ಎಲ್ಲ ಪುಟಗಳು

ಲೇಖಕರು: ritershivaram
ವಿಧ: ಚರ್ಚೆಯ ವಿಷಯ
June 22, 2007
ಉತ್ತರ ಪ್ರದೇಶದ ಮೊರಾದಾಬಾದ್ ನ ಕಾಂಗ್ರೆಸ್ ಕಚೇರಿಯಲ್ಲಿ ಸೋನಿಯಾ ಅವರನ್ನು ದುಷ್ಟಶಕ್ತಿ ಸಂಹಾರಕಿ ದುರ್ಗೆಯನ್ನಾಗಿ ಚಿತ್ರಿಸಿ ತೂಗು ಹಾಕಿರವುದು ಇದೀಗ ವಿವಾದಕ್ಕೆ ನಾಂದಿ ಹಾಡಿದೆಯಂತೆ...!! :-)-ಕಾರಣವೇನೆಂದರೆ ಕಾಂಗ್ರೆಸ್ ಒಂದು "ಜಾತ್ಯಾತೀತ ಪಕ್ಷ" ಎನ್ನುತ್ತಾರೆ ಮಾಜಿ ಸಂದರೊಬ್ಬರು. ಅಯ್ಯ.ಸೋನಿಯಾ ಅವರನ್ನು ಫಾತಿಮಾ ಮಾತೆಯನ್ನಾಗಿಯೋ, ಮೇರಿ ಮಾತೆಯನ್ನಾಗಿಯೋ...ಹೀಗೆ ನಮ್ಮ ರಾಷ್ಟ್ರದ ಏನೆಲ್ಲ ಮಹಾನ್ ದೇವತೆಗಳ ಒಂದೊಂದೂ ರೂಪದಲ್ಲಿ ಆಕೆಯನ್ನು ಚಿತ್ರಿಸಿ ತೂಗುಹಾಕಿದರಾಯಿತಲ್ಲ...…
ಲೇಖಕರು: vbamaranath
ವಿಧ: ಬ್ಲಾಗ್ ಬರಹ
June 22, 2007
ಕೆಲ್ಸ ಸಿಗೋದ್ಕಿಂತ ಮುಂಚೆ ಬರೆದದ್ದು...ಮನದಲ್ಲಿದ್ದ ಅವ್ಯಕ್ತ ಭಾವನೆಗಳಿಗೆ ಈ ರೀತಿ ಪದರೂಪ ಕೊಡಲು ಪ್ರಯತ್ನ ಪಟ್ಟಿದ್ದೀನಿ... ಹೃದಯದಲಿ ಯಶಸ್ಸಿನ ದಾಹಕಣ್ಣಲ್ಲಿ ಹರಿಯುತಿರುವ ಸೋಲಿನ ನದಿ,ಮನದಲಿ ನವ್ಯ ಆಲೋಚನೆಗಳ ಸಾಗರ...ತುಂಬಿಕೊಂಡು ಅಮರಜೀವಿಯಾಗಲು...ಹೊರಟಿಹ "ಅ-ಮರ"..?!! -*-ಬದುಕ ಬಂಡಿಯ ಬದಲಾದ ಬಣ್ಣಬರಡಾಗಿಸುತಿಹ ಸಿಹಿಯ ಬೇರು ಬಾರದ ಬದುಕ,ಕನಸಲ್ಲಿ ಕಂಡದ್ದು ಕೈಗೂಡದೆ,ನನಸಾಗದ ನೆನಪಲ್ಲೆ ನೆನೆಯುತಾ...ಆಕಾಂಕ್ಷೆಗಳ ಆಸರೆಯಲಿ ಅಲೆಯುತಾ...ಸೋಲನ್ನೇ ಸೋಲಿಸಲು ಸಿದ್ಧವಾಗಿ ಸೋತು,…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 22, 2007
ಋಗ್ವೇದವನ್ನು world heritage ಎಂದೇನೋ ಗುರುತಿಸಿದ್ದಾರಂತೆ . Digital library of India ದಲ್ಲಿ ಸಾವ್ಸಾವ್ರ ಪುಟಗಳ ಮೂವತ್ತು ಸಂಪುಟಗಳು ಇವೆ. ಚೆನ್ನಾಗಿ ಇರುವ ಹಾಗಿದೆ. ಹೌದು ಒಟ್ಟು ೩೦೦೦೦ ಪುಟ! ಮೊದಲನೆಯದರ ಕೊಂಡಿ ಇಲ್ಲಿದೆ http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020029047 ಉಳಿದ ಸಂಪುಟಗಳಿಗೆ Rxgveida ಎಂದು ಹುಡುಕಿ.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 22, 2007
