ಎಲ್ಲ ಪುಟಗಳು

ಲೇಖಕರು: jaiguruji
ವಿಧ: ಬ್ಲಾಗ್ ಬರಹ
April 27, 2007
ತಮ್ಮಲ್ಲನೇಕರು ಆಗಲೇ ಪತ್ರಿಕೆಗಳಲ್ಲಿ ವಿದ್ಯಾನಂದ ಶೆಣೈ ನಿಧನರಾದ ಸುದ್ದಿಯನ್ನು ಒದಿರಬಹುದು. ಕಳೆದ ಕೆಲ ದಿನಗಳಿಂದ ಮಿದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ೯:೦೫ ಕ್ಕೆ ನಮ್ಮೆಲ್ಲರನ್ನು ಅಗಲಿದರು. ಕೆಲ ದಿನಗಳ ಹಿಂದೆ ಪ್ರತಾಪ ವಿಜಯ ಕರ್ನಾಟಕದ ಬೆತ್ತಲೆ ಜಗತ್ತು ಅಂಕಣದಲ್ಲಿ ಅವರ ಬಗ್ಗೆ ಬರೆದಿದ್ದರು. ಪುನಃ ಇವತ್ತು ಅದರ ಸಾರಾಂಶವನ್ನು ವಿಕದಲ್ಲಿ ಮುದ್ರಿಸಿದ್ದಾರೆ. ವಿದ್ಯಾನಂದರ ಕಣ್ಮರೆಯಿಂದ ನಮ್ಮ ಮುಂದಿನ ಪೀಳಿಗೆ ಅವರ ಭಾರತ ದರ್ಶನ ಉಪನ್ಯಾಸದಿಂದ…
ಲೇಖಕರು: jaiguruji
ವಿಧ: ಬ್ಲಾಗ್ ಬರಹ
April 27, 2007
ತಮ್ಮಲ್ಲನೇಕರು ಆಗಲೇ ಪತ್ರಿಕೆಗಳಲ್ಲಿ ವಿದ್ಯಾನಂದ ಶೆಣೈ ನಿಧನರಾದ ಸುದ್ದಿಯನ್ನು ಒದಿರಬಹುದು. ಕಳೆದ ಕೆಲ ದಿನಗಳಿಂದ ಮಿದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ೯:೦೫ ಕ್ಕೆ ನಮ್ಮೆಲ್ಲರನ್ನು ಅಗಲಿದರು. ಕೆಲ ದಿನಗಳ ಹಿಂದೆ ಪ್ರತಾಪ ವಿಜಯ ಕರ್ನಾಟಕದ ಬೆತ್ತಲೆ ಜಗತ್ತು ಅಂಕಣದಲ್ಲಿ ಅವರ ಬಗ್ಗೆ ಬರೆದಿದ್ದರು. ಪುನಃ ಇವತ್ತು ಅದರ ಸಾರಾಂಶವನ್ನು ವಿಕದಲ್ಲಿ ಮುದ್ರಿಸಿದ್ದಾರೆ. ವಿದ್ಯಾನಂದರ ಕಣ್ಮರೆಯಿಂದ ನಮ್ಮ ಮುಂದಿನ ಪೀಳಿಗೆ ಅವರ ಭಾರತ ದರ್ಶನ ಉಪನ್ಯಾಸದಿಂದ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 26, 2007
ಈ ಪುಸ್ತಕದಲ್ಲಿ ನೀವು ಸ್ವಲ್ಪ ಮೋಸ ಹೋಗುವ ಸಾಧ್ಯತೆಗಳಿವೆ . ಇದು ನಿಜಕ್ಕೂ ಅನೇಕ ಕಥಾಸಂಕಲನಗಳ ಸಂಕಲನ . ಒಂದು ಪುಸ್ತಕ ಮುಗಿಯಿತು ಎಂದು ತಿಳಿಯಬಹುದು . ನಂತರ ಒಂದೆರಡು ಖಾಲಿ ಪುಟಗಳ ನಂತರ ಇನ್ನೊಂದು ಶುರುವಾಗುತ್ತದೆ ಆಯಾ ಭಾಗದ ಪರಿವಿಡಿಗಳೂ ಬೇರೆ. ಒಟ್ಟು ೫೬೭ ಪುಟಗಳ ಪುಸ್ತಕ ಎಂಬುದನ್ನು ಮರೆಯಬೇಡಿ. ಮಾಸ್ತಿಯವರ ಬರವಣಿಗೆಯೇ ಸುಖಕರ . ಏನು ತಿಳಿವಳಿಕೆ , ಏನು ವಿಶಾಲಹೃದಯ , ಏನು ಕರುಣೆ? . ನಾನು ಎಂದೂ ಮರೆಯದ ಅನೇಕ ಕತೆಗಳು ಇಲ್ಲಿವೆ . ಪರಿವಿಡಿಗಳು ೧೨ , ೧೮೦ , ೨೬೪ ,…
ಲೇಖಕರು: hpn
ವಿಧ: Basic page
April 26, 2007
ಮೈಸೂರು ಆಕಾಶವಾಣಿಯ [:http://sampada.net/user/rasheed|ರಶೀಧರ] ಪರಿಚಯ ನಿಮಗೆ [:http://mysorepost.wordpress.com|ಮೈಸೂರು ಪೋಸ್ಟಿನಿಂದ], ಹಾಗೂ [:http://sampada.net/article/3215|ಸಂಪದದಲ್ಲಿ ಅವರು ಬರೆದ] [:http://sampada.net/article/3154|ಕೆಲವು ಕವನಗಳಿಂದ] ಆಗಿರಬಹುದು. ಈಗವರು ಹೊಸತೊಂದು ಪ್ರಯೋಗಕ್ಕೆ 'ಕೈ' ಹಾಕಿದ್ದಾರೆ. [:http://blogambari.sampada.net|ಅದುವೇ 'ಬ್ಲಾಗಂಬರಿ']. ಅವರೇ ಹೇಳುವಂತೆ: `ಬ್ಲಾಗಂಬರಿ 'ಎಂಬುದು ಕಾದಂಬರಿ ಮತ್ತು ಬ್ಲಾಗ್…
ಲೇಖಕರು: anivaasi
ವಿಧ: ಬ್ಲಾಗ್ ಬರಹ
April 26, 2007
ಒಂದು ಕತೆ ಹೇಳ್ತೀನಿ ಅಂತ ಗೆಳೆಯ ಶುರು ಮಾಡಿದ. ಅವನು ಎಷ್ಟೋ ವರ್ಷಗಳ ಹಿಂದೆ ಯಾವುದೋ ಊರಿನಲ್ಲಿ ಕಗ್ಗತ್ತಲ ನಡುರಾತ್ರಿ ಗೊತ್ತಿಲ್ಲದ ಊರೊಂದರ ಹೊರಗೆ ಬಸ್ಸು ಕೆಟ್ಟು ಹೋದಾಗ ಅಲ್ಲೇ ಪಕ್ಕದಲ್ಲಿ ಇದ್ದ ಒಂದು ಗುಡಿಸಿಲಿನಂದ ಹೊರಬಂದ ಒಬ್ಬ ಮುದುಕನ ಬಗ್ಗೆ.ತನ್ನ ಹೆಸರು ಹೇಳದೆ ಮುದುಕ ಆ ಕೊರೆಯುತ್ತಿದ್ದ ರಾತ್ರಿ ಬಸ್ಸಿಂದ ಇಳಿದವರಿಗೆಲ್ಲಾ ಚಳಿಯಾಗತ್ತದೆಂದು ಅಲ್ಲೇ ಬೆಂಕಿ ಹಾಕಿ ಕೂಡಿಸಿದನಂತೆ. ಆಮೇಲೆ ಎಲ್ಲರೂ ಮೈಯೆಲ್ಲಾ ಕಿವಿಯಾಗಿ ಕೂತು ಕೇಳುವಂಥ ಕತೆ ಹೇಳಿದನಂತೆ. ಮುದುಕ ಸಣ್ಣವನಿದ್ದಾಗ ಅವನ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 26, 2007
