ಎಲ್ಲ ಪುಟಗಳು

ಲೇಖಕರು: veenadsouza
ವಿಧ: ಬ್ಲಾಗ್ ಬರಹ
June 22, 2007
ಸ್ಪರ್ದೆಯ ಭರದಲ್ಲಿ ಇಂದಿನ ಮಾದ್ಯಮಗಳು ಗುಣಮಟ್ಟವನ್ನು ಮರೆತಿವೆ. ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗಬೇಕಾದರೆ ಜಾಹೀರಾತನ್ನು ನೀಡಬೇಕಾಗುತ್ತದೆ. ಹಣಕ್ಕಾಗಿ ಸುದ್ದಿಗಳನ್ನು ಮಾರುತ್ತಿದ್ದಾರೆ. ಮಾದ್ಯಮಗಳು ವ್ಯವಹಾರಕ್ಕೆ ಮಾರು ಹೋಗಿ ಗಾಸಿಪ್ ಹಾಗೂ ಅನಾವಶ್ಯಕ ಸುದ್ದಿಗಳನ್ನೇ ಹೆಚ್ವು ಪ್ರಚಾರ ಮಾಡುತ್ತಿವೆ. ವಿಜಯ ಕರ್ನಾಟಕ ಪತ್ರಿಕೆ ಪ್ರಾರಂಭದಲ್ಲಿ ಎಲ್ಲರ ಮನ ಗೆದ್ದಿತ್ತು. ಅದರಲ್ಲೂ ಪ್ರತ್ಯೇಕವಾಗಿ ಯುವ ಜನರ ಮೆಚ್ವಿನ ಪತ್ರಿಕೆಯಾಗಿತ್ತು. ಆದರೆ ಇತ್ತೀಜೆಗೆ ತುಂಬಾ ಕಳಪೆ ಮಟ್ಟದದಲ್ಲಿ…
ಲೇಖಕರು: veenadsouza
ವಿಧ: ಬ್ಲಾಗ್ ಬರಹ
June 22, 2007
ಸ್ಪರ್ದೆಯ ಭರದಲ್ಲಿ ಇಂದಿನ ಮಾದ್ಯಮಗಳು ಗುಣಮಟ್ಟವನ್ನು ಮರೆತಿವೆ. ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗಬೇಕಾದರೆ ಜಾಹೀರಾತನ್ನು ನೀಡಬೇಕಾಗುತ್ತದೆ. ಹಣಕ್ಕಾಗಿ ಸುದ್ದಿಗಳನ್ನು ಮಾರುತ್ತಿದ್ದಾರೆ. ಮಾದ್ಯಮಗಳು ವ್ಯವಹಾರಕ್ಕೆ ಮಾರು ಹೋಗಿ ಗಾಸಿಪ್ ಹಾಗೂ ಅನಾವಶ್ಯಕ ಸುದ್ದಿಗಳನ್ನೇ ಹೆಚ್ವು ಪ್ರಚಾರ ಮಾಡುತ್ತಿವೆ. ವಿಜಯ ಕರ್ನಾಟಕ ಪತ್ರಿಕೆ ಪ್ರಾರಂಭದಲ್ಲಿ ಎಲ್ಲರ ಮನ ಗೆದ್ದಿತ್ತು. ಅದರಲ್ಲೂ ಪ್ರತ್ಯೇಕವಾಗಿ ಯುವ ಜನರ ಮೆಚ್ವಿನ ಪತ್ರಿಕೆಯಾಗಿತ್ತು. ಆದರೆ ಇತ್ತೀಜೆಗೆ ತುಂಬಾ ಕಳಪೆ ಮಟ್ಟದದಲ್ಲಿ…
ಲೇಖಕರು: yajamanfrancis
ವಿಧ: Basic page
June 22, 2007
