ಎಲ್ಲ ಪುಟಗಳು

ಲೇಖಕರು: ahoratra
ವಿಧ: ಬ್ಲಾಗ್ ಬರಹ
June 29, 2006
ರಾಜಯೋಗ ಆಸಕ್ತಿ ಬೇಕಣ್ಣ ತ್ಯಾಗದಲಿಅನಾಸಕ್ತಿ ಬೇಕಣ್ಣ ಆಸೆಯಲಿ ಆಸೆಗೆ ಪಾಶವು ಮೋಸವಣ್ಣಮೋಸದ ನಾಶವು ತ್ಯಾಗವಣ್ಣ ಆಸೆಯ ಕೂಸೆ ಆಸಕ್ತಿತ್ಯಾಗದ ಮಗುವೆ ತಂದುರಸ್ತಿ ಕೋಪದ ಮೂಲವು ಆಸೆಯಪ್ಪದೀಪದ ಮೂಲವು ತ್ಯಾಗವಪ್ಪ ಆಸೆಯ ತ್ಯಾಗದ ಮೀಸೆಯ ವೀರದೇಶದ ಏಳಿಗೆ ಮಾಡುವ ಪೌರ ದೇಹಕೆ ಭೋಗದ ಆಸೆಯೇ ರೋಗಭೋಗದ ತ್ಯಾಗವೆ ಶ್ರೀ ರಾಜಯೋಗ/ ಅಹೋರಾತ್ರ ೨೯/೦೪/೦೬.ರಾತ್ರಿ:- ೧:೨೫.
ಲೇಖಕರು: supreethjburji
ವಿಧ: ಬ್ಲಾಗ್ ಬರಹ
June 28, 2006
ಬಹಳ ಚಿಕ್ಕ ವಯಸ್ಸಿನಿಂದಲೂ ಮಹಾತ್ಮರ ತತ್ವಗಳು ನನ್ನ ಮನಸ್ಸಿಗೆ ನಾಟಿದ್ದವು . ಅವರ ಜೀವನ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟಾಸಾಧ್ಯವೆನಿಸುತ್ತಿತ್ತು . ಆದರೂ ಪ್ರಯತ್ನ ಮಂದುವರೆದಿದೆ . ಈ ಸಂಗತಿ ನಡೆದದ್ದು ೨೦೦೩ ನೇ ಇಸವಿಯಲ್ಲಿ ... ಇವತ್ತು ಮಹಾತ್ಮರು ತೀರಿಕೊಂಡ ಪುಣ್ಯತಿಥಿ . ಹುತಾತ್ಮರ ದಿವಸವಾಗಿ ( martyr 's day ) ಕೂಡ ಆಚರಿಸುತ್ತಾರೆ . tuition ಹೊಸತರಲ್ಲಿ ನನ್ನ ಸ್ನೇಹಿತರು ಮಹಾತ್ಮರ ಬಗ್ಗೆ ಕೇವಲವಾಗಿ ಮತನಾಡಿದ್ದು ಜ್ನಾಪಕಕ್ಕೆ ಬರುತ್ತದೆ . (…
ಲೇಖಕರು: supreethjburji
ವಿಧ: ಬ್ಲಾಗ್ ಬರಹ
June 28, 2006
ಈ ಸಂಗತಿ ನಡೆದದ್ದು ೨೦೦೩ನೇ ಇಸವಿಯಲ್ಲಿ ... "World Cup" cricket ಗೆ ಇನ್ನೆರಡು ದಿವಸ . ಮೊನ್ನೆ ಅಜ್ಜನ ಮೊದಲ ವರ್ಷದ ಶಿವಗಣಾರಧನೆ ನೆರವೇರಿತು . ಅಂದು ಶ್ರೇಯಸ್ ನ (ನನ್ನ ಸಹೋದರ) ತಾತನವರು Prof.Basavaraj ಒಂದು ಮುಖ್ಯ ವಿಷಯ ನಮ್ಮ ಮುಂದೆ ಇಟ್ಟರು . ಎಲ್ಲ ಹುಡುಗರ ಹಾಗೆ ನನಗೆ ಮತ್ತು ಶ್ರೇಯಸ್ ಗೆ ಚಿಕ್ಕ ವಯಸ್ಸಿನಿಂದಲೂ       cricket  ಅಂದರೆ ಬಹಳ ಆಸಕ್ತಿ ( "CRAZE" to be precise ) ಬಹಳ ಹೊತ್ತು ಅದರ ಬಗ್ಗೆ ನಮ್ಮ ಮಧ್ಯೆ ಚರ್ಚೆ ನಡೆಯುತಿತ್ತು (ಹರಟೆ..?) . ನಮ್ಮ…
