ಎಲ್ಲ ಪುಟಗಳು

ಲೇಖಕರು: jaiguruji
ವಿಧ: ಬ್ಲಾಗ್ ಬರಹ
June 15, 2007
ಆವರಣದ ಬಗ್ಗೆ ಬರುವ ರವಿವಾರ(೧೭ ಜೂನ್ ೨೦೦೭) ಜಯನಗರದ ಎಚ್ ಎನ್ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮವಿರುವದಾಗಿ ವಿ.ಕ ದಲ್ಲಿ ಹೋದವಾರ ಓದಿದ ನೆನಪು. ನನಗೆ ವಿವರಗಳು ಚೆನ್ನಾಗಿ ನೆನಪಿಲ್ಲ. ನನಗೆ ನೆನಪಿರುವ ಮಟ್ಟಿಗೆ, ಆ ಕಾರ್ಯಕ್ರಮದಲ್ಲಿ ಭೈರಪ್ಪ, ಶತಾವಧಾನಿ ಡಾ. ಆರ್. ಗಣೇಶ, ಎಲ್.ಎಸ್.ಶೇಷಗಿರಿರಾವ ಮುಂತಾದವರು ಭಾಗವಹಿಸಲಿದ್ದಾರೆ. ಬಹುತೇಕ ’ಆವರಣ’ ಬಗ್ಗೆ ಇನ್ನೊಂದು(? ;-)) ಪುಸ್ತಕ ಬಿಡುಗಡೆಯೂ ಇದೆ ಅನ್ಸುತ್ತೆ. ಕಾರ್ಯಕ್ರಮ ಸಮಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಗೊತ್ತಿದ್ದವರು…
ಲೇಖಕರು: jaiguruji
ವಿಧ: ಬ್ಲಾಗ್ ಬರಹ
June 15, 2007
ಆವರಣದ ಬಗ್ಗೆ ಬರುವ ರವಿವಾರ(೧೭ ಜೂನ್ ೨೦೦೭) ಜಯನಗರದ ಎಚ್ ಎನ್ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮವಿರುವದಾಗಿ ವಿ.ಕ ದಲ್ಲಿ ಹೋದವಾರ ಓದಿದ ನೆನಪು. ನನಗೆ ವಿವರಗಳು ಚೆನ್ನಾಗಿ ನೆನಪಿಲ್ಲ. ನನಗೆ ನೆನಪಿರುವ ಮಟ್ಟಿಗೆ, ಆ ಕಾರ್ಯಕ್ರಮದಲ್ಲಿ ಭೈರಪ್ಪ, ಶತಾವಧಾನಿ ಡಾ. ಆರ್. ಗಣೇಶ, ಎಲ್.ಎಸ್.ಶೇಷಗಿರಿರಾವ ಮುಂತಾದವರು ಭಾಗವಹಿಸಲಿದ್ದಾರೆ. ಬಹುತೇಕ ’ಆವರಣ’ ಬಗ್ಗೆ ಇನ್ನೊಂದು(? ;-)) ಪುಸ್ತಕ ಬಿಡುಗಡೆಯೂ ಇದೆ ಅನ್ಸುತ್ತೆ. ಕಾರ್ಯಕ್ರಮ ಸಮಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಗೊತ್ತಿದ್ದವರು…
ಲೇಖಕರು: jaiguruji
ವಿಧ: ಬ್ಲಾಗ್ ಬರಹ
June 15, 2007
