ಎಲ್ಲ ಪುಟಗಳು

ಲೇಖಕರು: ritershivaram
ವಿಧ: Basic page
April 09, 2007
ಮಹೇಶ ಮುಂಬೈಗೆ ಬಂದವನು ಜುಹೂ ಬೀಚಿಗೆ ಹೋಗಿ ಅಲ್ಲೆ ಕುಳಿತನೆಂದರೆ ಬಹಳ ಹೊತ್ತಿನವರೆಗೆ ಮೇಲೇಳುವುದೇ ಇಲ್ಲ. ದಡಕ್ಕೆ ಅಪ್ಪಳಿಸುವ ನೀಲ ಸಮುದ್ರದ ಅಲೆಗಳನ್ನು ನಿಟ್ಟಿಸುತ್ತಿರುತ್ತಾನೆ. ಹಾಗೇ ದೂರ ದಿಗಂತದತ್ತ ಕಣ್ಣಂಚಿನವರೆಗೂ ಎಟುಕದಂತೆ ಗೋಚರಿಸುವ ಕ್ಷಿತಿಜದಾಚೆಗೆ ಜೀವಿತದ ಏನೆಲ್ಲ ನಿಗೂಢ ರಹಸ್ಯಗಳನ್ನು ಬೇಧಿಸುವ ತವಕವೋ,  ಅದೇನು ಜನ ಜೀವನದ ಚಿಂತನಯೋ ಏನೋಂದು ಹೇಳಲಾಗುವುದೇ ಇಲ್ಲ.ಆದರೇನು ! ಆ ಸಮುದ್ರದ ಗಂಭೀರ ಅಲೆಗಳು, ಒಮ್ಮೆ ಜೀವನದ ಕಷ್ಟಕೋಟಲೆಗಳನ್ನು ಏಳುಬೀಳುಗಳಲ್ಲಿ…
ಲೇಖಕರು: hpn
ವಿಧ: Basic page
April 09, 2007
ಕಥೆ ಬರೆಯೋಕೆ ನನಗೆ ಬರೋದಿಲ್ಲ ಅಂತ ತಿಳಿದಿದ್ದೂ ಕಥೆ ಬರೆಯಲು ನಡೆಸಿರುವ ಪ್ರಯತ್ನ ಇದು. ಪ್ರಸಂಗಗಳನ್ನು ನನ್ನ ದೃಷ್ಟಿಯಲ್ಲೇ ನೋಡಿದಂತೆ ಬರೆದಿದ್ದೇನೆ. ನಿಜ ಜೀವನದಲ್ಲಿ ನಡೆದಿರಲೇಬೇಕೆಂದೇನಿಲ್ಲ. ಸ್ನೇಹಿತನೊಂದಿಗೆ ಮಾತು ಮುಗಿಸಿ ನಾನು ಬೈಕು ಸ್ಟಾರ್ಟ್ ಮಾಡಿದ್ದೆ. ಅವ ನಮ್ಮೆದುರಿಗೆ ಬಂದ ಆಟೋ ನಿಲ್ಲಿಸಿ "ಬಿ ಟಿ ಎಂ ಲೇಔಟ್" ಎಂದು ಹೇಳಿ ಹತ್ತಿದ್ದ. "ಒನ್ನೆಂಡ್ ಹಾಫು ಸಾರ್" ಎಂದು ತಿಳಿಸಿ ಉತ್ತರ ಪಡೆದ ನಂತರವೇ ಆಟೋದವ ಆಟೋ ಹೊರಡಿಸಿದ್ದು. ನಾನು ಬೈಕನ್ನು ವಿರುದ್ಧ ದಿಕ್ಕಿನಲ್ಲಿ…
ಲೇಖಕರು: muralihr
ವಿಧ: ಚರ್ಚೆಯ ವಿಷಯ
April 07, 2007