ಲೇಖಕರು: ಶ್ರೀಶಕಾರಂತ
ವಿಧ: ಬ್ಲಾಗ್ ಬರಹ
June 28, 2006
ನನ್ನಿ೦ದಲೇ ಉಗಮ ನಾ ಗಮಿಸೆ ಪತನ ನನ್ನಿ೦ದಲೇ ಸಕಲ ಜೀವನ ಕಥನ || ಅನುಭವಿಸೆ ನಾ ಸುಖ ದು:ಖ ಇರದಿರೆ ಶೂನ್ಯ ನಾನಿಲ್ಲದೇನಿಲ್ಲ ಪ೦ಡಿತಪುತ್ರ || -- ಬಹಳ ಅಹ೦ಕಾರಿಯೆ೦ದುಕೊ೦ಡಿರೇ? ಹಹಹ...ಅಲ್ಲ...ಪ್ರತಿಯೊ೦ದು ಕಾರ್ಯಗಳ ಫಲಾಫಲಗಳು ನಿರ್ಧಾರವಾಗುವುದು...ಅದರ ಕರ್ತೃ,ಆ ಕಾರ್ಯವನ್ನು ಗುರುತಿಸುವ ಹಾಗೂ ಅದನ್ನು ಅನುಭವಿಸುವ ಒ೦ದು ಜೀವಿಯಿ೦ದ...ಅದೇ ಪ್ರತಿಯೊಬ್ಬರಲ್ಲೂ ಇರುವ ನಾನು. ಆ ನಾನು ಎ೦ಬುದು ಇಲ್ಲವೆ೦ದರೆ ಎಲ್ಲಜೀವಿಗಳ ಜೀವಸೆಲೆಯೇ ಇಲ್ಲವೆಂದರ್ಥ...ಅ೦ದರೆ..ನಾನು ಇಲ್ಲದೆ ಹುಟ್ಟು ಸಾವುಗಳೇ…
ಲೇಖಕರು: shreekant.mishrikoti
ವಿಧ: Basic page
June 28, 2006
(ಸ್ವಲ್ಪ ದೊಡ್ಡದೇ ಆದ ಬರಹ ಇದು.  ನಿಮಗೆ ಓದಲು ಹೆಚ್ಚು ಪುರುಸೊತ್ತು ಇಲ್ಲದಿದ್ದರೆ ಕೊನೆಗೆ ಸಾರಾಂಶವನ್ನು ಕೊಟ್ಟಿದ್ದೇನೆ , ಅದನ್ನು  ತಪ್ಪದೇ ಓದಿ) ನೀವು ಅಮೃತವರ್ಷಿಣಿ ಚಲನಚಿತ್ರ ನೋಡಿರಬಹುದು . ಅಲ್ಲಿ ಈ ಪ್ರಸಂಗದ ಉಲ್ಲೇಖ ಇದೆ. ಮೊನ್ನೆ ನಾನು ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲಿ ಸೇಡಿಯಾಪು ಕೃಷ್ಣಭಟ್ಟರ ಲೇಖನಗಳ ಸಂಗ್ರಹ 'ವಿಚಾರ ಪ್ರಪಂಚ' ಕೊಂಡುಕೊಂಡೆ. ಅದರಲ್ಲಿ ಭಾನುಮತಿಯ ನೆತ್ತ ಎಂಬ ಲೇಖನದಲ್ಲಿ ಈ ಬಗ್ಗೆ ಇತ್ತು. ಪಂಪಭಾರತದಲ್ಲಿ ಈ ಕುರಿತಾದ ಪದ್ಯ ಭಾಗವಿದೆ .…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 28, 2006
