ಎಲ್ಲ ಪುಟಗಳು

ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 11, 2007
ನೆಟ್‍ನೋಟದಲ್ಲಿ ಸುಧೀಂದ್ರ ಹಾಲ್ದೊಡ್ಡೇರಿಯವರು ನಮ್ಮ ನಾಡಿಗ್‍ರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಯುನಿಕೋಡಿನ ಪ್ರಯೋಜನಗಳು ಮತ್ತು ಕನ್ನಡವನ್ನು ಉಳಿಸಿಕೊಳ್ಳುವ ಬಗ್ಗೆ ಅವರು ಇತ್ತೀಚೆಗೆ ಪಾಂಡಿತ್ಯಪೂರ್ಣ ಭಾಷಣ ಮಾಡಿದ್ದರಂತೆ. ಓದಿ: http://vijaykarnatakaepaper.com/pdf/2007/06/11/20070611a_008101002.jpg
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 11, 2007
ಚಲಿಸುವ ಮೆಟ್ಟಲುಗಳನ್ನು ಎಸ್ಕಲೇಟರ್ ಎನ್ನುತ್ತಾರೆ. ಶಿವರಾಮ ಕಾರಂತರು ತಮ್ಮ "ಅಪೂರ್ವ ಪಶ್ಚಿಮ" ಕೃತಿಯಲ್ಲಿ ಇವಕ್ಕೆ ಸೋಪಾನ ಪಥ ಎಂಬ ಪದಪ್ರಯೋಗ ಮಾಡಿದ್ದಾರೆ. ನಿಮಗೇನನಿಸುತ್ತೆ?
ಲೇಖಕರು: srivathsajoshi
ವಿಧ: ಚರ್ಚೆಯ ವಿಷಯ
June 10, 2007
ಕೆಲ ವರ್ಷಗಳ ಹಿಂದೆ (ನಾನು ಪಿಯುಸಿ ಓದುತ್ತಿದ್ದಾಗ) ನಾನೊಮ್ಮೆ ವಿಷಮಶೀತಜ್ವರದಿಂದ ತುಂಬಾ ಬಳಲಿದ್ದೆ, ಸುಮಾರು ೩-೪ ವಾರಗಳವರೆಗೂ ಇದ್ದ ಜ್ವರ ಯಾವ ಔಷಧಕ್ಕೂ ಬಗ್ಗುತ್ತಿರಲಿಲ್ಲ. ಆಮೇಲೆ ಯಾವುದೋ ಆಯುರ್ವೇದ ಔಷಧ ತಗೊಂಡ ಮೇಲೆ ಜ್ವರ ಕಡಿಮೆಯಾಯಿತೆಂದು ನೆನಪು. ಒಟ್ಟಾರೆ ಆ ಜ್ವರದಿಂದ ನಾನು ತುಂಬ ಸಣಕಲಾಗಿ ಹೋಗಿದ್ದೆ. ಅದು ಆ ಜ್ವರದ ನಿವ್ವಳ ಫಲಿತಾಂಶ. ಸರಿ, ಆಮೇಲೊಮ್ಮೆ ನಾನು ಸಿರ್ಸಿಯಲ್ಲಿರುವ ನಮ್ಮ ಸಂಬಂಧಿಕರ ಮನೆಗೆ ಹೋಗಿದ್ದೆ. ಆಲ್‌ಮೋಸ್ಟ್ ಅಸ್ಥಿಪಂಜರದಂತಾಗಿದ್ದ ನನ್ನನ್ನು ಕಂಡು ಅಲ್ಲಿ…
ಲೇಖಕರು: ಪ್ರವೀಣ್
ವಿಧ: ಬ್ಲಾಗ್ ಬರಹ
June 10, 2007
ದುಡ್ದಿದ್ದರೆ ನಮ್ಮ ದೇಶದಲ್ಲಿ ನೋಡಿ ಎನು ಬೇಕಾದರೂ ಆಗುತ್ತವೆ. ದುಡ್ದಿರುವರು ಮಾಡಿರುವ ಒಂದು ಅಪರಾಧವನ್ನು ಸಾಮಜಿಕ ಕಳಕಳಿ ಎಂದು ಬಿತ್ತರಿಸಲಾಗುತ್ತದೆ.ಕನ್ನಡ ವಿಷಯಕ್ಕೆ ಬಂದರೆ ಕಾನೂನು ಪಾಲಿಸಿ ಅದೂ ಇದು ಎಂದು ಬೊಬ್ಬೆ ಹೊಡೆಯುವ ನಮ್ಮ ಮಾಧ್ಯಮಗಳು , ಪ್ರಕರಣವನ್ನು ಬೇರೆಡೆ ತಿರುಗುಸಿ, ಇಲ್ಲಾ ಒಂದಿಬ್ಬರ ಅಮಾಯಕ ತಂದೆ ತಾಯಿಗಳ ಬಾಯಿಯಲ್ಲಿ ಮಾತುಗಳನ್ನು ತುರುಕಿ ಜನರನ್ನು ವಂಚಿಸುವುದು ನೋಡುತ್ತ ನಗಬೇಕೋ ಇಲ್ಲಾ ಅಳಬೇಕೋ ಎಂದು ತಿಳಿಯದೇ ಇರುವಾಗ, ದುಡ್ದು ಕೊಟ್ಟರೆ stayfreee ಕೂಡ…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
June 10, 2007
ನಮಸ್ತೆ,  ಈಗಾಗಲೇ ತಿಳಿದಿಲ್ಲದವರಿಗೆ..  ಈ ಬಾರಿಯ ಮಯೂರ ತೇಜಸ್ವಿಯವರ ಮೇಲೆ ವಿಶೇಷ ಸಂಚಿಕೆ ತಂದಿದೆ. ಒಳ್ಳೆಯ ಲೇಖನಗಳಿವೆ. ಆಸಕ್ತರು ಓದಬಹುದು.. ವಂದನೆಗಳು,  ವಸಂತ್ ಕಜೆ
