ಎಲ್ಲ ಪುಟಗಳು

ಲೇಖಕರು: ritershivaram
ವಿಧ: Basic page
June 14, 2007
ನಮ್ಮದು ಜಾತ್ಯಾತೀತ ರಾಷ್ಟ್ರ; ಹೆಸರಿಗಷ್ಟೇ... ಇಲ್ಲಿ ಜಾತಿ ರಾಜಕಾರಣವೇ ಎದ್ದೂ ತೋರುತ್ತದೆಯಲ್ಲ..  ಇದೀಗ ಈ ಜಾತಿಯತೆ ಕನ್ನಡ ಸಾರಸ್ವತ ಲೋಕವನ್ನೂ ಪ್ರವೇಶಿಸಿರುವುದು ತೀರಾ ವಿಷಾದನೀಯ.ನಮ್ಮ ಬುದ್ಧ, ಬಸವಣ್ಣ, ಪಂಪ,ರನ್ನ ಮುಂತಾದವರು ಯಾವ ಜಾತಿಯವರಾದರೇನು? “ಮನಷ್ಯ ಜಾತಿ ತಾನೊಂದೆ ವಲಂ...”  ಎನ್ನಲಿಲ್ಲವೇ ಕುವೆಂಪುರವರು. ”ಆನು ದೇವಾ ಹೊರಗಣವನು” ಎಂಬ ತಮ್ಮಕೃತಿಯಲ್ಲಿ ಬಸವಣ್ಣನವರ ಜಾತಿಯನ್ನೆತ್ತಿ ದೊಡ್ಡ ಹಗರಣವನ್ನೇ ಮಾಡಿದ್ದಾರಲ್ಲ  ಡಾ.ಬಂಜಗೆರೆ ಜಯಪ್ರಕಾಶ್ ಅವರು. ತಾವು…
ಲೇಖಕರು: srinivasps
ವಿಧ: Basic page
June 14, 2007
ಚಿಟ್ಟೆ ಆಹಾ! ನೋಡು ಬಣ್ಣದ ಚಿಟ್ಟೆ! ನಿನ್ನೀ ಮೆರುಗಿಗೆ ನಾ ಮರುಳಾಗಿಬಿಟ್ಟೆ! ಹುಟ್ಟಿನಲಿ, ನೀನು ಕರ್ರಗಿನ ಕಂಬಳಿ - ಕುರೂಪಿ ಬೆಳೆಯಲು, ಅಪ್ಸರೆಯರೂ ಹಿಮ್ಮೆಟ್ಟಿದರು, ನೀ ಸ್ಫುರದ್ರೂಪಿ! ಬಣ್ಣವೋ ಬಣ್ಣ ಇದು ಅದ್ಭುತ ಚಿತ್ತಾರ ಚೆಲ್ಲಿದೆ ರಂಗು - ಸೌಂದರ್ಯದ ಪರಮಾವಧಿ - ಸಾಕಾರ! ಎಂಥಾ ಚೆಲುವು - ಓ ಪಾತರಗಿತ್ತಿ! ನೋಡೀ ನೀರೆಯರೂ ನಾಚಿದರು - ನೀ ಬಿನ್ನಾಣಗಿತ್ತಿ! ಅದೇನು ನಿನ್ನ ಈ ಅಂದ-ಚೆಂದ! ಹೀರಿದೆಯಾ ನೀ ಹೂಗಳ ಮಕರಂದ! ಒಂದೇ ಒಂದು ಸ್ಪರ್ಶಕ್ಕೆ ಕಾದಿವೆ ಕೋಟಿ ಶ್ಯಾಮಲೆ ನಿಂತಲ್ಲೆ…
ಲೇಖಕರು: vbamaranath
ವಿಧ: ಬ್ಲಾಗ್ ಬರಹ
June 14, 2007
