ಎಲ್ಲ ಪುಟಗಳು

ಲೇಖಕರು: kalpana
ವಿಧ: ಬ್ಲಾಗ್ ಬರಹ
June 26, 2007
ಮೊನ್ನೆ ಹೀಗೊಂದು ಸಾವಾಯಿತು ನೋಡಿ. ಒಬ್ಬ ಯುವಕನಿಗೆ ಕ್ಯಾನ್ಸರ್ ಬಂದು, ಅಪ್ಪ, ಅಮ್ಮ, ಹೆಂಡತಿ, ಇಬ್ಬರು ಮಕ್ಕಳು, ಹೀಗೆ ತುಂಬಿ ತುಳುಕುತ್ತಿದ್ದ ಸಂಪೂರ್ಣ ಪರಿವಾರವನ್ನು ತ್ಯಜಿಸಿ ಹೊರಟುಹೋದ. ಆ ಮುದ್ದಾದ ಪುಟ್ಟ ಮಕ್ಕಳನ್ನು ನೋಡಿ ಎಲ್ಲರ ಕಣ್ಣಲ್ಲೂ ನೀರು. ವಿಧವೆ ಹೆಂಡತಿಯ ಮೇಲೆ ಅಯ್ಯೋ-ಪಾಪಗಳ ಸುರಿಮಳೆ ನಡೆದೇ ಇತ್ತು. ಅಷ್ಟರಲ್ಲಿ ಯಾರೋ ಪಿಸುಗುಟ್ಟಿದರು, "ಅವನಿಗೆ ಸಿಕ್ಕಾಪಟ್ಟೆ ಗುಟ್ಕಾ ಚಟವಿತ್ತಂತೆ". ಸರಿ, ಎಲ್ಲರ ಮನಸ್ಸಿನಲ್ಲೂ ಪ್ರಶ್ನೆಗಳು ಏಳುವುದಕ್ಕೆ ಶುರುವಾಯಿತು. ಅವನು…
ಲೇಖಕರು: udaya86
ವಿಧ: ಬ್ಲಾಗ್ ಬರಹ
June 25, 2007
ಓ ಕರುಣಿ ಭೂಮಾತೆ ಆಲಿಸು ಎನ್ನ ವಚನ ದೈವದನಂತ ಸೃಷ್ಥಿಯಲಿ ನಾನೊಂದು ಚೇತನ ಎನಿತು ಬಹುಭಾರ ತಡೆದಿರುವೆ ನೀನು ಕರೆದುಕೋ ನಿನ್ನ ಮಕ್ಕಳಲ್ಲೊಬ್ಬನಾಗಿ ಬರುವೆ ನಾನು ಅಕಟಕಟಾ ತಾಯೆ ಅದೆಷ್ಟು ಬಂಧನ ನಿನಗೆ ಚಿಂತಿಸದೆ ಕೊರಗದೆ ಬಿಡಿಸಲವಕಾಶ ನೀಡು ಎನಗೆ ಅನವರತ ಯತ್ನಿಸುವೆ ತರಲು ಬಿಡುಗಡೆಯ ಕಾಲ ಹರಸು ಎನ್ನ ಅದೊಂದಾಗಲಿ ಲೋಕಕಲ್ಯಾಣಕೆ ಮೂಲ ನಿಲ್ಲಿ ನಿಕೇತನರೆ ಹೊರಬಂದಾಲಿಸಿ ಎನ್ನ ವಚನ ನಿತ್ಯ ಜಂಜಡದ ಭಾರ ಬದಿಗಿರಿಸಿ ನೀಡಿ ಗಮನ ಅನಿವಾರ್ಯವೇ ನಿಮಗೆ ಷಡ್ವರ್ಗಗಳ ಭ್ರಾಂತಿ ಕಿತ್ತೊಗೆದು ಪಡೆಯೋಣ…
ಲೇಖಕರು: udaya86
ವಿಧ: Basic page
June 25, 2007
ಓ ಕರುಣಿ ಭೂಮಾತೆ ಆಲಿಸು ಎನ್ನ ವಚನ ದೈವದನಂತ ಸೃಷ್ಥಿಯಲಿ ನಾನೊಂದು ಚೇತನ ಎನಿತು ಬಹುಭಾರ ತಡೆದಿರುವೆ ನೀನು ಕರೆದುಕೋ ನಿನ್ನ ಮಕ್ಕಳಲ್ಲೊಬ್ಬನಾಗಿ ಬರುವೆ ನಾನು ಅಕಟಕಟಾ ತಾಯೆ ಅದೆಷ್ಟು ಬಂಧನ ನಿನಗೆ ಚಿಂತಿಸದೆ ಕೊರಗದೆ ಬಿಡಿಸಲವಕಾಶ ನೀಡು ಎನಗೆ ಅನವರತ ಯತ್ನಿಸುವೆ ತರಲು ಬಿಡುಗಡೆಯ ಕಾಲ ಹರಸು ಎನ್ನ ಅದೊಂದಾಗಲಿ ಲೋಕಕಲ್ಯಾಣಕೆ ಮೂಲ ನಿಲ್ಲಿ ನಿಕೇತನರೆ ಹೊರಬಂದಾಲಿಸಿ ಎನ್ನ ವಚನ ನಿತ್ಯ ಜಂಜಡದ ಭಾರ ಬದಿಗಿರಿಸಿ ನೀಡಿ ಗಮನ ಅನಿವಾರ್ಯವೇ ನಿಮಗೆ ಷಡ್ವರ್ಗಗಳ ಭ್ರಾಂತಿ ಕಿತ್ತೊಗೆದು ಪಡೆಯೋಣ…
ಲೇಖಕರು: ASHOKKUMAR
ವಿಧ: Basic page
June 25, 2007
 ಸಿ ಎಫ್ ಎಲ್ ಎಂದು ಜನಪ್ರಿಯವಾಗಿರುವ ಕ್ಯಾಂಪ್ಯಾಕ್ಟ್ ಫ್ಲೊರಸೆಂಟ್ ಲ್ಯಾಂಪ್‍ಗಳು ಸದ್ಯ ಎಪ್ಪತ್ತೈದರಿಂದ ನೂರು ರುಪಾಯಿಗೆ ಕಡಿಮೆಯಿಲ್ಲದ ಬೆಲೆಯಲ್ಲಿ ಬಳಕೆದಾರರಿಗೆ ಲಭ್ಯ. ಇವು ಬಹಳ ಕಡಿಮೆ ವಿದ್ಯುಚ್ಛಕ್ತಿ ಬಳಸುತ್ತವೆ. ನೂರು ವ್ಯಾಟ್‍ನ ಮಾಮೂಲಿ ಬಲ್ಬ್ ಬಳಸುವ ವಿದ್ಯುತ್‍ನ ಐದನೇ ಒಂದು ಶಕ್ತಿ ಬಳಸಿ ನೂರು ವ್ಯಾಟಿನ ಬಲ್ಬು ನೀಡುವ ಬೆಳಕು ನೀಡುತ್ತದೆ. ಅಂದರೆ, ಸಿ ಎಫ್ ಎಲ್ ಪರಿಸರ ಸ್ನೇಹಿ ಅನ್ನುವುದರಲ್ಲಿ ಸಂಶಯವಿಲ್ಲವಷ್ಟೇ?ಇನ್ನು ಮುಂದೆ ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರಿಸುವ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 25, 2007
ನೆಟ್‍ನೋಟ ಅಂಕಣ ಬರಹ-ವಿಜಯ ಕರ್ನಾಟಕ-ಸುಧೀಂದ್ರ ಹಾಲ್ದೊಡ್ಡೇರಿ ಸುನೀತ ವಿಲಿಯಮ್ಸ್ ವಿಶ್ವ ದಾಖಲೆ ಅವಧಿ ಬಾಹ್ಯಾಕಾಶದಲ್ಲಿ ವಾಸವಾಗಿದ್ದು ಇದೀಗ ಭೂಮಿಗೆ ಮರಳಿದ್ದಾರೆ. ತಡವಾಗಿ ಮರಳಿದ ಕಾರಣ ಜನರು ಧೃತಿಗೆಡುವಂತಾಯಿತು. ಭಾರತೀಯ ಮೂಲದ ಸುನೀತಾ ಸುರಕ್ಷಿತವಾಗಿ ಭೂಮಿಗೆ ಮರಳುವಂತೆ ಹಲವೆಡೆ ಪೂಜೆ ಪುನಸ್ಕಾರಗಳು ನಡೆದುವು. ಪೂಜೆಗಳ ಪ್ರಭಾವವೋ,ವಿಜ್ಞಾನಿಗಳ ಎಚ್ಚರಿಕೆಯ ಕಾರಣವೋ ಅಲ್ಲ ಅದೃಷ್ಟ ನೆಟ್ಟಗಿದ್ದದುಕೋ ಸುನೀತಾ ಕಲ್ಪನಾ ಚಾವ್ಲಾ ಹಾಗೆ ಆಗಲಿಲ್ಲ. ಆದರೆ ಸುನೀತಾ ಕಾರಣ ಮಕ್ಕಳು ಬಾಹ್ಯಾಕಾಶ…
