್ಲಿ ನಡೆದದ್ದರಿಂದ ಸುಮ್ಮನಾದೆ. ಮತ್ತೆ…
ವಿಧ: ಬ್ಲಾಗ್ ಬರಹ
June 28, 2007
ಮೂರ್ತಿ ಅನಾವರಣ, ಅಸೂಯೆ ಅನಂತ
- ವಾಙ್ಮಯಿ, ಬಿಜಾಪುರ.
[ಸಣ್ಣ ಟಿಪ್ಪಣಿ: ನನ್ನ ಆತ್ಮೀಯರೊಬ್ಬರು ಬರೆದ ಈ ಲೇಖನ ಮೊದಲು ವಿಕ್ರಮ ವಾರಪತ್ರಿಕೆಯಲ್ಲಿ ಎರಡು ವಾರಗಳ ಹಿಂದೆ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಆಗಲೇ ಇದನ್ನು ಪೊಸ್ಟ್ ಮಾಡೋಣವೆಂದುಕೊಂಡೆ. ಆದರೆ ಭೈರಪ್ಪ - ಅನಂತಮೂರ್ತಿ ಸುತ್ತಮುತ್ತ ಸಾಕಷ್ಟು ಚರ್ಚೆ ಸಂಪದದಲ್ಲಿ ನಡೆದದ್ದರಿಂದ ಸುಮ್ಮನಾದೆ. ಮತ್ತೆ…
ವಿಧ: ಬ್ಲಾಗ್ ಬರಹ
June 28, 2007
ಮೂರ್ತಿ ಅನಾವರಣ, ಅಸೂಯೆ ಅನಂತ
- ವಾಙ್ಮಯಿ, ಬಿಜಾಪುರ.
[ಸಣ್ಣ ಟಿಪ್ಪಣಿ: ನನ್ನ ಆತ್ಮೀಯರೊಬ್ಬರು ಬರೆದ ಈ ಲೇಖನ ಮೊದಲು ವಿಕ್ರಮ ವಾರಪತ್ರಿಕೆಯಲ್ಲಿ ಎರಡು ವಾರಗಳ ಹಿಂದೆ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಆಗಲೇ ಇದನ್ನು ಪೊಸ್ಟ್ ಮಾಡೋಣವೆಂದುಕೊಂಡೆ. ಆದರೆ ಭೈರಪ್ಪ - ಅನಂತಮೂರ್ತಿ ಸುತ್ತಮುತ್ತ ಸಾಕಷ್ಟು ಚರ್ಚೆ ಸಂಪದದಲ್ಲಿ ನಡೆದದ್ದರಿಂದ ಸುಮ್ಮನಾದೆ. ಮತ್ತೆ…
ವಿಧ: ಬ್ಲಾಗ್ ಬರಹ
June 28, 2007
ಮೂರ್ತಿ ಅನಾವರಣ, ಅಸೂಯೆ ಅನಂತ
- ವಾಙ್ಮಯಿ, ಬಿಜಾಪುರ.
[ಸಣ್ಣ ಟಿಪ್ಪಣಿ: ನನ್ನ ಆತ್ಮೀಯರೊಬ್ಬರು ಬರೆದ ಈ ಲೇಖನ ಮೊದಲು ವಿಕ್ರಮ ವಾರಪತ್ರಿಕೆಯಲ್ಲಿ ಎರಡು ವಾರಗಳ ಹಿಂದೆ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಆಗಲೇ ಇದನ್ನು ಪೊಸ್ಟ್ ಮಾಡೋಣವೆಂದುಕೊಂಡೆ. ಆದರೆ ಭೈರಪ್ಪ - ಅನಂತಮೂರ್ತಿ ಸುತ್ತಮುತ್ತ ಸಾಕಷ್ಟು ಚರ್ಚೆ ಸಂಪದದಲ್ಲಿ ನಡೆದದ್ದರಿಂದ ಸುಮ್ಮನಾದೆ. ಮತ್ತೆ…
ವಿಧ: Basic page
June 28, 2007
ನೇತ್ರಾವತಿ ನದಿ ತಿರುವು ಯೋಜನೆ--ಒ೦ದು ಆಲೋಚನೆ.