ನಿನ್ನೆ ಮತ್ತೊಂದು ಆವರಣ ವಿಮರ್ಶಾ ಕೃತಿ ಎಂದು ಹೇಳಿಕೊಳ್ಲ್ವುವ ಪುಸ್ತಕ ಬಿಡುಗಡೆಯಾಗಿದೆ. ಹೆಸರೇ ’ಆವರಣ ಎಂಬ ವಿಕೃತಿ’! ವಾರೇ ವ್ಹಾ!! ಆವರಣಕ್ಕೆ ಬೇಲಿ ಹಾಕುವ ಅನೇಕ ಪ್ರಯತ್ನಗಳಲ್ಲಿ ಇದು ಮತ್ತೊಂದಷ್ಟೆ ವಿನಃ ಬೇರೆನಿಲ್ಲ. ನನಗನಿಸಿದ್ದು - ಇದೆಲ್ಲಾ popularityಯನ್ನ cash ಮಾಡಿಕೊಳ್ಳುವ ಪ್ರಯತ್ನವಷ್ಟೆ. ಕೆಲವರು ದುಡ್ಡಿಗಾಗಿ, ಕೆಲವರು ದ್ವೇಷಕ್ಕಾಗಿ, ಕೆಲವರು ಹೆಸರಿಗಾಗಿ ಹೀಗೆ ನೂರೆಂಟು ಕಾರಣಕ್ಕೆ ’ಆವರಣ’ದ ಸುತ್ತಮುತ್ತ ಕೃತಿಗಳು ಮತ್ತು ಲೇಖಕರು ಹುಟ್ಟಿಕೊಳ್ಳುತ್ತಿದ್ದಾರೆ. ಒಂದು…
ಲೇಖಕರು: jaiguruji
ವಿಧ: ಬ್ಲಾಗ್ ಬರಹ
June 15, 2007
ನಿನ್ನೆ ಮತ್ತೊಂದು ಆವರಣ ವಿಮರ್ಶಾ ಕೃತಿ ಎಂದು ಹೇಳಿಕೊಳ್ಲ್ವುವ ಪುಸ್ತಕ ಬಿಡುಗಡೆಯಾಗಿದೆ. ಹೆಸರೇ ’ಆವರಣ ಎಂಬ ವಿಕೃತಿ’! ವಾರೇ ವ್ಹಾ!! ಆವರಣಕ್ಕೆ ಬೇಲಿ ಹಾಕುವ ಅನೇಕ ಪ್ರಯತ್ನಗಳಲ್ಲಿ ಇದು ಮತ್ತೊಂದಷ್ಟೆ ವಿನಃ ಬೇರೆನಿಲ್ಲ. ನನಗನಿಸಿದ್ದು - ಇದೆಲ್ಲಾ popularityಯನ್ನ cash ಮಾಡಿಕೊಳ್ಳುವ ಪ್ರಯತ್ನವಷ್ಟೆ. ಕೆಲವರು ದುಡ್ಡಿಗಾಗಿ, ಕೆಲವರು ದ್ವೇಷಕ್ಕಾಗಿ, ಕೆಲವರು ಹೆಸರಿಗಾಗಿ ಹೀಗೆ ನೂರೆಂಟು ಕಾರಣಕ್ಕೆ ’ಆವರಣ’ದ ಸುತ್ತಮುತ್ತ ಕೃತಿಗಳು ಮತ್ತು ಲೇಖಕರು ಹುಟ್ಟಿಕೊಳ್ಳುತ್ತಿದ್ದಾರೆ. ಒಂದು…
ಲೇಖಕರು: jaiguruji
ವಿಧ: ಬ್ಲಾಗ್ ಬರಹ
June 15, 2007
ನಿನ್ನೆ ಮತ್ತೊಂದು ಆವರಣ ವಿಮರ್ಶಾ ಕೃತಿ ಎಂದು ಹೇಳಿಕೊಳ್ಲ್ವುವ ಪುಸ್ತಕ ಬಿಡುಗಡೆಯಾಗಿದೆ. ಹೆಸರೇ ’ಆವರಣ ಎಂಬ ವಿಕೃತಿ’! ವಾರೇ ವ್ಹಾ!! ಆವರಣಕ್ಕೆ ಬೇಲಿ ಹಾಕುವ ಅನೇಕ ಪ್ರಯತ್ನಗಳಲ್ಲಿ ಇದು ಮತ್ತೊಂದಷ್ಟೆ ವಿನಃ ಬೇರೆನಿಲ್ಲ. ನನಗನಿಸಿದ್ದು - ಇದೆಲ್ಲಾ popularityಯನ್ನ cash ಮಾಡಿಕೊಳ್ಳುವ ಪ್ರಯತ್ನವಷ್ಟೆ. ಕೆಲವರು ದುಡ್ಡಿಗಾಗಿ, ಕೆಲವರು ದ್ವೇಷಕ್ಕಾಗಿ, ಕೆಲವರು ಹೆಸರಿಗಾಗಿ ಹೀಗೆ ನೂರೆಂಟು ಕಾರಣಕ್ಕೆ ’ಆವರಣ’ದ ಸುತ್ತಮುತ್ತ ಕೃತಿಗಳು ಮತ್ತು ಲೇಖಕರು ಹುಟ್ಟಿಕೊಳ್ಳುತ್ತಿದ್ದಾರೆ. ಒಂದು…
ಲೇಖಕರು: srinivasps
ವಿಧ: Basic page
June 15, 2007
ಜಂಬದ ಕಾಗೆ ಕಿಟಕಿಯ ಆಚೆ ಇಣುಕಿದೆ ನಾನು ಕರ್ರಗೆ ಕಾಗೆ ಕುಳಿತಿತ್ತಲ್ಲಿ ತಕ್ಷಣವೇ ನಾ ಅಣಕಿಸ ಹೊರಟೆ "ಅಪಸ್ವರದಾ ಪ್ರತಿಮೂರ್ತಿ ಇಲ್ಲಿ" ಕಾ ಕಾ ಎಂದು ನಾ ಕರೆದಾಗ ಹಾರಿತು ಕಾಗೆ ಖಾಲಿ ಆ ಜಾಗ ಅಣಕು ಕೊಡದು ಖುಷಿಯು ಮನಕೆ ದನಿ - ಕರ್ಣಕಠೋರವಾಗಿತ್ತದಕೆ ಸುಶ್ರಾವ್ಯನೆಂದು ತಿಳಿದಿದ್ದೆನಗೆ ಆಯಿತು ಮಂಗಳ ಆರುತಿ ಕೊನೆಗೆ ನಾನಗಿದ್ದೆ ಜಂಬದ ಕಾಗೆ ಮದವನು ಇಳಿಸಿತ್ತು ಆ ಕರಿ ಕಾಗೆ
ವಿಧ: ಬ್ಲಾಗ್ ಬರಹ
June 15, 2007
ಈಗಿನ್ನೂ ಮುಂಗಾರುಮಳೆ ಪ್ರಾರಂಭವಾಗಿದೆ. ಹೆಚ್ಚಾಗಿ ಎಲ್ಲಾ ಕೆರೆ-ಕಟ್ಟೆಗಳು ಬತ್ತಿಹೋಗಿವೆ. ಆದರೆ ಈ ಒಂದು ಕೆರೆ ಮಾತ್ರ ನೋಡಿ ಅದು ಹೇಗೆ ಮಳೆಯ ಹಂಗಿಲ್ಲ ಎಂಬಂತೆ ನೀರುತುಂಬಿ ತಾವರೆತುಂಬಿ ಕಂಗೊಳಿಸುತ್ತಿದೆ. ಶಿಕಾರಿಪುರ ತಾಲೂಕಿನ ಕಲ್ಮನೆ ಯ ಸಮೀಪದ ಈ ‘ತಾವರೆಕೆರೆ’ ತುಂಬ ಸಾವಿರಾರು ತಾವರೆಗಳು. ಮರಿದುಂಬಿಯಂತೆ ದಡದ ತುಂಬ ಸುತ್ತಿ ಸುತ್ತಿ ತೆಗೆದ ಚಿತ್ರಗಳಲ್ಲಿ ಕೆಲವು ಇಲ್ಲಿವೆ. ಕಾರ್ಮೋಡಗಳು ತುಂಬಿದ್ದರೂ ಮಳೆಯೇನೂ ಬರುತ್ತಿರಲಿಲ್ಲ, ದೈವಕ್ಕೆ. ಚಿತ್ರ ತೆಗೆಯುತ್ತಾ ನೆನಪಾಗಿದ್ದು ಒಂದು…
ಲೇಖಕರು: ritershivaram
ವಿಧ: ಬ್ಲಾಗ್ ಬರಹ
June 15, 2007