ಲೇಖಕರು: vedumaani
ವಿಧ: ಬ್ಲಾಗ್ ಬರಹ
June 25, 2007
ಸಿಮ್ಲ ಎಲ್ಲರಿಗೂ ಗೊತ್ತು, ಸಿಮ್ಲದ ಹತ್ತಿರದಲ್ಲೇ ಇರುವ ’ಕಸೌಲಿ’ಯ ಬಗ್ಗೆ ಕೇಳಿದವರು ಕಡಿಮೆ. ಚಂಡೀಗಢದಿಂದ ಸಿಮ್ಲಕ್ಕೆ ಡಾಮರು ರಸ್ತೆಯಲ್ಲಿ ಅಥವಾ ಪುಟಾಣಿ ರೈಲುಗಾಡಿಯಲ್ಲಿ ಹೋಗಬಹುದು. ಹೇಗೆ ಹೋದರೂ ದಾರಿಯಲ್ಲಿ ಸಿಗುವ ಧರಮ್ ಪುರದಿಂದ ಎಡಕ್ಕೆ ತಿರುಗಿ ಮುಂದುವರೆದರೆ ಕಸೌಲಿ ಪಟ್ಟಣ ಸಿಗುತ್ತದೆ. ಇದರ ಬಗ್ಗೆ ಇನ್ನೂ ತಿಳಿಯಲು ಈ ಲಿಂಕ್ ಅನ್ನು ಉಪಯೋಗಿಸಬಹುದು http://www.arounddelhi.com/kasauli.htm  ಕಸೌಲಿ ಪಟ್ಟಣದಿಂದ ೪ ಕಿ. ಮೀ. ದೂರದಲ್ಲಿ ಭಾರತೀಯ ವಾಯು ಸೇನೆಯ ತಾಣವೊಂದಿದೆ.…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
June 25, 2007
ಅಪ್ಪಟ ಕನ್ನಡ ಶಬ್ದಗಳ ಬಳಕೆ ಹೆಚ್ಚಿಸಲು ಹಳೆಗನ್ನಡದ ಹುಡುಕಾಟವಾಗಬೇಕು ನುಡಿ ಪಂಡಿತರು ಹೇಳಿದ್ದಾರೆ. ಹಳೆಗನ್ನಡ ಕಶ್ಟ ಮತ್ತು ಜಡ ಎಂಬ ಅನಿಸಿಕೆ ತೊರೆದು ಅದನ್ನು ಅರಿಯುವ ಬಗ್ಗೆ ಜತುನಗೈಯಿರಿ ಎಂದು ಹೇಳಿದ್ದಾರೆ. ಅಳಿಯುತ್ತಿರುವ ಹಳೆಗನ್ನಡದ ಒರೆಗಳನ್ನು ಉಳಿಸಿ ಬೆಳೆಸುವ ಹೊಣೆ ಕನ್ನಡಿಗರದು. ಇವತ್ತಿನ ವಿ.ಕ.ದಲ್ಲಿ ಇದರ ಬಗ್ಗೆ ಬರಹ ಬೆಳಕಿಗೆ ಬಂದಿದೆ. http://vijaykarnatakaepaper.com/pdf/2007/06/25/20070625a_005101004.jpg ಸಂಪದದಲ್ಲಿ ಹಲವು ಸಂಪದಿಗರು ಇದ್ರ ಬಗ್ಗೆ…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
June 25, 2007
