ಎಲ್ಲ ಪುಟಗಳು

ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
July 01, 2007
ಕುಂಬಳಕಾಯಿ ಬಳ್ಳಿಯ ನವಿರು ರೋಮಗಳು ಫೊಟೊಗ್ರಫಿಗೆ ತುಂಬ ಸಹಕಾರಿಯಾಗಿವೆ ಎಂದು ನಾನು ಕಂಡುಕೊಂಡಿದ್ದೆ. ಒಂದು ದಿನ ಮಧ್ಯಾನ್ಹ ಒಳ್ಳೆ ಬಿಸಿಲಿರಬೇಕಾದರೆ, ಈ ಇರುವೆಯ ಚಿತ್ರ ಸಿಕ್ಕಿತ್ತು. ಒಳ್ಳೆ ಆತ್ಮ ವಿಶ್ವಾಸ ಸೂಸುತ್ತ, ’ಸರಿ, ಇಲ್ಲಿಯವರೆಗೆ ಬಂದುದಾಗಿದೆ, ಇನ್ನೇನು ಹೊಸ ಛಾಲೆಂಜ್?’ ಎನ್ನುವ ಪ್ರಶ್ನೆ ಹಾಕಿದಂತೆ ಅನಿಸುತ್ತದೆ ನನಗೆ ಈ ಇರುವೆಯನ್ನು ನೋಡಿದರೆ.. ಬಹುಶ: ಇನ್ನೊಂದೆರಡು ವಾರಗಳಲ್ಲಿ ಕಾಲದಿಂದ ಹೊಸಕಿ ಹಾಕಲ್ಪಟ್ಟಿರಬಹುದಾದ ಈ ಜಂತು, ನನ್ನ ಕ್ಯಾಮರದೊಳ ಸೇರಿ ಒಂದು-ಸೊನ್ನೆ ಗಳ…
ಲೇಖಕರು: arunhegde
ವಿಧ: ಬ್ಲಾಗ್ ಬರಹ
June 30, 2007
ರಮೇಶ್ ಅರವಿಂದ್ ನಿರ್ದೇಶನದ ಎರಡನೇ ಪ್ರಯತ್ನವಾದ "ಸತ್ಯವಾನ್ ಸಾವಿತ್ರಿ" ಹಾಸ್ಯದ ಹೊನಲನ್ನೇ ಹರಿಸುತ್ತದೆ. ೧೯೬೯ ರಲ್ಲಿ ತೆರೆಕಂಡ "ಕ್ಯಾಕ್ಟಸ್ ಫ್ಲವರ್" ಎಂಬ ಹಾಲಿವುಡ್ ಚಿತ್ರದ ಕಥೆಯಿಂದ ಪ್ರೇರಿತವಾದ ಈ ಚಿತ್ರಕ್ಕೆ ರಮೇಶ್ ತಮ್ಮದೇ ಆದ ಶೈಲಿಯಲ್ಲಿ ನವಿರಾದ, ಹಾಸ್ಯ ಭರಿತವಾದ ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ. ಆರಂಭದ ದೃಶ್ಯದಿಂದ ಹಿಡಿದು ಕೊನೆಯ ದೃಶ್ಯದವರೆಗೂ ಹಾಸ್ಯವೇ ತುಂಬಿ ತುಳುಕತ್ತಿದೆ. ನಿರೂಪಣೆಯಲ್ಲಿ ಎಲ್ಲಿಯೂ ಸೋಲದ ರಮೇಶ್ ಚಿತ್ರವನ್ನು ಒಂದು ಅದ್ಭುತ ಹಾಸ್ಯ…
ಲೇಖಕರು: muralihr
ವಿಧ: Basic page
June 30, 2007
ಬೇ೦ದ್ರೆಯವರು ಈ ಪದ್ಯವನ್ನು ಬರೆದಿದ್ದಾರೆ ! ಆವು ಈವಿನ ನಾವು ನೀವಿಗೆ ಆನು ತಾನದ ತನನನಾ ನಾನು ನೀನಿನ ಈ ನಿನಾನಿಗೆ ಬೇನೆ ಏನೋ ಜಾಣಿ ನಾ ಚಾರು ತ೦(ತರಿtri) ಯ ಚರಣಚರಣದ ಘನಘನಿತ ಚತು ರಸ್ವನಾ ಹತವೊ ಹಿತವೊ ಆ ಆನಾಹತಾ ಮಿತಿಮಿತಿಗೆ ಇತಿ ನನನನಾ ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿ ತಸ್ತನಾ. ಓದಿದೆ , ಆದರೆ ಈ ಪದ್ಯದ ಅರ್ಥ ಗೊತ್ತಾಗಲಿಲ್ಲಾ ! ತಿಳಿದವರು ತಿಳಿಸಬೇಕು…
