ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
May 04, 2007
ಏಳು ಸ್ವರವು ಸೇರಿ ಸಂಗೀತವಾಯಿತು- ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು - ಏಳು ದಿನವು ಸೇರಿ ಒಂದು ವಾರವಾಯಿತು - ಏಳು ತಾರೆ ಸಪ್ತಋಷಿಯ ಚಿಹ್ನೆಯಾಯಿತು ಎಂದು ಪಿ.ಸುಶೀಲಾ ಅವರು ಮಧುರವಾಗಿ ಹಾಡಿರುವ ಹಾಡನ್ನು ನಾವೆಲ್ಲಾ ಕೇಳಿಯೇ ಇದ್ದೇವೆ. ಸ್ವರಗಳು ಏಳೇ ಏಕಿರಬೇಕು? ಇದಕ್ಕೆ ಉತ್ತರ ಹೇಳಲು ಸಾಧ್ಯವಾದರೂ, ಸ್ವಲ್ಪ ಕಷ್ಟ. (ಇಲ್ಲದಿದ್ದರೆ ಆ ಪಾಟಿ ಸಂಗೀತ ಲಕ್ಷಣ ಗ್ರಂಥಗಳು ಇರುತ್ತಿದ್ದವೇ!?) ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಗುವುದನ್ನು ನಾವೆಲ್ಲ ವರ್ಣಚಕ್ರದಲ್ಲಿ ನೋಡೇ ಇದ್ದೇವೆ. ಏಳು…
ಲೇಖಕರು: Abhimani
ವಿಧ: ಬ್ಲಾಗ್ ಬರಹ
May 04, 2007
ಹೀಗೆ ಒಂದು ಕಥೆ ಕಥೆಯೆಂದೆನೆ?ಕಥನ ಕಾವ್ಯ ಕಥನ. ಒಂದಾನೊಂದು ಕಾಲದಲ್ಲಿ ಒಂದು ರಾಜ್ಯ,ಒಬ್ಬ ರಾಜ. ರಾಜ ಆಳಿದ, ಆಳು,ಕಾಳು,ಮಡದಿಯರೊಂದಿಗೆ. ಕೈ-ಕಾಲು ಆಡದಂತಾಗೆ "ಅನ್ಯಥಾ ಶರಣಂ ನಾಸ್ತಿ" ಕಾಡಿಗೆ ಹೊರಟ. ರಾಜ,ರಾಜ್ಯಕ್ಕೊಂದ ದಿಕ್ಕ ತೋರಬೇಕಲ್ಲವೇ? ದಿಕ್ಕು - ಮೊದಲ ಮಡದಿಯ ಮೊದಲ ಮಗ ,ರಾಜಕುಮಾರ. ಪಟ್ಟ-ಅಭಿಷೇಕ.. ರಾಜಕುಮಾರ,ರಾಜನಾದ. ಆಳತೊಡಗಿದ...!! ರಾಜ್ಯದಲಿ ದಂಗೆ, ಬರ,ಹಾ-ಹಾ ಕಾರ!! ಬೊಕ್ಕಸದಲ್ಲೊ ಬೊಗಸೆ ಮಣ್ಣು. ರಾಜ ಅದುರಿದ, ಮಂತ್ರಿಗಳ ಕರೆಸಿ ದಾರಿಯೊಂದ ಹುಡುಕಿರೆಂದ. ಚತುರನು, ಒಬ್ಬ…
ಲೇಖಕರು: Abhimani
ವಿಧ: ಬ್ಲಾಗ್ ಬರಹ
May 04, 2007
ಹೀಗೆ ಒಂದು ಕಥೆ ಕಥೆಯೆಂದೆನೆ?ಕಥನ ಕಾವ್ಯ ಕಥನ. ಒಂದಾನೊಂದು ಕಾಲದಲ್ಲಿ ಒಂದು ರಾಜ್ಯ,ಒಬ್ಬ ರಾಜ. ರಾಜ ಆಳಿದ, ಆಳು,ಕಾಳು,ಮಡದಿಯರೊಂದಿಗೆ. ಕೈ-ಕಾಲು ಆಡದಂತಾಗೆ "ಅನ್ಯಥಾ ಶರಣಂ ನಾಸ್ತಿ" ಕಾಡಿಗೆ ಹೊರಟ. ರಾಜ,ರಾಜ್ಯಕ್ಕೊಂದ ದಿಕ್ಕ ತೋರಬೇಕಲ್ಲವೇ? ದಿಕ್ಕು - ಮೊದಲ ಮಡದಿಯ ಮೊದಲ ಮಗ ,ರಾಜಕುಮಾರ. ಪಟ್ಟ-ಅಭಿಷೇಕ.. ರಾಜಕುಮಾರ,ರಾಜನಾದ. ಆಳತೊಡಗಿದ...!! ರಾಜ್ಯದಲಿ ದಂಗೆ, ಬರ,ಹಾ-ಹಾ ಕಾರ!! ಬೊಕ್ಕಸದಲ್ಲೊ ಬೊಗಸೆ ಮಣ್ಣು. ರಾಜ ಅದುರಿದ, ಮಂತ್ರಿಗಳ ಕರೆಸಿ ದಾರಿಯೊಂದ ಹುಡುಕಿರೆಂದ. ಚತುರನು, ಒಬ್ಬ…
ಲೇಖಕರು: Abhimani
ವಿಧ: ಬ್ಲಾಗ್ ಬರಹ
May 04, 2007
ಹೀಗೆ ಒಂದು ಕಥೆ ಕಥೆಯೆಂದೆನೆ?ಕಥನ ಕಾವ್ಯ ಕಥನ. ಒಂದಾನೊಂದು ಕಾಲದಲ್ಲಿ ಒಂದು ರಾಜ್ಯ,ಒಬ್ಬ ರಾಜ. ರಾಜ ಆಳಿದ, ಆಳು,ಕಾಳು,ಮಡದಿಯರೊಂದಿಗೆ. ಕೈ-ಕಾಲು ಆಡದಂತಾಗೆ "ಅನ್ಯಥಾ ಶರಣಂ ನಾಸ್ತಿ" ಕಾಡಿಗೆ ಹೊರಟ. ರಾಜ,ರಾಜ್ಯಕ್ಕೊಂದ ದಿಕ್ಕ ತೋರಬೇಕಲ್ಲವೇ? ದಿಕ್ಕು - ಮೊದಲ ಮಡದಿಯ ಮೊದಲ ಮಗ ,ರಾಜಕುಮಾರ. ಪಟ್ಟ-ಅಭಿಷೇಕ.. ರಾಜಕುಮಾರ,ರಾಜನಾದ. ಆಳತೊಡಗಿದ...!! ರಾಜ್ಯದಲಿ ದಂಗೆ, ಬರ,ಹಾ-ಹಾ ಕಾರ!! ಬೊಕ್ಕಸದಲ್ಲೊ ಬೊಗಸೆ ಮಣ್ಣು. ರಾಜ ಅದುರಿದ, ಮಂತ್ರಿಗಳ ಕರೆಸಿ ದಾರಿಯೊಂದ ಹುಡುಕಿರೆಂದ. ಚತುರನು, ಒಬ್ಬ…
ಲೇಖಕರು: vamanacharya
ವಿಧ: ಬ್ಲಾಗ್ ಬರಹ
May 03, 2007
                           ¥ÀÅ£Àgï «Ä®£À. £ÀUÀgÀzÀ ªÀÄzsÀåzÀ°è EgÀĪÀ M0zÀÄ ¸ÀÄ0zÀgÀ ºÁUÀÆ «±Á®ªÁzÀ KPÉÊPÀ  PÀ¯Áåt ªÀÄ0l¥ÀzÀ°è C0zÀÄ ¨É¼ÀUÉÎ 9 UÀ0mÉUÉ «ªÁºÀzÀ ¸À0¨sÀæªÀÄ CzÀÆÞj0iÀiÁV £ÀqÉ¢vÀÄÛ. zsÀé¤ ªÀzsÀðPÀzÀ ªÀÄÆ®PÀ ªÉÃzÀ WÉÆÃµÀUÀ¼À£ÀÄß ¥ÀÅgÉÆÃ»vÀgÀÄ M0zÉ ¸ÀªÀÄ£É ºÉüÀÄwÛzÀÝgÀÄ. ¤UÀ¢vÀ ¸ÀªÀÄ0iÀÄPÉÌ CPÀëvÁ PÁ0iÀÄðPÀæªÀÄ ªÀÄÄV¢vÀÄÛ. D «ªÁºÀ ¸ÀªÀiÁgÀ0¨sÀPÉÌ ¸ÀĪÀiÁgÀÄ M0zÀÄ £ÀÆgÀÄ d£ÀgÀÄ ¸…
