ವಿಧ: Basic page
June 16, 2007
ನಮ್ಮ ಸಿಂಧೂ ಬಯಲಿನ ನಾಗರೀಕತೆ ಪ್ರಚ್ಛನ್ನವಾಗಿದ್ದ ಕಾಲದಲ್ಲಿ ಏಷ್ಯಾ ಖಂಡದ ಮತ್ತೊಂದು ಬದಿಯಲ್ಲಿ ಅಂದರೆ ಯೂಫ್ರ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ಬಯಲಿನಲ್ಲಿ ಇನ್ನೊಂದು ನಾಗರೀಕತೆ ರೂಪುಗೊಂಡಿತ್ತು. ಅದೇ ಪುರಾತನ ಯೆಹೂದೀ ನಾಗರೀಕತೆ. ಯೆಹೂದಿಗಳು ಸಹಸ್ರಾರು ವರ್ಷಗಳ ಹಿಂದೆಯೇ ಲಿಪಿಯನ್ನು ಅಳವಡಿಸಿಕೊಂಡು ತಮ್ಮ ದಿನನಿತ್ಯದ ಆಗುಹೋಗುಗಳನ್ನು ಬರೆದಿಡುತ್ತಾ ಬಂದರು. ಈ ಕಾರಣದಿಂದ ಯೆಹೂದ್ಯ ಸಂಸ್ಕೃತಿಯ ಇತಿಹಾಸ ಸ್ಪಟಿಕಸ್ಪಷ್ಟವಾಗಿದೆಯಲ್ಲದೆ ಅದು ಆಯಾ ಕಾಲಘಟ್ಟಗಳ ಜನಾಂಗೀಯ ಸಂಘರ್ಷ,…
ವಿಧ: Basic page
June 16, 2007
ಬೆಳಗ್ಗೆ ಆರುಗಂಟೆಗೆ ಚಂಡೀಘಡದಿಂದ ಹೊರಟ ನಮ್ಮ ವಿಮಾನ ಹಿಮಾಲಯದ ನಡುವಿನ ಸೇನಾನೆಲೆ ಲೆಹ್ ಕಡೆಗೆ ಸಾಗುತ್ತಿತ್ತು. ತನ್ನೊಡಲಲ್ಲಿ ಮುನ್ನೂರು ಮಂದಿ ಯೋಧರು, ಅವರ ತಲಾ ೪೦ ಕಿಲೋಗ್ರಾಮ್ ಸರಂಜಾಮು, ೬೦೦ ಕಿಗ್ರಾಂ ಕೋಳಿಮಾಂಸ ಹಾಗೂ ಮೂರು ಟನ್ ಹಸಿ ತರಕಾರಿ ಹೊತ್ತಿತ್ತು. ಒಳಗಿನ ಬೆಚ್ಚನೆಯ ವಾತಾವರಣದಲ್ಲಿ ಯೋಧರ ನಗೆ ಚಟಾಕಿ, ಮಾತುಕತೆ, ಇಂಜಿನ್ನಿನ ಶಬ್ದ ಎಲ್ಲವೂ ಮೇಳವಿಸಿತ್ತು. ಕಿಟಕಿಯಲ್ಲಿ ಹೊರಕ್ಕೆ ಕಣ್ಣು ಹಾಯಿಸಿದರೆ ಉದ್ದಗಲಕ್ಕೂ ಸಾಲುಸಾಲು ಹಿಮಾಚ್ಛಾದಿತ ಗಿರಿಶಿಖರಗಳ ಮೋಹಕ ದೃಶ್ಯ…
ವಿಧ: ಬ್ಲಾಗ್ ಬರಹ
June 16, 2007
ಕಾದಂಬರಿಯ ಭಿತ್ತಿಯಲ್ಲಿ ವಿಶಾಲವಾದ ಪ್ರಪಂಚವನ್ನು ಓದುಗನಿಗೆ ನೀಡಲು ಸಾಧ್ಯವಾಗುತ್ತದೆ. ಆದರೆ ನಾಟಕವು ದೃಶ್ಯಕಾವ್ಯ. ಅಲ್ಲಿನ ಸೀಮಿತ ವೇದಿಕೆಯಲ್ಲಿ ಕಾದಂಬರಿಯ ವಸ್ತುವನ್ನು ಕಾಣಿಸಲು ಸಾಧ್ಯವಿಲ್ಲವಾದರೂ ಪಾತ್ರಗಳ ಮಾತುಗಳಲ್ಲಿ ಗಿಡಗಂಟಿಗಲನ್ನೂ ಗುಡ್ಡಬೆಟ್ಟಗಳನ್ನೂ ನದಿಯ ಹರಿವನ್ನೂ ಜಲಪಾತದ ಓಘವನ್ನೂ ಕಡಲ ಮೊರೆತವನ್ನೂ ದೋಣಿಯ ನಡೆಯನ್ನೂ ಸಮರಾಂಗಣದ ಗದ್ದಲವನ್ನೂ ಮಕ್ಕಳ ಕಲರವವನ್ನೂ ಕಾಣಿಸಬಹುದಾಗಿದೆ.
