ಎಲ್ಲ ಪುಟಗಳು

ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
April 13, 2007
ಹಳೆಗನ್ನಡ ಮತ್ತು ಬೇಂದ್ರೆ ಪದಗಳನ್ನು ಓದುವಾಗ ಕಂಡುಕೊಂಡ ಕೆಲವು ಅಣ್ಣೆ (ಅಚ್ಚ) ಕನ್ನಡದ ಪದಗಳು...ನಮ್ಮ ಅರಿವು ಹೆಚ್ಚಿಸಲು :) ನಿಱೆಗೆ -ಶೋಭೆನಿಬ್ಬರ - ವಿಶೇಷ (special) ನಟ್ಟುವಿಗ - ನಾಟ್ಯಶಿಕ್ಷಕನೆರವು - ಸಹಾಯನೆಱತೆ - ಪೂರ್ಣತೆನಿರವಯ(ಅಣ್ಣೆ ಪದ?) - ಅಖಂಡದುಗುಡ - ಚಿಂತೆ, ದುಃಖತೊರೆ - ನದಿತೊಡೆ - ನಾಶತೆತ್ತಿಗ - ಸೇವಕ, ಆಪ್ತಗರುವ - ಶ್ರೇಷ್ಠಕಂಸಾಳ - ಕಂಚಿನ ತಾಳಕಿಂಕಿಲ - ಸಂಕೀರ್ಣ( complex)ಒಟ್ಟಿಲ್ - ರಾಶಿಇಂಪು - ಮಾಧುರ್ಯಅಣತಿ - ಆಙ್ಞೆಆಡುವೊಲ - ಕ್ರೀಡಾಂಗಣಅಣಕ  -…
ಲೇಖಕರು: anupkumart
ವಿಧ: ಕಾರ್ಯಕ್ರಮ
April 12, 2007
ಕೆ.ಎಸ್.ಎನ್, ಡಾ. ರಾಜ್ ನಮನ ಕಹಳೆ ಬಂಡೆ ಉದ್ಯಾನವನ (ಬ್ಯೂಗಲ್ ರಾಕ್ ಪಾರ್ಕ್), ಬಸವನಗುಡಿ
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 12, 2007
ಚಳಿಗಾಲದ ಒಂದು ದಿನ. ಇಬ್ಬರು ಒಂದು ಬೈಕ್ ಮೇಲೆ ಹೋಗುತ್ತಿರುತ್ತಾರೆ. ಎದುರಿನಿಂದ ಚಳಿಗಾಳಿ ಜೋರಾಗಿ ಬೀಸುತ್ತಿದೆ. ಆಗ ಮುಂದೆ ಕುಳಿತವನು ಎದೆಗೆ ತಣ್ಣನೆಯ ಗಾಳಿ ಬಡಿವುದನ್ನು ತಪ್ಪಿಸಲು ಜರ್ಕಿನ್ನನ್ನು ಅದರ ಹಿಂಭಾಗ ಮುಂದೆ ಬರುವಂತೆಯೂ , ಮುಂಭಾಗ ಹಿಂದೆ ಬರುವಂತೆಯೂ ಹಾಕಿಕೊಳ್ಳುತ್ತಾನೆ . (ಸರಿಯಾಗಿ ಓದ್ಕೊಂಡ್ರಿ ತಾನೆ?) ಮುಂದೆ ಒಂದು ತಿರುವಿನಲ್ಲಿ ಅಪಘಾತವಾಗುತ್ತದೆ . . . . . ಸ್ವಲ್ಪ ಹೊತ್ತಿನ ನಂತರ ಅಲ್ಲಿ ಒಬ್ಬ ಪೋಲೀಸ್ ಕಾನ್‍ಸ್ಟೇಬಲ್ ಬರುತ್ತಾನೆ . . . . . ಇನ್ನೂ ಸ್ವಲ್ಪ…
ಲೇಖಕರು: ASHOKKUMAR
ವಿಧ: Basic page
April 12, 2007
ಓರ್ವ ರಾಜ "ಮಹಾಸುಳ್ಳು"ಗಾರ ವ್ಯಕ್ತಿಗೆ ಬಹುಮಾನ ಘೋಷಿಸಿದ.ಸುಳ್ಳು ಹೇಳಿ ತನ್ನನ್ನು ಬೇಸ್ತು ಬೀಳಿಸಿದವರಿಗೆ ಬಹುಮಾನ ನೀಡುವುದಾಗಿ ಜಾಹೀರು ಮಾಡಿದ.ಇದನ್ನು ಕೇಳಿ ಹಲವರು ಬಂದು ಪ್ರಯತ್ನಿಸಿ,ವಿಫಲರಾದರು. ಒಬ್ಬಾತ ತಾನು ಸುಳ್ಳು ಹೇಳುತ್ತೇನೆ ಎಂದು ಆಸ್ಥಾನಕ್ಕೆಬಂದನಂತೆ. ಸುಳ್ಳು ಹೇಳಲು ರಾಜ ಅವಕಾಶ ನೀಡಿದಾಗ, ನಾನು ಸುಳ್ಳು ಹೇಳಿದೆನಲ್ಲಾ ಎಂದು ಬಂದಾತ ಆಶ್ಚರ್ಯ ಪ್ರಕಟಿಸಿದನಂತೆ.ರಾಜ ತುಸು ಯೋಚಿಸಿದ ನಂತರ ಆ ಮಾತನ್ನು ಒಪ್ಪಿ ಬಹುಮಾನ ನೀಡಿದನಂತೆ. ಬಂದಾತ ಹೇಳಿದ ಸುಳ್ಳು ಏನು?