ಲೇಖಕರು: cmariejoseph
ವಿಧ: Basic page
June 30, 2007
ಇಂಡಿಯಾದ ಸಂಸ್ಕೃತಿಯಲ್ಲಿ ಶಿವನಿಗೆ ಇರುವ ಸ್ಥಾನೆ ಅನನ್ಯ. ಅಪ್ಪಟ ದೇಶೀಯ ದೈವವಾದ ಶಿವನಿ ಬೇಡಿದವರಿಗೆ ಎಲ್ಲವನ್ನೂ ಕೊಡುವವನೇ ಹೊರತು ಯಾರೊಂದಿಗೂ ಅನಗತ್ಯವಾಗಿ ಜಗಳಕ್ಕೆ ನಿಂತವನಲ್ಲ. ಸತಿಯು ಸತ್ತಾಗ ಕೆಂಡಾಮಂಡಲವಾದನೇ ಹೊರತು ಕೆಡುಕು ಮಾಡಲಿಲ್ಲ. ಸಮರವೆಂಬುದು ಅಮಂಗಳ ಎಂಬ ಭಾವನೆ ಆತನದು. ಮಹಾಕವಿ ಕುವೆಂಪು ಅವರು ಶಿವ ಎಂಬ ಪದವನ್ನು ಸುಂದರವಾದದ್ದು, ಮಂಗಳಕರವಾದದ್ದು ಎಂಬುದಕ್ಕೆ ಸಂವಾದಿಯಾಗಿ ಬಳಸಿದ್ದಾರೆ. ಸತ್ಯ ಶಿವ ಸೌಂದರ್ಯಕ್ಕೆ ನಮಿಸುವ ನಾವು ನಮ್ಮ ದೇಶದಲ್ಲಿ ಶಿವನಿಗೆ…
ಲೇಖಕರು: cmariejoseph
ವಿಧ: Basic page
June 30, 2007
ನನ್ನ ಸಹೋದ್ಯೋಗಿ ಮಿತ್ರ ಸುನಿಲ್ ಕುಮಾರ್ ಅವರು ತಮ್ಮ ಮದುವೆಯ ಆಮಂತ್ರಣ ಪತ್ರ ನೀಡಿದಾಗ ಅದರಲ್ಲಿ 'ಮೈಲಾರಲಿಂಗ ಪ್ರಸನ್ನ' ಎಂಬ ಶಿರೋನಾಮೆ ಎದ್ದು ಕಾಣುತ್ತಿತ್ತು. ಆದರೆ ಅವರ ಹೆಸರಿನ ಜೊತೆಗೆ ಬೇದ್ರೆ ಎಂಬ ಉಪನಾಮವಿದ್ದುದನ್ನು ಗಮನಿಸಿದಾಗ ಅತ್ಯಾಶ್ಚರ್ಯವಾಯಿತು. ಏಕೆಂದರೆ ಸುನಿಲರ ಚರ್ಯೆ ಮಾತುಗಾರಿಕೆ ಒಡನಾಟಗಳಲ್ಲಿ ಎಂದೂ ಅವರ ಮನೆಮಾತು ಮರಾಟಿ ಎಂಬ ಅಂಶ ವ್ಯಕ್ತವಾಗಿರಲೇ ಇಲ್ಲ. ಅವರ ಲಗ್ನಪತ್ರಿಕೆಯಲ್ಲಿ ಮರಾಟಿ ಮನೆತನವನ್ನು ಸೂಚಿಸುವ ಬೇದ್ರೆ ಎಂಬ ಪದ ನೋಡಿದ ನಂತರವಷ್ಟೇ ಅದು…
ಲೇಖಕರು: Smitha M.S.
ವಿಧ: ಬ್ಲಾಗ್ ಬರಹ
June 30, 2007
ಮನಸು ಮನಸುಗಳ ಮಿಲನ ಅದುವೆ ಕನಸುಗಳ ಸೋಪಾನ ನೀ ಕಟ್ಟಿದೆ ಕನಸುಗಳ ಪ್ರೇಮ ಸೌಧವ ಅರಿಯದೆ ನನ್ನೀ ನಿರ್ಧಾರವ ಹೇಳುವೆ ನೀನೀಗ ನಾ ನಿನ್ನೊಡತಿಯೆಂದು ಕನಸು ಮನಸೆಲ್ಲ ನಾ ತುಂಬಿರುವೆನೆಂದು ನೀನೇಕೆ ಮರೆತೆ ಓ ಗೆಳೆಯ ನನಗೂ ಒಂದು ಹೃದಯವಿರುವ ವಿಚಾರವ!!