ನನ್ನ ಗುರುಗಳ ಬಳಿ ಸ೦ಗೀತ ಪಾಠ ಕಲಿಯಲು ಒಬ್ಬ್ Netherlands ನಿ೦ದ ಬ೦ದಿದ್ದ. ಅವನ web site ನೋಡಿ...ಸಿಕ್ಕಾ ಪಟ್ಟೆ ಪ್ರತಿಬಾವ೦ತ ಸ೦ಗೀತಗಾರ...ಅವರ ದೇಶದಲ್ಲಿ. ಇಲ್ಲಿ ಬ೦ದು ನಮ್ಮ ಸ೦ಗೀತವೆ೦ದರೆ ಪ೦ಚ ಪ್ರಾಣ. ಕದಲದೆ ನಾಲ್ಕು ತಿ೦ಗಳಲ್ಲಿ flute basic ಕಲಿತು ಊರಿಗೆ ಹೋಗಿದ್ದಾನೆ. ಮತ್ತೆ ಬ೦ದು ಪೂರ್ತಿ ಕಲಿತ್ತೀನಿ ಅ೦ತ ಹೇಳಿದ್ದಾ. ಕರ್ನಾಟಕ್ ಸ೦ಗೀತದಲ್ಲಿ ವಿವಿಧ ರೀತಿಯ ಪ್ರಯೋಗ ಯೂರೋಪ್ ನಲ್ಲಿ ಮಾಡುತ್ತಿರವ ಒ೦ದು ತ೦ಡ ಇವರದು. [:http://www.karnaticlab.com/] ಅವನ…
ಲೇಖಕರು: sharathchandra
ವಿಧ: ಬ್ಲಾಗ್ ಬರಹ
April 07, 2007
ನಮ್ಮ ಕನ್ನಡ ಸಾಹಿತ್ಯದ ಒಂದು ದುರಂತದ ಸಂಗತಿಯೆಂದರೆ,ಯಾರು ಯೋಗ್ಯರೋ,ಅತ್ತ್ಯುತ್ತಮ ಸಾಹಿತಿಗಳೋ ಅವರಿಗೆ ರಾಜ್ಯಮಟ್ಟದಲ್ಲಾಗಲಿ,ರಾಷ್ತ್ರಮಟ್ಟದಲ್ಲಾಗಲಿ,ಪ್ರಶಸ್ತಿ-ಪುರಸ್ಕಾರಗಳು ದೊರಕುವುದಿಲ್ಲ.ಬಹುಶಃ ಇಂದು ರಾಜಕೀಯ ಪ್ರಭಾವವಿಲ್ಲದೆ ಯಾವುದೇ ಪ್ರಶಸ್ತಿಗಳು ದೊರಕುವುದಿಲ್ಲ.ದುರಾದೃಷ್ಟವಶಾತ್ ಇದರಿಂದ ಅನೇಕ ಉತ್ತಮ ಸಾಹಿತಿಗಳು ವಂಚಿತರಾಗುತ್ತಿದ್ದಾರೆ.ಎಸ್.ಎಲ್.ಭ್ಯೆರಪ್ಪ,ನಿನ್ನೆ ತಾನೆ ನಮ್ಮನ್ನಗಲಿದ ತೇಜಸ್ವಿಗಳಂತಹ ಮಹಾನ್ ಸಾಹಿತಿಗಳು ಇದಕ್ಕೆ ಉದಾಹರಣೆ.ಯಾವುದೇ ದೇಶವಾದರೂ ಹೊಂದಲು…
ಲೇಖಕರು: muralihr
ವಿಧ: Basic page
April 07, 2007
ಯಮದೇವನ ಒಕ್ಕಲು ಬೇ೦ದ್ರೆ.. ಕೋಣವೇರಿ ಬರುವ ಯಮಾ ಎಲ್ಲಿ ಇಲ್ಲೊ ಸ೦ಯಮ ಕಾಮಕಿಲ್ಲ ಅ೦ತವು ಅ೦ತೆಯೇನೊ ಅ೦ದರೇನೊ ಈ ಎದೆಗಳು ಯಾರವೂ ಇನ್ನೂನೂ ಆರವು. ಬೇಕು ಬೇಕು ಎನುತಿದೆ ಸುಟ್ಟರೂನೂ ಬೇಯವು ಅ೦ತೆಯೇನೊ ಆದರೇನೊ ಸತ್ತರೂನೂ ಸಾಯವು ಸಾವಿನಾಚೆ ಹಾಯವು ಭೂತಕಾಲ ದೆವ್ವವು ಬಲಿ ಬೇಡುವದೆ೦ದಿಗು ಅ೦ತೆಯೇನೊ ಆದರೇನೊ ಯುದ್ದ ಇಹುದು ಎ೦ದಿಗೂ ಕಾಲ ಸ೦ಧಿ ಸ೦ಧಿಗೂ ಎ೦ದು ಇದಕೆ ಮೋಕ್ಷವು ಏನನಾದಿ ಕರ್ಮವೂ ಅ೦ತೆಯೇನೊ ಅ೦ದರೇನೊ ಹೊಳೆಯದಿದರ ಮರ್ಮವೋ ಜಗಕೆ ಯಮನೆ ಧರ್ಮವೋ ?? ಯಮದೇವರ ಒಕ್ಕಲು ನಿತ್ಯ ಮರಣ ಸಿದ್ದರು…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
