ಎಲ್ಲ ಪುಟಗಳು

ಲೇಖಕರು: ahoratra
ವಿಧ: Basic page
June 24, 2006
ವೇದವಿದರ ನೆರವು ಭೇಕುವೇದವರಿತ ಗುರುವು ಭೇಕುವೇದನೆಗಳ ಮರೆವು ಭೇಕುವೇದವೇದ್ಯ ಹರಿಯ ಭೆಳಕುಹರಿವ ಕಿರಿಯ ಬದುಕಿಗೆ ಯಮವು ಬೇಕು ನಿಯಮಕೆ.ಆಸನ ಪ್ರಾಣಾಯಾಮಕೆ.ಫ್ರತ್ಯಾಹಾರ ದ್ಯಾನಕೆ.ದಾರಣೆ ಸಮಾದಿಗೆ.ಸಮಾದಿ ಹರಿಯ ಬೆಳಕಿಗೆ. ಪತ್ರ ಭೇಕು ಪುಜೆಗೆಪುಷ್ಪ ಭೆಕು ಭಕ್ತಿಗೆಶುದ್ದ ಮನವು ಶಕ್ತಿಗೆಬೋಗ ಸುಖದ ವಿರಕ್ತಿಗೆಹರಿಯ ಬೆಳಕು ಮುಕ್ತಿಗೆ. ವೇದ ಬೇಡ ಗುರುವು ಬೇಡಯಮ ನಿಯಮ ಸಮಾದಿ ಬೇಡಪತ್ರ ಪುಷ್ಪ ವಿರಕ್ತಿ ಬೇಡಹರಿಯ ಪಡೆದ ಬೆಳಕಿಗೆ. ಅಹೋರಾತ್ರ. ಸಮಯ- ೧೯: ೫೯…
ಲೇಖಕರು: supreethjburji
ವಿಧ: ಬ್ಲಾಗ್ ಬರಹ
June 24, 2006
ELectronic CIty Association (ELCIA) ರವರು Electronic City ಸುತುಮುತ್ತಲಿನ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದು ಕೇಳಿಪಟ್ಟೆ . ಇದು ಸ್ವಾಗತಾರ್ಹ ವಿಷಯವಾಗಿದೆ . ನಗರಾಭಿವೃದ್ಧಿ ಒಂದರಿಂದಲೇ  ಈ ದೇಶ ಮುಂದುವರೆಯಲು ಸಾಧ್ಯವಿಲ್ಲ ಎಂದು ಮಹಾತ್ಮರು ಬಹಳ ಹಿಂದೆಯೇ ಹೇಳಿದ್ದರು . ಭಾರತ ದೇಶದ ಬೆನ್ನೆಲುಬು ಈ ನಮ್ಮ ಗ್ರಾಮಗಳು -  ಹಳ್ಳಿಗಳು . ದೇಶದ ಉದಯೋನ್ಮುಖ ಪ್ರಗತಿಗೆ ಇವುಗಳ ಅಭಿವೃದ್ಧಿ ಅನಿವಾರ್ಯ. ಈ ನಿಟ್ಟಿನಲ್ಲಿ "IT" for Rural Developement ಎಂಬುದಾಗಿ…
ಲೇಖಕರು: ahoratra
ವಿಧ: ಬ್ಲಾಗ್ ಬರಹ
June 24, 2006
ಅಭಯಂಕರ. ಭಯವೇಕೆ ಭಯವೇಕೆ ಏನಾಗಬಹುದುಸಾವಿಗಿಂತಾ ಮೇಲೆ ಏನಾಗಬಹುದು.ಹುಲಿಸಿಂಹ ಕಾಡಾನೆ ಕರಿನಾಗ ಕಾಳಿಂಗಒಟ್ಟಾರೆ ಎರಗಿದರೂಏನಾಗಬಹುದು.ಸಾವಿಗಿಂತಾ ಮೇಲೆ ಏನಾಗಬಹುದು.ಕಾರ್ಮೋಡ ಕೋಲ್ಮಿಂಚುಬರಸಿಡಿಲು ಭೂಕಂಪಒಟ್ಟಾರೆ ಎರಗಿದರೂಏನಾಗಬಹುದು.