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
April 12, 2007
ಕನ್ನಡ ವರನಟ ರಾಜ್‍ಕುಮಾರ್ ಮೊದಲನೇ ಪುಣ್ಯತಿಥಿ ಇಂದು. ವರನಟನ ನೆನಪಿಗೆ ನಾವು ಇದುವರೆಗೆ ಗಮನೀಯವಾದುದನ್ನು ಮಾಡಿಲ್ಲ. ರಾಜ್ ಸ್ಮಾರಕ ರಚನೆಯಾಗಲಿದೆ ಎನ್ನುವ ಭರವಸೆ ಪದೇ ಪದೇ ಕೇಳಿ ಬರುತ್ತಿದೆ. ಅವರ ಬಗೆಗೆ ಖಾಸಗಿಯಾಗಿ ಪುಸ್ತಕ ಪ್ರಕಟಣಾ ಯೋಜನೆಯೂ ಇದೆ. ವರನಟನ ಸ್ಮಾರಕ ಹೇಗಿರಬೇಕು? ಅವರ ಸ್ಮರಣೆಗೆ ನಿರ್ಮಿಸುವ ಸ್ಮಾರಕ ಹೇಗಿರಬೇಕು ಎಂಬ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಸಾದರ ಪಡಿಸುತ್ತೀರಾ?
ಲೇಖಕರು: anivaasi
ವಿಧ: ಬ್ಲಾಗ್ ಬರಹ
April 12, 2007
ಬರೆಯುವ ಮುಂಚೆ ಕೆಲವು ಪದಗಳನ್ನು ರಾತ್ರಿಯಿಡೀ ನೆನೆಹಾಕಿಟ್ಟು ಮರುದಿನ ನುಣ್ಣಗೆ ರುಬ್ಬಿ ತಯಾರು ಮಾಡಿಡಬೇಕಾಗುತ್ತದೆ. ಇನ್ನು ಕೆಲವು ಪದಗಳನ್ನು, ಬೇಕೆಂದಾದರೆ ಒಂದು ಬಟ್ಟೆಯಲ್ಲಿ ಕಟ್ಟಿಟ್ಟು ಮೊಳಕೆ ಬರಿಸಬಹುದು. ಇಲ್ಲ ಕೆಲವೊಮ್ಮೆ ಹಾಗೆಯೇ ಉಪಯೋಗಿಸಬಹುದು. ಮೊಳಕೆ ಬರಿಸಿದರೆ ಪೌಷ್ಟಿಕವಾಗಿದ್ದು ಆರೋಗ್ಯಕ್ಕೆ ಒಳ್ಳೆಯದು ಎನ್ನುವವರಿದ್ದಾರೆ. ಆದರೆ ಅದು ಹಾಗೇ ಆಗಬೇಕೆಂದೇನೂ ಇಲ್ಲ. ಮೊಳಕೆಯೊಡೆದ ಪದದ ರುಚಿ ನಿಮಗೆ ಹಿಡಿಸದಿದ್ದರೆ ಹಾಗೇ ಉಪಯೋಗಿಸಲೂ ಬಹುದು. ಪೌಷ್ಟಿಕದಷ್ಟೇ ರುಚಿಯೂ…
ಲೇಖಕರು: muralihr
ವಿಧ: ಬ್ಲಾಗ್ ಬರಹ
April 11, 2007
ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ. ಯಾರೋ ಆರನ್ನೋ ನಿ೦ದಿಸಿದರೆ ನಾವೇಕೆ ಅಷ್ಟೋ೦ದು ಮನಸ್ಸು ಕೊಡಬೇಕು ?? ******************************** ಭೂಮಿ ನಿನ್ನದಲ್ಲ್ಲ , ಹೇಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ ಅವು ಜಗಕ್ಕಿಕ್ಕಿದ ವಿಧಿ ನಿನ್ನ ಒಡವೆ ಎ೦ಬುದು ಜ್ಞಾನರತ್ನ. ಅ೦ತಪ್ಪ ದಿವ್ಯ ರತ್ನವ ಕೆಡಗುಡದೆ ಆ ರತ್ನವ ನೀನು ಅಲ೦ಕರಿಸಿದೆಯಾದಡೆ ನಮ್ಮ ಗುಹೇಶ್ವರಲಿ೦ಗದಲ್ಲಿ ನಿನ್ನಿ೦ದ ಬಿಟ್ಟು ಸಿರಿವ೦ತರಿಲ್ಲ ಕಾಣಾ ಎಲೆ ಮನವೇ . ********************************…