ಆಹಾ.... ಅದ್ಭುತವೇ ! ಗರಬಡಿದು ಕುಳಿತವನಿಗೆ ಸಿಡಿಲ ಸದ್ದು ! ಮೊಬೈಲಿನೊಡಲಲ್ಲಿ ಸಂದೇಶದ ಸುಖಪ್ರಸವ! ನಲುಗುತ್ತಿಲ್ಲ ಗಾಳಿಗೆ ಮಲ್ಲಿಗೆ ಬಳ್ಳಿ, ನಗುವಿಲ್ಲ ಕನಸಿಗೆ ಬಂದ ಮಲ್ಲಿ ಮೊಗದಲ್ಲಿ. "ಹಾಳು... ಎಸ್ಸೆಮ್ಮೆಸ್ಸು....!" ವಿಧಿಯಿಲ್ಲದೆ ಕಣ್ಣಾಡಿತು. ಮಲ್ಲಿಗೆಬಳ್ಳಿ ಮೆಲ್ಲಗೆ ಕಂಪಿಸಿತು. ಅನಾಮಿಕ ಸಂದೇಶ ಜೊತೆಗೊಂದು ಸಾಲು- "ಅದ್ಭುತ ಘಟಿಸುತ್ತದೆ, ಇದನ್ನು ರವಾನಿಸಿದರೆ. ನಾಲ್ಕು ಜನರಿಗಾದರೆ ನಾಲ್ಕು ಗಂಟೆಗಳಲ್ಲಿ, ಎಂಟು ಜನರಿಗಾದರೆ ಎರಡೇ ಗಂಟೆಗಳಲ್ಲಿ." ಎಂಟು ದುಬಾರಿಯಾಗಿ, ನಾಲ್ಕು…
ಲೇಖಕರು: santoshbhatta
ವಿಧ: ಬ್ಲಾಗ್ ಬರಹ
June 22, 2007
ಜನರಿಂದ ಜನರಿಗಾಗಿ ಜನರದ್ದೇ ಈ ಸರಕಾರ, ಇದಕಿಲ್ಲ ಕಿವಿ ಕೇಳಲು ಜನರ ಹಾಹಾಕಾರ.. ಹರಿಯುತಿಹುದು ಬಡವರ ಜೇಬಿಂದ ನೋಟು, ತುಂಬುತಿಹುದು ರಾಜಕಾರಣಿಗಳ ಬೀರುವಿನ ಸ್ಲಾಟು.. ರೈತನಿಗೆ ಹೊಟ್ಟೆಗೆ ಹಿಟ್ಟಿಲ್ಲ್ದದಿರೂ ಸರಿಯೇ, ವಿದೇಶೀ ಕಾರಿಲ್ಲದ ಮಂತ್ರಿಪುತ್ರನ ನಾನರಿಯೆ.. ಅರ್ಧ ಜನಕಿಲ್ಲ ಇಲ್ಲಿ ರೋಝಿ ರೋಟಿ, ಆದರೆ ಪ್ರತಿ ಶಾಸಕನ ಹತ್ತಿರ ಕನಿಷ್ಠ ೫೦ ಕೋಟಿ... ಈ ಕ್ಷೇತ್ರದಿ ಮುದುಕರದೇ ದರಬಾರು, ಪ್ರತಿಯೊಬ್ಬನ ಹೆಸರಲ್ಲೂ ಗಲ್ಲಿ ಗಲ್ಲಿಯಲೊಂದು ಬಾರು.. ರೈತ ಸಾಲ ತೀರಿಸದೇ ಸತ್ತರೂ ಸೈ, ಈ…
ಲೇಖಕರು: ritershivaram
ವಿಧ: ಬ್ಲಾಗ್ ಬರಹ
June 22, 2007
ಸೂರ್ಯನಿಗೆ ಉದಯಾಸ್ತಮಾನಗಳೆರಡೂ ಇಲ್ಲ! ಅವು ನಾವು ಕಂಡಂತೆ ತಿಳಿದಂತೆಯೆ ಆಗಿವೆಯಷ್ಟೇ. ಸೂರ್ಯನನ್ನು ಇದ್ದಂತೆಯೆ ನೋಡುವುದೆಂದರೆ ಅಹರ್ನಿಶಿ ಬದುಕಿನಲ್ಲಿ ಬೆಳಕು ಕಂಡಂತೆಯೆ ಸರಿ. ಅದಕ್ಕಾಗಿಯೆ ನಾವು ಕಾಲವನ್ನು ಮೀರಬೇಕು. ಕಾಲವನ್ನು ಮೀರುವುದೆಂದರೆ ನಾವು ದೇಹಾತೀತ ಸಾಂಗತ್ಯದಲ್ಲಿ ಸಮಯದ ಸಂಶೋಧನೆಗೆ ತೊಡಗಿಸಿಕೊಂಡಂತೆಯೆ.ಅಂತಹ ಸುಸಮಯದ ಕ್ಷಣಗಳು ಅಸೀಮ ಸಂಯಮದಲ್ಲಿ ದೊರಕಿದಾಗಲೇ ಸದ್ಭಾವನೆ ಸಚ್ಛಾರಿತ್ರ್ಯಗಳ ಅರಿವಾಗುವುದೂ ಕೂಡ. ಅವುಗಳೇ ಏಕೆ ಸಾರ್ವಕಾಲಿಕ ಮೌಲ್ಯಗಳಾಗಿ ಜನ್ಮಕೊಟ್ಟ…