¸ÀÆ0iÀÄð£À QgÀtUÀ¼ÀÄ QlQ0iÀÄ vÀÆj ªÉÄʪÉÄÃ¯É ©zÁÝUÀ¯É JZÀÑgÀªÁzÀzÀÄÝ. J¯ÉèqÉ ¨É¼ÀPÉÃ£ÉÆ ZɰèvÀÄÛ,DzÀgÉ ªÀÄ£ÀzÁUÀ¸ÀzÀ°è PÁªÉÆðÃqÀ DªÀj¹vÀÄÛ. PÁgÀt K£ÀÆ CAvÀ UÉÆvÁÛUÀ°®è. M®èzÀ ªÀÄ£À¹ì¤AzÀ vÀ0iÀiÁgÁV PÀbÉÃjUÉ ºÉÆgÀqÀ®Ä ªÀģɬÄAzÀ ºÉÆgÀmÉ. PÁ°qÀ®Ä eÁUÀ«®èzÀ d£À¤©qÀ §¸ï£À°è ¹UÀzÀ ¹ÃmïUÁV ¥ÀjvÀ¦¸ÀÄvÁÛ ¤AvÀÄ §vÁð EzÉÝ. §¸ï CzsÀð zÁj ¸ÀªÉ¹zÀ ªÉÄÃ¯É JgÀqÀÄ ¹Ãmï SÁ°0iÀiÁzÀªÀÅ. QlQ0iÀÄ PÀqÉ ©Ã¸ÀÄwÛzÀÝ ªÀÄ£…
ಲೇಖಕರು: vbamaranath
ವಿಧ: ಬ್ಲಾಗ್ ಬರಹ
June 14, 2007
¸ÀÆ0iÀÄð£À QgÀtUÀ¼ÀÄ QlQ0iÀÄ vÀÆj ªÉÄʪÉÄÃ¯É ©zÁÝUÀ¯É JZÀÑgÀªÁzÀzÀÄÝ. J¯ÉèqÉ ¨É¼ÀPÉÃ£ÉÆ ZɰèvÀÄÛ,DzÀgÉ ªÀÄ£ÀzÁUÀ¸ÀzÀ°è PÁªÉÆðÃqÀ DªÀj¹vÀÄÛ. PÁgÀt K£ÀÆ CAvÀ UÉÆvÁÛUÀ°®è. M®èzÀ ªÀÄ£À¹ì¤AzÀ vÀ0iÀiÁgÁV PÀbÉÃjUÉ ºÉÆgÀqÀ®Ä ªÀģɬÄAzÀ ºÉÆgÀmÉ. PÁ°qÀ®Ä eÁUÀ«®èzÀ d£À¤©qÀ §¸ï£À°è ¹UÀzÀ ¹ÃmïUÁV ¥ÀjvÀ¦¸ÀÄvÁÛ ¤AvÀÄ §vÁð EzÉÝ. §¸ï CzsÀð zÁj ¸ÀªÉ¹zÀ ªÉÄÃ¯É JgÀqÀÄ ¹Ãmï SÁ°0iÀiÁzÀªÀÅ. QlQ0iÀÄ PÀqÉ ©Ã¸ÀÄwÛzÀÝ ªÀÄ£…
ಲೇಖಕರು: anivaasi
ವಿಧ: ಕಾರ್ಯಕ್ರಮ
June 14, 2007
ಅನಿವಾಸಿ ಕಲಾ ತಂಡದವರಿಂದಸಿಡ್ನಿಯ ರೈಡ್ ಸಿವಿಕ್ ಸೆಂಟರ್, ಡೆವ್ಲಿನ್ ಸ್ಟ್ರೀಟ್, ರೈಡ್. ಜೂನ್ 23 ಸಂಜೆ 6.30ಕ್ಕೆವಿವರಗಳಿಗೆwww.kannada.org.au
ಲೇಖಕರು: anivaasi
ವಿಧ: Basic page
June 13, 2007
"ನನ್ನ ಕನಸಿನ ಪಕಳೆಯಲಿ ನೀ ನಿದ್ದೆ ಮಾಡುವ ಹುಡುಗನಂತೆನಿನ್ನ ಕನಸಿನ ನೆರಿಗೆಯಲಿ ನಾ ಸುತ್ತಿ ಅಲೆಯುವ ಹುಚ್ಚಿಯಂತೆ" ಎಷ್ಟು ತಾಳಬದ್ಧವಾದರೇನು ಬಂತು-ನನ್ನ ಕನಸಲ್ಲಿ ನಿನ್ನ ಉಡಾಫೆನಿನ್ನ ಕನಸಲ್ಲಿ ನನ್ನ ಮಗ್ನತೆಗೊತ್ತಾಗದ ಮೇಲೆ!