ಮುಳುಗುತ್ತಿರುವ, ಆದರೆ ಮುಳುಗಬಾರದ ಹಡಗು: ಕಾಂಗ್ರೆಸ್ ರಾಜಕೀಯ ಆಸಕ್ತಿಯುಳ್ಳ ನಾವು ಕೆಲವು ಗೆಳೆಯರು ಇತ್ತೀಚೆಗೆ ಲೋಕಾಭಿರಾಮವಾಗಿ ಮಾತನಾಡುತ್ತಾ, ಈಗ ವಿಧಾನಸಭಾ ಚುನಾವಣೆ ನಡೆದರೆ ಯಾವ್ಯಾವ ಪಕ್ಷ ಎಷ್ಟೆಷ್ಟು ಸ್ಥಾನಗಳನ್ನು ಪಡೆಯಬಹುದು ಎಂಬ ಊಹೆಗೆ ಚಾಲನೆ ನೀಡಿದೆವು. ಆಶ್ಚರ್ಯವೆಂದರೆ, ಎಲ್ಲರ ಪ್ರಕಾರವೂ ಭಾರತೀಯ ಜನತಾ ಪಕ್ಷಕ್ಕೆ ಅತಿ ಹೆಚ್ಚು-ಅದೃಷ್ಟ ಖುಲಾಯಿಸಿದರೆ, ಬಹುಮತದಷ್ಟು-ಸ್ಥಾನಗಳು ದೊರೆಯಬಹುದು. ಎರಡನೇ ಸ್ಥಾನ, ಸಾಕಷ್ಟು ದೂರದಲ್ಲಿ ಜಾತ್ಯತೀತ ಜನತಾ ದಳಕ್ಕೆ.…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
June 25, 2007
ಮುಳುಗುತ್ತಿರುವ, ಆದರೆ ಮುಳುಗಬಾರದ ಹಡಗು: ಕಾಂಗ್ರೆಸ್ ರಾಜಕೀಯ ಆಸಕ್ತಿಯುಳ್ಳ ನಾವು ಕೆಲವು ಗೆಳೆಯರು ಇತ್ತೀಚೆಗೆ ಲೋಕಾಭಿರಾಮವಾಗಿ ಮಾತನಾಡುತ್ತಾ, ಈಗ ವಿಧಾನಸಭಾ ಚುನಾವಣೆ ನಡೆದರೆ ಯಾವ್ಯಾವ ಪಕ್ಷ ಎಷ್ಟೆಷ್ಟು ಸ್ಥಾನಗಳನ್ನು ಪಡೆಯಬಹುದು ಎಂಬ ಊಹೆಗೆ ಚಾಲನೆ ನೀಡಿದೆವು. ಆಶ್ಚರ್ಯವೆಂದರೆ, ಎಲ್ಲರ ಪ್ರಕಾರವೂ ಭಾರತೀಯ ಜನತಾ ಪಕ್ಷಕ್ಕೆ ಅತಿ ಹೆಚ್ಚು-ಅದೃಷ್ಟ ಖುಲಾಯಿಸಿದರೆ, ಬಹುಮತದಷ್ಟು-ಸ್ಥಾನಗಳು ದೊರೆಯಬಹುದು. ಎರಡನೇ ಸ್ಥಾನ, ಸಾಕಷ್ಟು ದೂರದಲ್ಲಿ ಜಾತ್ಯತೀತ ಜನತಾ ದಳಕ್ಕೆ.…
ಲೇಖಕರು: Rohit
ವಿಧ: ಚರ್ಚೆಯ ವಿಷಯ
June 25, 2007
ಇತ್ತೀಚೆಗೆ, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಶ್ರೀ ನಾಗತಿಹಳ್ಳಿ ಚಂದ್ರಶೇಖರ್‍, ಪತ್ರಿಕಾಗೋಷ್ಠಿಯೊಂದರಲ್ಲಿ, ಕನ್ನಡ ಚಿತ್ರರಂಗದ ಬಹಳ ಪ್ರಸ್ತುತ ಸಮಸ್ಯೆಯಾದ ಮಾರುಕಟ್ಟೆ ವಿಸ್ತರಣೆಯ ಬಗ್ಗೆ, ಉತ್ತಮ ಚರ್ಚೆಯೊಂದನ್ನು ಪ್ರಾರಂಭಿಸಿದ್ದರು. ( http://www.prajavani.net/Content/Jun152007/cinema2007061432731.asp ) ೭೩ ವರ್ಷಗಳ ಹಿಂದೆ, ಪರಪ್ರಾಂತ್ಯದ ನಗರವಾದ ಚೆನ್ನೈಯಲ್ಲಿ, ನಿರ್ಮಾಣವಾದ ಚಲನಚಿತ್ರಗಳಿಂದ ಪ್ರಾರಂಭವಾಯಿತು ಕನ್ನಡ ಚಿತ್ರರಂಗದ ಪಯಣ.…