ಲೇಖಕರು: anivaasi
ವಿಧ: ಚರ್ಚೆಯ ವಿಷಯ
June 22, 2007
ರಂಗಾಯಣ ಅರ್ಪಿಸುವ `ಲೀಲ-ಜಾಲ' (ಲೀಲಾಂತ) ನಿರ್ದೇಶನ: ಎಂ. ಎಸ್. ಸತ್ಯು ಬರೆದವರು: ಸುದರ್ಶನ ದಿನ:        ಶನಿವಾರ, ಜೂನ್ ೨೩ ಮತ್ತು ಭಾನುವಾರ, ಜೂನ್ ೨೪ ಸಮಯ:    ಸಂಜೆ ೭.೩೦ ಸ್ಥಳ:        ಭೂಮಿಗೀತ, ರಂಗಾಯಣ ಇದು ನಾನು ಬರೆದ ನಾಟಕ. ಮೈಸೂರಿನಲ್ಲಿ ಇರುವವರುಆದರೆ ನೋಡಿ ಎಂದು ಇಲ್ಲಿ ಹಾಕಿದ್ದೇನೆ. ವಂದನೆಗಳೊಂದಿಗೆ - - - - - - - - - - - - - - - - - - - - - - - - - - - - - - - - - - - - - - - - - - - - - - - - - - - -
ಲೇಖಕರು: anivaasi
ವಿಧ: ಕಾರ್ಯಕ್ರಮ
June 22, 2007
ರಂಗಾಯಣ ಅರ್ಪಿಸುವ `ಲೀಲ-ಜಾಲ' (ಲೀಲಾಂತ) ನಿರ್ದೇಶನ: ಎಂ. ಎಸ್. ಸತ್ಯು ಬರೆದವರು: ಸುದರ್ಶನ ದಿನ:        ಶನಿವಾರ, ಜೂನ್ ೨೩ ಮತ್ತು ಭಾನುವಾರ, ಜೂನ್ ೨೪ ಸಮಯ:    ಸಂಜೆ ೭.೩೦ ಸ್ಥಳ:        ಭೂಮಿಗೀತ, ರಂಗಾಯಣ
ಲೇಖಕರು: basavaraj_ts
ವಿಧ: ಬ್ಲಾಗ್ ಬರಹ
June 22, 2007
ಶಿವಾಜಿ ಚಿತ್ರದ ಬಗ್ಗೆ ಅತ್ಯಂತ ಹೆಚ್ಚಿನ ಪ್ರಚಾರವನ್ನು ಈ ನಮ್ಮ ವಿಶ್ವೆಶ್ವರ ಭಟ್ಟರ ವಿಜಯ ಕರ್ನಾಟಕ ಪತ್ರಿಕೆ ಬಹಳವಾಗಿ ಮಾಡುತ್ತಿದ್ದು ಇದು ಅನೇಕ ಅನುಮಾನಘಾಳಗೆ ಎಡೆಮಾಡಿ ಕೊಡುತ್ತಿದೆ. ಚಿತ್ರ ಬಿಡುಗಡೆಗೆ ಮುಂಚಿನಿಂದಲೂ ಈ ಪತ್ರಿಕೆ ಅಬ್ಬರದ ಪ್ರಚಾರ ಕೊಡುತ್ತಿದೆ ಮತ್ತು ಯಾವುದೆ ನಾಚಿಕೆ ಇಲ್ಲದೆ ಎಲ್ಲ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿದೆ.ಕನ್ನಡ ಪತ್ರಿಕೆ ಪರಭಾಷಿಕರ ಪಾಲಾದರೆ ನಡೆಯುವ ದುರಂತವೆ ಇದು.ಆವರಿಗೆ ಇಂತಹ ಚಿತ್ರಗಳು ಪ್ರಚಾರಕ್ಕೆ ಕೊಡುವ ಹಣ ಮುಖ್ಯವೇ ಹೊರತು ಕನ್ನಡ…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
June 22, 2007
ಇದು ಭಾರತ! ಇದು ಭಾರತ ಬರೋಡದಲ್ಲಿನ ಅಂತಾರಾಷ್ಟ್ರೀಯ ಖ್ಯಾತಿಯ ಕಲಾಶಾಲೆಯಲ್ಲಿ, ಚಂದ್ರಮೋಹನ್ ಎಂಬ ವಿದ್ಯಾರ್ಥಿ ತನ್ನ ಪರೀಕ್ಷೆಗಾಗಿ ಬರೆದಿದ್ದ ಚಿತ್ರ ಅಶ್ಲೀಲ ಹಾಗೂ ಧರ್ಮದ್ರೋಹಿ ಎಂದು ಆರೋಪಿಸಿ ಕೆಲವು ಹಿಂದೂ ಸಂಘಟನೆಗಳಿಂದ ಆ ಶಾಲೆಯಿದ್ದ ವಿಶ್ವವಿದ್ಯಾಲಯದ ಆವರಣದ ಮೇಲೆ ದಾಳಿ. ದಾಂಧಲೆಯ ಮೂಲಕ ಭಯದ ವಾತಾವರಣ ಸೃಷ್ಟಿ. ವಿದ್ಯಾರ್ಥಿಸಮೂಹ ಹಾಗೂ ಶಿಕ್ಷಕ ಸಿಬ್ಬಂದಿಗೆ ಬೆದರಿಕೆ. ವಿಭಾಗದ ಮುಖ್ಯಸ್ಥನ ಅಮಾನತಿಗೆ ಆಗ್ರಹ ಹಾಗೂ ಅದರಲ್ಲಿ ಯಶಸ್ವಿ. ಚಂದ್ರಮೋಹನನ ಮೇಲೆ ಸ್ಥಳೀಯ ನ್ಯಾಯಾಲಯದಲ್ಲಿ…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
June 22, 2007
ಇದು ಭಾರತ! ಇದು ಭಾರತ ಬರೋಡದಲ್ಲಿನ ಅಂತಾರಾಷ್ಟ್ರೀಯ ಖ್ಯಾತಿಯ ಕಲಾಶಾಲೆಯಲ್ಲಿ, ಚಂದ್ರಮೋಹನ್ ಎಂಬ ವಿದ್ಯಾರ್ಥಿ ತನ್ನ ಪರೀಕ್ಷೆಗಾಗಿ ಬರೆದಿದ್ದ ಚಿತ್ರ ಅಶ್ಲೀಲ ಹಾಗೂ ಧರ್ಮದ್ರೋಹಿ ಎಂದು ಆರೋಪಿಸಿ ಕೆಲವು ಹಿಂದೂ ಸಂಘಟನೆಗಳಿಂದ ಆ ಶಾಲೆಯಿದ್ದ ವಿಶ್ವವಿದ್ಯಾಲಯದ ಆವರಣದ ಮೇಲೆ ದಾಳಿ. ದಾಂಧಲೆಯ ಮೂಲಕ ಭಯದ ವಾತಾವರಣ ಸೃಷ್ಟಿ. ವಿದ್ಯಾರ್ಥಿಸಮೂಹ ಹಾಗೂ ಶಿಕ್ಷಕ ಸಿಬ್ಬಂದಿಗೆ ಬೆದರಿಕೆ. ವಿಭಾಗದ ಮುಖ್ಯಸ್ಥನ ಅಮಾನತಿಗೆ ಆಗ್ರಹ ಹಾಗೂ ಅದರಲ್ಲಿ ಯಶಸ್ವಿ. ಚಂದ್ರಮೋಹನನ ಮೇಲೆ ಸ್ಥಳೀಯ ನ್ಯಾಯಾಲಯದಲ್ಲಿ…