ಎಲ್ಲ ಪುಟಗಳು

ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
June 27, 2007
ಯುಕೆ, ಜರ್ಮನಿ ದೇಶಗಳನ್ನು ಸುತ್ತಿ ಬಂದ ನಂತರ ಇಲ್ಲಿ '...ಮಳೆ' ಸುರಿಯಲಿದೆ http://thatskannada.oneindia.in/nri/engagements/270607mungarumale_ireland_dublin.html
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
June 27, 2007
ಯುಕೆ, ಜರ್ಮನಿ ದೇಶಗಳನ್ನು ಸುತ್ತಿ ಬಂದ ನಂತರ ಇಲ್ಲಿ '...ಮಳೆ' ಸುರಿಯಲಿದೆ http://thatskannada.oneindia.in/nri/engagements/270607mungarumale_ireland_dublin.html
ಲೇಖಕರು: srinivasc
ವಿಧ: Basic page
June 27, 2007
ಪಂಚಮುಖಿ ತಂಡವರಿಂದ ದಿ||ವಾಸುದೇವಜೋಶಿ ಅವರಿಗೆ ವಿಶೇಷ ಶ್ರದ್ಧಾಂಜಲಿ ಎರಡು ತಿಂಗಳ ಹಿಂದಷ್ಟೇ ನಮ್ಮನ್ನು ಬಿಟ್ಟಗಲಿದ ಚಿತ್ರ ನಿರ್ಮಾಪಕ ಶ್ರೀ ವಾಸುದೇವ ಜೋಶಿ ಅವರ ಸವಿನೆನಪಿನಲ್ಲಿ ಮತ್ತು ಅವರ ಶ್ರದ್ಧಾಂಜಲಿಯನ್ನು ಅವರ ಪುತ್ರ ಶ್ರೀ ವಿನಾಯಕ ಜೋಶಿ ವಿಶೇಷವಾಗಿ ಅರ್ಪಿಸಿದರು. ರಂಗಶಂಕರದಲ್ಲಿ ಶ್ರದ್ಧಾ ಎಂಬ ನಾಟಕದಲ್ಲಿ. ಉಗ್ರರೂಪಿ ತಂದೆಗೆ ಇರುವ ಶೀನು (ಶ್ರೀನಿವಾಸ) ಎಂಬ ಸದಾ ಚೇಷ್ಟೆ ಮಾಡುವ ಮಗ ಬೆಳೆಬೆಳೆಯುತ್ತಾ ತನ್ನ ತಂದೆಯ ಬಗ್ಗೆ ತಾಳುವ ಗೌರವ, ಅವರು ತೀರಿಕೊಂಡ ಬಳಿಕ ಮಾಘ ಮಾಸದ…
ಲೇಖಕರು: venkatesh
ವಿಧ: Basic page
June 27, 2007
ನೀವು ಓದಲೇಬೇಕಾದ ಪುಟಗಳು : "ಗಿಡಮೂಲಿಕೆಗಳ ಅಪೂರ್ವ ತಪೋವನ" ಪ. ರಾಮಕೃಷ್ಣ ಶಾಸ್ತ್ರಿ. ತರಂಗ ೫, ಜುಲೈ, ೨೦೦೭ [ಪುಟ ೪೭.] ಉತ್ತರಕನ್ನಡದ 'ವೇದಶ್ರವಶರ್ಮ ರ ತೋಟ," ಮೂಲಿಕಾವನ" ವನ್ನು ನೋಡಲು ಅದರ ಸಾರ್ಥಕತೆಯನ್ನು ಅರಿಯಲು ದೇಶ-ವಿದೇಶದ ನಾನಾ ಕಡೆಗಳಿಂದ ಜನ ಬರುತ್ತಿದ್ದಾರೆ. ಶರ್ಮರಿಗೆ ಪಿತ್ರಾರ್ಜಿತವಾಗಿ ೧೧ ಎಕರೆ, ಬರಡು ಭೂಮಿ ಅವರ ಪಾಲಿಗೆ ಬಂದಿತ್ತು. ಅದರ ತುಂಬ ಒರಟು ಕಲ್ಲು ಕಲ್ಲು-ಮುಳ್ಳು. ಆದರೆ ಅವರು ಧ್ರುತಿಗೆಡಲಿಲ್ಲ. ಅದರಲ್ಲಿ ಏನುಮಾಡಬಹುದೆಂದು ಯೋಚಿಸಿ, ಅಲ್ಲೇ ಜಾಜಿ…