April 06, 2007
ಸಂಪದದ ಪುಟದಲ್ಲಿ ಕಾಣಿಸಿಕೊಳ್ಳುವ ಪ್ರತಿಕ್ರಿಯೆ ಮೇಲೆ ಕ್ಲಿಕ್ಕಿಸಿದಾಗ,ಅದು ಆರಂಭದ ಬರಹಗಳಲ್ಲೇ ನಿಂತು ಬಿಡುತ್ತದೆ.ಎರಡನೇ,ಮೂರನೇ ಪುಟದ ಪ್ರತಿಕ್ರಿಯೆಗೆ ಮೊದಲಿನಿಂದ ಹುಡುಕಬೇಕಾಗುತ್ತದೆ. ಯಾವ ಪ್ರತಿಕ್ರಿಯೆ ಮೇಲೆ ನಾವು ಕ್ಲಿಕ್ಕಿಸುತ್ತೇವೋ ಅದೇ ಪ್ರತಿಕ್ರಿಯೆ ನಮ್ಮೆದುರು ಕಾಣಿಸಿಕೊಳ್ಳುವ ಹಾಗೆ ಮಾಡಲು ಬಂದರೆ,ಅಂತಹ ಸೌಲಭ್ಯ ಒದಗಿಸಿಕೊಡಿ.
ಲೇಖಕರು: olnswamy
ವಿಧ: ಬ್ಲಾಗ್ ಬರಹ
April 06, 2007
ಕೋರಿಕೆ: ಇದು ಟಾಲ್ಸ್‌ಟಾಯ್ ಬರೆದ ಒಂದು ನೀಳ್ಗತೆ. ಸುಮಾರು ೩೦ ವರ್ಷಗಳಿಂದ ಕಾಡಿದ ಕಥೆ. ಈಗ ಅನುವಾದ ಮಾಡಿದ್ದೇನೆ. ಇದರಲ್ಲಿನ ಪಾತ್ರಗಳು ಕನ್ನಡದಲ್ಲಿ ಮಾತಾಡಿದರೆ ಹೇಗೆ ಮಾತಾಡಬಹುದೋ ಹಾಗೆ ಅನುವಾದದ ಭಾಷೆ ಇರಬೇಕೆಂದು ನನ್ನ ಆಸೆ. ಇದು ಸುದೀರ್ಘ ಕಥೆ. ವಾರಕ್ಕೆ ಎರಡು ಬಾರಿ ಮುಂದುವರೆಸುವೆ. ಓದುಗರು ದಯವಿಟ್ಟು ಎಲ್ಲಿ ಭಾಷೆ ಕೃತಕವಾಯಿತು ಅನ್ನುವುದನ್ನು ಸೂಚಿಸಿದರೆ ಕೃತಜ್ಞ. ಕ್ರೂಟ್ಸರ್ ಸೊನಾಟಾ ಎಂಬುದು ಸಂಗೀತಕಾರ ಬೆಥೊವೆನ್‌ನ ಒಂದು ರಚನೆ. ತೀರ ಉದ್ದೀಪಕವಾದ, ನುಡಿಸಲು ಕಷ್ಟವಾದ ರಚನೆ…
ಲೇಖಕರು: muralihr
ವಿಧ: Basic page
April 06, 2007
ಮಾಯಾಲೋಕವನ್ನು ತ್ಯಜಿಸಿ ಮತ್ತ್ಯಾವ ಲೋಕಕ್ಕೆ ಪಯಣ ಬೆಳೆಸಿದ ತೇಜಸ್ವಿ ಸಾವಿನ ಆಚೆಗಿರುವ ಸತ್ಯವನ್ನು ಇಷ್ಟು ಹೊತ್ತಿಗೆ ಆವಗಲೇ ತಿಳಿದು ಕೊ೦ಡು , "ಸಾವು ಅ೦ದರೆ ಹೆದರ್ ಬೇಡರೋ !!! ಈ ಸಾವಿನ ಸತ್ಯವೇನೆ೦ದು ಬರೆದು ಒ೦ದು ಪುಸ್ತಕ Publish ಮಾಡ್ತೀನ. ಆದರೆ ಕಲರ್ ಚಿತ್ರಗಳು ಇರೋದಿಲ್ಲಾ." ಅ೦ತಾ ತಮ್ಮ ಪೆನ್ನು ಹುಡುಕುತ್ತಿರುತ್ತಾರೆ. ಆದರೆ ಸಾವಿನಾಚೆಯ "ಈ ಲೋಕದಲ್ಲಿ ಕನ್ನಡವಿಲ್ಲಾ..