ಎಲ್ಲ ಪುಟಗಳು

ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
April 20, 2007
http://kannadablogs.googlepages.com/ ಗೂಗಲ್‍ಪೇಜಸ್ ನಲ್ಲಿ ನಮ್ಮದೇ ಆದ ಎಚ್.ಟಿ.ಎಮ್.ಎಲ್ ಹಾಳೆಗಳನ್ನು ಇಟ್ಟುಕೊಳ್ಳಬಹುದು. ಇದು ಹೆಚ್ಚಿನ ಎಲ್ಲರಿಗೂ ತಿಳಿದೇ ಇದೆ. ಗೊತ್ತಿಲ್ಲದಿದ್ದರೆ pages.google.com ನೋಡಿ. ನನ್ನ ಸಮಸ್ಯೆ ಅಂದರೆ, ಮೇಲಿನ ಕೊಂಡಿಯಲ್ಲಿ ಬರುವ ಮೊಟ್ಟ ಮೊದಲನೆ ಹಾಳೆ, ಗೂಗಲ್ ವೆಬ್‍ಸೈಟಿನಲ್ಲೇ ಮಾಡಿರೋದು, ಇದನ್ನು ಬಿಟ್ಟು ನಮ್ಮದೇ ಎಚ್.ಟಿ.ಎಮ್.ಎಲ್ ಹಾಳೆ ಮೊದಲ ಹಾಳೆಯಾಗಿ ಕಾಣಿಸಿಕೊಳ್ಳುವಂತೆ ಮಾಡುವದು ಹೇಗೆ? ಇದನ್ನು ಮಾಡಲು ಆಗುವದು, (ಅಂತಾ ಕೆಲವು…
ಲೇಖಕರು: ASHOKKUMAR
ವಿಧ: Basic page
April 20, 2007
ಸಚಿನ್ ಅಂತಲ್ಲದೆ ಸಚಿವ ಪ್ರಕಾಶ್ ಮುಂದಿನ ಚುನಾವಣೆಯಲ್ಲ್ ಸ್ಪರ್ಧಿಸುವುದಿಲ್ಲವೆಂದು ಪ್ರಕಟಿಸಿದ್ದಾರೆ. ಈ ಮಾತಿಗೆ ಅವರು ಬದ್ಧರಾಗುತ್ತಾರೋ ಇಲ್ಲವೋ ಕಾಲವೇ ಹೇಳಬೇಕು. ಮುಂದೆ ತಮ್ಮ ಆಸಕ್ತಿಯ ರಂಗಭೂಮಿ,ಸಾಹಿತ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ. ಆದರೆ ರಾಜಕಾರಣವೂ ಒಂದು ನಾಟಕವೆಂದೇ ಅನಿಸುತ್ತದೆ.ಈ ಬಗೆಗಿನ ಪಿ.ಮಹಮ್ಮದ್ ಅವರ್ ಕಾರ್ಟೂನ್ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ.ಇಲ್ಲಿ ಕ್ಲಿಕ್ಕಿಸಿ
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
April 20, 2007
ನಮ್ಮತನದ ಆಟಗಳು ಎಸೊಂದು ಇವೆ. ನಾನು ಹೀಗೆ ಸುಮ್ಮನೆ ಪಟ್ಟಿ ಮಾಡ್ದೆ. ಪಟ್ಟಿ ಮಾಡುವಾಗ ಅವುಗಳನ್ನು ಬಾರಿ ಉತ್ಸಾಹದಿಂದ ಆಡುವ ಚಿತ್ರಗಳು ನನ್ನ ಕಣ್ಣ ಮುಂದೆ ಹಾದು ಹೋದವು. ೧) ಚಿನ್ನಿ(ಗಿಲ್ಲಿ) -ದಾಂಡು ೨) ಗೋಲಿ      --> ಕಾಲಿ ಪೇಂದ ಉಡೀಸ್ ( ಒಂದು ಚೌಕಾಕಾರದ ಎಲ್ಲೆಗೆ ಗೋಲಿ ಎಸೆದು ನಂತ ಗೋಲಿಗಳನ್ನು ಚದುರಿಸುವುದು...ಸಕ್ಕತ್ ಸ್ಕಿಲ್ ಬೇಕಪ್ಪ ಇದಕ್ಕೆ :) )      --> ಹಿಂತಿ-ಮುಂತಿ ( ಎರಡು ಸಣ್ಣ ಗೋಲಿಗಳನ್ನು ಒಂದು ಆಯತಾಕಾರದ ಎಲ್ಲೆ(boundary) ಮಾಡಿ, ಎಸೆದು, ದಪ್ಪ…
ಲೇಖಕರು: kadeshammi
ವಿಧ: ಚರ್ಚೆಯ ವಿಷಯ
April 20, 2007
PË£ï §£ÉÃUÁ...... CUÀ¯Á C¢ü£ÁAiÀÄPÀ £ÀªÀÄä ¤ªÉÄä®ègÀ ªÀÄ£À¹ì£À°è FUÁUÀ¯Éà MªÉÄäAiÀiÁzÀgÀÆ AiÉÆÃZ¹gÀ§ºÀÄzÀÄ. CºÀÄzÀÄ. £ÀªÀÄä ¥ÀæxÀªÀÄ ¥ÀæeÉ PÀ¯ÁA dÆ£ï £ÀAvÀgÀ vÀªÀÄä C¢üPÁgÁªÀ¢ü ªÀÄÄV¸ÀĪÀgÀÄ. PÀ¸ÀgÀvÀÄÛUÀ¼ÀÄ, PÉêÀ® C¢üPÁgÀPÁÌUÉ.F ¤nÖ£À°è FUÁUÀ¯Éà ±ÀÄgÀĪÁVzÉ. zÉñÀzÀ FV£À ¥Àj¹ÜwAiÀÄ°è £ÀªÀÄä ¤ªÉÄä®ègÀ C¢ü£ÁAiÀÄPÀ ºÉÃVgÀ¨ÉÃPÀÄ CzsÀªÁ ºÉÃVzÀÝ°è ¨sÁgÀvÀªÀ£ÀÄß ¥Àæw¤¢ü¸ÀĪÀ dªÁ¨ÁÝj ¸ÀjAiÀiÁzÀªÀgÀ PÉÊ…
ಲೇಖಕರು: vijayamma
ವಿಧ: ಬ್ಲಾಗ್ ಬರಹ
April 20, 2007
ದೂರದ ಹಳ್ಳಿಗಳಲ್ಲಿ ನೆಮ್ಮದಿಯಿಂದ ಇರುವ ಕನ್ಯಾಪಿತೃಗಳೇ, ಮದುವೆ ಸೀಸನ್ ಬಂತು. ನಿಮ್ಮ ಸುಂದರಿ, ಸುಕೋಮಲ, ಸುಕುಮಾರಿಗೆ ಬೆಂಗಳೂರು ಕಡೆಯಿಂದ ಗಂಡು ಬಂದರೆ ಕಣ್ಣು ಮುಚ್ಚಿ ಹೇಳಿ "ನಮಗೆ ಬೆಂಗಳೂರು ಗಂಡು ಬೇಡವೇಬೇಡ"!! ನೂರಕ್ಕೂ ಮೀರಿ ಸಿನಿಮಾ ಮಂದಿರಗಳು,ಲಾಲ್ ಭಾಗ್..ಪಾರ್ಕ್ ಗಳು, ಮನೆಬಾಗಿಲಿಗೇ ತರಕಾರಿ ಸಾಮಾನುಗಳು,ಪಕ್ಕದಲ್ಲೇ ಕಾನ್ವೆಂಟು ಸ್ಕೂಲುಗಳು ಎಂದು ಕನಸು ಕಾಣುವ ಹುಡುಗಿಯರೇ, ಬೆಂಗಳೂರು ಬಲೆಗೆ ಬೀಳದಿರಿ. ತೊಂದರೆಗಳು ಬೆಳ್ಳಂಬೆಳಗ್ಗೆನೇ ಸುರುವಾಗುವುದು. ೨-೩-೪..…
ಲೇಖಕರು: hpn
ವಿಧ: ಬ್ಲಾಗ್ ಬರಹ
April 19, 2007
