ಎಲ್ಲ ಪುಟಗಳು

ಲೇಖಕರು: ismail
ವಿಧ: Basic page
June 23, 2006
ಭಾರತ ಮತ್ತು ಪಾಕಿಸ್ತಾನಗಳ ಸಂಬಂಧದ ಬಗ್ಗೆ ಮಾತನಾಡುವಾಗ ನಾವು ಎರಡು ಅಮೂರ್ತ ರಾಷ್ಟ್ರ-ಪ್ರಭುತ್ವಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಚರ್ಚಿಸುವುದೇ ಹೆಚ್ಚು. ಇದರ ಆಚೆಗೆ ಹೋಗಿ ಪಾಕಿಸ್ತಾನದಲ್ಲಿ ಇರುವವರು ನಮ್ಮಂಥ ಮನುಷ್ಯರೇ ಎಂದು ಚಿಂತಿಸಿದರೆ ನಮಗೆ ಸಿಗುವ ಚಿತ್ರಣವೇ ಬೇರೆ. ಅಂದರೆ ಭಾರತ-ಪಾಕಿಸ್ತಾನಗಳ ರಾಜತಾಂತ್ರಿಕ ಸಂಬಂಧಗಳು, ಈಗಿನ ಜಾಗತಿಕ ರಾಜಕಾರಣದ ಒತ್ತಡಗಳನ್ನೆಲ್ಲಾ ಬಿಟ್ಟರೆ ಒಂದೇ ದೇಶವಾಗಿರಬೇಕಿದ್ದ ಆದರೆ ದುರದೃಷ್ಟವಶಾತ್ ಎರಡು ದೇಶಗಳಾಗಿ ಒಡೆದುಕೊಂಡಿರುವ ಜನತೆ ತುಮುಲಗಳು…
ಲೇಖಕರು: venkatesh
ವಿಧ: Basic page
June 23, 2006
ವಿಶ್ವಕಪ್ ಫುಟ್ಬಾಲ್: ಗುರುವಾರ ೨೨, ಜೂನ್, ೨೦೦೬ ರಂದು ಆಡಿದ ಪಂದ್ಯಗಳು: ೧. ಗ್ರುಪ್ ಇ' ಘಾನ ವಿರುಧ್ದ ಯು.ಎಸ್.ಎ (೨-೧) ಘಾನ ವಿಜಯಿಯಾಯಿತು.ಯುಎಸ್ ಕೋಚ್ ಬ್ರೂಸ್ ಅರೇನಾ, ಬೇಸರದಿಂದ ಹೊರಗೆ ನಡೆದರು.ಘಾನದ ಕಪ್ತಾನ್ ರನ್ನು ಡೆಸ್ಸಿಂಗ್ ರೂಂ ನಿಂದ ಹೊರಗೆ ಅಭಿನಂದಿಸಿದರು. ಘಾನದ ಗೋಲ್ ಮಾಡಿದ ಆಟಗಾರರು: ಹಮಿನು ದ್ರಾಮಾನಿ -೨೨, ಸ್ಟೀಫನ್ ಅಪ್ಪಾಯ್ಯ-೪೭ (ಪೆನಾಲ್ಟಿ) ಯು.ಎಸ್ ಎ, ಕಡೆ ಗೋಲ್ ಮಾಡಿದ ಆಟಗಾರರು: ಕ್ಲಿಂಟ್ ಡೆಂಪ್ಸೆ-೪೩ ೨. ಗ್ರುಪ್ ಇ' ಚೆಕ್ ರಿಪಬ್ಲಿಕ್ ವಿರುಧ್ದ ಇಟಲಿ (೦-…
ಲೇಖಕರು: ಭರದ್ವಾಜ
ವಿಧ: ಬ್ಲಾಗ್ ಬರಹ
June 22, 2006
ಗುರಿ ಮುಟ್ಟುವ ಗುಣಮಟ್ಟದ ಮೆಟ್ಟಿಲನೇರಿಸುವಗುರುತರದ ಗುರುಕುಲದ ಶಿಕ್ಷಣವೆ ಎನಿತೊ ಮೇಲು ಶಿಷ್ಯರನು ಅರಿವಿನಗ್ನಿಯ ಮೂಸೆಯೊಳಗಿಟ್ಟುಪರಿಕಿಸುವ ಗುರುಗಳಿ೦ದೆನಿತಿಹರು?..ಆ ಗುರುವೆ ಬಲ್ಲ!ಲೋಕಜ್ಞಾನವನು ವಿಸ್ತರಿಸಿ ಬೋಧಿಸುವಜ್ಞಾನ ದಾಹವನು ಇ೦ಗಿಸುವ ಗುರುಗಳೇ ಇ೦ದು ವಿರಳ ಎಲ್ಲ ಕಾಲಕು, ಎಲ್ಲ ಕಾರ್ಯಕು "ಗುರು"ವಾಗಬೇಕಿದ್ದ ಗುರುಇ೦ದೇಕೆ "ಲಘು"ವಾದನೋ ತಿಳಿಯದಿದು!!!ಶಾರದೆಯ ಒಡಲ ನಿಜಪುತ್ರನೆ೦ದೆನಿಪ ಆ ಗುರುಮೂರ್ತಿಯಡಿಗಳಿಗೆ ಕೋಟಿ ಕೋಟಿ ನಮನ.
