ಎಲ್ಲ ಪುಟಗಳು

ಲೇಖಕರು: vijayamma
ವಿಧ: ಬ್ಲಾಗ್ ಬರಹ
June 27, 2007
ಮಗು ಕಾಣಲಿಲ್ಲ ಎಂದರೆ ಮೊದಲು ಮನೆಯಲ್ಲಿ ಹುಡುಕಿ, ಬೀದಿಯಲ್ಲಿ ಹುಡುಕಿ,ನಂತರ ಪೋಲೀಸ್/ಪೇಪರ್/ಟಿ.ವಿ.ಗೆ ಕಳೆದು ಹೋದ ಬಗ್ಗೆ ದೂರು/ವರದಿ ಕೊಡುವರು. ಅದೇ ತರಹ ದೇವರಿಲ್ಲ ಎನ್ನುವ ಮೊದಲು ದೇವರನ್ನು ಹುಡುಕುವ ಪ್ರಯತ್ನ ಮಾಡಿರಬೇಕು. ಈ ದಿನ ಹುಲಿಕಲ್ ನಟರಾಜು ಎಂಬವರು “ನಿರ್ಜೀವ ದೇವರು ಮನುಷ್ಯನ ಸಾಮರ್ಥ್ಯಕ್ಕೆ ಸಾಟಿಯೇ”ಎಂದು “ವಿಜಯಕರ್ನಾಟಕ”ಪತ್ರಿಕೆಯಲ್ಲಿ ದೇವರಿಗೇ ಸವಾಲು ಹಾಕಿ ಲೇಖನ ಬರೆದಿದ್ದಾರೆ. ದೇವರನ್ನು ಕಲ್ಲು,ವಿಗ್ರಹ ಎಂದು ಬರೆಯುತ್ತಾ, -“..ಆದರೆ ಅಗೋಚರ ಶಕ್ತಿಯ…
ಲೇಖಕರು: santoshbhatta
ವಿಧ: ಬ್ಲಾಗ್ ಬರಹ
June 26, 2007
ನಿನ್ನೆ ಊಟ ಮಾಡ್ಕೊಂಡು ಹಂಗೇ ಗಾದಿಯ ಮೇಲೆ ಪವಡಿಸ್ಕೊಂಡಿದ್ದೆ. ಕರ್ನಾಟಕ ವಿದ್ಯುತ್ ಮಂಡಳಿಯವರು ಯಾಕೋ ವಿಶ್ರಾಂತಿ ತಗೊಂಡಿದ್ರಿಂದ,ಟಿವಿ ಸುಮ್ಮನೆ ಕುಳಿತಿತ್ತು. ಹಂಗೇ ಹೈಸ್ಕೂಲಲ್ಲಿ ಮೇಷ್ಟ್ರು ಕಾಳಿದಾಸ ಹೇಳಿದ ಶ್ಲೋಕ ನೆನಪಾಯ್ತು, ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ ಬಾಲೇ ತವ ಮುಖಾಂಭೋಜೇ ಕಥಮಿಂದೀ ವರದ್ವಯಂ ಬಹಳ ಸುಂದರವಾದ ಶ್ಲೋಕ ಇದರ ಭಾವಾರ್ಥವನ್ನು ಹೇಳೋದಾದ್ರೆ, ಕಮಲದ ಒಳಗೆ ಕಮಲ ಹುಟ್ಟಿರುವದನ್ನು ಯಾರೂ ಕೇಳೂ ಇಲ್ಲ,ನೋಡೂ ಇಲ್ಲ ಆದ್ರೆ ಕನ್ಯೆ ನಿನ್ನ ಮುಖವೆಂಬ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 26, 2007