ಲೇಖಕರು: ರಘುನಂದನ
ವಿಧ: ಚರ್ಚೆಯ ವಿಷಯ
May 03, 2007
ನಾನು ಇವಾಗ ಓಪನ್ ಸೋರ್ಸಿನ ಅಭಿಮಾನಿಯಾಗತೊಡಗಿದ್ದೇನೆ. ಓಪನ್ ಆಫೀಸನ್ನು ಡೌನ್ಲೋಡ್ ಮಾಡಿ ನನ್ನ ಕಂಪ್ಯೂಟರಿನಲ್ಲಿ ಹಾಕಿಕೊಂಡಿದ್ದೇನೆ. ಆದರೆ ಪೇಜ್ ಸೆಟಪ್ಪನ್ನು ಹುಡುಕಿ ಸುಸ್ತಾಗುತ್ತಿದೆ. ಯಾರಿಗಾದರೂ ಸಿಕ್ಕಿದ್ದರೆ ಒಂದಿಷ್ಟು ತಿಳಿಸಿ ಸಹಾಯ ಮಾಡೀಪ್ಪ! ಕೈ ಕೈ ಜೋಡಿಸಿ ಜಯಕಾರ ಮಾಡಿ ಓಪನ್ಸೋರ್ಸಿಗೆ ಜೈ!
ಲೇಖಕರು: anivaasi
ವಿಧ: ಬ್ಲಾಗ್ ಬರಹ
May 03, 2007
ನಾನು ಚಿಕ್ಕವನಿದ್ದಾಗಿನಿಂದಲೂ ನಮ್ಮ ಮನೆಗೆ ಬರುತ್ತಿದ್ದ ಒಬ್ಬ ಮಾವನವರು ನನಗೆ ಹೇಗೆ ಮಾವನವರು ಎಂಬುದೇ ಮರೆತುಹೋಗಿದೆ. ದೂರದ ಸಂಬಂಧಿ. ಸಂಬಂಧದಲ್ಲಿ ಮಾವ ಎಂಬುದಕ್ಕಿಂತ ಅವರು ನನ್ನೊಡನೆ ನಡೆದುಕೊಳ್ಳುತ್ತಿದ್ದ ರೀತಿಗೆ ಅವರನ್ನು ಮಾವ ಎಂದು ಕರೆಯತೊಡಗಿದೆ ಎಂದು ಕಾಣುತ್ತದೆ. ಅದಕ್ಕೆ ಯಾರೂ ಅಕ್ಷೇಪಣೆ ಎತ್ತಿರಲಿಲ್ಲ. ಅವರ ಹೆಸರು ಅರಳೆ ಪುಟ್ಟಣ್ಣ ಎಂದು ಎಲ್ಲರೂ ಕರೆಯುತ್ತಿದ್ದುದು. ಆದರೆ ತನ್ನ ಹೆಸರು ಅರಳಿ ಪುಟ್ಣಣ್ಣ ಎಂದು ಎಲ್ಲರನ್ನೂ ಸದಾ ತಿದ್ದುತ್ತಿದ್ದರು. ಅಜಾನುಬಾಹುವಾಗಿದ್ದ…
ಲೇಖಕರು: venkatesh
ವಿಧ: Basic page
May 03, 2007
ಹತ್ತಿ, ನಮ್ಮ ಭಾರತದ ಉದ್ಯೋಗ ಕ್ಷೇತ್ರದಲ್ಲಿ ಮಾಡಿರುವ 'ಛಾಪು ' ಅಮೋಘ ! ಇದು ನಮ್ಮ ಜನರ ಜೀವನವನ್ನು ರೂಪಿಸುವಲ್ಲಿ ಕೃಷಿ, ಮೊದಲನೆಯದಾದರೆ, ಇದು ಎರಡನೆಯದು. ಒಟ್ಟು ಹತ್ತಿಗೆ ಸಂಬಂಧಪಟ್ಟ ಉದ್ಯೋಗಗಳಲ್ಲಿ ನಿರತರಾಗಿರುವವರ ಸಂಖ್ಯೆ ೬೦ ಮಿಲಿಯನ್ ಎಂದು ಅಂದಾಜುಮಾಡಲಾಗಿದೆ. ಸುಮಾರು, ೮೫ ಲಕ್ಷ ಹೆಕ್ಟೇರ್ ಗಳಲ್ಲಿ ಹತ್ತಿ ಕೃಷಿಯನ್ನು ಮಾಡಲಾಗುತ್ತಿದೆ. ಅನಂತಾನಂತಕಾಲದಿಂದಲೂ ಮನುಷ್ಯನಿಗೆ ತೀರ ಬೇಕಾದ ಅಗತ್ಯಗಳಲ್ಲಿ ಮೊದಲು ಅನ್ನ, ಎರಡನೆಯದು ವಸ್ತ್ರ, ಮೂರನೆಯದು ಮನೆ.…
ಲೇಖಕರು: Abhimani
ವಿಧ: ಬ್ಲಾಗ್ ಬರಹ
May 03, 2007
ಅಯ್ಯೋ..!! ಗೊಡ್ಡು ಕತ್ತೆ..! ಅಂದಿನಿಂದ ಇಂದಿನವರೆಗೆ ಅದೇ ಗತಿ,ಅದೇ ಬಟ್ಟೆ. ಆಹಾ! ಏನಿದು ಸೊಬಗು, ಇದೆಲ್ಲಿಯ ಸುಂದರ ಅಶ್ವ..? ಅದರ ಹೊಳಪೇನು, ವೈಯಾರದ ನಡೆಯೇನು. ಏರಲೇ..?ಕಟ್ಟಿಹಾಕಲೇ..? ಸನಿಹದಿಂದ ಮನದುಂಬಿ ನೋಡಲೇ..? ಇದೇನಿದು ಹಣೆಪಟ್ಟಿ..! ಯಾವುದೋ... ಸಾಮ್ರಾಜ್ಯದ್ದಂತೆ. ಕಟ್ಟಿದರೆ ಕದನವು, ಸೋತವರ ಅಡಿಯಾಳು. ಈ ಕತ್ತೆಯೊಡನೆ ಏಗುವುದೇ..? ಬಾಳೆಲ್ಲ ಗೋಳಿಡುವುದೇ..? ಅಡಿಯಾಳದರೇನು..? ಅಶ್ವವದುವೇ ಸೊಬಗು.., ಸಾಮ್ರಾಜ್ಯದಿ ಇನ್ನೆಷ್ಟು ನಲಿವೋ..! ಕಟ್ಟುವೆ... ಕಾದಾಡುವೆ...…
ಲೇಖಕರು: Abhimani
ವಿಧ: ಬ್ಲಾಗ್ ಬರಹ
May 03, 2007
ಅಯ್ಯೋ..!! ಗೊಡ್ಡು ಕತ್ತೆ..! ಅಂದಿನಿಂದ ಇಂದಿನವರೆಗೆ ಅದೇ ಗತಿ,ಅದೇ ಬಟ್ಟೆ. ಆಹಾ! ಏನಿದು ಸೊಬಗು, ಇದೆಲ್ಲಿಯ ಸುಂದರ ಅಶ್ವ..? ಅದರ ಹೊಳಪೇನು, ವೈಯಾರದ ನಡೆಯೇನು. ಏರಲೇ..?ಕಟ್ಟಿಹಾಕಲೇ..? ಸನಿಹದಿಂದ ಮನದುಂಬಿ ನೋಡಲೇ..? ಇದೇನಿದು ಹಣೆಪಟ್ಟಿ..! ಯಾವುದೋ... ಸಾಮ್ರಾಜ್ಯದ್ದಂತೆ. ಕಟ್ಟಿದರೆ ಕದನವು, ಸೋತವರ ಅಡಿಯಾಳು. ಈ ಕತ್ತೆಯೊಡನೆ ಏಗುವುದೇ..? ಬಾಳೆಲ್ಲ ಗೋಳಿಡುವುದೇ..? ಅಡಿಯಾಳದರೇನು..? ಅಶ್ವವದುವೇ ಸೊಬಗು.., ಸಾಮ್ರಾಜ್ಯದಿ ಇನ್ನೆಷ್ಟು ನಲಿವೋ..! ಕಟ್ಟುವೆ... ಕಾದಾಡುವೆ...…