ಇಷ್ಟೆಲ್ಲವನ್ನೂ ನಾಟಕದಲ್ಲಿ ಕಾಣಿಸಬೇಕಾದರೆ ಅದರ ಕರ್ತೃ, ಪಾತ್ರಧಾರಿ, ನಿರ್ದೇಶಕ ಹಾಗೂ…
ವಿಧ: Basic page
June 16, 2007
ಚಿನ್ನದ ಒಂದು ಪಾತ್ರೆಗೆ ಚಿನ್ನದ ಮುಸುಕು ಹಾಕಿಡಲಾಗಿದೆ. ಅದಕ್ಕೆ ಸತ್ಯ ಎಂದು ಹೆಸರಿಡಲಾಗಿದೆ. ಸತ್ಯವನ್ನು ಕಾಣಬಯಸುವವರು ಹತ್ತಿರ ಬಂದು ಮುಸುಕು ತೆಗೆದು ನೋಡಿ ಏನೂ ಇಲ್ಲ ಎನ್ನುತ್ತಾರೆ. ಮಾನವರ ಸ್ವಭಾವವೇ ಹಾಗೆ. ಅಮೂಲ್ಯವಾದ ಚಿನ್ನದ ಪಾತ್ರೆಯಲ್ಲಿ ಮತ್ತಷ್ಟು ಅಮೂಲ್ಯವಾದ ಇನ್ನೇನೋ ಇರಬಹುದೆಂಬ ತರ್ಕ ನಮ್ಮದು. ಆ ಪಾತ್ರೆಯೊಳಗೆ ಶೂನ್ಯವೆಂಬುದು ಇದೆ, ಬರಿಗಣ್ಣಿಗೆ ಕಾಣದು ಎಂಬ ಸತ್ಯ ನಮಗೆ ಗೋಚರವಾಗುವುದಿಲ್ಲ. ಜೀವನದಲ್ಲಿ ಎಷ್ಟೋ ಸಾರಿ ಸತ್ಯ ನಮ್ಮ ಕಣ್ಣಿಗೆ ನಿಚ್ಚಳವಾಗಿ…
ವಿಧ: ಚರ್ಚೆಯ ವಿಷಯ
June 16, 2007
ನಮ್ಮ ಸಾಹಿತಿಗಳು ಲೇಖನಿ ಶಕ್ತಿಯುತ ಅಂತ ಸಿದ್ಧ ಮಾಡುವುದರ ಜತೆಗೆ ತಮ್ಮ ನಾಲಗೆ ಲೇಖನಿಗಿಂತಲೂ ಹರಿತ ಅಂತ ತೋರಿಸುತ್ತಿದ್ದಾರೆಯೇ? ಅವರು ಹೀಗೇಕೆ ಮಾಡುತ್ತಾರೆ ನಿಮಗೇನಾದರೂ ಗೊತ್ತೆ?