ಕಂಪ್ಯೂಟರ್ ತಜ್ಞರೂ ಸಾಹಿತ್ಯಾಸಕ್ತರೂ ಕವಿಯೂ ಆಗಿರುವವರೊಬ್ಬರು ಕಂಪ್ಯೂಟರ್ ಕುರಿತು ಬರೆದ ಅದ್ಭುತ ಪುಸ್ತಕ ಇಲ್ಲಿದೆ . (ಪುಸ್ತಕ - ಕಂಪ್ಯೂಟರ್‌ಗೊಂದು ಕನ್ನಡಿ , ಲೇಖಕರು ಡಾ. ಸಿ. ಪಿ. ರವಿಕುಮಾರ್ ) ಪರಿವಿಡಿ ನೋಡಿದರೇ ನಿಮಗೆ ಪುಸ್ತಕ ಹೇಗಿದ್ದೀತು ಎಂಬ ಕಲ್ಪನೆ ಬಂದೀತು. ವೇಗದ ಬೆನ್ನೇರಿ ಬಂತು ಗಣಕವಿಲಾಸ . ಬ್ರಹ್ಮ ಬರೆದಿದ್ದೇನು ನಿಮ್ಮ ಜಿನೋಮ್‌ನಲ್ಲಿ ಕಂಪ್ಯೂಟರ್ ಸ್ವೀಕರಿಸಲು ಅಳುಕೇಕೆ? ನನ್ನ ಕಂಪ್ಯೂಟರ್‌ಗೆ ವೈರಸ್ ಬಡೆದಿದೆ. ಎಣಿಕೆಗೆ ಎರಡೇ ಅಂಕಿ ಕೃತಕ ನರಮಂಡಲ ಸಾಂಸ್ಕೃತಿಕ…
ಲೇಖಕರು: krishnamurthy bmsce
ವಿಧ: Basic page
April 26, 2007
ತವರು ಮನೆಗೆ ಬಾರೆ ನನ್ನ ಅಕ್ಕಯ್ಯ    ತಂದು  ನಿಂತಿರುವ ಗಾಡಿಯ ನಿನ್ನ ತಮ್ಮಯ್ಯ ಅಕ್ಕಯ್ಯ ನನ್ನ ಅಕ್ಕಯ್ಯ   ಅಪ್ಪ ಅಮ್ಮ ನಿಲ್ಲದ ನನ್ನ ತುಪ್ಪ ಅನ್ನ ಹಾಕಿ ಸಾಕಿದೆ ಅಕ್ಕಯ್ಯ "ಪಲ್ಲವಿ" ನಾಲ್ಕು ಜನ ಮಕ್ಕಳಲ್ಲ ಕೇಳು ಅಕ್ಕಯ್ಯಅವರೊಳಗೆ  ನಾ ಮಗನಾಗೆ ನಾಲ್ಕು ದಿನ ನಿನ್ನ ಸೇವೆ ಮಾಡುವೆ ನಿನಗೆ ಹರಸಿ ಆಶೀರ್ವದಿಸು ಕರುಳಾ ಗೆಳತಿ ನೀ ನನಗೆ ಅಕ್ಕಯ್ಯ "ತವರು" ತಾಯಿಲ್ಲ ತಂದಿಲ್ಲ ತವರಿನ ಹಂಗೇನು ಎಂದು ಹೇಳದಿರು ಅಕ್ಕಯ್ಯ ತಾಯಿ ನೀನು ನನಪಲಿಗಲ್ಲವೇನು ನಿನ್ನ ಮಗನು ತಬ್ಬಲಿಯಾಗುವುದು ನಿನಗೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 25, 2007
ದಾಸ ಸಾಹಿತ್ಯದಲ್ಲಿ , ಭಜನೆ ಕೀರ್ತನೆಗಳಲ್ಲಿ ಅಸಕ್ತಿ ಉಳ್ಳವರಿಗೆ ಇಲ್ಲಿ ನಿಧಿಯೇ ಇದೆ ಎನ್ನಬಹುದು. ಅನೇಕ ಕೀರ್ತನೆಗಳು , ಭಜನೆಗಳು , ಉಗಾಭೋಗಾದಿಗಳು , ಇನ್ನೂ ಏನೇನೋ ಇಲ್ಲಿ ವಿವರಣೆ ಸಹಿತ ವಿಂಗಡಣೆಯೊಂದಿಗೆ ಸುಮಾರು ೧೫೦೦ ಪುಟಗಳಷ್ಟು ಇದೆ. ನಿಮಗೆ ಆಸಕ್ತಿ ಇದ್ದಲ್ಲಿ . ಈ ಲಿಂಕುಗಳನ್ನು ನೋಡಿ . ಆಸಕ್ತರಿಗೂ ತಿಳಿಸಿ. ಭಜನಕೌಸ್ತುಭ ಭಾಗ - ೧, ೩, ೪ ಇಲ್ಲಿವೆ . ( 'ಸುಲಭವಲ್ಲವೋ ಮಹದಾನಂದ' ರಚನೆಯ ಅರ್ಥ ಇದರಲ್ಲಿಲ್ಲ .. ಆದರೆ ನನ್ನ ಅವ್ವ ಹಾಡುವ ಗೋಪಿಗೀತ ಇಲ್ಲಿದೆ)…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 25, 2007
ಈ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನದು . ಬೆಲೆ ಸುಮಾರು ೧೫ ರೂಪಾಯಿ ಇದ್ದು ಚಾಮರಾಜಪೇಟೆಯ ಸಾಹಿತ್ಯಪರಿಷತ್ ಕಛೇರಿಯಲ್ಲಿ ಸಿಗುತ್ತದೆ. ಅಂತರ್ಜಾಲದಲ್ಲಿ ಇಲ್ಲಿ ಇದೆ. ಈ ಪುಸ್ತಕದ ವಿಶೇಷವೇನಪ್ಪಾ ಅಂದರೆ ಇದನ್ನು ಬರೆದಿರುವದು ('ಇಂಗ್ಲೀಷ ಗೀತೆಗಳು' ಖ್ಯಾತಿಯ , ನವೋದಯ ಸಾಹಿತ್ಯದ ಹರಿಕಾರರಾದ ಬಿ.ಎಂ.ಶ್ರೀಕಂಠಯ್ಯ . ಇದರಲ್ಲಿ ಕನ್ನಡ ನಾಡಿನ ಹೆಮ್ಮೆಯನ್ನು ಹಾಡಿರುವ ಕವಿಗಳಿಂದ ಆಯ್ದ ತಿರುಳು ಇದೆ. ೭ನೇ ಶತಮಾನದಿಂದ ೨೦ನೇ ಶತಮಾನದವರೆಗಿನ ಕನ್ನಡ ಸಾಹಿತ್ಯದ ಸಂಗ್ರಹ ಇದೆ. ಎರಡು…
ಲೇಖಕರು: Anonymous
ವಿಧ: ಬ್ಲಾಗ್ ಬರಹ
April 25, 2007
ಎಲ್ಲಿಯವರೆಗೆ ಶಾಂಪೂ ಮತ್ತು ಸೋಪುಗಳ ಕಂಪೆನಿಗಳು 'ಇದರಲ್ಲಿ ಪ್ರೊಟೀನ್ ಇದೆ, ನಿಮ್ಮ ಕೂದಲನ್ನು ಬಲಗೊಳಿಸಿ ಚರ್ಮಕ್ಕೆ ಕಾಂತಿ ನೀಡುತ್ತದೆ' ಎಂದು ಆಶ್ವಾಸನೆ ನೀಡುತ್ತಾ ಮಾರಾಟ ಮಾಡ್ತವೆ? - ಹೊರಗಡೆಯಿಂದ ಪ್ರೊಟೀನ್ ಹಚ್ಚಿದರೆ ಹೀರಿಕೊಂಡು ಬೆಳೆಯುವ, ಮಾರ್ಪಡುವ ಗುಣವನ್ನು ಕೂದಲು ಮತ್ತು ಚರ್ಮ ಯಾವಾಗಿಂದ ಬೆಳೆಸಿಕೊಂಡವು, ಸ್ವಲ್ಪ ಹೇಳ್ತೀರಾ? ಹೆಂಗೆ ಕಾಣ್ತೀವಿ ನಾವು? ನೀವು ಹೇಳಿದ್ದೆಲ್ಲ ನಂಬೋ ಪೆದ್ದುಗಳ ಥರ ಕಾಣ್ತೀವಾ? ಅಂತ ಪ್ರಶ್ನಿಸುವವರು ಬರುವವರೆಗೆ. ಎಲ್ಲಿಯವರೆಗೆ ಟೂತ್ ಪೇಸ್ಟ್…