ಋಗ್ವೇದವನ್ನು world heritage ಎಂದೇನೋ ಗುರುತಿಸಿದ್ದಾರಂತೆ . Digital library of India ದಲ್ಲಿ ಸಾವ್ಸಾವ್ರ ಪುಟಗಳ ಮೂವತ್ತು ಸಂಪುಟಗಳು ಇವೆ. ಚೆನ್ನಾಗಿ ಇರುವ ಹಾಗಿದೆ. ಹೌದು ಒಟ್ಟು ೩೦೦೦೦ ಪುಟ! ಮೊದಲನೆಯದರ ಕೊಂಡಿ ಇಲ್ಲಿದೆ http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020029047 ಉಳಿದ ಸಂಪುಟಗಳಿಗೆ Rxgveida ಎಂದು ಹುಡುಕಿ.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 22, 2007
ಶ್ರೀ ಜೀ.ಪಿ.ರಾಜರತ್ನಂ ಅವರ 'ರತ್ನನ ಪದಗಳು' ಈ ಕೊಂಡಿಯಲ್ಲಿದೆ . ಓದಿ ಆನಂದಿಸಿ. http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020029029 ಹಾಗೆಯೇ ರಂಗಣ್ಣನ ಕನಸಿನ ದಿನಗಳು ಕೂಡ ಒಂದು ಒಳ್ಳೆಯ ಪುಸ್ತಕ ಅದೂ ಇಲ್ಲಿದೆ. ಓದಿ http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028642
ಲೇಖಕರು: yajamanfrancis
ವಿಧ: ಕಾರ್ಯಕ್ರಮ
June 22, 2007
ಡಾ. ಎಚ್ ಎಸ್. ವೆಂಕಟೇಶಮೂರ್ತಿ ಸಾಹಿತ್ಯ ಮಾಲೆ - "ಕರ್ಟನ್ ಕಾಲ್" - ಪುಸ್ತಕ ಬಿಡುಗಡೆ ದಿನಾಂಕ: ೨೩ ಜೂನ್ ೨೦೦೭ ಸಮಯ: ಬೆಳಗ್ಗೆ ೧೦.೦೦ಕ್ಕೆ ಸ್ಥಳ: ಸುರಾನಾ ಕಾಲೇಜು, ಸೌತ್ ಎಂಡ್ ಸರ್ಕಲ್, ಬೆಂಗಳೂರು ಅಧ್ಯಕ್ಷತೆ / ಮುಖ್ಯ ಅತಿಥಿಗಳು: ರಾಷ್ಟಕವಿ. ಜಿ. ಎಸ್. ಶಿವರುದ್ರಪ್ಪ / ಈಶ್ವರಚಂದ್ರ ಎಲ್ಲರಿಗೂ ಆತ್ಮೀಯ ಸ್ವಾಗತ. ಆಮೇಲೆ ನಾಳೆ ಎಚ್.ಎಸ್.ವಿ ಯವರ ಜನುಮದಿನ ಕೂಡ!
ಲೇಖಕರು: cmariejoseph
ವಿಧ: Basic page
June 22, 2007
ಆಂಧ್ರಪ್ರದೇಶದ ಬಂದರು ನಗರ ವಿಶಾಖಪಟ್ಟಣದಿಂದ ಚತ್ತೀಸ್‌ಗಡದ ಬೈಲಾದಿಲಾ ಗಣಿ ಪ್ರದೇಶಕ್ಕೆ ತೆರಳುವ ೪೪೫ ಕಿಲೋಮೀಟರು ದೂರದ ಕೊತ್ತವಲಸ-ಕಿರಂಡಲ್ ರೈಲು ಪ್ರಯಾಣ ಹಲವಾರು ರೋಮಾಂಚಕಾರಿ ಅನುಭವಗಳನ್ನು ನೀಡುತ್ತದೆ. ದಂಡಕಾರಣ್ಯದ ದುರ್ಗಮ ಬೆಟ್ಟಸಾಲುಗಳ ನಡುವೆ ಈ ರೈಲು ಹೊರಳುತ್ತಾ ತೆವಳುತ್ತಾ ಏರುತಗ್ಗುಗಳನ್ನು ಹತ್ತಿ ಇಳಿಯುತ್ತಾ ಐವತ್ತಕ್ಕೂ ಮಿಕ್ಕಿದ ಸುರಂಗಗಳಲ್ಲಿ ನುಸುಳುತ್ತಾ ಸಾಗುವುದೇ ಒಂದು ಅಪರೂಪದ ಅನುಭವ. ಈ ದಟ್ಟಾರಣ್ಯದ ವನಸಿರಿಯನ್ನು ದರ್ಶಿಸುತ್ತಾ ಮಜಲು ಮಜಲುಗಳಾಗಿ ಮೇಲೇರುತ್ತಾ…
ಲೇಖಕರು: veenadsouza