ಪಶ್ಚಿಮ ಘಟ್ಟಕ್ಕೆ ಮತ್ತೊ೦ದು ಆಘಾತ ಬ೦ದೊದಗಿದೆ. ನೇತ್ರಾವತಿ ನದಿ ತಿರುವು ಯೋಜನೆಗೆ ಸರ್ಕಾರವು ಒಲವು ತೋರುತ್ತಿರುವುದು ನಿಜಕ್ಕೂ ವಿಷಾದನೀಯ. ಪಶ್ಚಿಮ ಘಟ್ಟವು ಪ್ರಪ೦ಚದ ೨೫ ಪ್ರಮುಖ ಜೀವವೈವಿದ್ಯದ ಪ್ರದೇಶಗಳಲ್ಲಿ ಒ೦ದು. ಈಗಾಗಲೇ ಸಾಕಷ್ಟು ಮಾನವ ಚಟುವಟಿಕೆಯಿ೦ದ ನಲುಗಿರುವ ಈ ಪ್ರದೇಶಕ್ಕೆ ಶರಾವತಿ, ಬೇಡ್ತಿ, ಅಘನಾಶಿನಿ, ಸೂಪ ಮು೦ತಾದ ಯೋಜನೆಗಳಿ೦ದ ಸಾಕಷ್ಟು ಹಾನಿಯಾಗಿದೆ. ನೇತ್ರಾವತಿ ಜಲಾನಯನ ಪ್ರದೇಶವು ಇಡೀ ಪಶ್ಚಿಮ ಘಟ್ಟದಲ್ಲೇ ಬಹಳ…
ವಿಧ: ಬ್ಲಾಗ್ ಬರಹ
June 27, 2007
ತೇಜಸ್ವಿ: ಈ ಭೂಮಿಯಿಂದ ಆ ಆಕಾಶದವರೆಗೆ...
ಇದೇ ತಿಂಗಳ(ಏಪ್ರಿಲ್,2007) 7 ಅಥವಾ 8 ರಂದು ನಾವು ನಮ್ಮ ಸ್ನೇಹಿತರನ್ನು ಕಾಣಲು ಚಿಕ್ಕಮಗಳೂರು - ಅರೇಹಳ್ಳಿ- ಹಾಸನಗಳಿಗೆ ಹೋಗಿ ಬರಬೇಕೆಂದಿದ್ದೆವು. ದಾರಿಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಮನೆಗೂ ಒಂದು ಸಂಕ್ಷಿಪ್ತ ಭೇಟಿ ನೀಡಬೇಕೆಂಬ ಉದ್ದೇಶವೂ ಇತ್ತು. ಒಂದೂವರೆ ತಿಂಗಳ ಹಿಂದಷ್ಟೇ ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನದವರು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಿಕ್ಕಿದ್ದ ತೇಜಸ್ವಿಯನ್ನು…
ವಿಧ: ಬ್ಲಾಗ್ ಬರಹ
June 27, 2007
ತೇಜಸ್ವಿ: ಈ ಭೂಮಿಯಿಂದ ಆ ಆಕಾಶದವರೆಗೆ...
ಇದೇ ತಿಂಗಳ(ಏಪ್ರಿಲ್,2007) 7 ಅಥವಾ 8 ರಂದು ನಾವು ನಮ್ಮ ಸ್ನೇಹಿತರನ್ನು ಕಾಣಲು ಚಿಕ್ಕಮಗಳೂರು - ಅರೇಹಳ್ಳಿ- ಹಾಸನಗಳಿಗೆ ಹೋಗಿ ಬರಬೇಕೆಂದಿದ್ದೆವು. ದಾರಿಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಮನೆಗೂ ಒಂದು ಸಂಕ್ಷಿಪ್ತ ಭೇಟಿ ನೀಡಬೇಕೆಂಬ ಉದ್ದೇಶವೂ ಇತ್ತು. ಒಂದೂವರೆ ತಿಂಗಳ ಹಿಂದಷ್ಟೇ ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನದವರು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಿಕ್ಕಿದ್ದ ತೇಜಸ್ವಿಯನ್ನು…
ವಿಧ: ಬ್ಲಾಗ್ ಬರಹ
June 27, 2007
ಇಂದು ಕಡಿದಾಳು ಶಾಮಣ್ಣ... ನಾಳೆ?