ಗಾಳಿ ಇರುವುದು ಗೊತ್ತುನಾವು ಉಸಿರಾಡುವುದರಿಂದ ಗಿಡ,ಮರ ಎಲೆಗಳು ಅಲುಗಾಡುವುದರಿಂದ. ಬೆಂಕಿ ಇರುವುದು ಗೊತ್ತು ಬೂದಿ ಮುಚ್ಚಿದ್ದರೂ ಬಿಸಿ ತಟ್ಟುವುದರಿಂದತರಗೆಲೆ,ಪುಳ್ಳೆ,ಬರಲುಗಳೆಲ್ಲ ತಟ್ಟನೆ ಬುರ್ರನೆ ಉರಿದು ಬೂದಿಯಾಗುವುರಿಂದ. ನೀರು ಇರುವುದು ಗೊತ್ತು ಬಳಲಿ ಬಾಯಾರಿಕೆಯಾಗುವುದರಿಂದ ಮೂಳೆ ಪಂಜರದ ದೇಹದಲ್ಲೂ ರಕ್ತ ಹರಿಯುವುದರಿಂದ. -2- ಪ್ರೇಮ ಇರುವುದು ಗೊತ್ತು ಕಾಮ ಅಣಕಿಸುವುದರಿಂದ ಬಯಕೆ ಬಟ್ಟಲು ಹುಳಿಯೆನಿಸಿದಾಗ ಒಳಗಿನ ದೇವನವನು ಕಾಯುವುದರಿಂದ. ಪ್ರೀತಿ ಇರುವುದು ಗೊತ್ತು ನಮಗೆ ಭಾವಗಳು…
ಲೇಖಕರು: anivaasi
ವಿಧ: Basic page
June 15, 2007
ನನ್ನ ಬಳುಕದ ಮನಸ್ಸಿನ ಮೇಲೆ ನಿನ್ನ ನೆರಳುನೆರಳಲ್ಲೂ ಕೆಂಪು ಹೂಗಿಡದ ಚಿಗುರು.ನಿನ್ನ ತೊನೆಯುವ ಮೈ ಮೇಲೆ ನನ್ನ ನೆರಳುತೇವದಲ್ಲಿಮಣ್ಣುಳಜಿಗಣೆಇರುವೆಗೂಡು.
ಲೇಖಕರು: venkatesh
ವಿಧ: Basic page
June 15, 2007
*ಕಗ್ಗಕ್ಕೊಂದು ಕೈಪಿಡಿ- [ ಮಂಕುತಿಮ್ಮ ಗುರುವಿನ ತತ್ವದರ್ಶನ] ಕ್ರಯ : ೨೨೫ ರೂ./- ( ಒಟ್ಟು ೫೭೨ ಪುಟಗಳು) ರಚನೆ : ಶ್ರೀ. ಡಿ. ಆರ್. ವೆಂಕಟರಮಣನ್ ನಿತ್ಯಾನಂದ ಪ್ರಿಂಟರ್ಸ್, ಅಶೋಕನಗರ, ಬೆಂಗಳೂರು -೫೬೦ ೦೫೦. ೨೦೦೦. ಮಂಕುತಿಮ್ಮನ ಕಗ್ಗವನ್ನು ರಚಿಸಿದ ಶ್ರೀ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ನವರು, ಅಕ್ಟೋಬರ್ ೭, ೧೮೮೭ ರಂದು ಮುಳಬಾಗಿಲು ತಾಲ್ಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರ ಮನೆತನದವರು ತಮಿಳುನಾಡಿನ ತಿರುಚಿನಾಪಳ್ಳಿಯಿಂದ ವಲಸೆ ಬಂದವರು. ಮನೆಮಾತು ತಮಿಳು. ತಂದೆ…