"ನಮ್ಮ ನಿತ್ಯಬಳಕೆಯ ಮ್ಯಾಪ್‍ಗಳನ್ನೆಲ್ಲ ರಚಿಸಿದವರಾರು? ಹೆಚ್ಚಾಗಿ ಗಂಡಸರೇ. ಸಿವಿಲ್ ಇಂಜನಿಯರಿಂಗ್, ಸರ್ವೆಯಿಂಗ್, ಬ್ಲೂಪ್ರಿಂಟಿಂಗ್ ಇವೆಲ್ಲ ಹೆಚ್ಚಾಗಿ ಗಂಡುಕ್ಷೇತ್ರಗಳೇ ತಾನೆ? ಇವತ್ತು ಚಾಲ್ತಿಯಿರುವ ಮ್ಯಾಪ್‍ಗಳೆಲ್ಲ ಗಂಡಸರು ರಚಿಸಿ ಗಂಡಸರು ಮಾರಾಟಮಾಡಿ ಗಂಡಸರು ಉಪಯೋಗಿಸುವಂಥವೇ ಇರೋದು ಎಂದರೂ ತಪ್ಪಲ್ಲ. ಒಂದುವೇಳೆ ಹೆಂಗಸರೇ ಮ್ಯಾಪ್ ರಚಿಸುತ್ತಿದ್ದರೆ? ಆಗ ಅದರಲ್ಲಿ ಚೌಕಗಳಜಾಲ ಮತ್ತು ಬಿಂದುಗಳ ಬದಲಿಗೆ ಲ್ಯಾಂಡ್‍ಮಾರ್ಕ್‌ಗಳ ಚಿತ್ರಗಳೇ ಇರುತ್ತಿದ್ದವು, ಸೀರೆಯಂಗಡಿ ಇರುವಲ್ಲಿ ಸೀರೆಯ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
June 26, 2007
ಜಾಣ ಜಾಣೆಯರ "ಲಂಕೇಶ್ ಪತ್ರಿಕೆ"ಯಲ್ಲಿ ಲಂಕೇಶರು ನೀಲು ಅನ್ನೋ ಹೆಸರಿನಡಿ ಪದ್ಯಗಳನ್ನು ಬರೀತಿದ್ದರು. ನಾನಂತೂ ಅವುಗಳನ್ನಷ್ಟೇ ಓದಿ ಪತ್ರಿಕೆ ಮುಚ್ಚಿಡುತ್ತಿದ್ದ ದಿನಗಳಿದ್ದವು! ಇತ್ತೀಚೆಗೆ ನೀಲುಗಳು ಎಂಬ ಕೇಶವ ಕುಲ್ಕರ್ಣಿಯವರ ಬ್ಲಾಗಿನಲ್ಲಿ "ಹೈಕುಗಳ ಮಾದರಿಯಲ್ಲೇ ಕೆಲವೇ ಕೆಲವು ಸಾಲುಗಳಲ್ಲಿ ಕಾವ್ಯ ಬರೆದದ್ದು ಲಂಕೇಶ್, ನೀಲು ಹೆಸರಿನಲ್ಲಿ. ಕನ್ನಡದಲ್ಲಿ ಅಂಥ ಕಾವ್ಯ ಪ್ರಕಾರಕ್ಕೆ 'ನೀಲುಗಳು' ಎಂದು ನಾಮಕರಣ ಮಾಡಬಹುದೇ?" ಎಂದು ತಮ್ಮ ಒಂದೆರಡು ಕನ್ನಡದ ಹಾಯಿಕುಗಳನ್ನು "ನೀಲುಗಳು"…
ಲೇಖಕರು: anivaasi
ವಿಧ: ಬ್ಲಾಗ್ ಬರಹ
June 26, 2007
ಜಾಣ ಜಾಣೆಯರ "ಲಂಕೇಶ್ ಪತ್ರಿಕೆ"ಯಲ್ಲಿ ಲಂಕೇಶರು ನೀಲು ಅನ್ನೋ ಹೆಸರಿನಡಿ ಪದ್ಯಗಳನ್ನು ಬರೀತಿದ್ದರು. ನಾನಂತೂ ಅವುಗಳನ್ನಷ್ಟೇ ಓದಿ ಪತ್ರಿಕೆ ಮುಚ್ಚಿಡುತ್ತಿದ್ದ ದಿನಗಳಿದ್ದವು! ಇತ್ತೀಚೆಗೆ ನೀಲುಗಳು ಎಂಬ ಕೇಶವ ಕುಲ್ಕರ್ಣಿಯವರ ಬ್ಲಾಗಿನಲ್ಲಿ "ಹೈಕುಗಳ ಮಾದರಿಯಲ್ಲೇ ಕೆಲವೇ ಕೆಲವು ಸಾಲುಗಳಲ್ಲಿ ಕಾವ್ಯ ಬರೆದದ್ದು ಲಂಕೇಶ್, ನೀಲು ಹೆಸರಿನಲ್ಲಿ. ಕನ್ನಡದಲ್ಲಿ ಅಂಥ ಕಾವ್ಯ ಪ್ರಕಾರಕ್ಕೆ 'ನೀಲುಗಳು' ಎಂದು ನಾಮಕರಣ ಮಾಡಬಹುದೇ?" ಎಂದು ತಮ್ಮ ಒಂದೆರಡು ಕನ್ನಡದ ಹಾಯಿಕುಗಳನ್ನು "ನೀಲುಗಳು"…
ಲೇಖಕರು: ಅನಿವಾಸಿ
ವಿಧ: ಪುಸ್ತಕ ವಿಮರ್ಶೆ
June 26, 2007
ಜಾಣ ಜಾಣೆಯರ "ಲಂಕೇಶ್ ಪತ್ರಿಕೆ"ಯಲ್ಲಿ ಲಂಕೇಶರು ನೀಲು ಅನ್ನೋ ಹೆಸರಿನಡಿ ಪದ್ಯಗಳನ್ನು ಬರೀತಿದ್ದರು. ನಾನಂತೂ ಅವುಗಳನ್ನಷ್ಟೇ ಓದಿ ಪತ್ರಿಕೆ ಮುಚ್ಚಿಡುತ್ತಿದ್ದ ದಿನಗಳಿದ್ದವು! ಇತ್ತೀಚೆಗೆ ನೀಲುಗಳು ಎಂಬ ಕೇಶವ ಕುಲ್ಕರ್ಣಿಯವರ ಬ್ಲಾಗಿನಲ್ಲಿ "ಹೈಕುಗಳ ಮಾದರಿಯಲ್ಲೇ ಕೆಲವೇ ಕೆಲವು ಸಾಲುಗಳಲ್ಲಿ ಕಾವ್ಯ ಬರೆದದ್ದು ಲಂಕೇಶ್, ನೀಲು ಹೆಸರಿನಲ್ಲಿ. ಕನ್ನಡದಲ್ಲಿ ಅಂಥ ಕಾವ್ಯ ಪ್ರಕಾರಕ್ಕೆ 'ನೀಲುಗಳು' ಎಂದು ನಾಮಕರಣ ಮಾಡಬಹುದೇ?" ಎಂದು ತಮ್ಮ ಒಂದೆರಡು ಕನ್ನಡದ ಹಾಯಿಕುಗಳನ್ನು "…
ಲೇಖಕರು: prapancha
ವಿಧ: Basic page
June 26, 2007
"ಭೂತಾಪಕ"(Geothermal)   ನಮಗೆಲ್ಲ ತಿಳಿದಿರುವ ಹಾಗೆ ಜಾಗತಿಕ ತಾಪಮಾನ ದಿನೆ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣಗಳು ಹಾಗೂ ಇದರ ದುಷ್ಪರಿಣಾಮಗಳು ಅನೇಕ. ಈ ಮೊದಲು ನಾನು ಜಾಗತಿಕ ತಾಪಮಾನದ ಪರಿಣಾಮಗಳು ಮತ್ತು ಈ ಸಮಸ್ಯೆ ನಿವಾರಣೆಗೆ ಸಾಮಾನ್ಯ ಜನರು ಹೇಗೆ ಸ್ಪ೦ದಿಸಬೇಕು ಎ೦ದು ಒ೦ದು ಲೇಖನ ಬರೆದಿದ್ದೇನೆ. ಇದರ [:http://sampada.net/blog/prapancha/05/06/2007/4357|ಕೊ೦ಡಿ ಇಲ್ಲಿದೆ]. ಈ ಲೇಖನವನ್ನು ಮು೦ದುವರೆಸುತ್ತಾ, ಜಾಗತಿಕ ತಾಪಮಾನದ ಏರಿಕೆಗೆ ಮನುಷ್ಯರ ಜೀವನ ಶೈಲಿಯಲ್ಲಿನ…
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
June 26, 2007