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
June 13, 2007
ನನ್ನ ಇತ್ತೀಚಿನ ಹಳ್ಳಿ ಸುತ್ತುವಿಕೆಯಿಂದ ಗಮನಕ್ಕೆ(ಮೊದಲೆ ಗೊತ್ತಿತ್ತು ...) ಬಂದ ಕೆಲವು ಒರೆಗಳು...ಏನೋ ಹಳ್ಳಿ ಒರೆಗಳ ಮೇಲೆ ಒಲವು ಹೆಚ್ಚು. ೧) ಮುತ್ತೈದೆ - ಮದುವೆಯಾಗಿ 'ಸೌಭಾಗ್ಯ' ಹೊಂದಿರುವವಳು ೨) ಸೋಗ್ಲು ( ಸೋಗಲು) - ಮುತ್ತೈದೆ ಮನೆಗೆ ಬಂದಾಗ ಕೊಡುವ ದುಡ್ಡು/ರವಿಕೆ ೩) 'ಕಾಡೋರು' ಅಂದ್ರೆ ಗೊತ್ತಿಲ್ಲದವರು ಅಂದ್ರೆ ಅಪರಿಚಿತರು  ಉದಾ: ನಾವೇನು ಕಾಡೋರಿಗೆ ಮಾಡ್ತಾ ಇದ್ವಾ. ನೆಂಟರಿಶ್ಟರಿಗೆ ತಾನೆ (ನೆರೆವು) ಮಾಡೋದು. ೪) ಹೆಮಕ್ಳು = ಹೆಣ್ಣ್ + ಮಕ್ಕಳು ..ನೆಪ್ಪು ಬಂದ್ರೆ ಮತ್ತೆ…
ಲೇಖಕರು: krishnamurthy bmsce
ವಿಧ: Basic page
June 13, 2007
ಈ ಪ್ರೇಮ ನಂಬಿದರೆ ಬರಿ ಕಣ್ಣೀರಿನ ಗೋಳು ಹೀಗೇಕೆ ಆಯಿತು ನನ್ನ (ಯೌವ್ವನದ)ಹದಿನೆಂಟರ ಬಾಳು ಈ ಬಾಳೆಲ್ಲ ಬರಿ ವ್ಯತೆಯು ಬರಿ ಕಣ್ಣೀರಿನ ಕಥೆಯು "ಪ" ಪ್ರೀತಿಯೆ ಸತ್ಯ ನೀತಿಯೆ ಧರ್ಮ ಎಂದು ನಾ ತಿಳಿದೆ ಆ ಆ ಆ ಪ್ರೇಮವು ಅಮರ ಪ್ರೀತಿಯು ಮದುರ ಎಂದು ನಾ ತಿಳಿದೆ ಆ ಆ ಆ ಹೆಣ್ಣಿನ ಪ್ರೀತಿಯ ನಂಬಿ ಮೋಸಹೋದೆ ನನ್ನ ಬದುಕಲ್ಲಿ ಕತ್ತಲೆ ತುಂಬಿದೆ  "ಈ ಪ್ರೇಮ" ಕಂಡೆ ಹೆಣ್ಣಲಿ ಪ್ರೇಮಾನುರಾಗ ಹೊಮ್ಮಿ ಬಂತು ಪ್ರೀತಿ ಸುಯೋಗ ಎಂದು ನಾ ತಿಳಿದೆ ಆ ಆ ಆ ಎಲ್ಲವ ತೊರೆದು ನಾ ಬಂದೆ ಪ್ರೇಮದ ಸುಖವ ನಾ…