ವಿಧ: ಬ್ಲಾಗ್ ಬರಹ
June 22, 2007
ಸ್ಪರ್ದೆಯ ಭರದಲ್ಲಿ ಇಂದಿನ ಮಾದ್ಯಮಗಳು ಗುಣಮಟ್ಟವನ್ನು ಮರೆತಿವೆ. ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗಬೇಕಾದರೆ ಜಾಹೀರಾತನ್ನು ನೀಡಬೇಕಾಗುತ್ತದೆ. ಹಣಕ್ಕಾಗಿ ಸುದ್ದಿಗಳನ್ನು ಮಾರುತ್ತಿದ್ದಾರೆ. ಮಾದ್ಯಮಗಳು ವ್ಯವಹಾರಕ್ಕೆ ಮಾರು ಹೋಗಿ ಗಾಸಿಪ್ ಹಾಗೂ ಅನಾವಶ್ಯಕ ಸುದ್ದಿಗಳನ್ನೇ ಹೆಚ್ವು ಪ್ರಚಾರ ಮಾಡುತ್ತಿವೆ. ವಿಜಯ ಕರ್ನಾಟಕ ಪತ್ರಿಕೆ ಪ್ರಾರಂಭದಲ್ಲಿ ಎಲ್ಲರ ಮನ ಗೆದ್ದಿತ್ತು. ಅದರಲ್ಲೂ ಪ್ರತ್ಯೇಕವಾಗಿ ಯುವ ಜನರ ಮೆಚ್ವಿನ ಪತ್ರಿಕೆಯಾಗಿತ್ತು. ಆದರೆ ಇತ್ತೀಜೆಗೆ ತುಂಬಾ ಕಳಪೆ ಮಟ್ಟದದಲ್ಲಿ…
ಲೇಖಕರು: veenadsouza
ವಿಧ: ಬ್ಲಾಗ್ ಬರಹ
June 22, 2007
ಸ್ಪರ್ದೆಯ ಭರದಲ್ಲಿ ಇಂದಿನ ಮಾದ್ಯಮಗಳು ಗುಣಮಟ್ಟವನ್ನು ಮರೆತಿವೆ. ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗಬೇಕಾದರೆ ಜಾಹೀರಾತನ್ನು ನೀಡಬೇಕಾಗುತ್ತದೆ. ಹಣಕ್ಕಾಗಿ ಸುದ್ದಿಗಳನ್ನು ಮಾರುತ್ತಿದ್ದಾರೆ. ಮಾದ್ಯಮಗಳು ವ್ಯವಹಾರಕ್ಕೆ ಮಾರು ಹೋಗಿ ಗಾಸಿಪ್ ಹಾಗೂ ಅನಾವಶ್ಯಕ ಸುದ್ದಿಗಳನ್ನೇ ಹೆಚ್ವು ಪ್ರಚಾರ ಮಾಡುತ್ತಿವೆ. ವಿಜಯ ಕರ್ನಾಟಕ ಪತ್ರಿಕೆ ಪ್ರಾರಂಭದಲ್ಲಿ ಎಲ್ಲರ ಮನ ಗೆದ್ದಿತ್ತು. ಅದರಲ್ಲೂ ಪ್ರತ್ಯೇಕವಾಗಿ ಯುವ ಜನರ ಮೆಚ್ವಿನ ಪತ್ರಿಕೆಯಾಗಿತ್ತು. ಆದರೆ ಇತ್ತೀಜೆಗೆ ತುಂಬಾ ಕಳಪೆ ಮಟ್ಟದದಲ್ಲಿ…
ಲೇಖಕರು: veenadsouza
ವಿಧ: ಬ್ಲಾಗ್ ಬರಹ
June 22, 2007
ಸ್ಪರ್ದೆಯ ಭರದಲ್ಲಿ ಇಂದಿನ ಮಾದ್ಯಮಗಳು ಗುಣಮಟ್ಟವನ್ನು ಮರೆತಿವೆ. ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗಬೇಕಾದರೆ ಜಾಹೀರಾತನ್ನು ನೀಡಬೇಕಾಗುತ್ತದೆ. ಹಣಕ್ಕಾಗಿ ಸುದ್ದಿಗಳನ್ನು ಮಾರುತ್ತಿದ್ದಾರೆ. ಮಾದ್ಯಮಗಳು ವ್ಯವಹಾರಕ್ಕೆ ಮಾರು ಹೋಗಿ ಗಾಸಿಪ್ ಹಾಗೂ ಅನಾವಶ್ಯಕ ಸುದ್ದಿಗಳನ್ನೇ ಹೆಚ್ವು ಪ್ರಚಾರ ಮಾಡುತ್ತಿವೆ. ವಿಜಯ ಕರ್ನಾಟಕ ಪತ್ರಿಕೆ ಪ್ರಾರಂಭದಲ್ಲಿ ಎಲ್ಲರ ಮನ ಗೆದ್ದಿತ್ತು. ಅದರಲ್ಲೂ ಪ್ರತ್ಯೇಕವಾಗಿ ಯುವ ಜನರ ಮೆಚ್ವಿನ ಪತ್ರಿಕೆಯಾಗಿತ್ತು. ಆದರೆ ಇತ್ತೀಜೆಗೆ ತುಂಬಾ ಕಳಪೆ ಮಟ್ಟದದಲ್ಲಿ…