ಈಚೆಗೆ ನಾನು ಓದಿದ ಎರಡು ಒಳ್ಳೆಯ ನಗೆಹನಿಗಳು . ೧) ಹರಿಕಥೆಯ ಸಮಯ . ಪ್ರವಚನಕಾರನು ಸೇರಿದ ಜನರಿಗೆ "ಸ್ವರ್ಗಕ್ಕೆ ಹೋಗಲು ಯಾರಿಗೆ ಆಸಕ್ತಿ ಇದೆ ಅವರೆಲ್ಲಾ ಕೈ ಎತ್ತಿ" ಎಂದು ಕೇಳಿಕೊಳ್ಳುತ್ತಾನೆ. ಆಗ ಎಲ್ಲರೂ ಕೈ ಎತ್ತುತ್ತಾರೆ . ಅಲ್ಲಿ ಇದ್ದ ಒಬ್ಬಳೇ ಮುದುಕಿ ಮಾತ್ರ ಮೊದಲು ಕೈ ಎತ್ತಿ ಆಮೇಲೆ ಕೈ ಕೆಳಗಿಳಿಸುತ್ತಾಳೆ. ಪ್ರವಚನಕಾರ ಅವಳನ್ನು ಕೇಳುತ್ತಾನೆ " ಯಾಕಜ್ಜೀ , ಸ್ವರ್ಗಕ್ಕೆ ಹೋಗಲು ನಿನಗೆ ಆಸೆ ಇಲ್ಲವೇ? " ಅಜ್ಜಿ ಹೇಳುತ್ತಾಳೆ " ಆಸೆ ಇದೆ ಕಣಪ್ಪ, ಆದರೆ ಇಷ್ಟೆಲ್ಲ ಗಂಡಸರ…
ಲೇಖಕರು: ಭರದ್ವಾಜ
ವಿಧ: ಬ್ಲಾಗ್ ಬರಹ
June 27, 2006
೧) ಯಾರ ಕಣ್ಣಿಗೆ ಖಾರ ಎರಚುವನೊ ಎಲ್ಲೆಲ್ಲಿ ಹೋಗಿಈ vip ಮಹಾನುಭಾವ ತೆಲಗಿ!!ಕಣ್ಮುಚ್ಚಲಾಗದು ಹಾಸಿಗೆಗೆ ಒರಗಿಹಾಳಾಗಿ ಹೋಗಬಾರದೆ ಇವ ಎಲ್ಲದರೂ ತೊಲಗಿ?? ೨)ಕೊಟ್ಟನು ವರವನು ಬಲು 'ದಕ್ಷಿಣೆ' ರೂಪದಲಿನೋಟಿನ ಕ೦ತೆಗಳ ನೀಟಾಗಿ ಜೋಡಿಸುತಲಿಗುಟ್ಟನು ಬಿಡದೇ stamp ಇಟ್ಟನು ತಲೆಗೆ,ಜಾಲವ ಹರಡಿದ ತಾನೇ ಬಿದ್ದನು cbi ಬಲೆಗೆ. ೩)ತೆಲಗಿಯೆ ತ೦ದೆಯು, ತೆಲಗಿಯೆ ತಾಯಿಯುತೆಲಗಿಯೆ ದೇವರು ರಾಜಕಾರಣಿಗಳಿಗೆಲ್ಲ....ತೆಲಗಿಯ ಎಡಬಿಡದೆ ಕಾಯುವರು ಅವರೆಲ್ಲಇಲ್ಲದೊಡೆ ತೆಲಗಿ, 'ಎರಡಲಗಿನ ಕತ್ತಿ' ಅವರಿಗೆಲ್ಲ. ೪)…
ಲೇಖಕರು: ಸಂಗನಗೌಡ
ವಿಧ: ಚರ್ಚೆಯ ವಿಷಯ
June 27, 2006
ನಮಸ್ಕಾರ ಗೆಳೆಯರೆ, ಬೆಂಗಳೂರಿನ ಖಾಸಗಿ ಎಫ಼್.ಎಮ್. ಒಂದರ ಉದ್ಧತತನವನ್ನು ಗಮನಿಸಿ. ಇವರು ಕನ್ನಡದ ಹಳೆಯ ಮತ್ತು ಈಗಿನ ಕಲಾವಿದರ ಧ್ವನಿಯನ್ನು ತಮ್ಮ ರೇಡಿಯೊ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ, ಆದರೆ ಕನ್ನಡದ ಹಾಡುಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ನನ್ನ ಈ ಬ್ಲಾಗ್ ನೋಡಿ. http://obbakannadiga.blogspot.com.