http://www.sudhaezine.com/pdf/2007/06/21/20070621a_015101001.jpg
ವಿಧ: ಚರ್ಚೆಯ ವಿಷಯ
June 16, 2007
ಉದಯ ಜಾದೂಗಾರ್ ಮ್ಯಾಜಿಕ್ ಪ್ರಪಂಚವೇ ಅಲ್ಲದೆ ಛಾಯಚಿತ್ರ ಕಲೆ,ವ್ಯಾಪಾರ,ಸಿನಿಮಾ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿದ ಪ್ರತಿಭಾನ್ವಿತ. ಪುಸ್ತಕವನ್ನೂ ಬರೆದಿದ್ದಾರೆ. ಅವರ ಹೊಸ ಸಾಹಸವೇನು? "ಸುಧಾ" ಲೇಖನ ಓದಿ.
http://www.sudhaezine.com/pdf/2007/06/21/20070621a_074101002.jpg
ವಿಧ: Basic page
June 16, 2007
ಹಸುರು ಹೊನ್ನು :
ವಿದ್ಯ- ಗಣಪತಿ
(ವಿದ್ಯಾಲಕ್ಷ್ಮಿ ಭಟ್ ಮತ್ತು ಡಾ. ಗಣಪತಿ ಭಟ್)
" ಮಲೆನಾಡ ಬಗಲಲ್ಲಿ ಸುಸ್ಥಿರ ಕೃಷಿದಂಪತಿಗಳು."
ಚಿತ್ರ ಲೇಖನ -ಶ್ರಿ. ನರೆಂದ್ರ ರೈ ದೇರ್ಲ.
(ತರಂಗ, ಜುಲೈ ೨೧, ೨೦೦೭) ಪು. ೩೭.
ದಕ್ಷಿಣ ಕನ್ನಡದ ಕೊಕ್ಕಡದಲ್ಲಿ ಕೃಷಿ ಆವಾರವನ್ನು ನಿರ್ಮಿಸಿಕೊಂಡು ಅದನ್ನೇ ಆಶ್ರಮವನ್ನಾಗಿಸಿಕೊಂಡು ಸ್ವಾವಲಂಬನೆಯ ಹಲವಾರು ಮಾದರಿಗಳನ್ನು ಆವಿಷ್ಕರಿಸಿಕೊಂಡು, ಸುಸ್ಥಿರ ಕೃಷಿಗೆ ಗಟ್ಟಿ ಅಡಿಪಾಯ ಹಾಕಿ, ಮುಂದೆ ದಿಟ್ಟ ಹೆಜ್ಜೆಹಾಕುತ್ತಿರುವ ಮಾದರಿ ಸಂಸಾರ- ವಿದ್ಯಾ-…
ವಿಧ: Basic page
June 16, 2007
ಕನ್ನಡ ನಾಡಿನ ಜೀವನದಿ ಕಾವೇರಿ. ಹಾಗೇ ಮುಂದೆ ಹೋಗಿ, ಅದು ತಮಿಳುನಾಡಿಗೂ ಜೀವನದಿಯಾಗಿ ಹರಿಯುತ್ತಾಳೆ. ನಮಗಾದರೂ, ಕಾವೇರಿ ಅಲ್ಲದೆ, ತುಂಗೆ, ಭದ್ರೆ, ಕೃಷ್ಣೆ, ಕಾಳಿಯರ ಕೃಪೆ ತಕ್ಕಮಟ್ಟಿಗಿದೆ. ಆದರೆ, ತಮಿಳುನಾಡಿನಲ್ಲಿ, ಕಾವೇರಿ(ಮತ್ತು ಅದಕ್ಕೆ ಸೇರುವ ಹೊಳೆಗಳನ್ನು ಬಿಟ್ಟು) ಬೇರೆ ಪ್ರಮುಖವಾದ ನದೀಜಾಲವಿಲ್ಲ. ಹಾಗಾಗಿ, ತಮಿಳರು ನಮ್ಮಂತೆಯೇ ಕಾವೇರಿಯನ್ನು ಬಹಳ ಗೌರವದಿಂದ ಕಾಣುತ್ತಾರೆ.