ಲೇಖಕರು: Anonymous
ವಿಧ: Basic page
April 11, 2007
ಮತ್ತೆ ಬರುತ್ತಿದೆ ವಿಷು. ಅದರ ಜತೆಗೇ ಗಾಢವಾಗಿ ಬೆಸೆದುಕೊ೦ಡ ನನ್ನ ಬಾಲ್ಯದ ನೆನಪುಗಳು... ವಿಷು ಅ೦ದರೆ ನಮ್ಮ ಕಡೆಯ (ಕೇರಳ-ದಕ್ಷಿಣ ಕನ್ನಡದ) ಯುಗಾದಿ. ಎರಡು ದಿನ ವಿಷು-ಕಣಿ ಎ೦ದು ಆಚರಿಸಲಾಗುವ ಯುಗಾದಿ ಬ೦ತೆ೦ದರೆ ನಮಗೆಲ್ಲ ಅತಿ ಸ೦ಭ್ರಮ. ನಮ್ಮಜ್ಜ ವಿಷುವಿನ ರಾತ್ರಿ 'ಕಣಿ' (ಹೊಸ ವರ್ಷದ ಸ್ವಾಗತಕ್ಕೆ ಇಡುವ ಕಳಶ) ಇಡುತ್ತಾರೆ೦ದರೆ, ನಮಗೆಲ್ಲ ಅದಕ್ಕೆ ಗೋಸ೦ಪಿಗೆ ಹೂ, ಪಾದೆ ಹೂ, ಗೇರು ಹಣ್ಣು, ಮಾವಿನ ಹಣ್ಣು, ಚೆಕರ್ಪೆ (ಮುಳ್ಳು ಸೌತೆ), ಇತರ ಹಣ್ಣು-ಹ೦ಪಲುಗಳು - ಇತ್ಯಾದಿ ಹುಡುಕಿ ತರುವ…
ಲೇಖಕರು: suresh_k
ವಿಧ: Basic page
April 11, 2007
`ಗೋವಿಂದಾ... ನಾರಾಯಣಾ... ಶ್ರೀಹರಿ...!' -ಹೀಗೊಂದು ಕೂಗು ಕೇಳಿಬಂದಾಗ ಗಾಬರಿಯಿಂದ ಹಿಂತಿರುಗಿ ನೋಡಿದೆ. ಸುಮಾರು 40-50 ವಯಸ್ಸಿನ ಹಿರಿಯ ನಾಗರಿಕರೊಬ್ಬರನ್ನು ಒಂದು ಬಜಾಜ್ ಸ್ಕೂಟರ್ ಹೊತ್ತುಕೊಂಡು ಬರುತ್ತಿತ್ತು. ಬಜಾಜ್ ಸ್ಕೂಟರ್ನ ಸದ್ದನ್ನೂ ಕೆಳಕ್ಕೆ ತಳ್ಳಿ ಇವರ ಬಾಯಿಂದ ಹೊರಟ `ಗೋವಿಂದಾ... ನಾರಾಯಣಾ...' ಆ ಪ್ರದೇಶವಿಡೀ ವ್ಯಾಪಿಸಿಬಿಟ್ಟಿತ್ತು. ಅರೆರೆ! ಇದೇನು ದೇವರ ಜಪವೋ ಅಥವಾ ದಾರಿ ಬಿಡಿ ಎನ್ನುವ ಹಾರ್ನೋ ಎಂಬ ಯೋಚನೆ ಕಾಡಿತು. ಆದರೆ ಅವರ ಈ ಜಪ ತಪವನ್ನು ಕೇಳಿಸಿಕೊಂಡ…
ಲೇಖಕರು: hpn
ವಿಧ: ಚರ್ಚೆಯ ವಿಷಯ
April 11, 2007
ವಿಶ್ವದಲ್ಲಿ ಅತಿ ಹೆಚ್ಚಾಗಿ ಬಳಸಲ್ಪಡುವ ಫಾಂಟುಗಳಲ್ಲೊಂದಾದ ಹೆಲ್ವೆಟಿಕ ಫಾಂಟು ಹೊರಬಂದು [:http://www.washingtonpost.com/wp-dyn/content/article/2007/04/06/AR2007040601986.html|ಈ ವರ್ಷಕ್ಕೆ ಸರಿಯಾಗಿ ೫೦ ವರ್ಷಗಳಾಗಲಿದೆಯಂತೆ]. ಓದಲು ಬಹಳ ಸುಲಭವಾದ ಈ ಫಾಂಟು ಅಮೇರಿಕದ ಸಬ್-ವೇ ಗಳಿಂದ ಹಿಡಿದು ಬಿ ಎಮ್ ಡಬ್ಲು ನಂತಹ ಕಂಪೆನಿಗಳ ಲೋಗೋಗಳಲ್ಲೂ ಬಳಕೆಯಾಗಿದೆಯಂತೆ. ಸ್ವಿಟ್ಸರ್ ಲ್ಯಾಂಡಿನಿಂದ ಹೊರಬಂದ ಈ ಸುುಂದರ ಫಾಂಟ್ ಬಗ್ಗೆ [:http://www.helveticafilm.com/|ಒಂದು…