"ಮಾತ್ರು ದೇವೋ ಭವ, ಪಿತ್ರು ದೇವೋಭವ, ಆಚಾರ್ಯ ದೇವೋ ಭವ" ಇದರಲ್ಲಿ ಮೊದಲು ಬರುವವಳು ತಾಯಿ. ತನ್ನೆದೆ ಹಾಲಿನಿಂದ ಸಲುಹಿ ನಮ್ಮ ಮೈ ರೂಪಗೊಳಿಸುವಳು ತಾಯಿ. ನಗು ನಗುತ್ತಲೇ ಬದುಕಿನ ಪಾಟ ಕಲಿಸಿ ಕೊಡುವಳು ತಾಯಿ. ಸಾವೇ ಬಂದರು ತೋಳ ತೆಕ್ಕೆಯಿಂದ ತನ್ನ ಹಸುಳೆಯ ಬಿಟ್ಟು ಕೊಡಳು ತಾಯಿ.(ಸುದ್ದಿ) ದಿಕ್ಕಿಲ್ಲದ ಹಸುಳೆಗಳ ಅಪ್ಪಿ ಸಲುಹುವಳು ತಾಯಿ.(mother theresa)
ಲೇಖಕರು: prapancha
ವಿಧ: ಚರ್ಚೆಯ ವಿಷಯ
June 26, 2007
ªÀĺÁ¨sÁgÀvÀ 0iÀiÁjUÉ UÉÆwÛ®è? zsÀªÀÄðªÀ£ÀÄß JwÛ »r0iÀÄ®Ä PÀÄgÀÄPÉëÃvÀæzÀ°è £ÀqÉzÀ ªÀĺÁ¨sÁgÀvÀzÀ 0iÀÄÄzÀÞ ¨sÁgÀwÃ0iÀÄ ±ÉæÃµÀ× EwºÁ¸ÀPÉÆÌ0zÀÄ zÁR¯É. C°è §gÀĪÀ ¥ÁvÀæUÀ¼ÀÄ M0zÀQÌ0vÀ M0zÀÄ «²µÀ×, CzÀÄãvÀ, PËvÀÄPÀªÁV £ÀªÀÄä°è E£ÀÆß ZÉÃvÀ£ÀªÁV G½¢ªÉ. ªÀĺÁ¨sÁgÀvÀzÀ PÀxÉ E0zÀÆ PÀÆqÁ ¨sÁgÀwÃ0iÀİè gÉÆÃªÀiÁ0ZÀ£À ªÀÄÆr¸ÀÄvÀÛzÉ. E¢ÃUÀ PÀÄgÀÄPÉëÃvÀæzÀ°è GvÀÍ£À£À ªÉÃ¼É ¥ÀvÉÛ0iÀiÁzÀ ¨sÁjà UÁvÀæzÀ ªÀiÁ£ÀªÀ…
ಲೇಖಕರು: kalpana
ವಿಧ: ಬ್ಲಾಗ್ ಬರಹ
June 26, 2007
ಮೊನ್ನೆ ಹೀಗೊಂದು ಸಾವಾಯಿತು ನೋಡಿ. ಒಬ್ಬ ಯುವಕನಿಗೆ ಕ್ಯಾನ್ಸರ್ ಬಂದು, ಅಪ್ಪ, ಅಮ್ಮ, ಹೆಂಡತಿ, ಇಬ್ಬರು ಮಕ್ಕಳು, ಹೀಗೆ ತುಂಬಿ ತುಳುಕುತ್ತಿದ್ದ ಸಂಪೂರ್ಣ ಪರಿವಾರವನ್ನು ತ್ಯಜಿಸಿ ಹೊರಟುಹೋದ. ಆ ಮುದ್ದಾದ ಪುಟ್ಟ ಮಕ್ಕಳನ್ನು ನೋಡಿ ಎಲ್ಲರ ಕಣ್ಣಲ್ಲೂ ನೀರು. ವಿಧವೆ ಹೆಂಡತಿಯ ಮೇಲೆ ಅಯ್ಯೋ-ಪಾಪಗಳ ಸುರಿಮಳೆ ನಡೆದೇ ಇತ್ತು. ಅಷ್ಟರಲ್ಲಿ ಯಾರೋ ಪಿಸುಗುಟ್ಟಿದರು, "ಅವನಿಗೆ ಸಿಕ್ಕಾಪಟ್ಟೆ ಗುಟ್ಕಾ ಚಟವಿತ್ತಂತೆ". ಸರಿ, ಎಲ್ಲರ ಮನಸ್ಸಿನಲ್ಲೂ ಪ್ರಶ್ನೆಗಳು ಏಳುವುದಕ್ಕೆ ಶುರುವಾಯಿತು. ಅವನು…