ಲೇಖಕರು: arunhegde
ವಿಧ: Basic page
June 27, 2007
"ಹೇಯ್, ನಿಂಗೆ ಸ್ಕ್ರ್ಯಾಪ್ ಮಾಡ್ತೀನಿ.. ", "ನನ್ನ ಸ್ಕ್ರ್ಯಾಪ್ ಬುಕ್ ನೋಡು".. "ನಿನ್ನ ಹೊಸ ಟೆಸ್ಟಿಮೊನಿ ಸಖತ್ತಾಗಿದೆ.. ಯಾರೋ ಅವನು ಬರೆದಿದ್ದು?", "ಅಲ್ಬಮ್ ಅಪ್‍ಡೇಟ್ ಮಾಡೋ", "ನನ್ನನ್ನ ಫ್ರೆಂಡ್ ಲಿಸ್ಟ್ ಗೆ ಸೇರಿಸ್ಕೋ".. ಏನಿದು ವಿಚಿತ್ರವಾಗಿದೆ ಅಂತೀರಾ? ಇದು ಆರ್ಕುಟ್ ಎಂಬ ಅಂತರ್ಜಾಲದ ನೂತನ ತಾಣ ಸೃಷ್ಟಿಸಿರೋ ಹೊಸ ಪದಗಳು... ಯುವ ಜನಾಂಗವನ್ನು ಗಾಢವಾಗಿ ತನ್ನತ್ತ ಸೆಳೆದಿರುವ ಮಾಹಿತಿ ತಂತ್ರಜ್ಞಾನದ ನೂತನ ಆವಿಷ್ಕಾರ.  ಏನಿದು ಆರ್ಕುಟ್ ? ಆರ್ಕುಟ್ ಎಂಬುದು ಪರಸ್ಪರ ಅಭಿಪ್ರಾಯ…
ಲೇಖಕರು: srinivasc
ವಿಧ: ಬ್ಲಾಗ್ ಬರಹ
June 27, 2007
ಉಯಿಲು ನಾ ಸತ್ತಾಗ ಪ್ರಿಯೆ, ನನಗಾಗಿ ದುಃಖದ ರಾಗ ಎಳೆಯಬೇಡ ಗುಲಾಬಿ ಹೂ ನೆಡದಿರು ಸಮಾಧಿಗೆ ಅದರಲ್ಲಿ ಮುಳ್ಳು ಇರುತ್ತದೆ. ನನ್ನ ಮೇಲೆ ಹಸಿರು ಹುಲ್ಲಾಗಿರು ಇಷ್ಟವಿದ್ದರೆ ಹುಲ್ಲ ಮೇಲಿನ ಹನಿಯ ಬಿಂದುವಾದರೂ ಆಗು ಮನಸ್ಸಿನಲ್ಲಿ ಬಿಡುವಿದ್ದಲ್ಲಿ ಒಮ್ಮೆ ನನ್ನ ನೆನೆ ಆದರೆ ನೆನೆದು ಒದ್ದೆಯಾಗಬೇಡ ಸದಾ ನಿನ್ನ ಕನಸಾಗುವೆನು ನಾ ನಿನಗೆ ಕನಸು ಕಾಣುವ ಅಭ್ಯಾಸವಿದ್ದಲ್ಲಿ, ಎಲ್ಲೆಂದರಲ್ಲಿ, ನನ್ನದೊಂದೇ ಪ್ರಾರ್ಥನೆ ನಿನ್ನಲ್ಲಿ ಈ ಉಯಿಲಿನ ಬಗ್ಗೆ ಹುಯಿಲೆಬ್ಬಿಸಬೇಡ ಹಗಲಿನಲ್ಲಿ...... ಶ್ರೀಚಂದ್ರ
ಲೇಖಕರು: arunhegde
ವಿಧ: ಬ್ಲಾಗ್ ಬರಹ
June 27, 2007
"ಹೇಯ್, ನಿಂಗೆ ಸ್ಕ್ರ್ಯಾಪ್ ಮಾಡ್ತೀನಿ.. ", "ನನ್ನ ಸ್ಕ್ರ್ಯಾಪ್ ಬುಕ್ ನೋಡು".. "ನಿನ್ನ ಹೊಸ ಟೆಸ್ಟಿಮೊನಿ ಸಖತ್ತಾಗಿದೆ.. ಯಾರೋ ಅವನು ಬರೆದಿದ್ದು?", "ಅಲ್ಬಮ್ ಅಪ್‍ಡೇಟ್ ಮಾಡೋ", "ನನ್ನನ್ನ ಫ್ರೆಂಡ್ ಲಿಸ್ಟ್ ಗೆ ಸೇರಿಸ್ಕೋ".. ಏನಿದು ವಿಚಿತ್ರವಾಗಿದೆ ಅಂತೀರಾ? ಇದು ಆರ್ಕುಟ್ ಎಂಬ ಅಂತರ್ಜಾಲದ ನೂತನ ತಾಣ ಸೃಷ್ಟಿಸಿರೋ ಹೊಸ ಪದಗಳು... ಯುವ ಜನಾಂಗವನ್ನು ಗಾಢವಾಗಿ ತನ್ನತ್ತ ಸೆಳೆದಿರುವ ಮಾಹಿತಿ ತಂತ್ರಜ್ಞಾನದ ನೂತನ ಆವಿಷ್ಕಾರ.  ಏನಿದು ಆರ್ಕುಟ್ ? ಆರ್ಕುಟ್ ಎಂಬುದು ಪರಸ್ಪರ ಅಭಿಪ್ರಾಯ…