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
June 22, 2006
(ಬೊಗಳೂರು ಸಂಚಾರಿ ಬ್ಯುರೋದಿಂದ) ಬೊಗಳೂರು, ಜೂ.22- ಇದೀಗ ಸದ್ದಾದ ಸುದ್ದಿ. ದೇಶದ ವಾಣಿಜ್ಯ ರಾಜಧಾನಿ ಹೆಗ್ಗಳಿಕೆಯ ಮುಂಬಯಿಯ ಹೆಸರನ್ನು ಬೊಂಬಾಯಿ ಎಂದು ಬದಲಿಸಲು ಭಾರಿ ಒಳ ಸಂಚು ನಡೆಸುತ್ತಿರುವ ವಿಷಯವೊಂದು ಇಲ್ಲಿ ಬೆಳಕಿಗೆ ಬಂದಿದೆ. ಈ ಭಾರೀ ಕಾರ್ಯತಂತ್ರದ ಹಿಂದೆ ಬೊಗಳಿಯರ ಮತ್ತು ವಾಚಾಳಿಯರ ಜಿಹ್ವಾಡ... ಅಲ್ಲಲ್ಲ, ಕೈವಾಡ ಇರುವುದು ಕಂಡುಬಂದಿದೆ. ಎಲ್ಲೆಡೆ ಮಾತಿನ ಮಲ್ಲಿಯರನ್ನು ಮಾತ್ರವೇ ಅಲ್ಲ ಅಲ್ಪ ಸ್ವಲ್ಪ ಮಟ್ಟಿಗೆ ಮಲ್ಲರನ್ನು ಕೂಡ "ಬೊಂಬಾಯಿ" ಅಂತ ಪ್ರೀತಿಯಿಂದ ಉದ್ದಹೆಸರಿಟ್ಟು…
ಲೇಖಕರು: ahoratra
ವಿಧ: Basic page
June 22, 2006
ನಾಡಗುಡಿ ನಾಡಸೇವೆ ಮಾಡುವವರೆ,ನಾಡಿಗಾಗಿ ಮಡಿಯುವವರೆ,ಬೇಡರಿಂದ ಕಾಡನುಳಿಸಿ,ಬೆವರಸುರಿಸಿ ಗಿಡವ ಬೆಳೆಸಿ,ಕೇಡಿಗಳಿಗೆ ಬೇಡಿ ತೊಡಿಸಿ,ಕಾಡಿಬೇಡೊ ರೌಡಿಗಳನುಸೆದೆಬಡಿದು ನೀರಕುಡಿಸಿ,ಹೇಡಿತನವ ಹೊಡೆದೋಡಿಸಿ,ನಾಡಿಗಾಗಿ ದುಡಿಯಬೇಕು.ನಾಡನುಡಿಯ ಹಾಡುಮಾಡಿ,ನಾಡಗೀತೆ ಹಾಡಬೇಕು.ನಾಡಗುಡಿಯ ಭಕ್ತರಾಗಿ,ನಡಿಗಾಗಿ ನಾಡಿನಲ್ಲೆಮಡಿಯಬೇಕು. ಅಹೋರಾತ್ರ.
