ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಚರ್ಚೆಯ ವಿಷಯ
June 12, 2007
ಇಲ್ಲಿ ನೋಡಿ: http://thatskannada.oneindia.in/column/ravibelagere/110607caste_religion_intellectuals.html ನಾನು ಬೆಳಗೆರೆಯವರ ಕ್ರೈಮ್ ಡೈರಿಯ ಅಭಿಮಾನಿಯೇನೂ ಅಲ್ಲ - ಆದರೆ ಇಲ್ಲಿ ಅವರು ಬರೆದಿರುವುದು ನನಗೆ ಸರಿ ಕಂಡಿತು. ಆವರಣದ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ, ಈ ಬರಹವನ್ನು ಗಮನಿಸಲೇ ಬೇಕಾಗುತ್ತೆ. ಆ ಕಾದಂಬರಿ ಕೆಲವರಿಗೆ ಹಿಡಿಸಬಹುದು, ಕೆಲವರಿಗೆ ಹಿಡಿಸದಿರಬಹುದು (ನನಗೂ ಅದು ಬಹಳ ಹಿಡಿಸಿಲ್ಲ; ಅವರ ಮಂದ್ರವೂ ನನಗೆ ಅಷ್ಟಾಗಿ ಹಿಡಿಸಲಿಲ್ಲ, ಆದರೆ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
June 12, 2007
ಬೆಲ್ ಬಾಟಮ್ ಪ್ಯಾಂಟ್,ಷರ್ಟ್ ನ ಮೇಲಿನ ಎರಡು ಗುಂಡಿ ಬಿಚ್ಚಿ ,ಮೂಳೆ ಕಾಣಬಾರದೆಂದು ಬನಿಯನ್ ಹಾಕಿಕೊಂಡು, ಷರ್ಟ್ ಕೈನ ಎರಡು ಮಡಕೆ ಮಡಚಿ,ತಲೆಯ ಗುಂಗುರು ಕೂದಲನ್ನೂ ಸಹ ನೀರು ಹಾಕಿ ಒತ್ತಿ ಒತ್ತಿ ಬಾಚಿ, ಅಮಿತಾಬ್ ಸ್ಟೈಲಲ್ಲಿ ತಿರುಗುತ್ತಿದ್ದೆವು. ಶಮ್ಮಿ,,ದೇವ್,ಜಿತೇಂದ್ರ,ದರ್ಮೇಂದ್ರ,ಸಂಜೀವ್ ಕುಮಾರ್,ಕಿಶೋರ್,ರಾಜೇಶ್ ರೋಷನ್ ರಷ್ಟುಚಂದವೂ ಇರಲಿಲ್ಲ.ಆಕ್ಟಿಂಗ್,ಡ್ಯಾನ್ಸ್ ನಲ್ಲೂ ಹಿಂದೆ ಇದ್ದ ಅಮಿತಾಬ್ ನನ್ನಂತಹ ಕೋಟ್ಯಾಂತರ ಅಭಿಮಾನಿಗಳ ಬೆಂಬಲದಿಂದ ನಂ. ೧ ಸ್ಥಾನಕ್ಕೆ ಲಗ್ಗೆ ಹಾಕಿದರು.…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 11, 2007
ಸುಖಬೋಧಾನಂದರ ಚಿಂತನೆಗಳು ಸುಧಾ ಪತ್ರಿಕೆಯಲ್ಲಿ ಮೇಲೆ ಹೇಳಿದ ಅಂಕಣದಲ್ಲಿ ಪ್ರಕಟವಾಗುತ್ತಿದೆ. ಈ ವಾರದ ಅಂಕಣ ಓದಿ, ಸೃಜನಶೀಲರಾಗಿ! http://www.sudhaezine.com/pdf/2007/06/14/20070614a_009101001.jpg
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 11, 2007
ಸ್ವಲ್ಪ ನಕ್ಕರೆ ಮನಸ್ಸು ಹಗುರವಾಗುತ್ತದೆ. ಇಲ್ಲಿ ಕ್ಲಿಕ್ಕಿಸಿ, ಒಂದೆರಡು ಮುಗುಳ್ನಗು ಅರಳದಿದ್ದರೆ ಕೇಳಿ! http://www.sudhaezine.com/pdf/2007/06/14/20070614a_038101001.jpg