ಬೆಳಿಗ್ಗಿನಿಂದಲೇ ನನ್ನ ಡೆಸ್ಕ್ ಟಾಪಿನ ಮೇಲೆ ವೆದರ್ ರಿಪೋರ್ಟ್ ತಿಳಿಸುವ ಪುಟ್ಟ ಅಪ್ಲಿಕೇಶನ್ನು "ಥಂಡರ್ ಸ್ಟಾರ್ಮ್" ಎಂದೇ ಕಪ್ಪು ಮೋಡದ ಐಕಾನ್ ಸೂಚಿಸುತ್ತ ಮುಸುಕಹಾಕಿಕೊಂಡಿತ್ತು. ಮಳೆ ಬರುತ್ತಿದೆಯೋ ಏನೋ ಎಂದುಕೊಂಡು ಹೊರಬಂದು ಹಲವು ಸಾರಿ ನೋಡಿದರೂ ತಿಳಿ ಬಿಸಿಲೆ. ಅರೆರೆ, ಇದ್ಯಾವ 'forecast' ಎನ್ನುತ್ತ ಕೆಲಸ ಮುಂದುವರೆಸಿದ್ದೆ, ಸಾಯಂಕಾಲವಾಯ್ತು - ಗುಡುಗು ಮಿಂಚು ಶುರುವಾಗಿದೆ! ಎರಡು ವರ್ಷಗಳ ಹಿಂದೆ ನನ್ನ ಬ್ಲಾಗಿನಲ್ಲಿ ಇದೇ ವಿಷಯವಾಗಿ ಬರೆದದ್ದು ನೆನಪಿಗೆ ಬಂತು ನನಗೆ. ಆಗ…
ಲೇಖಕರು: hpn
ವಿಧ: ಬ್ಲಾಗ್ ಬರಹ
April 19, 2007
ಬೆಳಿಗ್ಗಿನಿಂದಲೇ ನನ್ನ ಡೆಸ್ಕ್ ಟಾಪಿನ ಮೇಲೆ ವೆದರ್ ರಿಪೋರ್ಟ್ ತಿಳಿಸುವ ಪುಟ್ಟ ಅಪ್ಲಿಕೇಶನ್ನು "ಥಂಡರ್ ಸ್ಟಾರ್ಮ್" ಎಂದೇ ಕಪ್ಪು ಮೋಡದ ಐಕಾನ್ ಸೂಚಿಸುತ್ತ ಮುಸುಕಹಾಕಿಕೊಂಡಿತ್ತು. ಮಳೆ ಬರುತ್ತಿದೆಯೋ ಏನೋ ಎಂದುಕೊಂಡು ಹೊರಬಂದು ಹಲವು ಸಾರಿ ನೋಡಿದರೂ ತಿಳಿ ಬಿಸಿಲೆ. ಅರೆರೆ, ಇದ್ಯಾವ 'forecast' ಎನ್ನುತ್ತ ಕೆಲಸ ಮುಂದುವರೆಸಿದ್ದೆ, ಸಾಯಂಕಾಲವಾಯ್ತು - ಗುಡುಗು ಮಿಂಚು ಶುರುವಾಗಿದೆ! ಎರಡು ವರ್ಷಗಳ ಹಿಂದೆ ನನ್ನ ಬ್ಲಾಗಿನಲ್ಲಿ ಇದೇ ವಿಷಯವಾಗಿ ಬರೆದದ್ದು ನೆನಪಿಗೆ ಬಂತು ನನಗೆ. ಆಗ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
April 19, 2007
ನಾಳೆ ಬಸವ ಜಯಂತಿ. "ಕಾಯಕವೇ ಕೈಲಾಸ" ಎಂದ ಮಹಾನುಭಾವ ಬಸವಣ್ಣನವರು. ನಮ್ಮ ಕರ್ತವ್ಯ ಪಾಲನೆಗೆ ಹೆಚ್ಚು ಒತ್ತು ಕೊಡಬೇಕಾದ್ದು ನ್ಯಾಯ. ಆದರೆ ಜಯಂತಿಗೆ ರಜೆ ಸಾರುತ್ತಾ ಬಂದ ಸರಕಾರಗಳು ಜನರು ತಮ್ಮ ಕಾಯಕದಲ್ಲಿ ತೊಡಗದಂತೆ ಮಾಡುತ್ತಿಲ್ಲವೇ?ಅಥವಾ ಕಾಯಕವೇ ಕೈಲಾಸ ಎನ್ನುವ ಮಾತಿಗೆ ಬೇರೇನಾದರೂ ಅರ್ಥವಿದೆಯೇ?