ಲೇಖಕರು: ರಾಮಕುಮಾರ್
ವಿಧ: Basic page
June 22, 2006
೧. ಅಗಸನ ಕತ್ತ ಡೊಂಬರದವನಿಗೆ ದಾನ ಮಾಡಿದ ಹಾಗೆ. ೨. ಉಂಡರೆ ಉಬ್ಬಸ, ಹಸಿದರೆ ಸಂಕಟ. ೩. ಒರಲೆ ಹಿಡಿದ ಕಟ್ಟಿಗೆ, ತರಲೆ ಹಿಡಿದ ಮನೆ ಹಾಳು. ೪. ಬಂಡವಾಳ ಮೂರು ಕಾಸು, ಬಡಿವಾರ ಆರು ಕಾಸು. ೫. ಗಂಜಿ ಕುಡಿಯುವವನ ಮೀಸೆ ತೀಡಕ್ಕೆ ಒಂದಾಳು. ೬. ಊರ ಚಿಂತೆ ಕಟ್ಟಿಕೊಂಡು ವೀರಶೆಟ್ಟಿ ಬಡವಾದ. ೭. ಮೊದಲು ಬಂದ ಕಿವಿಗಿಂತ ಆಮೇಲೆ ಬಂದ ಕೋಡು ಉದ್ದ. ೮. ಉಗುರಿನಲ್ಲಾಗುವ ಕೆಲಸಕ್ಕೆ ಕೊಡಲಿ ತಗಂಡರು. ೯. ಕೈಲಿ ಸಾಗದವನಿಗೆ ಒಂಭತ್ತು ಕುಡುಗೋಲು. ೧೦. ಉತ್ತರನ ಪೌರುಷ ಒಲೆ ಮುಂದೆ.
ಲೇಖಕರು: venkatesh
ವಿಧ: Basic page
June 22, 2006
ಗೊಲಿಯೋ VI, ವಿಶ್ವಕಪ್ ಕಾಲ್ಚೆಂಡಾಟ ೨೦೦೬,ರ ಎಂದೂ ಕಂಡು ಕೇಳರಿಯದ ಲಾಂಛನ,ದ ಅನಾವರಣ ಶನಿವಾರದಂದು,ಜರ್ಮನಿಯಲ್ಲಿ ನಡೆಯಲಿದೆ ! ವಿಶ್ವ ಫುಟ್ ಬಾಲ್ ಪ್ರೇಮಿಗಳು ಅತಿಸಂಭ್ರಮ, ಪ್ರೀತಿಗಳಿಂದ ನೋಡಲು ಕಾತರಿಸುತ್ತಿರುವ ಗೋಲಿಯೋ, ಶನಿವಾರದ ದಿನ ವಿಧ್ಯುಕ್ತವಾಗಿ ಜರ್ಮನಿಯ ದೂರದರ್ಶನ ಹಾಗು ಕ್ರೀಡಾಂಗಣದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಳ್ಳಲಿದೆ. ಫಿಫಾ ಪ್ರಕಾರ, ಗೋಲಿಯೋ ಪದವನ್ನು ವಿಸ್ತರಿಸಿದರೆ, 'ಗೋ ಲಿಯೋ ಗೋ' ಎಂದಾಗುತ್ತದೆ. ಈ ಸಿಂಹ ಮುಖದ ಮಾನವನ ಕಾರ್ನಾಮಗಳೆಲ್ಲಾ, ವಿಶೇಷವೇ ! ಲೋಥರ್…
ಲೇಖಕರು: venkatesh
ವಿಧ: Basic page
June 22, 2006
ಫಿಫಾ ವಿಶ್ವಕಪ್: ಇಂದು, ಗುರುವಾರ, ೨೨, ಜೂನ್, ೨೦೦೬ ರಂದು ನಡೆಯಲಿರುವ ಆಟಗಳು: ಸಾ.೭-೩೦ ಚೆಕ್ ರಿಪಬ್ಲಿಕ್ ವಿರುಧ್ದ ಇಟಲಿ 'ಇ' ಗ್ರುಪ್ ಸಾ.೭-೩೦ ಘಾನ ವಿರುಧ್ದ ಯು.ಎಸ್.ಎ 'ಇ'ಗ್ರುಪ್ ಮ.ರಾ.