ವಿಧ: ಚರ್ಚೆಯ ವಿಷಯ
June 13, 2007
ಇತ್ತೀಚೆಗೆ ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ ಮೆರವಣಿಗೆ ಪುಸ್ತಕವನ್ನು ಓದಿದೆ. ತು೦ಬಾ ಚೆನ್ನಾಗಿದೆ. ಸುಮಾರು ೬೦೦+ ಪುಟಗಳ ಪುಸ್ತಕದಲ್ಲಿ ಅರ್ಧ ಮಲ್ಲಿಗೆ ಹಳ್ಳಿಗೆ ಮತ್ತು ಇನ್ನರ್ಧ ಸ್ವಾತ೦ತ್ರ್ಯ ಹೋರಾಟಕ್ಕೆ ಮೀಸಲಿಟ್ಟಿದ್ದಾರೆ. ಇದರಲ್ಲಿ ಬರೋ ಒಬ್ಬ ವ್ಯಕ್ತಿ ಸುದರ್ಶನ. ಇವನ ಕಥೆಯನ್ನು ಎಷ್ಟೊ೦ದು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ೦ದರೆ, ಗೊರೂರು ಅವರೇ ಸುದರ್ಶನ ಏನೋ ಎ೦ದು ಅನುಮಾನ ಬರುತ್ತದೆ. ಇದರ ಬಗ್ಗೆ ಯಾರಿಗಾದರು ಮಾಹಿತಿ ಇದೆಯೆ?
ಲೇಖಕರು: guru_1984
ವಿಧ: ಬ್ಲಾಗ್ ಬರಹ
June 13, 2007
ಆದಿನ ಕಾಣದೆ ಹೋದೆ ಈ ಪ್ರೀತಿಯ, ಬೆಳದಿಂಗಳ ರಾತ್ರಿಯಲಿ. ಆದರೂ ಹುಡುಕಿದೆ ನಾ ನಿನ್ನ ಮನದಂಗಳದಲಿ. ಎಂದಾದರೂ ನಿ ಬಂದು ನನ್ನ ಸೇರುವೆ ಎಂಬ ಆಸೆಯಲಿ ಕಾದಿದ್ದೆ ನಾ ಹಗಲಿರುಳು, ಆದರೆ ನೀ ಬರಲಿಲ್ಲ, ಆಸೆ ಕೈಗೂಡಲಿಲ್ಲ. ಪ್ರೀತಿಯಲಿ ನಾ ತೇಲಲಿಲ್ಲ, ದು:ಖದಲಿ ನಾ ಅತ್ತೇನಲ್ಲ. ಮರುದಿನ ಆ ಬೆಳಗಿನ ಹೊಸ ಕಿರಣ ಬಂದು ನನ್ನ ಮನದ ಕದವ ತಟ್ಟಿದಾಗ , ಹೊಸ ಆಸೆಯು ಚಿಗುರಿ,ಬಾಗಿಲ ಬಳಿ ನಿಂತಾಗ ನೀ ಬರಲಿಲ್ಲಾ. ಮನವೆಂಬ ಹೂ,ಭ್ರಮರಕ್ಕಾಗಿ ದು:ಖಿಸಿತ್ತಲ್ಲಾ ಹೂ ಮುದುಡುವ ಸಮಯದಲಿ ಬಂದೆ ನೀ ಅಲ್ಲಿ ಆಸೆಯೂ…