ಸಾವಿಗಿಂತಾ ಮೇಲೆ ಏನಾಗಬಹುದು.ಕಟುಕಜನ ಕಳ್ಳರುದೊಂಬಿ ದರೋಡೆಗಳುಒಟ್ಟಾರೆ ಎರಗಿದರೂಏನಾಗಬಹುದು.ಸಾವಿಗಿಂತಾ ಮೇಲೆ ಏನಾಗಬಹುದು.ದುಶ್ಯ್ಶತೃ ವಂಚಕರುಗೋಮುಖ ವ್ಯಾಘ್ರರುಒಟ್ಟಾರೆ ಎರಗಿದರೂಏನಾಗಬಹುದು.ಸಾವಿಗಿಂತಾ ಮೇಲೆ ಏನಾಗಬಹುದು.ಭಯವೆಲ್ಲಿ…
ಲೇಖಕರು: venkatesh
ವಿಧ: Basic page
June 24, 2006
ವಿಶ್ವಕಪ್ ಸಾಕರ್ : ಶುಕ್ರವಾರ, ೨೩, ಜೂನ್, ೨೦೦೬ ರಂದು ಆಡಿದ ಆಟಗಳು: 'ಎಚ್' ಗುಂಪು : ಉಕ್ರೆನ್ x ಟ್ಯುನಿಷಿಯ (೧-೦) 'ಎಚ್' ಗುಂಪು : ಸೌದಿ ಅರೆಬಿಯ x ಸ್ಪೈನ್ (೦-೧) 'ಜಿ' ಗುಂಪು : ಟೋಗೊ x ಫ್ರಾನ್ಸ್ (೦-೨) 'ಜಿ' ಗುಂಪು : ಸ್ವಿಟ್ ಝರ್ ಲ್ಯಾಂಡ್ x ದ.ಕೊರಿಯ (೨-೦) ಇಂದು, ಶನಿವಾರ,೨೪, ಜೂನ್ ೨೦೦೬ ರದ ೨ ನೇ ಸುತ್ತಿನ ಆಟದಲ್ಲಿ ಭಾಗವಹಿಸುವ ತಂಡಗಳು: ೧. ಜರ್ಮನಿ x ಸ್ವೀಡನ್ (ಮ್ಯುನಿಕ್ ನಲ್ಲಿ) ವೇಳೆ: ೨೦-೩೦ (ಐ.ಎಸ್.ಟಿ) ೨. ಅರ್ಜೆಂಟೈನ x ಮೆಕ್ಸಿಕೊ (ಲಿಪ್ ಝಿಗ್ ನಲ್ಲಿ…
ಲೇಖಕರು: supreethjburji
ವಿಧ: ಬ್ಲಾಗ್ ಬರಹ
June 23, 2006
ಅಮೆರಿಕಾ ಹಾಗು ಭಯೋತ್ಪಾದಕ ಸಂಘಟನೆ ತಾಲಿಬಾನ್ ನಡುವಣ ಕದನ ಅಂತಿಮ ಹಂತದಲ್ಲಿದ್ದು , ವಿಶ್ವ ಸಂಸ್ಥೆ ಹಾಗು ಇತರ ರಾಷ್ಟ್ರಗಳ ಸಭೆಯ ಪರಿಣಾಮವಗಿ ತಾಲಿಬಾನ್ ತದನಂತರದ ಸರ್ಕಾರದ ನಿರ್ವಹಣೆಗಾಗಿ ಪಶ್ತೂನ್ ಸಂಘಟನೆಯ ನಾಯಕ ಹಮೀದ್ ಕರ್ಜೈ ಅವರನ್ನು ನೇಮಿಸಲಾಗಿದೆ . ಈ ಮೇಲಿನ ಸಂಗತಿಗೆ ಅಮೆರಿಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯೇ ಕಾರಣ . ಸೆಪ್ಟೆಂಬರ್ ೧೧ ನೇ ತಾರೀಖಿನ ಭಯೋತ್ಪಾದಕ ಕೃತ್ಯ , ಸುಮಾರು ೧೨ ವರ್ಷಗಳಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ - ಇವೆಲ್ಲವೂ ಒಬ್ಬರಿಂದಲೇ ಮಾಡಲು…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