ಲೇಖಕರು: manjunathsinge
ವಿಧ: ಬ್ಲಾಗ್ ಬರಹ
June 11, 2007
ಬರೆಯಬೇಕೆಂಬ ಮಹದಾಸೆ ಬಹಳ ದಿನದಿಂದಿದ್ದರೂ, ಸೋಮಾರಿತನದಿಂದ ಬಹು ಕಾಲ blog Create ಮಾಡಿ ಹಾಗೆಯೇ ಬಿಟ್ಟಿದ್ದೆ. ಇವತ್ತೇಕೊ ಶುರೊ ಮಾಡಬೇಕೆಂಬ ಉತ್ಸಾಹ ಪುಟಿದೆದ್ದಿದೆ. ಅನಿಸಿದ್ದನ್ನು ಬರೆಯಲೆ? ಎಲ್ಲರೂ ಮಾಡುವುದು ಅದನ್ನೆ, ನಡೆದದ್ದನ್ನು ಅನುಕರಿಸಲೇ? ಮಕ್ಕಳಾಟಿಕೆಯಾದೀತೆಂಬ ಭಯ. ಸಾಮಾನ್ಯ ಸಂಗತಿಯನ್ನು ಅಸಾಮಾನ್ಯವೆಂಬಂತೆ ಅಭಿವ್ಯಕ್ತಿಸಲೇ? ಕವಿಯ ಕಲ್ಪನೆಯಾದಿತೆಂಬ ಕಸಿವಿಸಿ. ಆದರೂ ಬರೆಯುತ್ತೇನೆ. ಅನಿಸಿದ್ದನ್ನು ಅನುಕರಿಸಿ, ಸಾಮಾನ್ಯವಾದ್ದನ್ನು ಅಂತರ್ ದ್ರುಷ್ಟಿಯಿಂದ ನೋಡಲೆತ್ನಿಸಿ…
ಲೇಖಕರು: harsha_chintu
ವಿಧ: ಬ್ಲಾಗ್ ಬರಹ
June 11, 2007
ಏನೆಂದು ನಾ ಸಂತಸಪಡಲಿ ಮನವ ತುಂಬಿದೆ ಬೇಸರ ಮನವು ಆಗಿದೆ ಗ್ರಹಣದಿಂದ ಬೆಳಕ ನೀಡದ ನೇಸರ ಜಗಕೆ ಬೆಳಕ ನೀಡುವಾತನ ಅಡಗಿಸುವನು ಚಂದಿರ ಬೇಸರವಾಗದಿರೆ ನಾನಾಗ ಇರುಳನರಿಯದ ನೇಸರ ಗ್ರಹಣ ಕಳೆದ ಸೂರ್ಯ ದರ್ಶನ ನೋಡಲೆಷ್ಟು ಸುಂದರ ಚಿಂತೆ ಕಳೆಯೆ ಮನವು ಶುಭ್ರ ಬಿಳಿಯ ಬಣ್ಣದ ಧೋತರ ಗ್ರಹಣ ಮುಗಿದು ಬೆಳಕ ಕೊಡಲು ಸೂರ್ಯ ಪಡುವನು ಕಾತರ ನನ್ನ ಚಿಂತೆಯ ಮರ್ಮವರಿಯಲು ನಿನಗೆ ಏನಿದು ಆತುರ.......
ಲೇಖಕರು: kuchela
ವಿಧ: Basic page
June 11, 2007
‘ಪೊಲೀಸರಿಗೆ ಮಾಹಿತಿ ನೀಡುತ್ತೀಯ ಎಂದು ನನ್ನ ಪತಿಯನ್ನು ಎಳೆದು ಒಂದೇ ಸಮನೆ ಹೊಡೆಯತೊಡಗಿದರು. ತನಗೂ ಪೊಲೀಸರಿಗೂ ಸಂಬಂಧ ಇಲ್ಲ ಎಂದು ನನ್ನ ಪತಿ ಪರಿಪರಿಯಾಗಿ ಬೇಡಿಕೊಂಡರು, ನಾನು ಮತ್ತು ಮಗ ಬಿಟ್ಟು ಬಿಡಿ ಎಂದು ನಕ್ಸಲರ ಕಾಲಿಗೆ ಬಿದ್ದೆವು, ಆದರೂ ಅವರಿಗೆ ಕರುಣೆ ಬರಲಿಲ್ಲ’... ಈ ಆಕ್ರಂದನದ ನೋವು ಅದೆಷ್ಟು ಮನ ಮುಟ್ಟಿರಬಹುದೋ? ಅದೂ ಬೆಂಗಳೂರಿನಲ್ಲಿ ಕುಳಿತ ಮಂದಿಗೇನು ಗೊತ್ತಾಗಬೇಕು... ನೆನಪಾಯ್ತಾ, ಜೂನ್ ರಾತ್ರಿ ೭.೫೦ರ ಸುಮಾರಿಗೆ ಶೃಂಗೇರಿಯಿಂದ ಕೆಲವೇ ಕಿ.ಮೀ. ದೂರದಲ್ಲಿರುವ…
ಲೇಖಕರು: naasomeswara
ವಿಧ: Basic page