ಲೇಖಕರು: srinivasc
ವಿಧ: ಬ್ಲಾಗ್ ಬರಹ
June 27, 2007
ನಿನ್ನ ಸ್ಪರ್ಶ...... (ಕನಸಿಗೊಂದು ಅರ್ಥ?) ಆಗ ತಾನೇ ಹುಟ್ಟಿದ ಸೂರ್ಯನ ಕಿರಣಗಳು ನಿನ್ನ ಮುಂಗುರುಳ ಮುಟ್ಟಿ ಎಚ್ಚರಿಸುತ್ತದೆ. ನೀನು ಮುಗುಳುನಕ್ಕು ಆ ಸೂರ್ಯನ ಕಿರಣ ಬಿದ್ದು ಪ್ರಜ್ವಲಿಸುವ ನೆಲವ ನೋಡಿ ಏಳುತ್ತೀಯ. ಎದ್ದು ಸ್ವಚ್ಛ ಸ್ನಾನ ಮಾಡಿ ಹಣೆಗೆ ಕುಂಕುಮದ ಬೊಟ್ಟಿಡುತ್ತೀಯ. ಹೂ ಹಾಸಿನ ಮೇಲೆ ನಿನ್ನ ಪಾದಗಳು ನಡೆದಾಡುತ್ತದೆ. ಹೂಗಳು ನಿನ್ನ ನೋಡಿ ನಾಚಿ ಘಮಿಸುತ್ತವೆ. ``ಎಲ್ಲಿಯ ಚೆಲುವು ನಿನ್ನದು?'' ಎಂದು ತಲೆತಗ್ಗಿಸುತ್ತದೆ. ಮತ್ತೆ ಮುನ್ನಡೆಯುತ್ತೀಯ. ``ನಿಲ್ಲು''. ತಿರುಗಿ…
ಲೇಖಕರು: yajamanfrancis
ವಿಧ: Basic page
June 27, 2007
ಈ ಮೇಲ್ ನಲ್ಲಿ ಕಂಡದ್ದು - ಮುಂಗಾರು ಮಳೆಯ ಗಣೇಶ್ (ಎಂ. ಎನ್. ಸಿ. ಕಂಪನಿಯಲ್ಲಿ) GANESH'S DIALOUGE (IF WORKING IN MNC)........................ Nim trainingu, nim projectu, nim MAT, nim onsite, ee biknaasi Appraisalu, aa SUPERVISORS baiguLa, aa Targetsu, aa team meetingsu, adarajji customer phone maado saddu ella mix aagi nan career alle repairy maadakkaagde iro asTu gaaya maaDide kaNri... Nangottagoythu…
ಲೇಖಕರು: vhathwar
ವಿಧ: Basic page
June 27, 2007
ಬಣ್ಣವಾಗಿ ರೇಖೆಯಾಗಿ, ಹಾಳೆ ನೂರು ಚಿತ್ರವಾಗಿ, ಕಲ್ಲು-ಮಂದಿರ-ಶಿಲ್ಪವಾಗಿ, ಹೊಮ್ಮಿದೆಲ್ಲೆಡೆ ಲಲಿತವಾಗಿ ಜ್ವಾಲೆಯಾಗಿ ಶಿಖರವಾಗಿ, ಅಲೆ-ಸಾಗರ-ತೀರವಾಗಿ, ದಾರಿ-ದ್ವೀಪ-ಖಂಡವಾಗಿ, ಕಂಡಕಂಡೆಡೆ ಲೋಕವಾಗಿ ಹುಟ್ಟುತಿದೆ ಕಟ್ಟುತಿದೆ ಕರಗಿ ಮತ್ತದೆ ಮರಳುತಿದೆ, ಮುಗಿಲು ಬದಲು ಭಾವ; ಅಲ್ಲಿ ಲವ, ಇಲ್ಲಿ ವಿಭವ!