ಕಡಿದಾಳು ಶಾಮಣ್ಣ ನಕ್ಸಲೈಟ್... ಇದು ಹೋದ ವಾರದ ಜೋಕ್! ಈ ಮೂಲಕ ನಿಜವಾದ ಜೋಕ್ ಎನಿಸಿಕೊಂಡಿರುವುದು ನಮ್ಮ ರಾಜ್ಯದ ಪೋಲೀಸ್ ಇಲಾಖೆ. ಶಾಮಣ್ಣ ಶಾಂತವೇರಿ ಗೋಪಾಲಗೌಡರ ಅನುಯಾಯಿಯಾಗಿ ಸಮಾಜವಾದಿ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಆನಂತರ ರೈತ ಚಳುವಳಿಯ ಸಾತ್ವಿಕ ಮುಖವಾಗಿ ಕಾಣಿಸಿಕೊಂಡು ಅಪ್ಪಟ ಗಾಂಧಿವಾದಿ ಎನಿಸಿಕೊಂಡವರು. ಅಂತಹವರನ್ನು ನಕ್ಸಲೈಟೆಂದೋ, ನಕ್ಸಲೈಟರ ಹಿತೈಷಿಯೆಂದೋ ಪತ್ತೆ ಹಚ್ಚಿರುವುದು ನಮ್ಮ ಪೋಲೀಸ್ ಪತ್ತೇದಾರಿಕೆಯಲ್ಲಿನ…
ವಿಧ: ಬ್ಲಾಗ್ ಬರಹ
June 27, 2007
ಇಂದು ಕಡಿದಾಳು ಶಾಮಣ್ಣ... ನಾಳೆ?
ಕಡಿದಾಳು ಶಾಮಣ್ಣ ನಕ್ಸಲೈಟ್... ಇದು ಹೋದ ವಾರದ ಜೋಕ್! ಈ ಮೂಲಕ ನಿಜವಾದ ಜೋಕ್ ಎನಿಸಿಕೊಂಡಿರುವುದು ನಮ್ಮ ರಾಜ್ಯದ ಪೋಲೀಸ್ ಇಲಾಖೆ. ಶಾಮಣ್ಣ ಶಾಂತವೇರಿ ಗೋಪಾಲಗೌಡರ ಅನುಯಾಯಿಯಾಗಿ ಸಮಾಜವಾದಿ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಆನಂತರ ರೈತ ಚಳುವಳಿಯ ಸಾತ್ವಿಕ ಮುಖವಾಗಿ ಕಾಣಿಸಿಕೊಂಡು ಅಪ್ಪಟ ಗಾಂಧಿವಾದಿ ಎನಿಸಿಕೊಂಡವರು. ಅಂತಹವರನ್ನು ನಕ್ಸಲೈಟೆಂದೋ, ನಕ್ಸಲೈಟರ ಹಿತೈಷಿಯೆಂದೋ ಪತ್ತೆ ಹಚ್ಚಿರುವುದು ನಮ್ಮ ಪೋಲೀಸ್ ಪತ್ತೇದಾರಿಕೆಯಲ್ಲಿನ…
ವಿಧ: Basic page
June 27, 2007
ಬೆಂಗಳೂರಿನಿಂದ ಹೆಸರಘಟ್ಟಕ್ಕೆ ಹೋಗುವ ದಾರಿಯಲ್ಲಿ ಬಾಣಾವರ ದಾಟಿ ತರಬನಹಳ್ಳಿಯ ಬಳಿ ಬಲಕ್ಕೆ ತಿರುಗಿ ಮೂರು ಕಿಲೋಮೀಟರು ಕ್ರಮಿಸಿದರೆ ಸಿಗುವ ಊರು ಶಿಲ್ವೆಪುರ. ಚಿಕ್ಕಬೆಟ್ಟಳ್ಳಿ ಮಾರ್ಗವಾಗಿ ಶಿವಕೋಟೆಗೆ ಸಾಗುವ ರಸ್ತೆಯಲ್ಲಿ ಬ್ಯಾಲದಕೆರೆ ಬಳಿ ಎಡಕ್ಕೆ ಮೂರು ಕಿಲೋಮೀಟರು ನಡೆದರೂ ಈ ಊರು ಸಿಗುತ್ತದೆ. ಈ ಊರಿನ ಇತಿಹಾಸ ಕೇವಲ ೧೨೦ವರ್ಷಗಳ ಈಚಿನದು. ೧೮೭೬-೭೮ರಲ್ಲಿ ಸಂಭವಿಸಿದ ಭೀಕರ ಬರಗಾಲ ಹಾಗೂ ಪ್ಲೇಗ್ ಹೊಡೆತಕ್ಕೆ ಸಿಕ್ಕಿ ಬದುಕುಳಿದ ಅನಾಥರ ವಸತಿಗಾಗಿ ಈ ಊರನ್ನು ಕಟ್ಟಲಾಯಿತು. ಫ್ರೆಂಚ್…