ಮೊದಲಿಗೆ ಒಂದು ವಿಷಯದ ಬಗ್ಗೆ ಹೇಳಿಬಿಡುತ್ತೇನೆ. ಇದು ಕಾವೇರಿ ಜಲವಿವಾದದ ಪ್ರಶ್ನೆಯ ಬಗ್ಗೆಯ…
ವಿಧ: ಬ್ಲಾಗ್ ಬರಹ
June 16, 2007
ಕನ್ನಡ ನಾಡಿನ ಜೀವನದಿ ಕಾವೇರಿ. ಹಾಗೇ ಮುಂದೆ ಹೋಗಿ, ಅದು ತಮಿಳುನಾಡಿಗೂ ಜೀವನದಿಯಾಗಿ ಹರಿಯುತ್ತಾಳೆ. ನಮಗಾದರೂ, ಕಾವೇರಿ ಅಲ್ಲದೆ, ತುಂಗೆ, ಭದ್ರೆ, ಕೃಷ್ಣೆ, ಕಾಳಿಯರ ಕೃಪೆ ತಕ್ಕಮಟ್ಟಿಗಿದೆ. ಆದರೆ, ತಮಿಳುನಾಡಿನಲ್ಲಿ, ಕಾವೇರಿ(ಮತ್ತು ಅದಕ್ಕೆ ಸೇರುವ ಹೊಳೆಗಳನ್ನು ಬಿಟ್ಟು) ಬೇರೆ ಪ್ರಮುಖವಾದ ನದೀಜಾಲವಿಲ್ಲ. ಹಾಗಾಗಿ, ತಮಿಳರು ನಮ್ಮಂತೆಯೇ ಕಾವೇರಿಯನ್ನು ಬಹಳ ಗೌರವದಿಂದ ಕಾಣುತ್ತಾರೆ. ಮೊದಲಿಗೆ ಒಂದು ವಿಷಯದ ಬಗ್ಗೆ ಹೇಳಿಬಿಡುತ್ತೇನೆ. ಇದು ಕಾವೇರಿ ಜಲವಿವಾದದ ಪ್ರಶ್ನೆಯ ಬಗ್ಗೆಯ ಬರಹವಲ್ಲ…
ವಿಧ: ಬ್ಲಾಗ್ ಬರಹ
June 16, 2007
ಕನ್ನಡ ನಾಡಿನ ಜೀವನದಿ ಕಾವೇರಿ. ಹಾಗೇ ಮುಂದೆ ಹೋಗಿ, ಅದು ತಮಿಳುನಾಡಿಗೂ ಜೀವನದಿಯಾಗಿ ಹರಿಯುತ್ತಾಳೆ. ನಮಗಾದರೂ, ಕಾವೇರಿ ಅಲ್ಲದೆ, ತುಂಗೆ, ಭದ್ರೆ, ಕೃಷ್ಣೆ, ಕಾಳಿಯರ ಕೃಪೆ ತಕ್ಕಮಟ್ಟಿಗಿದೆ. ಆದರೆ, ತಮಿಳುನಾಡಿನಲ್ಲಿ, ಕಾವೇರಿ(ಮತ್ತು ಅದಕ್ಕೆ ಸೇರುವ ಹೊಳೆಗಳನ್ನು ಬಿಟ್ಟು) ಬೇರೆ ಪ್ರಮುಖವಾದ ನದೀಜಾಲವಿಲ್ಲ. ಹಾಗಾಗಿ, ತಮಿಳರು ನಮ್ಮಂತೆಯೇ ಕಾವೇರಿಯನ್ನು ಬಹಳ ಗೌರವದಿಂದ ಕಾಣುತ್ತಾರೆ. ಮೊದಲಿಗೆ ಒಂದು ವಿಷಯದ ಬಗ್ಗೆ ಹೇಳಿಬಿಡುತ್ತೇನೆ. ಇದು ಕಾವೇರಿ ಜಲವಿವಾದದ ಪ್ರಶ್ನೆಯ ಬಗ್ಗೆಯ ಬರಹವಲ್ಲ…