June 23, 2006
(ಬೊಗಳೂರು ಕಲಿಗಾಲ ಬ್ಯುರೋದಿಂದ) bogaleragale.blogspot.com ಬೊಗಳೂರು, ಜೂ.23- ಇದು ಕಲಿಗಾಲ. ಆದುದರಿಂದಾಗಿಯೇ ಗುಜರಾತಿನ ಭರೂಚ್ ಎಂಬಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಜನಸಂಖ್ಯೆ ದಿಢೀರನೇ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಬೊಗಳೂರಿನ ಮುಂಬಯಿ ರ'ಗೆಳೆಯ' ನಾಮ್ ಕೇ ವಾಸ್ತೇ ಬ್ಯುರೋ ಸಹಾಯ ಪಡೆದು ಗುಜರಾತಿಗೆ ಭೇಟಿ ನೀಡಿ ಅನ್ವೇಷಣೆ ನಡೆಸಿದಾಗ ಹೊಸ ಹೊಸ ವಿಷಯಗಳು ದಬದಬನೆ ಹೊರ ಬೀಳಲಾರಂಭಿಸಿದವು. ಕಳೆದ ವರ್ಷ ಈ ಪುಟ್ಟ ಹಳ್ಳಿಯಲ್ಲಿ ಸೆನ್ಸ್ ಇಲ್ಲದ ರೀತಿಯಲ್ಲಿ ಸೆನ್ಸಸ್ (ಜನಗಣತಿ)…
ಲೇಖಕರು: ismail
ವಿಧ: Basic page
June 23, 2006
ಭಾರತ ಮತ್ತು ಪಾಕಿಸ್ತಾನಗಳ ಸಂಬಂಧದ ಬಗ್ಗೆ ಮಾತನಾಡುವಾಗ ನಾವು ಎರಡು ಅಮೂರ್ತ ರಾಷ್ಟ್ರ-ಪ್ರಭುತ್ವಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಚರ್ಚಿಸುವುದೇ ಹೆಚ್ಚು. ಇದರ ಆಚೆಗೆ ಹೋಗಿ ಪಾಕಿಸ್ತಾನದಲ್ಲಿ ಇರುವವರು ನಮ್ಮಂಥ ಮನುಷ್ಯರೇ ಎಂದು ಚಿಂತಿಸಿದರೆ ನಮಗೆ ಸಿಗುವ ಚಿತ್ರಣವೇ ಬೇರೆ. ಅಂದರೆ ಭಾರತ-ಪಾಕಿಸ್ತಾನಗಳ ರಾಜತಾಂತ್ರಿಕ ಸಂಬಂಧಗಳು, ಈಗಿನ ಜಾಗತಿಕ ರಾಜಕಾರಣದ ಒತ್ತಡಗಳನ್ನೆಲ್ಲಾ ಬಿಟ್ಟರೆ ಒಂದೇ ದೇಶವಾಗಿರಬೇಕಿದ್ದ ಆದರೆ ದುರದೃಷ್ಟವಶಾತ್ ಎರಡು ದೇಶಗಳಾಗಿ ಒಡೆದುಕೊಂಡಿರುವ ಜನತೆ ತುಮುಲಗಳು…
ಲೇಖಕರು: venkatesh
ವಿಧ: Basic page
June 23, 2006