೧೨-೩೦ ಜಪಾನ್ ವಿರುಧ್ದ ಬ್ರೆಸಿಲ್ 'ಎಫ್'ಗ್ರುಪ್ ಮ.ರಾ.೧೨-೩೦ ಆಷ್ಟ್ರೇಲಿಯ ವಿರುಧ್ದ ಕ್ರೊವೇಷಿಯ 'ಎಫ್'ಗ್ರುಪ್ ಬುಧವಾರ, ೨೧, ಜೂನ್, ೨೦೦೬ ರಂದು ವಿಶ್ವ ಕಪ್ ಸಾಕರ್ ನಲ್ಲಿ ಆಡಿದ ಆಟಗಳ ವಿವರ: ೧. ಡಿ' ಗ್ರುಪ್: ವೆಲ್ಟಿನ್ಸ್ ಅರೆನ, ಗೆಲ್ ಸೆನ್ ಕಿರ್ಚಿನ್ ನಲ್ಲಿ. ಪೋರ್ಚುಗಲ್…
ಲೇಖಕರು: ರಾಮಕುಮಾರ್
ವಿಧ: Basic page
June 21, 2006
೧. ದರಗು ತಿನ್ನೋರ ಹತ್ತಿರ ಹಪ್ಪಳ ಕೇಳಿದಂತೆ. ೨. ಸಂತೆ ನೆರೆಯುವ ಮುಂಚೆ ಗಂಟುಕಳ್ಳರು ನೆರೆದರು. ೩. ಹತ್ತಿ ತೂಗುವಲ್ಲಿ ನೊಣಕ್ಕೆ ಉಪವಾಸ. ೪. ಮಳ್ಳಿ ಮಳ್ಳಿ ಮಂಚಕ್ಕೆಷ್ಟು ಕಾಲು ಅಂದರೆ ಮೂರು ಮತ್ತೊಂದು ಅಂದ್ಳು. ೫. ಹಾಲು ಕೊಳ್ಳೋಕ್ಕೆ ಬಂದವರಿಗೆ ಎಮ್ಮೆ ಕ್ರಯ ಯಾಕೆ? ೬.ಲಂಡ ದೇವರಿಗೆ ಬಂಡ ಪತ್ರೆ ೭. ಸುಮ್ಮನೆ ತಿನ್ನು ಬಾ ಮಗನೆ ಅಂದರೆ ಓಣಿ ಭಕ್ಕೆ ಹಣ್ಣಾ ಎಂದನಂತೆ. ೮. ಅನಾಚಾರಿ ಗುರುವಿಗೆ ವ್ರತಗೇಡಿ ಶಿಷ್ಯ. ೯.ಎಲೆ ತೆಗೆಯೋ ಗುಂಡ ಅಂದರೆ ಉಂಡೋರು ಎಷ್ಟು ಜನ ಅಂದನಂತೆ. ೧೦.ಹನುಮಪ್ಪ…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
June 21, 2006
(ಬೊಗಳೂರು someಶೋಧನೆ ಬ್ಯುರೋದಿಂದ)‌ ಬೊಗಳೂರು, ಜೂ.21- ಸಾವಿರಾರು ವರ್ಷಗಳ ಕಾಲ ಬೀಜವನ್ನು ಸಂರಕ್ಷಿಸುವ ತಂತ್ರಜ್ಞಾನವೊಂದು ಜಗತ್ತಿಗೆ ಪರಿಚಿಸಲ್ಪಟ್ಟಿರುವುದರಿಂದ ಚಿಂತಾಜನಕವಾಗಿ ಕಳವಳಗೊಂಡಿರುವ ಬೊಗಳೂರು ಬ್ಯುರೋ, ಈ ಅಜ್ಞಾನದ some-ಶೋಧಕರನ್ನು ತದ್ವಾತದ್ವಾ ತರಾಟೆಗೆ ತೆಗೆದುಕೊಂಡ ಪ್ರಸಂಗ ವರದಿಯಾಗಿದೆ. ಬೊಗಳೂರು ಬ್ಯುರೋದ ಈ ಕಳವಳಕ್ಕೆ ಕಾರಣವೆಂದರೆ ಇದರಲ್ಲಿ ಭಾರತೀಯ ಭ್ರಷ್ಟರಾಜಕಾರಣಿಗಳ ಕೈವಾಡವೇನಾದರೂ ಇದೆಯೇ ಎಂಬುದು. ಅಲ್ಲದೆ, ಅವರೂ ತಮ್ಮ ತಮ್ಮ ವಿವಿಧ ನಮೂನೆಯ ಬೀಜಗಳನ್ನು ಈ…