ಲೇಖಕರು: anupkumart
ವಿಧ: ಬ್ಲಾಗ್ ಬರಹ
April 19, 2007
ನಮ್ಮ "Cisco Systems, Bengalooru" ಸಂಸ್ಥೆಯಲ್ಲಿ ಸುಸಂಸ್ಕೃತ ಕನ್ನಡ ಸಂಘ ಒಂದಿದೆ. ಅದರ ಹೆಸರು "ಸಂಭ್ರಮ". ಅದರ ಕಾರ್ಯಕರ್ತರ ಸಣ್ಣ ತಂಡ "ಅನಾವರಣ". ವಯಸ್ಸು ೬ ತಿಂಗಳು. ಕನ್ನಡ ಸಂಬಂಧಿ "ಸುಸಂಸ್ಕೃತ ಕೆಲಸ ಕಾರ್ಯ" ಗಳಲ್ಲಿ ತೊಡಗಿರುವೆವು. ಇಂದಿನಿಂದ ಸಾಗುವ "ಕನ್ನಡ ಕಲಿ" ಕಾರ್ಯಕ್ರಮಕ್ಕೆ ಸಂಜೆ ೫ ಕ್ಕೆ "ಕಸ್ತೂರಿ ಕನ್ನಡ ಅಕ್ಷರಗಳ ಉಚ್ಚಾರಣೆ" ಮೂಲಕ ನಾಂದಿ ಹಾಡಲಿದ್ದೇವೆ. ಇತರೆ MNC ಗಳಲ್ಲೂ ಇಂತು ಆಗಲಿ ಎಂಬುದು ನಮ್ಮ ಸವಿನಯ ಕೋರಿಕೆ.  
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
April 18, 2007
ನಾನು ಇನ್ ಮೇಲೆ ಸುಳ್ಳು ಹೇಳುವದನ್ನು ಬಿಡಬೇಕೆಂದಿದ್ದೇನೆ. ಇದು ಸುಳ್ಳಲ್ಲ, ನಂಬಿ ಪ್ಲೀಸ್, ಪ್ಲೀಸ್ ಅನ್ನಬೇಕಾಗಿಲ್ಲ, ಯಾಕೆ ಅಂದರೆ ಈ ಸುಳ್ಳಿನಿಂದ ಎಸ್ಟು ತೊಂದರೆ ಅಂಬುದನ್ನು ಮನಗಂಡು, ಈ ಒಂದು ತೀರ್ಮಾನಕ್ ಬಂದೀದಿನಿ. ಸಣ್ಣ-ಪುಟ್ಟ ಸುಳ್ಳೇ ಆದರೂ, ಒಂದು ಸುಳ್ಳನ್ನ ಉಳಿಸಲು ಮತ್ತೊಂದು, ಹಾಗೆ ಮಗದೊಂದು ಅಂತ ಸುಳ್ಳಿನ ರಾಶಿನೇ ಬೆಳೆದು ನಿಲ್ಲುತ್ತೆ. ಮತ್ತು ಸುಳ್ಳು ಹೇಳುವದು ಹೇಡಿತನದ ರೂಪ ಅಂತಾನೂ ಅನ್ನಿಸ್ತಿದೆ. ನಾವು ಸುಳ್ಳು ಹೇಳಿದವರ ಜೊತೆ ಬಿಚ್ಚು ಮನಸ್ಸಿಂದ ಮಾತಾಡೋಕಾಗಲ್ಲಾ.…