ವಿಶ್ವಕಪ್ ಫುಟ್ಬಾಲ್: ಗುರುವಾರ ೨೨, ಜೂನ್, ೨೦೦೬ ರಂದು ಆಡಿದ ಪಂದ್ಯಗಳು: ೧. ಗ್ರುಪ್ ಇ' ಘಾನ ವಿರುಧ್ದ ಯು.ಎಸ್.ಎ (೨-೧) ಘಾನ ವಿಜಯಿಯಾಯಿತು.ಯುಎಸ್ ಕೋಚ್ ಬ್ರೂಸ್ ಅರೇನಾ, ಬೇಸರದಿಂದ ಹೊರಗೆ ನಡೆದರು.ಘಾನದ ಕಪ್ತಾನ್ ರನ್ನು ಡೆಸ್ಸಿಂಗ್ ರೂಂ ನಿಂದ ಹೊರಗೆ ಅಭಿನಂದಿಸಿದರು. ಘಾನದ ಗೋಲ್ ಮಾಡಿದ ಆಟಗಾರರು: ಹಮಿನು ದ್ರಾಮಾನಿ -೨೨, ಸ್ಟೀಫನ್ ಅಪ್ಪಾಯ್ಯ-೪೭ (ಪೆನಾಲ್ಟಿ) ಯು.ಎಸ್ ಎ, ಕಡೆ ಗೋಲ್ ಮಾಡಿದ ಆಟಗಾರರು: ಕ್ಲಿಂಟ್ ಡೆಂಪ್ಸೆ-೪೩ ೨. ಗ್ರುಪ್ ಇ' ಚೆಕ್ ರಿಪಬ್ಲಿಕ್ ವಿರುಧ್ದ ಇಟಲಿ (೦-…
ಲೇಖಕರು: ಭರದ್ವಾಜ
ವಿಧ: ಬ್ಲಾಗ್ ಬರಹ
June 22, 2006
ಗುರಿ ಮುಟ್ಟುವ ಗುಣಮಟ್ಟದ ಮೆಟ್ಟಿಲನೇರಿಸುವಗುರುತರದ ಗುರುಕುಲದ ಶಿಕ್ಷಣವೆ ಎನಿತೊ ಮೇಲು ಶಿಷ್ಯರನು ಅರಿವಿನಗ್ನಿಯ ಮೂಸೆಯೊಳಗಿಟ್ಟುಪರಿಕಿಸುವ ಗುರುಗಳಿ೦ದೆನಿತಿಹರು?..ಆ ಗುರುವೆ ಬಲ್ಲ!ಲೋಕಜ್ಞಾನವನು ವಿಸ್ತರಿಸಿ ಬೋಧಿಸುವಜ್ಞಾನ ದಾಹವನು ಇ೦ಗಿಸುವ ಗುರುಗಳೇ ಇ೦ದು ವಿರಳ ಎಲ್ಲ ಕಾಲಕು, ಎಲ್ಲ ಕಾರ್ಯಕು "ಗುರು"ವಾಗಬೇಕಿದ್ದ ಗುರುಇ೦ದೇಕೆ "ಲಘು"ವಾದನೋ ತಿಳಿಯದಿದು!!!ಶಾರದೆಯ ಒಡಲ ನಿಜಪುತ್ರನೆ೦ದೆನಿಪ ಆ ಗುರುಮೂರ್ತಿಯಡಿಗಳಿಗೆ ಕೋಟಿ ಕೋಟಿ ನಮನ.
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
June 22, 2006
(ಬೊಗಳೂರು ಸಂಚಾರಿ ಬ್ಯುರೋದಿಂದ) ಬೊಗಳೂರು, ಜೂ.22- ಇದೀಗ ಸದ್ದಾದ ಸುದ್ದಿ. ದೇಶದ ವಾಣಿಜ್ಯ ರಾಜಧಾನಿ ಹೆಗ್ಗಳಿಕೆಯ ಮುಂಬಯಿಯ ಹೆಸರನ್ನು ಬೊಂಬಾಯಿ ಎಂದು ಬದಲಿಸಲು ಭಾರಿ ಒಳ ಸಂಚು ನಡೆಸುತ್ತಿರುವ ವಿಷಯವೊಂದು ಇಲ್ಲಿ ಬೆಳಕಿಗೆ ಬಂದಿದೆ. ಈ ಭಾರೀ ಕಾರ್ಯತಂತ್ರದ ಹಿಂದೆ ಬೊಗಳಿಯರ ಮತ್ತು ವಾಚಾಳಿಯರ ಜಿಹ್ವಾಡ... ಅಲ್ಲಲ್ಲ, ಕೈವಾಡ ಇರುವುದು ಕಂಡುಬಂದಿದೆ. ಎಲ್ಲೆಡೆ ಮಾತಿನ ಮಲ್ಲಿಯರನ್ನು ಮಾತ್ರವೇ ಅಲ್ಲ ಅಲ್ಪ ಸ್ವಲ್ಪ ಮಟ್ಟಿಗೆ ಮಲ್ಲರನ್ನು ಕೂಡ "ಬೊಂಬಾಯಿ" ಅಂತ ಪ್ರೀತಿಯಿಂದ ಉದ್ದಹೆಸರಿಟ್ಟು…