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
June 10, 2007
ನಮಸ್ತೆ,  ಈಗಾಗಲೇ ತಿಳಿದಿಲ್ಲದವರಿಗೆ..  ಈ ಬಾರಿಯ ಮಯೂರ ತೇಜಸ್ವಿಯವರ ಮೇಲೆ ವಿಶೇಷ ಸಂಚಿಕೆ ತಂದಿದೆ. ಒಳ್ಳೆಯ ಲೇಖನಗಳಿವೆ. ಆಸಕ್ತರು ಓದಬಹುದು.. ವಂದನೆಗಳು,  ವಸಂತ್ ಕಜೆ
ಲೇಖಕರು: pavanaja
ವಿಧ: ಬ್ಲಾಗ್ ಬರಹ
June 10, 2007
ಶೈಕ್ಷಣಿಕ ಕ್ಷೇತ್ರದಲ್ಲಿ ಗಣಕಗಳ, ಅದರಲ್ಲೂ ಕನ್ನಡ ಭಾಷೆಯ ಮೂಲಕ ಬಳಸುವುದರಲ್ಲಿ ಮೂರು ವಿಭಾಗಗಳಿವೆ. ಗಣಕ ಎಂದರೇನು ಎಂಬುದನ್ನು ಕನ್ನಡ ಭಾಷೆಯಲ್ಲಿ ತಿಳಿಸುವುದು ಮೊದಲನೆಯದು. ಕನ್ನಡ ಭಾಷೆಯಲ್ಲಿ ಗಣಕಾಧಾರಿತ ಶಿಕ್ಷಣವನ್ನು ಬಳಸಿ ಬಹುಮಾಧ್ಯಮದ (multimedia) ಕಲಿಕಾರಂಜನೆಯ (edutainment) ಮೂಲಕ ಕನ್ನಡ, ವಿಜ್ಞಾನ, ಗಣಿತ, ಇತ್ಯಾದಿಗಳನ್ನು ಹೇಳಿಕೊಡುವುದು ಎರಡನೆಯದು. ಗಣಕ ಕ್ರಮವಿಧಿ (programming language) ತಯಾರಿಯ ಮೂಲ ಸಿದ್ಧಾಂತ (ತರ್ಕ, programming logic) ವನ್ನು ಕನ್ನಡ…
ಲೇಖಕರು: ASHOKKUMAR
ವಿಧ: Basic page
June 10, 2007
 ಇದೇನು ಮ್ಯಾಜಿಕ್ ಎನು ಎಂದು ಹುಬ್ಬೇರಿಸದಿರಿ. ಹೌದು ಕಬ್ಬಿಣದ ಸೂಕ್ಷ್ಮ ಪುಡಿಯನ್ನು ಸಾಗರಕ್ಕೆ ಸೇರಿಸಿದರೆ, ಸಮುದ್ರದ ನೀರಿನಲ್ಲಿರುವ ಪಾಚಿ ಬೆಳವಣಿಗೆ ಅಧಿಕವಾಗುತ್ತದೆ. ಈ ಪಾಚಿ ಸಸ್ಯಕ್ಕೆ ಒಂದು ಸ್ವಾರಸ್ಯಕರ ಗುಣವಿದೆ. ಇದು ಸೂರ್ಯಪ್ರಕಾಶವಿದ್ದಾಗ, ಕಾರ್ಬನ್ ಡಯಾಕ್ಸೈಡ್ ಅನಿಲವನ್ನು ಹೀರಿಕೊಳ್ಳುತ್ತದೆ. ಇದರಿಂದ ವಾತಾವರಣದ ಅನಿಲ ಸಮುದ್ರದ ನೀರಿಗೆ ಹೆಚ್ಚು ಹೆಚ್ಚು ಸೇರಿಕೊಳ್ಳುತ್ತದೆ. ವಾತಾವರಣದಲ್ಲಿ ಕಾರ್ಬನ್ ಡಯಾಕ್ಸೈಡ್ ಇಳಿದರೆ ವಾತಾವರಣ ಶುದ್ಧವಾಗುತ್ತದೆ ತಾನೇ?ಈ ಪಾಚಿ ಸಸ್ಯ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 10, 2007
ಪಾದ್ರಿ ಅಂದರೆ ನಿಮಗೆ ಗೊತ್ತು.ಪುರ್ಬು ಎಂಬ ಪದ ಕೇಳಿದ್ದೀರಾ? ಅದರ ಬಳಕೆ ಇಲ್ಲಿಯ ಬರಹದ ಕೊನೆಗಿದೆ: http://68.178.224.54/udayavani/special.asp?contentid=423256&lang=2
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 10, 2007
ಜಿ ಟಿ ನಾರಾಯಣ ರಾವ್ ಅವರು ವೈಜ್ಞಾನಿಕ ಮನೋಭಾವನೆ ಬಗ್ಗೆ, ನಾಸ್ತಿಕತೆ- ಅಸ್ತಿಕತೆ ಬಗ್ಗೆ ಬರೆದ ಲೇಖನ ಇಲ್ಲಿದೆ: ಲೇಖನ ಉದಯವಾಣಿಯದ್ದು. http://68.178.224.54/udayavani/special.asp?contentid=423256&lang=2