ಲೇಖಕರು: anivaasi
ವಿಧ: ಬ್ಲಾಗ್ ಬರಹ
June 30, 2007
-೧-ಜೋಕುಮಾರಸ್ವಾಮಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ೧೯೭೨ರಲ್ಲಿ ಪ್ರದರ್ಶನಗೊಂಡಿತು. ಬಿ.ವಿ.ಕಾರಂತರ ನಿರ್ದೇಶನದಲ್ಲಿ, ಚಂದ್ರಶೇಖರ ಕಂಬಾರ ಸಂಗೀತದಲ್ಲಿ ಕನ್ನಡ ರಂಗಭೂಮಿಗೆ ಹೊಸ ತಿರುವು, ಹೊಸ ನುಡಿಗಟ್ಟು ಮತ್ತು ಹೊಸ ಚೇತನವನ್ನು ನೀಡಿದ ಪ್ರದರ್ಶನವದು. ನಂತರ ಎಂಬತ್ತರ ದಶಕದಲ್ಲೂ ಬೆಂಗಳೂರಿನ "ಬೆನಕ" ತಂಡದವರು ಅದನ್ನು ನೂರಾರು ಬಾರಿ ಆಡಿದರು, ಈಗಲೂ ಆಡುತ್ತಿದ್ದಾರೆ. ಎಂಬತ್ತರ ದಶಕದಲ್ಲಿ ಜೋಕುಮಾರಸ್ವಾಮಿಯ ಹೆಚ್ಚು ಕಡಿಮೆ ೫೦-೬೦ ಪ್ರದರ್ಶನಗಳಲ್ಲಿ ನಾನು ತೊಡಗಿಕೊಂಡಿದ್ದೆ. ಮೇಳದಲ್ಲಿ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
June 30, 2007
-೧-ಜೋಕುಮಾರಸ್ವಾಮಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ೧೯೭೨ರಲ್ಲಿ ಪ್ರದರ್ಶನಗೊಂಡಿತು. ಬಿ.ವಿ.ಕಾರಂತರ ನಿರ್ದೇಶನದಲ್ಲಿ, ಚಂದ್ರಶೇಖರ ಕಂಬಾರ ಸಂಗೀತದಲ್ಲಿ ಕನ್ನಡ ರಂಗಭೂಮಿಗೆ ಹೊಸ ತಿರುವು, ಹೊಸ ನುಡಿಗಟ್ಟು ಮತ್ತು ಹೊಸ ಚೇತನವನ್ನು ನೀಡಿದ ಪ್ರದರ್ಶನವದು. ನಂತರ ಎಂಬತ್ತರ ದಶಕದಲ್ಲೂ ಬೆಂಗಳೂರಿನ "ಬೆನಕ" ತಂಡದವರು ಅದನ್ನು ನೂರಾರು ಬಾರಿ ಆಡಿದರು, ಈಗಲೂ ಆಡುತ್ತಿದ್ದಾರೆ. ಎಂಬತ್ತರ ದಶಕದಲ್ಲಿ ಜೋಕುಮಾರಸ್ವಾಮಿಯ ಹೆಚ್ಚು ಕಡಿಮೆ ೫೦-೬೦ ಪ್ರದರ್ಶನಗಳಲ್ಲಿ ನಾನು ತೊಡಗಿಕೊಂಡಿದ್ದೆ. ಮೇಳದಲ್ಲಿ…
ಲೇಖಕರು: keshav
ವಿಧ: ಬ್ಲಾಗ್ ಬರಹ
June 30, 2007
ಭೀಮಸೇನ ಜೋಷಿಯವರ ರಾಗ ಕೇಳುವಾಗ ಅವರ ಸಂಗೀತ ಕಾರ್ಯಕ್ರಮ ನೆನೆದು ಬರೆದದ್ದು, http://kannada-nudi.blogspot.com/2007/06/blog-post_26.html ಇಲ್ಲಿದೆ
ಲೇಖಕರು: keshav
ವಿಧ: ಬ್ಲಾಗ್ ಬರಹ
June 30, 2007
ಭೀಮಸೇನ ಜೋಷಿಯವರ ರಾಗ ಕೇಳುವಾಗ ಅವರ ಸಂಗೀತ ಕಾರ್ಯಕ್ರಮ ನೆನೆದು ಬರೆದದ್ದು, http://kannada-nudi.blogspot.com/2007/06/blog-post_26.html ಇಲ್ಲಿದೆ