ಲೇಖಕರು: ವಿಶ್ವನಾಥ
ವಿಧ: ಬ್ಲಾಗ್ ಬರಹ
June 26, 2006
ಜೂನ್! ವರ್ಷದಲ್ಲಿ ಇದು ಏಳಕ್ಕೇರದ ಐದಕ್ಕಿಳಿಯದ ಆರನೇ ತಿಂಗಳು. ನನ್ನಂತಹದೇ ಶುದ್ಧ ಮಧ್ಯಮ ವರ್ಗದ ತಿಂಗಳು! ಜೂನ್ ತಿಂಗಳು ಮುಂಗಾರನ್ನೂ ತನ್ನ ಬೆನ್ನಿಗೇ ಅಂಟಿಸಿಕೊಂಡು ಬರುತ್ತದೆ, ಈ ದಿನಗಳಲ್ಲಿ ರೈತರು ಬಿತ್ತುವ ಖುಷಿಯಲ್ಲಿದ್ದರೆ, ಸಹಕಾರಿ ಬ್ಯಾಂಕುಗಳು ಕೃಷಿಕರಿಗೆ ಎಷ್ಟು ಬೆಳೆ ಸಾಲ ನೀಡಿದರೆ ಎಷ್ಟು ಬಡ್ಡಿ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿರುತ್ತವೆ, ಸಾಲದ ಮೇಲೆ ತೆಗೆದುಕೊಂಡು ಹೋದ ಗೊಬ್ಬರಕ್ಕೆ ಬೆಳೆ ಬಂದ ಮೇಲೆ ರೈತ ದುಡ್ಡು ಕೊಡುತ್ತಾನೋ ಅಥವಾ ಫಸಲು ಬರದೇ ಕೈ ಎತ್ತುತ್ತಾನೋ ಎಂಬ…
ಲೇಖಕರು: ritershivaram
ವಿಧ: ಬ್ಲಾಗ್ ಬರಹ
June 26, 2006
ಈ ದೇಶದ ಭವಿಷ್ಯದ ಬಗ್ಗೆ ನಾವು ಆಶಾವಾದಿಗಳು ಪರಿಸರದಲಿ ಮಾಲಿನ್ಯದ ಹೊಗೆ ಎದ್ದಿರೆ ನಾವು ಪವನ ಸುತರು ವ್ಯವಸ್ಥೆಯಲಿ ಹಣವೇ ಮಾತನಾಡುತಿರೆ ನಾವು ಪ್ರವಾದಿಗಳು...!   ಈ ನೆಲದ ಸಂಸ್ಕೃತಿ ಪರಂಪರೆಯಲಿ ನಾವು ಹುಟ್ಟಿ ಬೆಳೆದು ಬಂದವರು ಬಹುಕಾಲ ಭಾವೈಕ್ಯದಲಿ ಹೊರಗಿನವರೊಂದಿಗೆ ಹೋರಾಡಿ ಗೆದ್ದವರು; ನಡು ರಾತ್ರಿಲಿ ನಿದ್ರೆಗೆಟ್ಟರೂ ಸ್ವಾತಂತ್ ತ್ರ ಪಡೆದವರು. ಹತ್ತಾರು ಯೋಜನೆಗಳ ಕನಸಿ ನನಸಾಗಿಸಿದರೂ ಹತಾಶರಾದವರು; ಇಲ್ಲೆ ದಿನವೂ ಇತಿಹಾಸ ರಚಿಸುತ್ತ ಹಳೆ ಪುರಾಣಗಳ ಕೇಳಿ ಕಲಿಯುತ್ತ ಕೆಚ್ಚೆದೆಯ…