June 11, 2007
PÉÆÃ¥À ªÀåPÀÛ¥Àr¸ÀĪÀÅzÀÄ MAzÀÄ PÀ¯É!  PÁ²UÉ ºÉÆÃV §AzÀgÉ K£À£ÁßzÀgÀÆ ©lÄÖ §gÀ¨ÉÃPÀAvÉ.  M§â ªÀĺÀ¤ÃAiÀÄgÀÄ PÁ²UÉ ºÉÆÃzÀgÀÄ.  C°è K£À£ÁßzÀgÀÆ ©lÄÖ §gÀ¨ÉÃPÁVvÀÄÛ.  vÀªÀÄVµÀÖªÁzÀ AiÀiÁªÀzÉà ªÀ¸ÀÄÛªÀ£ÀÄß/DºÁgÀªÀ£ÀÄß ©qÀĪÀÅzÀPÉÌ ªÀÄ£À¸ÀÄì M¥Àà°®è.  d£ÀgÀÄ vÀªÀÄä£ÀÄß vÀÄA¨Á PÉÆÃ¦µÀÖ JAzÀÄ PÀgÉAiÀÄĪÀÅzÀ£ÀÄß PÉýzÀÝgÀÄ.  ºÁUÁV PÁ²AiÀİè PÉÆÃ¥ÀªÀ£ÀÄß ©lÄÖ ©qÀ®Ä ¤zsÀðj¹zÀgÀÄ!  ºÁUÉAzÀÄ WÉÆÃ¶¹AiÀÄÆ ©…
ಲೇಖಕರು: Rohit
ವಿಧ: ಕಾರ್ಯಕ್ರಮ
June 11, 2007
ಪುಣೆ ಕನ್ನಡಿಗರು ಬಹಳ ಕಾತುರದಿದಂದ ನಿರೀಕ್ಷಿಸುತ್ತಿದ್ದ, ’ಮುಂಗಾರು ಮಳೆ’ ಚಿತ್ರ ಇಂದು(11-06-2007) ರಂದು ಬಿಡುಗಡೆಯಾಗುತ್ತಿದೆ. ಒಂದು ವಾರಕ್ಕೂ ಹೆಚ್ಚು ಕಾಲದಿಂದ ಪುಣೆಯ ಪ್ರಮುಖ ದಿನಪತ್ರಿಕೆಗಳಲ್ಲಿ, ಮುಂಗಾರು ಮಳೆಯ ಜಾಹೀರಾತು ರಾರಾಜಿಸುತ್ತಿತ್ತು. ಕೊನೆಯ ಕ್ಷಣದಲ್ಲಿ ಆದ ಕೆಲವು ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ, ನಿಗದಿತ ಸಮಯಕ್ಕೆ ಚಿತ್ರವನ್ನು ಬಿಡುಮಾಡಲಾಗದೆ, ಕಡೆಗೆ ಇಂದಿನಿಂದ, ಪ್ರದರ್ಶನ ಕಾಣುತ್ತಿದೆ. ನಗರದ ಪ್ರಮುಖ ಮಲ್ಟಿಪ್ಲೆಕ್ಸ್ ಈ-ಸ್ಕ್ವೇರ್ (ಯೂನಿವರ್ಸಿಟಿ ರಸ್ತೆ)…
ಲೇಖಕರು: prapancha
ವಿಧ: Basic page
June 11, 2007
ನಗು ಎ೦ಬ ಮದ್ದು ಯಾವ ಅಲೊಪತಿ, ಹೋಮಿಯೊಪತಿ, ಅಯುರ್ವೇದ ಮು೦ತಾದ ಪದ್ದತಿಗಳ ಮದ್ದಿನಲ್ಲೂ ಆಗದ೦ತಹ ಕಾಯಿಲೆಗಳನ್ನ ಗುಣಪಡಿಸುವ ಸಾಮರ್ಥ್ಯ ಹೊ೦ದಿದೆ ಎ೦ಬುದು ಅತಿಶಯೋಕ್ತಿ ಎನಿಸುವುದಿಲ್ಲ ಅ೦ದುಕೊ೦ಡಿದ್ದೇನೆ. ಇತ್ತೀಚೆಗೆ ನಮ್ಮ ನಾಡಿನಲ್ಲಿ ಸಾಕಷ್ಟು ಮ೦ದಿ ಹಾಸ್ಯ ಚಕ್ರವರ್ತಿಗಳು(ವೈದ್ಯರುಗಳು ಎನ್ನ ಬೇಕೇ?) ಈ ಸತ್ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರುಗಳಲ್ಲಿ ಪ್ರಮುಖರು ಮತ್ತು ಮಹಾನ್ ಹಾಸ್ಯಗಾರ ನಮ್ಮ ಬಳ್ಳಾರಿ(ಗ೦ಗಾವತಿ) ಬೀಚಿಯವರು. ಇದೆಲ್ಲ ಸಮಸ್ತ ಕನ್ನಡಿಗರಿಗೆ ತಿಳಿದಿರುವ ವಿಷಯವೇ!.…