ಅದೇ ಬೇಜಾರು" ಅನ್ನುತ್ತಿರಬಹುದು. ನಾನು ನಾಡಿಗ್ ಮತ್ತು ಸ೦ಗಡಿಗರೊ೦ದಿಗೆ ಅವರ ಮನೆಗೆ ಹೋದಾಗ ಘ೦ಟೆ ಸುಮಾರು…
ಲೇಖಕರು: ASHOKKUMAR
ವಿಧ: Basic page
April 06, 2007
ಪರಿಸರದ ಬಗೆಗಿನ ಪತ್ರಿಕಾ ಸಂಚಿಕೆ ಮುದ್ರಿಸದೆ ಪರಿಸರ ರಕ್ಷಣೆ!  ಅಮೆರಿಕಾದ ವಾರಪತ್ರಿಕೆ ವೀಕ್‌ಮ್ಯಾಗಜೀನ್ ಎಪ್ರಿಲ್ ತಿಂಗಳ ಮೂರನೇ ವಾರದ ಸಂಚಿಕೆಯನ್ನು ಪರಿಸರದ ಬಗೆಗೆ ಪ್ರಕಟಿಸಲಿದೆ. ಈ ವಿಶೇಷ ಸಂಚಿಕೆಯನ್ನು ಮುದ್ರಿಸದೆ, ಇದನ್ನು ಅಂತರ್ಜಾಲ ತಾಣ http://theweekmagazine.com/ದಲ್ಲಿ ಲಭ್ಯವಾಗಿಸಿ,ಪತ್ರಿಕೆಯನ್ನು ಮುದ್ರಿಸಲು ಬಳಕೆಯಾಗುವ ಕಾಗದ ಉಳಿಸಿ,ಅದರ ಮೂಲಕ ಪರಿಸರ ರಕ್ಷಣೆಗೆ ತನ್ನ ಅಳಿಲುಸೇವೆ ನೀಡಲು ಪತ್ರಿಕೆ ನಿರ್ಧರಿಸಿದೆ. ಈ ಸಂಚಿಕೆ ಅಂತರ್ಜಾಲದಲ್ಲಿ ಒಂದೇ ವಾರ…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
April 06, 2007
ಈ ವಚನ ಅರ್ಥ ಮಾಡಿಕೊಳ್ಳಲು ತಿಪ್ಪರ ಲಾಗ ಹಾಕ್ತಾ ಇದ್ದೀನಿ. ಆದರೆ ಇನ್ನು ಸರಿಯಾಗಿ ಅರ್ಥ ಆಗಿಲ್ಲ. ದಯವಿಟ್ಟು ಬಲ್ಲವರು ದನಿಗೂಡಿಸಿ ವಚನವನ್ನು ವಿಚಾರ ಮಂಟಪದಿಂದ ಪಡೆದೆ :-" ನಿಚ್ಚಕ್ಕೆ ನಿಚ್ಚ ಒತ್ತೆಯ ಬೇಡಿದಡೆಅಚ್ಚಿ(ಚ್ಚು?)ಗ ವಾಯಿತ್ತವ್ವಾ, ನಮ್ಮ ನಲ್ಲಂಗೆಕಿಚ್ಚನೆ ಹೊತ್ತುಕೊಂಡುಅಚ್ಚನೆಯಾಡಲುಅಚ್ಚುಗವಾಯಿತ್ತವ್ವಾ..ನಮ್ಮ ನಲ್ಲಂಗೆ!ಅಚ್ಚನೆಯ ಗಳಿಹವನಿಳುಹಿದರೆ ಬಳಿಕ ನಿಶ್ಚಿಂತವಾಯಿತ್ತು, ಗುಹೇಶ್ವರ !!" ಇಷ್ಟೆ ಅರ್ಥ ಆಗಿದ್ದು ನನಗೆ:-ನಿಚ್ಚ - ನಿಜ (?)ಅಚ್ಚುಗ - ಮೋಹ ಕಿಚ್ಚು -…